ಕನ್ನಡಬ್ಲಾಗ್ ಲಿಸ್ಟ್ ಗೆ ವರುಷ ತುಂಬಿದ ಸಂಭ್ರಮ. ನಮಗೆ email ಹಾಗೂ ಕಾಮೆಂಟ್ಗಳನ್ನು ಬರೆದು, ಕನ್ನಡಬ್ಲಾಗ್ ಪಟ್ಟಿಯನ್ನು ತಯಾರಿಸಲು ಪರೋಕ್ಷವಾಗಿ ಬೆಂಬಲಿಸಿದ ನಿಮಗೇಲ್ಲಾರಿಗೂ ಧನ್ಯವಾದಗಳು. ನಿಮ್ಮ ಸಹಕಾರ ಹೀಗೆ ಇರಲೇಂದು ಆಶಿಸುತ್ತೇವೆ.
ಕನ್ನಡಬ್ಲಾಗ್ ಲಿಸ್ಟ್ ಗೆ 900+ ಕನ್ನಡ ಬ್ಲಾಗ್ ಗಳನ್ನೂ ಹಾಗೂ 70+ ಕನ್ನಡ ಅಂತರ್ಜಾಲ ತಾಣಗಳನ್ನು ಸೇರಿಸಲಾಗಿದೆ.
ಇದು ಕನ್ನಡಬ್ಲಾಗುಗಳ್ಳ ಪೂರ್ಣ ಪಟ್ಟಿ ಅಲ್ಲ , ನಿಮ್ಮ ಸಲಹೆ-ಸೂಚನೆಗಳಿಗೆ ಸದಾ ಸ್ವಾಗತ. ನಿಮ್ಮ ಸ್ನೇಹಿತರ ಹಾಗೂ ನಿಮಗೆ ತಿಳಿದಿರುವ ಬ್ಲಾಗುಗಳನ್ನು ನಮಗೆ ದಯವಿಟ್ಟು mail ಮಾಡಿ. ಧನ್ಯವಾದಗಳು...
ನಮ್ಮ e-mail ID:- KannadaBlogList@gmail.com
Kannada Blogs (300+)
-
-
ಶ್ರೀನಿವಾಸ ಪ್ರಭು ಅಂಕಣ: ತಪ್ಪು ಮಾಡಿಬಿಟ್ಟೆ ಪ್ರಭೂ.. ತಪ್ಪು ಮಾಡಿಬಿಟ್ಟೆ.. - ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ...3 ಗಂಟೆಗಳ ಹಿಂದೆ
-
ಯಾರು ನಮ್ಮವರು…?ಜಯಲಕ್ಷ್ಮಿ ಕೆ. ಅವರ ಲಹರಿ - ಯಾರು ನಮ್ಮವರು…?ಜಯಲಕ್ಷ್ಮಿ ಕೆ. ಅವರ ಲಹರಿ ನಾವೆಲ್ಲ 'ನಮ್ಮವರು'ಎನ್ನುವ ಪದಕ್ಕೆ ಬಹಳ ಆದ್ಯತೆ ನೀಡುತ್ತೇವೆ. ಯೋಗ್ಯತೆಗೂ ಮೀರಿ ಗೌರವ ಕೊಡುತ್ತೇವೆ. ಹೆಜ್ಜೆ -ಹೆಜ್ಜೆಗೂ ಅವರಿಗೆ ಹೆದರಿ ...4 ಗಂಟೆಗಳ ಹಿಂದೆ
-
ಚಾರ್ಲಿ ಚಾಪ್ಲಿನ್ ಪ್ರಸಂಗ - ಹೀಗಾಯಿತಂತೆ ಒಮ್ಮೆ, ಚಾರ್ಲಿ ಚಾಪ್ಲಿನ್ ರಂಗದ ಮೇಲೆ ಹೋಗಿ ಹೇಳಿದನಂತೆ ಒಂದು ಹಾಸ್ಯಪ್ರಸಂಗ. ಸಭಿಕರು ಹೊಟ್ಟೆ ಹುಣ್ಣಾಗುವಂತೆ ನಕ್ಕರು, ಬಿದ್ದುಹೋಗುವ ಹಾಗೆ ಸೂರು ತಟ್ಟಿದರು ಚಪ್ಪ...8 ಗಂಟೆಗಳ ಹಿಂದೆ
-
ಶಂಕರ ಜಯಂತಿ – ಶ್ರೀ ಶಂಕರಾಚಾರ್ಯರ ಒಂದು ಕಿರು ಪರಿಚಯ - ಶಂಕರ ಜಯಂತಿ ಹರಿಃ ಓಂಶ್ರುತಿ ಸ್ಮೃತಿ ಪುರಾಣಾನಾಮ್ ಆಲಯಂ ಕರುಣಾಲಯಂ | ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಂ || ಶಂಕರ10 ಗಂಟೆಗಳ ಹಿಂದೆ
-
ಕವಿತೆ: ಬಾಸ್ಕರನಿಗೆ ಸ್ವಾಗತ - – ಮಹೇಶ ಸಿ. ಸಿ. ಜೀವರಾಶಿಯ ಬುವಿಯ ಒಡಲ ತಬ್ಬಿದೆ ಮಂಜು ಹಸಿರು ಹೊದಿಕೆಯ ಹೊದ್ದು ನಗುತಲಿದೆ ಇಳೆಯು ಚುಮು ಚುಮು ಚಳಿಯಲ್ಲಿ ಕೆಂಬಣ್ಣದೋಕುಳಿ ಬಾನಲ್ಲಿ ಚದುರಿ ಹೋಗಿದೆ ನಿಲ್ಲದೆ ಗುಂಪಿನ ಮೇಗ...12 ಗಂಟೆಗಳ ಹಿಂದೆ
-
Please forgive me dear, you can’t find any praiseworthy notes in my poems… - ನನ್ನ ಕವಿತೆಗಳಲ್ಲಿ ಬಹುಪರಾಕ್ ಇರುವುದಿಲ್ಲ ಕ್ಷಮಿಸು ಹುಡುಗಿ ನಿನ್ನ ಕಣ್ಣು ಕಣ್ಣಷ್ಟೇ, ಮುಖ ಚಂದ್ರ ಹೇಗಾದೀತು? ನಿನ್ನ ಹೆರಳು ಕಾಲದೊಂದಿಗೆ ಬೆಳ್ಳಗಾಗುವ, ಚಿತ್ರಾನ್ನದ ನಡುವೆ ಸಿಕ್ಕರೆ ಅ...1 ದಿನದ ಹಿಂದೆ
-
ಮಲ್ಲೇಶ್ವರಂನ ಮತ್ತಷ್ಟು ನೆನಪುಗಳು…: ಎಚ್. ಗೋಪಾಲಕೃಷ್ಣ ಸರಣಿ - ಮಲ್ಲೇಶ್ವರದ ಮಾರುಕಟ್ಟೆಯಲ್ಲಿ ಒಂದು ರೀತಿಯ ಶಿಸ್ತು, ಒಪ್ಪ ಓರಣ ಎದ್ದು ಕಂಡರೆ ಯಶವಂತಪುರದ ಮಾರುಕಟ್ಟೆ ಒಂದು ರೀತಿ ಅವ್ಯವಸ್ಥೆ ಮತ್ತು ಕೊಳಕು. ಅಲ್ಲಿನ ಶಿಸ್ತು ಒಪ್ಪ ಓರಣ ಇಲ್ಲಿ ಮಿಸ್ಸಿಂ...1 ದಿನದ ಹಿಂದೆ
-
ಗೂಗಲ mars 2020 ಪುಟ (Google mars 2020 Pages) 44 - *Google ನಲ್ಲಿ ಹೀಗೆ ಟೈಪ್ ಮಾಡಿ: " **mars 2020 " ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ " ಮಂಗಳ ಗೃಹ ಮತ್ತು ಉಪಗ್ರಹ **" ಕಾಣುತ್ತದೆ. ಆಗ ನೀವು ಆ * *ಉಪಗ್ರಹ* *ಮುಟ್ಟಿದಾಗ ಅ...1 ದಿನದ ಹಿಂದೆ
-
ಗೂಗಲ mars 2020 ಪುಟ (Google mars 2020 Pages) 44 - *Google ನಲ್ಲಿ ಹೀಗೆ ಟೈಪ್ ಮಾಡಿ: " **mars 2020 " ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ " ಮಂಗಳ ಗೃಹ ಮತ್ತು ಉಪಗ್ರಹ **" ಕಾಣುತ್ತದೆ. ಆಗ ನೀವು ಆ * *ಉಪಗ್ರಹ* *ಮುಟ್ಟಿದಾಗ ಅ...1 ದಿನದ ಹಿಂದೆ
-
ಪುಸ್ತಕ ದಾಸೋಹದ ಹಲವು ರೂಪ - ಈ ವಾರದ "ಸುಧಾ"ದಲ್ಲಿ (25/04/2024) ಪ್ರಕಟವಾಗಿರುವ ನನ್ನ ಚಿತ್ರ ಲೇಖನ: *ಪುಸ್ತಕ* *ದಾಸೋಹದ* *ಹಲವು* *ರೂಪ* ಕೆಲ ತಿಂಗಳುಗಳ ಹಿಂದೆ ಊಟಿಯ ಗ್ರಂಥಾಲಯವೊAದರಲ್ಲಿ ಅಮೂಲ್ಯ ಗ...2 ದಿನಗಳ ಹಿಂದೆ
-
ಪರ್ಸೆಂಟೇಜಿಗಿಂತ ಬದುಕು ದೊಡ್ಡದು - *14 ಏಪ್ರಿಲ್ 2024ರ ʻಉದಯವಾಣಿʼ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನ.* ಹಿರಿಯರೊಬ್ಬರು ಮುಖದ ತುಂಬ ನೋವು ಹೊತ್ತುಕೊಂಡು ಹೇಳುತ್ತಿದ್ದರು: ‘ಈ ರಿಸಲ್ಟುಗಳು ಯಾಕಾದರೂ ಬರುತ್ತವೋ.....2 ದಿನಗಳ ಹಿಂದೆ
-
ಪಂಜು ಕಾವ್ಯಧಾರೆ - ನಾಡು ನುಡಿ ಮಣ್ಣ ಪ್ರತಿಯ ಕಣದಿ ಪ್ರೇಮ ಭಾವದೇವನು ನೋಡಿಹ ಬೆರಗಲಿ ಈ ಸ್ವಭಾವಹಳದಿ ಕೆಂಪಿನ ಅಂದಕೆ ಸಮವಲ್ಲ ಹೊನ್ನ ಭಾರನಾಡ ದೇವಿಗೆ ಹೊನ್ನುಡಿಯ ಸಿಂಗಾರ. ನಾಡ ಹೃದಯ ತಬ್ಬಿರಲು ವಚನ ಗಾನಬಾಳ ...3 ದಿನಗಳ ಹಿಂದೆ
-
ನನಗೂ ಆತ್ಮ ಇದೆ..1 - ನನ್ನೊಳಗೂ ಒಂದು ಆತ್ಮವಿದೆ© ಡಾ.ಲಕ್ಷ್ಮೀ ಜಿ ಪ್ರಸಾದ ನನ್ನ ಮೇಲೆ ಬೇಕಾದರೆ ಮಾನನಷ್ಟ ಮೊಕದ್ದಮೆ ಹೂಡಲಿ,_5 ನಾನು ಆತ್ಮಕಥೆ ಬರೆಯಬೇಕು,ಅದನ್ನು ನಾನು ನಿವೃತ್ತಿ ಹೊಂದುವ ದಿನ ಪ್ರಕ...3 ದಿನಗಳ ಹಿಂದೆ
-
ರಾಮ ನವಮಿ : ಪಾನಕ + ಕೋಸಂಬರಿ - ರಾಮ ನವಮಿ ಬೇಸಿಗೆಯಲ್ಲಿ ಬರುವುದು. ದೇಹ ತಂಪಾಗಿರಿಸಲು ಪಾನಕ ಮತ್ತು ಕೋಸಂಬರಿ ಮಾಡುತ್ತೇವೆ. ಪಾನಕ: ನೀರು, ಬೆಲ್ಲ, ನಿಂಬೆ ಹಣ್ಣು, ಶುಂಠಿ, ಕರಿಮೆಣಸಿನ ಕಾಳು, ಏಲಕ್ಕಿ. ನೀರಲ...3 ದಿನಗಳ ಹಿಂದೆ
-
ಶ್ರೀ ರಾಮನವಮಿ..ಪಾನಕ ಕೋಸಂಬರಿ - ರಾಮ ನವಮಿ ಬೇಸಿಗೆಯಲ್ಲಿ ಬರುವುದು. ದೇಹ ತಂಪಾಗಿರಿಸಲು ಪಾನಕ ಮತ್ತು ಕೋಸಂಬರಿ ಮಾಡುತ್ತೇವೆ. ಪಾನಕ: ನೀರು, ಬೆಲ್ಲ, ನಿಂಬೆ ಹಣ್ಣು, ಶುಂಠಿ, ಕರಿಮೆಣಸಿನ ಕಾಳು, ಏಲಕ್ಕಿ. ನೀರಲ್...3 ದಿನಗಳ ಹಿಂದೆ
-
-
ಒಂದು ಬಿಂದು - ಬಿಂದು ಎಂದರೆ, ಹನಿ... ಅದೇ ಸಣ್ಣದು, ಗಾತ್ರದಲ್ಲಿ ಚಿಕ್ಕದಾದದ್ದು, ಸೂಕ್ಷ್ಮವಾದದ್ದು. ಆಕಾರದಲ್ಲಿ ಚಿಕ್ಕದಾಗಿದ್ದರೂ ದೊಡ್ಡ ಆಶೋತ್ತರಗಳನ್ನು ಹೊತ್ತಿಕೊಂಡಿರುವಂಥದು! ಈ ಅರಿವು ಮೂಡಿದ್...4 ದಿನಗಳ ಹಿಂದೆ
-
ಸ್ವಸ್ತಿಕ ಚಿಹ್ನೆ ಮನೆಯಲ್ಲಿದ್ದರೆ ಶುಭ - ಭಾರತೀಯ ಮನೆಗಳ ಪ್ರವೇಶ ದ್ವಾರದಲ್ಲಿ ಸ್ವಸ್ತಿಕ ಚಿಹ್ನೆ ಸಾಮಾನ್ಯವಾಗಿರುತ್ತದೆ. ಅನಾದಿ ಕಾಲದಿಂದಲೂ ಬಳಸುತ್ತಿರುವ ಈ ಚಿಹ್ನೆಗೆ ಹಿಂದೂ ಸಂಪ್ರದಾಯದಲ್ಲಿ ವಿಶೇಷ ಮಹತ್ವವಿದೆ. ಗಣೇಶನನ್ನು ...1 ವಾರದ ಹಿಂದೆ
-
ಉತ್ತಿ ಬಿತ್ತಿದ್ದು - ಹಲ್ಲು ಬಿತ್ತೆಂದು ಅಳಬೇಡ ಮಗಳೇ ಅವು ಹಾಲುಹಲ್ಲು, ಬೀಳಲೆಂದೇ ಹುಟ್ಟಿದವು ವರುಷವೇಳಾಯ್ತಲ್ಲ ನಿನಗೆ, ಬೀಳುವವು ಹೀಗೆ ಒಂದೊಂದೇ ಹುಟ್ಟುವುವಲ್ಲಿ ಹೊಸ ಹಲ್ಲು ಫಳಫಳ ಹೊಳೆವ ಬಿಳಿಬಿಳಿ ಹಲ್ಲು...1 ವಾರದ ಹಿಂದೆ
-
ಆಗಿದ್ದೆಲ್ಲ ಒಳ್ಳೆಯದಕ್ಕೆ ಎನ್ನುವ ಆಶಾಭಾವನೆ ಇರಲಿ - *ನಾವು ಮನುಷ್ಯರು ಭಾವುಕ ಜೀವಿಗಳು, ನಮ್ಮ ಮನಸ್ಸು ಪ್ರತಿಯೊಂದು ಕ್ರಿಯೆಗೂ ಸ್ಪಂದಿಸುತ್ತದೆ. ನಮ್ಮಲ್ಲಿ ರಾಗ ದ್ವೇಷ ಅಸೂಯೆ ದುಃಖ ಸುಖ ಶಾಂತಿ ಸಂತೋಷ ಎಲ್ಲವೂ ಇವೆ. ಯಾವುದನ್ನು ಆಯ್ಕೆ ಮಾ...1 ವಾರದ ಹಿಂದೆ
-
ಸುಧಾ' ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ನನ್ನ 'ಎಲ್ಲದಕೂ ಕಾರಣ ನೀನೇ ಪ್ರಿಯ ದರ್ಪಣ'ಕ್ಕೆ ಪ್ರಥಮ ಬಹುಮಾನ - 'ಸುಧಾ' ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ನನ್ನ 'ಎಲ್ಲದಕೂ ಕಾರಣ ನೀನೇ ಪ್ರಿಯ ದರ್ಪಣ'ಕ್ಕೆ ಪ್ರಥಮ ಬಹುಮಾನ ಲಭಿಸಿದೆ ಎಂಬ ಸಂತಸವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ😍 ಎಲ್...1 ವಾರದ ಹಿಂದೆ
-
ಜನ-ಜಾಣತನ - "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ ಅಂಗಡಿಯಲ್ಲಿ ಏನಾದರೂ ಕೊಂಡಾಗ ಮಾತ್...2 ವಾರಗಳ ಹಿಂದೆ
-
ಸಂಕ್ಷಿಪ್ತ ಕನ್ನಡ ಪದ್ಯ ರಾಮಾಯಣ - ವಾಲ್ಮೀಕಿ ಮಹರ್ಷಿ 24000 ಶ್ಲೋಕಗಳ ರಾಮಾಯಣವನ್ನು ಬರೆದ ನಂತರ ಅದು ಭರತವರ್ಷದ ಎಲ್ಲ ಭಾಷೆಗಳಲ್ಲಿಯೂಅದರ ಕಥೆಯನ್ನ ಮತ್ತೆ ಮತ್ತೆ ಹೇಳಿದವರ ಸಂಖ್ಯೆ ನೂರಾರು, ಸಾವಿರಾರು. ಅಷ್ಟೇಕೆ, ಹೊರ...2 ವಾರಗಳ ಹಿಂದೆ
-
ನನ್ನ ಭರವಸೆ - ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದು ಅವ್ಯವಸ್ಥೆಯ ಸಹಿಸಲಾರೆ. ಕಲೆಯ...3 ವಾರಗಳ ಹಿಂದೆ
-
-
ಪ್ರೊ. ಬಿ ಎ ವಿವೇಕ್ ರೈ ಎಂಬ ಸಾಹಿತ್ಯಪಾಕ ಬಾಣಸಿಗ - ಇಂದು ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಜಯಂತ್ ಕಾಯ್ಕಿಣಿ ಅವರ "ತಾರಿ ದಂಡೆ" ಹಾಗೂ ಪ್ರೊ. ಬಿ. ಎ. ವಿವೇಕ್ ರೈ ಅವರ "ಬದುಕು ಕಟ್ಟಿದ ಬಗೆಗಳು" ಎಂಬ ಎರಡು ಹೊತ್ತಿಗೆಗಳ ಅನಾವರಣ ಕಾರ್ಯ...4 ವಾರಗಳ ಹಿಂದೆ
-
ಈಗೊಂದು ಸೋನೆ ಮಳೆ - ತಲ್ಲಣ ಒಂದೆಡೆ, ಜ್ವಾಲಾಗ್ನಿ ಒಂದೆಡೆ, ಹೊತ್ತಿ ಉರಿಯುತಿತ್ತು ಹೃದಯ... ಹೊರಗೊಂದು ನಗು, ಒಳಗೆ ಖಾಲಿ ಚಿಂತೆ ಉತ್ತರವಿರದ ಪ್ರಶ್ನೆಗಳು, ಬೆವರಿಳಿಸುವ ಕಲ್ಪನೆ ಮಾತು ಮಾತಿಗೂ ಮೌನ ಮೌನದೊಳಗೆ ಆಕ...4 ವಾರಗಳ ಹಿಂದೆ
-
ಕಣ್ಣು ಮಿಟುಕಿಸದೇ ನೋಡಿಸಿಕೊಳ್ಳುವ 'ಬ್ಲಿಂಕ್' - *ಡಾ. ಅಶೋಕ್. ಕೆ. ಆರ್* ಟೈಂ ಟ್ರಾವೆಲ್ ಹಿನ್ನೆಲೆಯ ಕಲ್ಪನಾತ್ಮಕ - ವೈಜ್ಞಾನಿಕ (?) ಚಿತ್ರಕ್ಕೆ ಹೆಚ್ಚಿನ ಬಜೆಟ್ ಅತ್ಯವಶ್ಯವಿದೆ ಎನ್ನುವ ಸಾಮಾನ್ಯ ತಿಳುವಳಿಕೆಯನ್ನು ಸುಳ್ಳಾಗಿಸುವ ಚಿ...5 ವಾರಗಳ ಹಿಂದೆ
-
ಇಂಥದ್ದೊಂದು ಸಿನೆಮಾ ಬೇಕಿತ್ತು! - ಇಂಥದ್ದೊಂದು ಸಿನೆಮಾ ಬೇಕಿತ್ತು! ******** ಅಷ್ಟ್ ನಿಧಾನ ಸಿನೆಮಾ, ಅಲ್ಲಾ, ಈಗೆಲ್ಲಾ ಯಾರ್ ಹಾಂಗ್ ಇರ್ತಾರೆ? ಇದು ವಾಸ್ತವಕ್ಕೆ ಹತ್ತಿರಾನೇ ಇಲ್ಲಪಾ, ಕತೇನೂ ಇಲ್ಲ ಸಿನೆಮಾದಲ್ಲಿ...5 ವಾರಗಳ ಹಿಂದೆ
-
ನಮಃ ಪಾರ್ವತಿ ಪತಯೇ - ನಮಃ ಪಾರ್ವತಿ ಪತಯೇ ಹರ ಹರ ಹರ ಹರ ಶಂಭೋ ಮಹಾದೇವ ಹರ ಹರ ಮಹಾದೇವ ಹರ ಹರ ಹರ ಮಹಾದೇವ ಶಿವ ಶಿವ ಶಿವ ಶಿವ ಸದಾಶಿವ ಮಹಾದೇವ ಸದಾಶಿವ ಸದಾಶಿವ ಮಹಾದೇವ || ನಮಃ || ಶ್ರೀಶೈಲವಾಸ ಶ್ರೀಮಲ್ಲಿ...5 ವಾರಗಳ ಹಿಂದೆ
-
ದುಡ್ಡಿರೋರೆಲ್ಲ ದಾನ ಮಾಡ್ಬೇಕು ಅನ್ನೋದನ್ನ ಅಡ್ವೊಕೇಟ್ ಮಾಡ್ಕೊಂಡು ಇರೋರು..... - ಇದಾಗಿ ಒಂದೂ ಒಂದೂವರೆ ವರ್ಷ ಆಗಿರ್ಬೇಕು, ಅವತ್ತು ನಮ್ಮ ಸಂಸ್ಥೆಯ ನೂತನ ಕಟ್ಟಡದ ಉದ್ಘಾಟನೆಗೆ ಮಾನ್ಯ ರಾಷ್ಟ್ರಪತಿ ದ್ರೌಪದಿ ಮುರ್ಮು ಬರೋವ್ರಿದ್ರು, ಅದೊಂದು ಹಬ್ಬದ ಸಂಭ್ರಮವಿತ್ತು. ...1 ತಿಂಗಳ ಹಿಂದೆ
-
ಪುಸ್ತಕ ಪರಿಚಯ - ೨೫ - ಪುಸ್ತಕ ಪರಿಚಯ ಕಾದಂಬರಿ - "ರಸಾತಳ" ಕಾದಂಬರಿಕಾರರು - ಕೂಡ್ಲು ತಿಮ್ಮಪ್ಪ ಗಟ್ಟಿ. ಪ್ರಕಟಿತ ವರ್ಷ: ೧೯೯೮ ಕ್ರಯ: ₹೬೦. ಪ್ರಕಾಶಕರು: ರಾಜಾ ಚೆಂಡೂರು ನೆಮ್ಮದಿ ಪ್ರಕಾಶನ ೮೮ "ನೆಮ್ಮದಿ" ಪಟ್ಟ...1 ತಿಂಗಳ ಹಿಂದೆ
-
ಮಮತೆಯ ಮಡಿಲು - ಹಳಿದರವಳನು ಬಂಜೆ ಎಂದು ಅರಿಯದಾದರವಳ ತಾಯಿ ಹೃದಯವನು ಕೇಳದಾದರವಳ ನೋವ ತುಡಿತವನು ಸಾಯಿ ನೀನೆಂದು ಹಳಿದರವಳನು. ಕಂಗಳಲಿ ಕಾಣದಾದರವಳ ವೇದನೆಯನು ಆ ವೇದನೆಯಲಿರುವವಳ ಸಂಕಟವನು ಹಿಂದಿನಿಂದ ಹೀಯಾಳ...1 ತಿಂಗಳ ಹಿಂದೆ
-
ಬಿಡುಗಡೆ - "ಶಶಾಂಕ್ , ನಂಗೆ ನಿನ್ನತ್ರ ಒಂದು ವಿಷಯ ಹೇಳಬೇಕು. " ರಶ್ಮಿ ಮೆಲ್ಲಗೆ ಹೇಳಿದಳು."ಹ್ಮ್. ಹೇಳು " ಹಾಸಿಗೆಯ ಮೇಲೆ ದಿಂಬಿಗೊರಗಿ ಕಾಲು ನೀಡಿ ಕುಳಿತು ಮೊಬೈಲ್ ನೋಡುತ್ತಿದ್ದ ಶಶಾಂಕ್ ಅವಳತ್ತ ...1 ತಿಂಗಳ ಹಿಂದೆ
-
ದೇಸಿ ಪ್ರತಿಭೆ - ಸ ರಿ ಗ ಮ ಪ - ಸೀಜನ್ ನಲ್ಲಿ ಹೊಸಹೊಸ ಅಂಶಗಳು ಮನ ಸೆಳೆಯುತ್ತಿವೆ. ಎಸ್ ಪಿ ಬಾಲಸುಬ್ರಹ್ಮಣ್ಯಂ ಸರ್ ಹೇಳುತ್ತಿದ್ದ ರಾಕ್ಷಸ ಪ್ರತಿಭೆಗಳು ಎನ್ನುವ ಪದ ಇಲ್ಲಿ ಸೂಕ್ತ. ಡ್ರಮ್ ಅರುಣ್ ...1 ತಿಂಗಳ ಹಿಂದೆ
-
ಹಣದ ಜಾಡು ಹಿಡಿಯುವುದು - ಹಣದ ಜಾಡು ಹಿಡಿಯುವುದು ಚಿತ್ರ ಕೃಪೆ: ಅಂತರ್ಜಾಲ ನಾವು ಸಂಪಾದಿಸಿದ ಹಣ ಎಲ್ಲಿ ಹೋಗುತ್ತದೆ, ಯಾವುದಕ್ಕಾಗಿ ಬಳಸಲಾಗುತ್ತದೆ, ಎಲ್ಲಾದರೂ ಹಣದ ಸೋರಿಕೆ ಆಗುತ್ತಿದೆಯಾ ಹಾಗೂ ಇದರ ಮೂ...1 ತಿಂಗಳ ಹಿಂದೆ
-
ಕೂಣಗಲ್ಲು ಬೆಟ್ಟ - ನಗರದ ಗದ್ದಲ ಗುಲ್ಲುಮರೆಯಾಗಿಸುವುದು ಕೂಣಗಲ್ಲು ಮಧ್ಯಾಹ್ನದ ಬಿಸಿಲಿನ ಝಳದಲ್ಲುತಂಪು, ಹೆಬ್ಬಂಡೆಗಳ ಗುಹೆಯ ಕಲ್ಲುತುದಿಯಿಂದ ಕಾಣುವುದು ಬೆಟ್ಟಗಳ ಸಾಲುಮಾವು ತೆಂಗಿನ ತೋಟಗಳ ಬಯಲುಪರಿಶುದ್ಧಗಾ...2 ತಿಂಗಳುಗಳ ಹಿಂದೆ
-
-
-
ಸೂಕ್ಷ್ಮ ಸುಕೋಮಲ ನಿರೂಪಕ – ಓಲ್ಗಾ ಟೋಕಾರ್ಜುಕ್ ರ ನೊಬೆಲ್ ಉಪನ್ಯಾಸ - ಪೋಲಿಷ್ ಲೇಖಕಿ ಓಲ್ಗಾ ಟೋಕಾರ್ಜುಕ್ (ಜನನ ಜನವರಿ 29, 1962, ಸುಲೆಚೌ, ಪೋಲೆಂಡ್), ಶತಮಾನಗಳು-ಸ್ಥಳಗಳು-ದೃಷ್ಟಿಕೋನಗಳು ಮತ್ತು ಪುರಾಣಗಳ ನಡುವೆ ನೆಗೆಯುವ ತಮ್ಮ ಸಂಕೀರ್ಣವಾದ ಕಾದಂಬರಿಗಳಿಗೆ...2 ತಿಂಗಳುಗಳ ಹಿಂದೆ
-
-
Birding Expedition to Hadinaru Lake and Ranganathittu Bird Sanctuary - Trip Report: Birding Expedition to Hadinaru Lake and Ranganathittu Bird Sanctuary Date: February 4th 2023 Participants: Birding enthusiasts, includi...2 ತಿಂಗಳುಗಳ ಹಿಂದೆ
-
ಗೊಂಚಲು - ನಾಕ್ನೂರಿಪ್ಪತ್ತಾರು..... - *ಇದು ನಿನ್ನ ತಿಂಗಳು.....(**ನೀ ನಿನ್ನ ನಗೆಯ ಮರೆಯಬಹುದೇ - ತೊರೆದದ್ದು ಹೇಗೆ ನೀನು...?!)* *ನನ್ನ ಸಿಟ್ಟು ನಿನ್ನ ಬದುಕ ಎಷ್ಟು ಸುಟ್ಟಿತ್ತೋ - ನಿನ್ನ ಸಾವೀಗ ನನ್ನ ಸುಡುತಿದೆ....* ...2 ತಿಂಗಳುಗಳ ಹಿಂದೆ
-
ಭಾಷಾ ಅಜ್ಞಾನ - ಬ್ರೆಕ್ (break) ಮತ್ತು ಬ್ರೇಕ್ (brake) ಇವುಗಳ ನಡುವಿನ ವ್ಯತ್ಯಾಸವೇನು, ಗೆಳೆಯರೆ? ನಿಮಗೆಲ್ಲರಿಗೂ ಗೊತ್ತಿರುವಂತೆ ಬ್ರೆಕ್ (break) ಅಂದರೆ ತುಂಡು ಮಾಡುವುದು, ಮುರಿಯುವುದು ಇತ್ಯಾದಿ...2 ತಿಂಗಳುಗಳ ಹಿಂದೆ
-
ಲೋಕಸಂಸಾರಿ - ಬರುವರೀಗ, ಬಂದರೇನೊ! ಜಗಲಿಯಾಚೆ ನಿಂದರೇನೋ! ಹೋಗಿಬರುವೆನಮ್ಮ ನೋಡಲೊಮ್ಮೆ ಕಳಿಸೆಯಾ? ಹನುಮ ಹರಿಣ ವೈನತೇಯ ಅರುಣಮಗನ ಬಳಗ ಬಂತು ಚಿಣ್ಣಿದಾಂಡು ತಂದರೇನೋ, ನನ್ನ ಇಳಿಸೆಯಾ? ಬೆಳಗನ...2 ತಿಂಗಳುಗಳ ಹಿಂದೆ
-
-
ನುಡಿಮುತ್ತು. - "'ಸಾಧ್ಯವಾದಷ್ಟೂ ಒಳ್ಳೆಯದನ್ನು ಮಾಡಿ. ಮಾಡಲಾಗದಿರುವ ಸ್ಥಿತಿಯಲ್ಲಿ ನೀವು ಇರುವುದೇ ಆದರೆ ಒಳ್ಳೆಯ ಯೋಚನೆಯನ್ನಾದರೂ ಮಾಡಿ.'' - ಬೆಳಗೆರೆ ಕೃಷ್ಣಶಾಸ್ತ್ರಿ2 ತಿಂಗಳುಗಳ ಹಿಂದೆ
-
ಭಾರತ ಮತ್ತು ಭಾರತೀಯತೆಯನ್ನು ಕಟ್ಟಿಕೊಡುವ ದೇವಸ್ಥಾನ ಪ್ರವಾಸಗಳು - ಚಿಕ್ಕವರಿದ್ದಾಗ ಬೇಸಿಗೆ ರಜೆಯಲ್ಲಿ ನಮ್ಮ ಅಪ್ಪ-ಅಮ್ಮ, ಎಲ್ಲಾ ಹೆಚ್ಚಿನ ಪೋಷಕರಂತೆಯೇ, ಟೂರು ಪ್ಲಾನ್ ಮಾಡೋರು. ಹೆಚ್ಚಿನ ಬಾರಿ ಈ ಟೂರುಗಳಲ್ಲಿ ದೇವಸ್ಥಾನಗಳಿರುವ ಜಾಗಗಳೇ ಇರುತ್ತಿದ್ದದ್ದು....3 ತಿಂಗಳುಗಳ ಹಿಂದೆ
-
ಅಕ್ಷರಗಳನ್ನು ತಿಳಿಸುವ ಪಾತರಗಿತ್ತಿಗಳು - ಬಣ್ಣದ ರೆಕ್ಕೆಗಳುಳ್ಳ ಪಾತರಗಿತ್ತಿ (ಪತಂಗ)ಗಳನ್ನು ನಾವು ಗಿಡದ ಮೇಲೊ, ಗೋಡೆಗಳಲ್ಲಿಯೋ ನೋಡಿ ಖುಷಿ ಪಟ್ಟುಕೊಳ್ಳುತ್ತವೆ. ಆದರೆ ಈ ರೆಕ್ಕೆಗಳಲ್ಲಿ A ದಿಂದ Z ವರೆಗಿನ ಅಕ್ಷರಗಳು ೦ ದಿಂದ ೯ರವ...3 ತಿಂಗಳುಗಳ ಹಿಂದೆ
-
ಬಿರಿಯಾನಿಗೆ ಜಾತಿ, ಮತ ಎಲ್ಲಿದೆ? - ಭಾರತದ ವೈವಿಧ್ಯತೆಯಲ್ಲಿ ಆಹಾರ ಸಂಸ್ಕೃತಿಯೂ ಒಂದು. ವಿಧ ವಿಧವಾದ ಖಾದ್ಯಗಳ ರುಚಿ ಕಾಣಸಿಗುವುದು ನಮ್ಮ ದೇಶದಲ್ಲೇ... ಅದರಲ್ಲಿ ಮುಖ್ಯವಾಗಿ ಮಾಂಸಹಾರ ತುಂಬಾ ಜನರು ಇಷ್ಟಪಟ್ಟರೂ ಸೇವಿಸುವ ಆ...3 ತಿಂಗಳುಗಳ ಹಿಂದೆ
-
ದೇಶವಾಸಿಗಳು ಸೈನಿಕರನ್ನು ಗೌರವಿಸಬೇಕು - ಶಂಕರನಾರಾಯಣ ಹೊಳ್ಳ - ಕುಂಬಳೆ ಸನಿಹದ ಎಡನಾಡು ಸೂರಂಬೈಲು ನಿವಾಸಿ ಶಂಕರನಾರಾಯಣ ಹೊಳ್ಳರು ನಿನ್ನೆ (7-1-2024) ವಿಧಿವಶರಾದರು. ಅವರು ನಿವೃತ್ತ ಸೇನಾನಿ, ಕೃಷಿಕರಾಗಿದ್ದರು. ಅವರ ಪತ್ನಿ ಸೀತಾ 14-8-2018 ರಂದು ...3 ತಿಂಗಳುಗಳ ಹಿಂದೆ
-
Shri Hanumat chalisa ! - ಶ್ರೀ ಹನುಮಾನ್ ಚಾಲಿಸದೋಹಾ (दोहा) *ಶ್ರೀ ಗುರು ಹನುಮಾನ್ - ಶ್ರೀ ತುಳಸೀದಾಸ ವಿರಚಿತ - ಶ್ರೀ ಹನುಮಾನ ಚಾಲೀಸ **ಶ್ರೀ ಗುರು ಚರಣ ಸರೋಜ ರಜ್, ನಿಜ ಮನು ಮುಕುರ ಸುಧಾರಿ ' ಬರನೋ ರಘುವರ ಬ...3 ತಿಂಗಳುಗಳ ಹಿಂದೆ
-
ಶಿವಲಿಂಗದ ಮರ - “ಮನೆಯ ಗೇಟ್ ದಾಟಿ ಆಫೀಸ್ ದಾರಿ ಹಿಡಿಯುತ್ತಿದ್ದಂತೆಯೆ ನನಗೆ ಮನೆಯೊಂದು ಇದೆ ಅಂತಲೇ ಮರೆತು ಹೋಗುತ್ತದೆ” ಕೆಲಸದ ಮೇಲಿನ ತನ್ನ ಶ್ರದ್ಧೆಯ ಬಗೆಗೆ ನನ್ನ ವರ್ಕೋಲಿಕ್ ಗಂಡ ಆಗಾಗ್ಗೆ ಹೆಮ್ಮೆಯ...3 ತಿಂಗಳುಗಳ ಹಿಂದೆ
-
ಪ್ರೇಮಸಾಗರವನ್ನು ಲಂಘಿಸಿದ ಈ ಅಂಜನೀಪುತ್ರನ ಬದುಕು - ಬರಹದ ಹಾದಿಯಲ್ಲಿ ಪ್ರೀತಿಯ ಪಯಣ..! - ಇಂದಿಗೆ ಸರಿ ಸುಮಾರು ನಾಲ್ಕು ದಶಕಗಳ ಹಿಂದೆ ಗಂಗಾವತಿಯ ವಡ್ಡರಹಟ್ಟಿಯಲ್ಲಿ ಮರಿಯಪ್ಪ ಮತ್ತು ದುರುಗಮ್ಮ ದಂಪತಿಗಳಿಗೆ ಎರಡನೇ ಮಗನಾಗಿ ಜನಿಸಿದ ಹನುಮಪ್ಪ ಅಲಿಯಾಸ್ ಹನುಮಕುಮಾರ ಹೆಗಡ...3 ತಿಂಗಳುಗಳ ಹಿಂದೆ
-
ಹೊಸವರ್ಷದ ಶುಭಾಶಯಗಳು - ವಿಜ್ಞಾನ ಸಂವಹನ ಚಟುವಟಿಕೆಗಳ ದೃಷ್ಟಿಯಿಂದ ೨೦೨೩ ಬಹಳವೇ ಖುಷಿಕೊಟ್ಟ ವರ್ಷ. ನನ್ನಂತಹ ಅನೇಕರಿಗೆ ಮಾರ್ಗದರ್ಶಕರಾಗಿದ್ದ ಅಡ್ಯನಡ್ಕ ಕೃಷ್ಣಭಟ್ ಅವರ ಪ್ರಾತಿನಿಧಿಕ ಬರಹಗಳ ಸಂಕಲನ ಲೋಕಾರ್ಪಣ...3 ತಿಂಗಳುಗಳ ಹಿಂದೆ
-
ನಾವು ಕುಡುಕರೇ, ಮದ್ಯಪಾನ ಪ್ರಿಯರಲ್ಲ: ಆಕ್ರೋಶಭರಿತ ಕುಡುಕರ ಸಂಘದಿಂದ ಓಲಾಟ - *ಸಚಿವ ಸಂತೋಷ ಲಾಡಿಗೇ ದುಂಬಾಲುಬಿದ್ದ ಮದ್ಯಪಾನ ಪ್ರಿಯರು* *[ಬೊಗಳೂರು ಹ್ಹೆಹ್ಹೆಹ್ಹೆ ಬ್ಯುರೋದಿಂದ]* *ಬೊಗಳೂರು: *ಬೊಗಳೆ-ರಗಳೆ ಬ್ಯುರೋವನ್ನೇ ಬೆಚ್ಚಿ ಬೀಳಿಸುವ, ಅನ್ವೇಷಿಯ ಅಸ್ತಿತ್ವಕ...4 ತಿಂಗಳುಗಳ ಹಿಂದೆ
-
ಒಮರನ ಒಸಗೆ - 1 - ಯಾರಾದರೇನು, ರಾಯ ರಾಯನು ಮಗನು? ಅರಿವಿನಲಿ ತಿಳಿವಿನಲಿ ಮಿಗಿಲಾದರೇನು? ನಾಳೆ ಬೆಳಗಿನ ಮರ್ಮ ತಿಳಿವುದೇನು!! ಇರುವ ಘಳಿಗೆಯ ತಿರುಳ .. ಸೊಗವ ಬಿಡದಲೆ ಸವಿವ ರಸಿಕನಾಗು ಕಳೆದ ದಿನವದು ತಿ...4 ತಿಂಗಳುಗಳ ಹಿಂದೆ
-
ವಾರಣಾಸಿ - ಇದೊಂದು ಮಹಾ ಸ್ಮಶಾನ ಹಗಲು ಕಾಯುವವನು ಆ ಕಾಲ ಭೈರವನು ರಾತ್ರಿಗೆ ಬರುವಳಮ್ಮ ಆ ವರಾಹಿ ತಾಯಿಯು ಕತ್ತಲೆಯಲಿ ಕಾಯುವವಳು ಕತ್ತಲಾಗಿ ಪೊರೆಯುವವಳು ಕಣ್ಣದೊಂದು ವಿಶಾಲ ಕಾಣು...4 ತಿಂಗಳುಗಳ ಹಿಂದೆ
-
ಪ್ರೀತಿ ಎಂದರೆ ಎನೂ ಅಲ್ಲ ಆದರೂ ಎಲ್ಲವೂ..ಹೌದು..! - ಪ್ರೀತಿ ಎಂದರೆ... ಎನೂ ಅಲ್ಲ.. ಆದರೂ ಎಲ್ಲವೂ ಹೌದು..!! ಪ್ರೀತಿ ಎಂದರೆ... ನಾನು ಮತ್ತು ನೀನು ಬೇರೆ ಏನೋ ಅಂದರೂ ಹೌದು..!! ಪ್ರೀತಿ ಎಂದರೆ... ಎಲ್ಲವೂ ಇರುವ ಆ ಭಾನ...4 ತಿಂಗಳುಗಳ ಹಿಂದೆ
-
-
ಪರದೆ ಕರೆ... - *ಕಾದದ್ದೇ ಬಂತು ಹೆಂಚಿಗೆ* *ಹುಯ್ಯುವ ಆಸಾಮಿ ಇಲ್ಲ!* *ಹಿಟ್ಟು ಉಕ್ಕಿದೆ ಉಕ್ಕುತ್ತಲೇ ಇದೆ* *ಹಿಡಿದಿಟ್ಟ ಪಾತ್ರಕ್ಕೂ ಮೀರಿ* *ಎವೆ ಮುಚ್ಚಿ ತೆರೆಯುವುದರ* *ಒಳಗೊಂದು ಬೇಯದ ಕನಸು...4 ತಿಂಗಳುಗಳ ಹಿಂದೆ
-
Privacy Policy - Privacy Policy Last updated: December 07, 2023 This Privacy Policy describes Our policies and procedures on the collection, use and disclosure of Your in...4 ತಿಂಗಳುಗಳ ಹಿಂದೆ
-
ಶೋಲಾ ಸುಂದರಿ 'ನೀಲಕುರಿಂಜಿ' - ತೇಜಸ್ವಿಯವರ ಕರ್ವಾಲೋ ಓದಿದವರಿಗೆ ಗುರುಗಿ ಹಳುವಿನ ಬಗ್ಗೆ ವಿಶೇಷ ಪರಿಚಯ ಮಾಡಿಕೊಡಬೇಕಾದ ಅಗತ್ಯವಿಲ್ಲ. ನೀಲ ಕುರಿಂಜಿ ಎಂದೇ ಚಿರಪರಿಚಿತವಾದ ಇವುಗಳು ಪಶ್ಚಿಮ ಘಟ್ಟಗಳ ಶೋಲಾ ಕಾಡುಗಳಲ್ಲಿ ಕ...4 ತಿಂಗಳುಗಳ ಹಿಂದೆ
-
ವಿಷಾದೋಕ್ತಿ - ಒಂದು ಕಡೆಯಲ್ಲಿ ಯಕ್ಷಗಾನವಾಗುವಾಗ ಅಲ್ಲಿಗೆ ಊರಿನ ಹವ್ಯಾಸಿ ಕಲಾವಿದರನ್ನು ಜತೆಗೆ ವೇಷಭೂಷಣ ಎಲ್ಲವನ್ನೂ ಕಟ್ಟಿಕೊಂಡು ಬಂದವರಲ್ಲಿ ಆದಿನದ ಪ್ರಸಂಗದ ಬಗ್ಗೆ ಒಂದು ಅಭಿಪ್ರಾಯ ಹೇಳುವ ಸಂದರ್ಭ...4 ತಿಂಗಳುಗಳ ಹಿಂದೆ
-
ಬೆಲೆ ಇರುವ ಕಡೆಗಳಲ್ಲಿ ಬದುಕೋಣ - ವಯಸ್ಸಾಗಿ ಹಾಸಿಗೆ ಹಿಡಿದಿದ್ದ ತಂದೆ ತನ್ನ ಮಗಳನ್ನು ಕರೆದು “ಮಗಳೇ, ನಾನು ನಿನ್ನನ್ನು ಕಷ್ಟಪಟ್ಟು ಓದಿಸಿ ವಿದ್ಯಾವಂತೆ ಮಾಡಿದೆ. ನಾನು ಸತ್ತರೆ ನಿನ್ನ ಜೀವನಕ್ಕಾಗಿ ಯಾವ ಆಸ್ತಿಯನ್ನೂ ಮಾಡಲ...4 ತಿಂಗಳುಗಳ ಹಿಂದೆ
-
From those days - In the initial stages of www content sharing ment making available books, music, video etc was taken up both free and paid. The competition was high and...4 ತಿಂಗಳುಗಳ ಹಿಂದೆ
-
ಜನರು ತಮ್ಮ ಜೀವನದಲ್ಲಿ ಬಯಸಿದ್ದನ್ನು ಏಕೆ ಪಡೆಯುತ್ತಿದ್ದಾರೆ? - ಸ್ನೇಹಿತರೆ ಪ್ರಶ್ನೆಗೆ ಉತ್ತರಿಸುವ ಮೊದಲು ಒಂದು ಸನ್ನಿವೇಶವನ್ನು ಹೇಳುತ್ತೇನೆ. ಸನ್ನಿವೇಶ- ನಿಮ್ಮ ಬಳಿ 1 ಕೋಟಿ ರೂಪಾಯಿ ಇದ್ದರೆ ಅದನ್ನು ಯಾರಿಗೆ ಕೊಡುತ್ತೀರಿ? ಉತ್ತರ-ನೀವು ಯಾರನ್ನ...5 ತಿಂಗಳುಗಳ ಹಿಂದೆ
-
ಮೌನಜ್ವಾಲೆ - ಹಾಡು ಬರೆಯಬೇಕು ಅಳುವ ಮರೆಯಬೇಕು ಮಾತು ಮುಗಿದ ಮೇಲೆ ವಿರಹ ಮೌನಜ್ವಾಲೆ! ಯಾವ ಭೀತಿಯಲ್ಲಿ ಯಾರ ಪ್ರೀತಿಯಲ್ಲಿ ಏನೂ ಹೇಳಲಾರೆನು ಕೂಡಿ-ಕಳೆಯಲಾರೆನು! ಅಂದವಾದ ಮೈಸಿರಿ ಕಳೆದುಕೊಂಡ...5 ತಿಂಗಳುಗಳ ಹಿಂದೆ
-
Apple iPhone 15 Plus Review: ಪ್ರೊ ಮಾದರಿಗಳ ವೈಶಿಷ್ಟ್ಯವಿರುವ ಐಫೋನ್ 15 ಪ್ಲಸ್ - Apple iPhone 15 Plus Review: ಲೈಟ್ನಿಂಗ್ ಪೋರ್ಟ್ ಬದಲು ಟೈಪ್ ಸಿ ಚಾರ್ಜಿಂಗ್ ಪೋರ್ಟ್, ಡೈನಮಿಕ್ ಐಲೆಂಡ್, ಹೊಸ ಚಿಪ್ ಮತ್ತು ವಿನೂತನ ಕ್ಯಾಮೆರಾ ವ್ಯವಸ್ಥೆ ಗಮನ ಸೆಳೆಯುತ್ತದೆ. Th...5 ತಿಂಗಳುಗಳ ಹಿಂದೆ
-
-
-
ಪೊಱೆಯೆನ್ನ ನೀನೆಂದು ಪೊಡಮಡುವೆನು (ಭಾವಾನುವಾದ) - ಹಿಂದಿ ಮೂಲ ಗೀತೆಯ ಧಾಟಿಯಲ್ಲೇ (tune) ಸಾಗುವ ಕನ್ನಡದ ಭಾವಾನುವಾದ. *ಚಿತ್ರ: ಆಯೀ ಮಿಲನ್ ಕೀ ಬೇಲಾ (1964)* *ಸಾಹಿತ್ಯ: ಹಸರತ್ ಜೈಪುರಿ* *ಸಂಗೀತ: ಶಂಕರ್ ಜೈಕಿಷನ್* *ಗಾಯನ: **ಲತಾ ...5 ತಿಂಗಳುಗಳ ಹಿಂದೆ
-
125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್. - *ಇವರು ನಮ್ಮ ಹಿರಿಯರು* ನಾಗರಾಜ್ ಎಂ.ಎನ್. ಅಜ್ಜಂಪುರದಲ್ಲಿ 60 70 ದಶಕದಲ್ಲಿದ್ದ ಪ್ರಾಥಮಿಕ ಶಾಲಾ ಅಧ್ಯಾಪಕರು. ಇವರಿಂದ ಕಲಿತ ಅನೇಕರು ಇಂದು ಉನ್ನತ ಸ್ಥಿತಿಯಲ್ಲಿದ್ದಾರೆ. ಅವರು ತಮ್ಮ ...6 ತಿಂಗಳುಗಳ ಹಿಂದೆ
-
-
ಆಫೀಸಿನಿಂದ ಬರುವಾಗ - ಆಫೀಸಿನಿಂದ ಬರುವಾಗ ಪ್ರತೀಸಲ ಯುವತಿಯೊಬ್ಬಳು ಸಿಗುತ್ತಾಳೆ ಮೀಟಿಂಗಿನಲ್ಲಿ ಬೈದಿದ್ದರೂ, ಹೊಗಳಿದ್ದರೂ, ಸಪ್ಪೆಯಾಗಿದ್ದರೂ ಈಕೆ ಮುಗುಳ್ನಗುತ್ತಾಳೆ ಸುಯ್ಯೆಂದು ಸಾಗುತ್ತದೆ ಕ್ಯಾಬು, ಈಕೆ ಮ...6 ತಿಂಗಳುಗಳ ಹಿಂದೆ
-
-
ಹಳೆಯದನ್ನು ಮೆಲುಕುಹಾಕಲು - ಹಳೆಯದನ್ನು ಮೆಲುಕುಹಾಕಲು ಹುರುಪು ಮತ್ತೆ ಮರಳದು ಹೊಸತು ಈ ದಿನ ಹಬ್ಬ ಹರಿ ದಿನ ಖುಷಿಗೆ ಕಾರಣವಾಗದು ಕಳೆದ ಬಾಲ್ಯದ ತೆರೆದ ದೃಶ್ಯವು ಕಣ್ಣ ಎದುರಲಿ ಓಡಿದೆ ಆಧುನಿಕತೆಯು ಮಬ್ಬ ಹರಿಸಲು ...6 ತಿಂಗಳುಗಳ ಹಿಂದೆ
-
-
ರಾಜ್ಯಮಟ್ಟದ ಕಥನ ಕಾವ್ಯ ಸ್ಪರ್ಧೆಗೆ ಅರ್ಜಿ ಆಹ್ವಾನ - ಕೃಷ್ಣಾಪುರದೊಡ್ಡಿ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ನಿಂದ ರಾಜ್ಯಮಟ್ಟದ ಕಥನ ಕಾವ್ಯ ಸ್ಪರ್ಧೆಗೆ ಅರ್ಜಿ ಆಹ್ವಾನಿಸಲಾಗಿದೆ. ಸ್ಪರ್ಧೆಗೆ ಪ್ರಥಮ ಬಹುಮಾನವಾಗಿ 10,000, ಎರಡನೇ ಬ...7 ತಿಂಗಳುಗಳ ಹಿಂದೆ
-
ಪಶುಪಾಲನೆ : ಪಾರಂಪರಿಕ ಜ್ಞಾನಗಳು - - *qÁ. J¸ï.JA. ªÀÄÄvÀÛAiÀÄå* ¥À±ÀÄ¥Á®£É D¢ªÀiÁ£ÀªÀgÀÀ JgÀqÀ£Éà ºÀAvÀzÀ ªÀÈwÛAiÀiÁVzÀÄÝ, DgÀA¨sÀ¢AzÀ E°è£ÀªÀgÉUÀÆ vÀªÀÄä C£ÀĨsÀªÀzÀ ªÀÄÆ®PÀ PÀAqÀ...8 ತಿಂಗಳುಗಳ ಹಿಂದೆ
-
Apps to find cheap gas in USA - I used 4 apps to find out which app provides best discount on Gas. All have their pros and cons. To know more about these apps and their pros and cons, ...8 ತಿಂಗಳುಗಳ ಹಿಂದೆ
-
ಆ ಕ್ಷಣದಲ್ಲಿ ಶರತ್ ಸಾವಿನೆದುರು ಅದೆಷ್ಟು ಅಸಹಾಯಕ!! - *ಸಾವು ಸೆಳೆದುಕೊಳ್ಳಲು ಹೊಂಚು ಹಾಕಿ ಕುಳಿತಿತ್ತು. ನಿನ್ನ ಕನಸುಗಳೇನು, ನಿನ್ನ ಉದ್ದೇಶವೇನು, ಬದುಕಿನಲ್ಲಿ ನಿನ್ನ ಮುಂದಿರುವ ಜವಾಬ್ದಾರಿಗಳೇನು, ನೀನು ನನ್ನೊಂದಿಗೆ ಬಂದರೆ ನಿನ್ನನ್ನು ನ...8 ತಿಂಗಳುಗಳ ಹಿಂದೆ
-
ಸತೀಸ ಹಾಗೂ ಇತರೆ ಹೆಸರಿನ ಅವಾಂತರಗಳು - ಇದು ನನಗಿರುವ ಅನೇಕ ಹೆಸರುಗಳಿಂದಾದ ಅವಾಂತರಗಳ ಸರಮಾಲೆಯ ಕಥೆ. ಆಂಧ್ರಪ್ರದೇಶದ ಅಥವಾ ತಮಿಳುನಾಡಿನ ಜನರ ಉದ್ದುದ್ದ ಹೆಸರುಗಳ ಕಥೆಯನ್ನು ಕೇಳಿ ನಗುತ್ತಿದ್ದ ನನಗೂ ಅದೇ ಪರಿಸ್ಥಿತಿ ಬಂದ...9 ತಿಂಗಳುಗಳ ಹಿಂದೆ
-
-
-
-
ವಿಷು ವಿಶೇಷ ಸ್ಪರ್ಧೆ 2023 : ಫಲಿತಾಂಶ - ಎಲ್ಲ ಸ್ಪರ್ಧಿಗೊಕ್ಕೆ ಅಭಿವಂದನೆಗೊ. ಎಲ್ಲ ವಿಜೇತರಿಂಗೆ ಅಭಿನಂದನೆಗೊ. ವಿಷು ವಿಶೇಷ ಸ್ಪರ್ಧೆ 2023 : ಫಲಿತಾಂಶ10 ತಿಂಗಳುಗಳ ಹಿಂದೆ
-
ಜ್ಞಾನದ ಮರು ಪಯಣವೀ ಶಾರದಾ ಯಾತ್ರೆ - *ಜ್ಞಾನದ ಮರು ಪಯಣವೀ ಶಾರದಾ ಯಾತ್ರೆ* "ಯಾ ಕುಂದೇಂದು ತುಷಾರ ಹಾರ ಧವಳಾ, ಯಾ ಶುಭ್ರ ವಸ್ತ್ರಾವೃತಾ | ಯಾ ವೀಣಾ ವರದಂಡ ಮಂಡಿತ ಕರಾ, ಯಾ ಶ್ವೇತ ಪದ್ಮಾಸನಾ | ಯಾ ಬ್ರಹ್ಮಾಚ್ಯುತ...11 ತಿಂಗಳುಗಳ ಹಿಂದೆ
-
ಭಿಕಾರಿ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದವರು! - … Continue reading ಭಿಕಾರಿ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದವರು! →11 ತಿಂಗಳುಗಳ ಹಿಂದೆ
-
ಸಾವಿರ ವರ್ಷಗಳ ನಿರ್ಮಲ ಪ್ರಾರ್ಥನೆ… - 'ರಾಕೆಟ್ ಸೈ೦ಟಿಸ್ಟ್' - ಚೀನಾದಲ್ಲಿ ಅವನ ವೃತ್ತಿ ಏನೆಂದು ಕೇಳಿದವರಿಗೆಲ್ಲ ಶಿ ಹೇಳುತ್ತಿದ್ದುದು. ಈಗ ನಿವೃತ್ತನಾಗಿದ್ದೇನೆ ಎಂದು ಬೆರಗುಗಣ್ಣಿನಿಂದ ನೋಡುತ್ತಿದ್ದ ಜನರಿಗೆ ತುಸು ಸಂಕೋಚದಿಂ...11 ತಿಂಗಳುಗಳ ಹಿಂದೆ
-
ಈ ಕ್ಷಣ - ನನ್ನ ನಾಳೆಯ ಕುರಿತು ನನಗಲ್ಲ, ಈ ಭೂಮಿ ಯಾವುದೇ ಜೀವಿಗೂ ಪ್ರವಚಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ಯಾವತ್ತೂ ಬಾರದ ನಾಳೆಯ ಬಗ್ಗೆ ನಂಗೇನು ಅಷ್ಟು ಕುತೂಹಲವಿಲ್ಲ. ಈ ಬದುಕು ಈ ಕ್ಷಣದ್ದು ಅಷ್ಟೇ ...11 ತಿಂಗಳುಗಳ ಹಿಂದೆ
-
ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ, - ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ, ತನಗಾಗಿ ತಾನೇ ಹಂಬಲಿಸುವ ಜೀವಚೈತನ್ಯದ ಮಕ್ಕಳವರು. ನಿಮ್ಮ ಮೂಲಕ ಅವರು ಬರುತ್ತಾರೆಯೇ ವಿನಾ ನಿಮ್ಮಿಂದ ಅಲ್ಲ, ಅವರು ನಿಮ್ಮೊಂದಿಗಿದ್ದರೂ ನಿಮಗೆ ಸೇರಿದವರಲ...11 ತಿಂಗಳುಗಳ ಹಿಂದೆ
-
-
ಬದುಕಿನ ಮತ್ತೊಂದು ಪುಟ ತೆರೆದುಕೊಳ್ಳುವ ಮುನ್ನ... - *ಬೆಳಗಾದರೆ ೩೧ನೇ ವಸಂತಕ್ಕೆ ಕಾಲಿಡುತ್ತಿದ್ದೇನೆ. ದಿನವೂ ತೆರೆದುಕೊಳ್ಳುವ ಬರೆದ ಸಾಲುಗಳನ್ನೆ ಮತ್ತೆ ಮತ್ತೆ ಓದುತ್ತಾ ಇದು ಹೀಗಿರಲಿಲ್ಲ ಇದು ಹೀಗೇ ಆಯಿತಲ್ಲಾ ಎಂದುಕೊಳ್ಳುತ್ತಾ ಇರುವ ದಿನಗ...1 ವರ್ಷದ ಹಿಂದೆ
-
ಮಾರ್ಕ್ಸ್ವಾದ ʻಅನ್ಯʼ ತತ್ತ್ವಶಾಸ್ತ್ರವೇ? - ಕೆಲವರು ಕೆಲವು ವಿಚಾರಗಳತ್ತ ಬೊಟ್ಟು ಮಾಡಿ, ʻʻಇದು ಪರದೇಶದ ಚಿಂತನೆ, ಇದು ಪರದೇಶದ ತತ್ವʼʼ, ʻʻಅವುಗಳು ನಮ್ಮ ದೇಶಕ್ಕೆ ಹೊಂದಿಕೆಯಾಗುವುದಿಲ್ಲʼʼ ಎಂದು ಹೇಳುತ್ತಾರೆ. ಪ್ರತಿಯೊಂದು ದೇಶದ ತತ...1 ವರ್ಷದ ಹಿಂದೆ
-
ಯುಗಾದಿ - ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂರಣ !... ಹಚ್ಚಹಸಿರ...1 ವರ್ಷದ ಹಿಂದೆ
-
ಗಗ್ಗರ - ಗಗ್ಗರದ ಐಸಿರ ಕಣ್ಣ್ ದಿಂಜ ತೂನಗ ಮನಸ್ ದ ಬೇಸರ ಮಾಜಿದ್ ಪೋನಗ ಅರೆದೆಲದ ರಂಗ್ ದ ಮೋನೆ ಸಿರಿಮಡಲ್ ಡ್ ತೆಲಿಪುನ ಗಗ್ಗರನೆ ಮುಕ್ಕಾಲ್ ಮೂಜಿ ಗಳಿಗೆ ಸತ್ಯದ ಮದಿಪು ಒಂಜಿ ಗಿಂಡೆ ...1 ವರ್ಷದ ಹಿಂದೆ
-
ಮಾಸಿದ ಕೋಟು - ಸುಮಾರು ೭ ವರುಷಗಳ ನಂತರ ‘ತಿಥಿ’ ಚಲನಚಿತ್ರವನ್ನು ಮತ್ತೆ ನೋಡುವ ಮನಸ್ಸಾಯಿತು. ತುಂಬಾ ನೆನಪಿನಲ್ಲಿ ಉಳಿಯುವಂಥ, ಹಾಗು ಇನ್ನೂ ಇಷ್ಟವಾಗಿಯೇ ಉಳಿದಿರುವಂಥ ಬೆರಳೆಣಿಕೆಯಷ್ಟು ಸಿನೆಮಾಗಳಲ್ಲಿ...1 ವರ್ಷದ ಹಿಂದೆ
-
ನಾನು ಜಾನ್ ವೂ. - *ಅದು ಅಂದಾಜು 10 ಗಂಟೆಗಳ ವಿಮಾನ ಹಾರಾಟದ ಅವಧಿ. ಅವರು ಕೊರಿಯಾದ ಸಿಯೋಲ್ನಿಂದ ಅಮೇರಿಕ ಸಂಯುಕ್ತ ಸಂಸ್ಥಾನದ ಸ್ಯಾನ್ ಫ್ರಾನ್ಸಿಸ್ಕೋಗೆ ಹೋಗುತ್ತಿದ್ದರು.* *ಆ ಪುಟ್ಟ ತಾಯಿ ವಿಮ...1 ವರ್ಷದ ಹಿಂದೆ
-
-
ಮಸುಕಾದ 2022ರ ಡೈರಿಯಿಂದ.... - -1- ನವ ವರುಷ ಬಂತೆಂದರೆ ಒಂದಷ್ಟು ಸಂಭ್ರಮ, ಕಳೆದ ವರ್ಷದ ನೋವುಗಳೆಲ್ಲವನ್ನೂ ಮನದ ಮೂಲೆಗೆ ತಳ್ಳಿ ದೂ....ರದಲ್ಲಿ ಸಿಡಿದು ಮಿನುಗುವ ಬೆಳಕಿನ ಪುಂಜಗ...1 ವರ್ಷದ ಹಿಂದೆ
-
ಪ್ರತಿ ಬೆಳಗೂ ಹೊಸತನ.... - ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತು ಕಾಫಿಯ ಬೆಸು...1 ವರ್ಷದ ಹಿಂದೆ
-
ಸಿರಿವೆನ್ನಲ - ಅಮವಸನಿಶಿಯಲ್ಲುದಿಸಿದ ಪೂರ್ಣಚಂದಿರ - ೨೦ ಮೇ ೧೯೫೫ - ೩೦ ನವಂಬರ್ ೨೦೨೧ ನಾವೆಲ್ಲ ಸಿನೆಮಾಗಳಲ್ಲಿ ನಾಯಕನನ್ನೋ, ನಾಯಕಿಯನ್ನೋ, ನಿರ್ದೇಶಕನನ್ನೋ ಮೊದಲ ಬಾರಿ ದೊಡ್ಡಮಟ್ಟದಲ್ಲಿ ಲಾಂಚ್ ಮಾಡುವುದು ಕೇಳಿದ್ದೇವೆ. ಮೊದಲ ಚಿತ್ರ ಹಿಟ್...1 ವರ್ಷದ ಹಿಂದೆ
-
ಮತ್ತೆ ಬರೆಯಲೇನು ನಿನ್ನ ಹೆಸರ - ಮತ್ತೆ ಬರೆಯಲೇನು ನಿನ್ನ ಹೆಸರಅಚ್ಚಳಿಯದಂತೆ ಎದೆಯ ಗೋಡೆಯ ಮೇಲೆ ದಿಕ್ಕು ತಪ್ಪಿದ ನಾವಿಕನಂತೆಕಡಲ ತೀರವ ಸೇರಲು ಹಾತೊರೆಯುತಿರುವೆಮರಳಿ ಬಂದು ದಾರಿ ತೋರುಪ್ರೀತಿಯ ತೀರಕೆ ಸೆಳೆದುಕೊಂಡು ಹೋಗು ...1 ವರ್ಷದ ಹಿಂದೆ
-
7 ದಿನಕ್ಕೆ 7 ಹೆಣ್ಣುಗಳು - ಸಮಗ್ರ ಧಾರವಾಹಿ (107 ಪುಟ) - * ಏಳು ದಿನಕ್ಕೆ ಏಳು ಹಣ್ಣುಗಳು! (ಯಾರಿಗುಂಟು, ಯಾರಿಗಿಲ್ಲಾ?)* ಹೌದು...ದಿನಕ್ಕೊ೦ದರಂತೆ ವಾರಕ್ಕೆ ಏಳು ಸುರಸುಂದರಿ ಹಣ್ಣುಗಳು ಸಿಕ್ಕಿದರೆ ಎಂತಾ ಸೌಭಾಗ್ಯ ಅಲ್ಲವೆ? ಅಂತಾ ಒಬ್ಬ ಸೌಭಾಗ್...1 ವರ್ಷದ ಹಿಂದೆ
-
-
ಮಡಿಕೇರಿ ಟಿಪ್ಪಣಿಗಳು - [ಕಳೆದ ಒಂದು ವರ್ಷದಲ್ಲಿ ವಿವಿಧ ಕೌಟುಂಬಿಕ ಕೂಟಗಳ ನೆಪದಲ್ಲಿ ನನಗೆ ಹುಟ್ಟೂರು - ಮಡಿಕೇರಿಗೆ, ಕೆಲವು ಭೇಟಿ ಕೊಡುವುದು ಅನಿವಾರ್ಯವಾಯ್ತು. ಆಗ ಮೂಡಿದ ಸಾಮಾಜಿಕ ಕಾಳಜಿಯ ಸಾಮಯಿಕ ಟಿಪ್ಪಣಿಗಳನ...1 ವರ್ಷದ ಹಿಂದೆ
-
-
ರಥಬೀದಿ ಗೆಳೆಯರು ಅಧ್ಯಕ್ಷರಾಗಿ ಉದ್ಯಾವರ ನಾಗೇಶ್ ಕುಮಾರ್ ಆಯ್ಕೆ - - ರಥಬೀದಿ ಗೆಳೆಯರು ಅಧ್ಯಕ್ಷರಾಗಿ ಉದ್ಯಾವರ ನಾಗೇಶ್ ಕುಮಾರ್ ಆಯ್ಕೆ - SuddiKirana.com1 ವರ್ಷದ ಹಿಂದೆ
-
ಅಲ್ಲಮ ತ್ರಿಪದಿಗಳು - ನಡೆದ ದಾರಿಯನೆಲ್ಲ ಬಿಡಲಾರ್ದೆ ಅಳುಕಿಸಿ ನುಡಿ ಬೆಡಗಿನ್ಹಂಗ ದೂರಿರಿಸಿ ! ಕುರುಹನ್ನೆ ಪುಡಿಯ ಮಾಡಿದನು ಪ್ರಭುದೇವ !೧! ಅರಿವಿನಾಳವ ತೋರಿ ಬೆರಗು ವಿಸ್ಮಯ ಸಾರಿ ಶರಣ ಅವಧೂತ ಪ್ರಜ್ಞೆಯನ...1 ವರ್ಷದ ಹಿಂದೆ
-
-
ಸಹಸ್ರ'ನಾಮ' - *ಅಮ್ಮ ಬಹಳ ಕಟ್ಟುನಿಟ್ಟು. ಹಲ್ಲುಜ್ಜದೇ ಕಾಫಿ ಇಲ್ಲ ಸ್ನಾನ ಸಂಧ್ಯಾವಂದನೆ ಇಲ್ದೆ ತಿಂಡಿ ಇಲ್ಲ.ಸಂಜೆ ಸಂಧ್ಯಾವಂದನೆ ಸಹಸ್ರನಾಮ ಆದ್ಮೇಲಷ್ಟೇ ಊಟ. ತಿನ್ನೋದೇ ಆಟಕ್ಕೆ ಸಮನಾದ ಫೇವರೆಟ್ ನ...1 ವರ್ಷದ ಹಿಂದೆ
-
-
-
ಊರಿಂದ ಹೊರಟಾಗ... - ಹೆದ್ದಾರಿಯಲ್ಲಿ ಓವರ್ ಟೇಕ್ ಮಾಡುವ ವಾಹನಗಳ ವೇಗ ಮನಸ್ಸಿನಲ್ಲಿ ಕಳೆದ ವಾರದ ಸವಿನೆನಪುಗಳ ಓಘ..ಕಡಲತಡಿಯಲಿ ಕಳೆದ ಮಧುರ ಸಂಜೆ ಎಲ್ಲರನ್ನೂ ಮತ್ತೆ ಭೇಟಿಮಾಡಿಸಿದ ಮುಂಜಿ ರಾತ್ರಿ ನೋಡಿದ ತೇರು,...1 ವರ್ಷದ ಹಿಂದೆ
-
-
-
ಅವಳಿಗೇನು ಗೊತ್ತು - ಓದದೆ ಎಸೆದಳು ನಾ ಕೊಟ್ಟ ಅವೆಷ್ಟೋ ಕವಿತೆಗಳನ್ನು ಅವಳಿಗೇನು ಗೊತ್ತು ಅದರಲ್ಲಿನ ಪ್ರತಿಯೊಂದು ಪದಕ್ಕೂ ಉಸಿರು ನೀಡಿದವಳು ಅವಳೇ ಎಂದು -ರಂಗನಾಥ್1 ವರ್ಷದ ಹಿಂದೆ
-
ದೇವರು ಕಾಣೆಯಾಗಿದ್ದಾನೆ..! - ಅವನ ಖಾಯಂ ಕೋಣೆಯ ಠಾಣೆಯಿಂದ ಎಂದೋ ಪರಾರಿ. ದೇವಾಲಯ ಇಂದು ಬ್ರಾಹ್ಮಣ್ಯದ ಬಯಲುರಂಗ ಮಂದಿರ, ಅರ್ಚಕನ ಅಂಗಡಿ. ಭಕ್ತಿಯ ಭಯೋತ್ಪಾದನೆಗೆ ಈಗ ಭರ್ಜರಿ ವ್ಯಾಪಾರ. ಭಕ್ತಿ ಭಯಕ್ಕೆ ಭಕ್ತ ಬೆಂಕಿಗಾಹು...2 ವರ್ಷಗಳ ಹಿಂದೆ
-
ಮಾತಿನ ಶಕ್ತಿ. - ನಮ್ಮ ಮಾತಿಗೆ ನಮ್ಮ ಜೀವನವನ್ನು ಬದಲಾಯಿಸುವ ಶಕ್ತಿಯಿದೆ. ಹೀಗಾಗಿ ನಾವೇನು ಮಾತನಾಡುತ್ತೇವೆ ಎಂಬ ಪ್ರಜ್ಞೆ ನಮ್ಮಲ್ಲಿ ಇರಬೇಕು. ನಮಗೆ ಬಹಳ ಹತ್ತಿರ ಇರುವವರ ಜೊತೆಗೆ ನಾವು ಹೆಚ್ಚು ಮಾತನಾಡುವ...2 ವರ್ಷಗಳ ಹಿಂದೆ
-
ಭಕ್ತಿ: ಭವಸಾಗರ ಪಾರು ಮಾಡುವ ನೌಕೆ - * ಶರಣಾಗತ ದೀನಾರ್ತ ಪರಿತ್ರಾಣ ಪರಾಯಣೇ |* *ಸರ್ವಸಾರ್ತಿ ಹರೇ ದೇವಿ ನಾರಾಯಣಿ ನಮೋsಸ್ತುತೇ * *||* ಸಂಪೂರ್ಣವಾಗಿ ನಿನಗೆ ಶರಣಾಗತರಾದವರನ್ನು, ದೀನ-ದುಃಖಿತ, ಉಪಾಸಕರನ್ನು,...2 ವರ್ಷಗಳ ಹಿಂದೆ
-
ಮೊಲದ ಹಲ್ಲಿನ ಪೋರಿ - ಕುಮಟೆಯಲ್ಲಿ ಇದ್ದಾಗಲೆಲ್ಲ ಗೋಕರ್ಣಕ್ಕೆ ಅಲೆಮಾರಿಯಂತೆ ಹೋಗುವುದು ನನ್ನ ಖಯಾಲಿ. ಒಮ್ಮೊಮ್ಮೆ ಪೈ ರೆಸ್ಟೊರಂಟಿನ ಈರುಳ್ಳಿ ಭಜೆ ಮತ್ತು ವಡಾಪಾವ್ ಸವಿಯುವುದು ನೆಪವಾದರೆ, ಕೆಲವೊಮ್ಮೆ ತ...2 ವರ್ಷಗಳ ಹಿಂದೆ
-
Download 777 Charlie Kannada Script| 777 ಚಾರ್ಲಿ ಕನ್ನಡ - Kiranraj K has officialy released the 777 Charlie Kannada Script. You can download the script from the below link. DOWNLOAD 777 Charlie Kannada Script H...2 ವರ್ಷಗಳ ಹಿಂದೆ
-
ಕಂಡರೂ ಕಾಣದಂತೆ - ಒಂದು ಗುಡುಗು ಒಂದು ಸಿಡಿಲು ಸ್ವಲ್ಪ ಬಿರುಗಾಳಿ ಸ್ವಲ್ಪ ಮಳೆ ಒಂದು ಕ್ಷಣ ಅಲ್ಲೊಲ ಕಲ್ಲೋಲ ಆಕ್ರಂದನದ ಸದ್ದುಗಳು ಒಂದು ಭಾಗದಲ್ಲಿ ಕೇಳಲಾರಂಭಿಸುತ್ತವೆ ಯಾಕೋ ಪ್ರಕೃತಿ ಮಾತೆ ಮಂಕಾಗಿದ್ದಾ...2 ವರ್ಷಗಳ ಹಿಂದೆ
-
ರಸ್ತಾವಧೂತ - ಹೆಬ್ಬಾವಿನ ಹಾಗೆ ಊರುದ್ದ ಮಲಗಿರುವ ಸೋಮಾರಿ ರಸ್ತೆಯ ನಿರ್ಭಾವುಕ ಮೌನವೇ ಒಂದು ಸೋಜಿಗ... ತುಳಿದವರೆಷ್ಟು ಬಾಯಿಗೆ ಕವಳ ಹಾಕಿ ಉಗಿದವರೆಷ್ಟು ಮೂರೂ ಬಿಟ್ಟು ಚಡ್ಡಿ ಬಿಚ್ಚಿ ಉಚ್ಚೆ ಮಾಡಿದ...2 ವರ್ಷಗಳ ಹಿಂದೆ
-
ನೋವಿಲ್ಲದ ಸಾವು - ಹೃಷಿಕೇಶ್ ಭಾರತದ ತುತ್ತ ತುದಿ ಹಿಮಾಲಯದ ಬುಡದಲ್ಲಿರುವ ಪುರಾತನ ಸ್ಥಳ. ಅನಾದಿಕಾಲದಿಂದಲೂ ಋಷಿ ಮುನಿಗಳು ಅವದೂತರು ಸನ್ಯಾಸಿಗಳು ಅಘೋರಿಗಳು ಎನ್ನುತ್ತ ಅಧ್ಯಾತ್ಮದ ಲೋಕದಲ್ಲಿರುವ ಮನುಷ...2 ವರ್ಷಗಳ ಹಿಂದೆ
-
The team work together, eats togethers.. stays together!!! - The team work together, eats togethers.. stays together!!! Sri what is this invincible team means...? I just looked at the direction of the question came...2 ವರ್ಷಗಳ ಹಿಂದೆ
-
ಹೇರ್ ಕಟ್ಟೂ.. ಹಾಲು ಹಲ್ಲೂ .. ಟೂತ್ ಫೇರಿಯೂ.. - ಮಗಳ ಕೂದಲು ತುಂಬಾ ಉದ್ದ ಗಿಡ್ಡ ಬೆಳೆದಿದ್ದರಿಂದ ಕಟ್ ಮಾಡಿಸಬೇಕೆಂದು ನಿನ್ನೆ ಬ್ಯೂಟಿ ಪಾರ್ಲರ್ ಗೆ ಕರೆದುಕೊಂಡು ಹೋಗಿದ್ದೆ. ಒಂದೇ ಅಳತೆ ಕಟ್ ಮಾಡುವಾಗ ತುಸು ಜಾಸ್ತಿಯೇ ಆಯಿತು. ಮೊ...2 ವರ್ಷಗಳ ಹಿಂದೆ
-
ಗೋದಾವರಿಯಾಚೆಗಿನ ಕನ್ನಡ - *“ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್* *ಭಾವಿಸಿದ ಜನಪದಂ ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ* *ಅದರೊಳಗಂ ಕಿಸುವೊಳಲಾ ವಿದಿತ ಮಹಾ ಕೋಪಣ ನಗರದಾ ಪುಲಿಗೆರೆಯಾ* *ಸಧಭ...2 ವರ್ಷಗಳ ಹಿಂದೆ
-
ಕೈಲಾಸ ಮಾನಸ ಸರೋವರ ಯಾತ್ರೆ - ಕೈಲಾಸ ಮಾನಸ ಸರೋವರ ಯಾತ್ರೆಯ ನ್ನು ಒಂದು ವಾಕ್ಯದಲ್ಲಿ ವಿವರಿಸಿ ಎಂದರೆ ಶ್ರದ್ಧಾಳುಗಳಿಗೆ ಅದು ದೇವರ ವಾಸಸ್ಥಾನ ,ಪ್ರಕೃತಿಯ ಆರಾಧಕರಿಗೆ ಸೌಂದರ್ಯದ ಖಜಾನೆ, ಯಾತ್ರಿಕರಿಗೆ ಅನಿಶ್ಚಿತತೆಗಳ...2 ವರ್ಷಗಳ ಹಿಂದೆ
-
-
ದಯವಿಟ್ಟು ಪ್ರವಾಸ ಹೋಗಬೇಡಿ-ಪ್ರಯಾಣ ಮಾಡಿ! - We have nothing to lose and a world to see * ಕಾಶಿಯ ಗಲ್ಲಿಯಲ್ಲಿ ಸಿಕ್ಕ ವೃದ್ಧರೊಬ್ಬರು “ಏನ್ರಯ್ಯ ನೀವುಗಳು ಕ್ಯಾಮರಾ ಹಿಡಿದ ಭಯೋತ್ಪಾದಕರು” ಎಂದು ಗದರಿದರು. ನಾನು ಅವರೆದುರ...2 ವರ್ಷಗಳ ಹಿಂದೆ
-
ಯಾಕ ಮಾಡುತಿ ಲೋಕದ ಚಿಂತಿ? - ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ್ಕೆ ನೂರು ಹೌದು...2 ವರ್ಷಗಳ ಹಿಂದೆ
-
-
ಒಲವು - ಹಸಿದಾಗ ನೀಡದ ಅನ್ನ, ಬೇಡಿದಾಗ ನೀಡದ ಆಸರೆ, ದುಃಖದಲ್ಲಿದ್ದಾಗಾ ಹೇಳದ ಸಾಂತ್ವನ, ಬಯಸಿದಾಗ ಒದಗಿಸದ ಒಲವು , ಸಮಯ ಕಳೆದ ಮೇಲೆ ನೀಡ ಬಯಸಿದರೆ, ಅದಕ್ಕಿಂತ ನಿಶ್ಪ್ರ ಯೋಜಕತೆ ಮತ್ತೊಂದಿ...2 ವರ್ಷಗಳ ಹಿಂದೆ
-
ಬೆಂಗಳೂರಿನ ಬಸ್ಸಿನ ಪುರಾಣ - ಜಗತ್ತಿನಲ್ಲಿರುವ ಜನರಲ್ಲಿ ಅರ್ಧದಷ್ಟು ಜನರು ಬೆಂಗಳೂರಿನಲ್ಲೇ ಇದ್ದಾರೇನೋ ಎನಿಸುವದು ಅಲ್ಲಿಯ ಬಸ್ಸನ್ನು ನೋಡಿದಾಗ, ಜನರು ಮನೆಯಲ್ಲಿರುವದಕ್ಕಿಂತ ಹೆಚ್ಚಿನ ಸಮಯ ಬಸ್ ಪ್ರಯಾಣದಲ್ಲಿಯೇ ಕಳ...2 ವರ್ಷಗಳ ಹಿಂದೆ
-
ಪ್ರೀತಿಸಿದವಳನ್ನು ಮರೆಯುವುದು ಹೇಗೆ? - ಎಲ್ಲವನ್ನೂ ಮರೆತಿರುವೆನು ಎಂದು ನಂಬಿ , ಎಲ್ಲರನ್ನು ನಂಬಿಸಿ, ನೆನಪಿದ್ದರು ಮರೆತಂತಿರುವ ಪ್ರೀತಿಯನು ಮರೆಯುವುದು ಹೇಗೆ ?. ಪ್ರೀತಿಸಿದ ಪ್ರತಿಯೊಬ್ಬರಿಗೂ , ಹೃದಯದಲ್ಲಿ ಪ್ರೀತಿ ಹುಟ್ಟಿದಾಗ...2 ವರ್ಷಗಳ ಹಿಂದೆ
-
ತೇಜಸ್ವಿ ಎಂಬ ಪ್ರಜ್ಞೆ! - ಬೆಳಿಗ್ಗೆ ಚೆನ್ನೈಗೆ ತೇಜಸ್ವಿ ಬಂದಿದ್ರು. ನಾನು ಹೀಗೆ ಹೊರಗೆ ಅಡ್ಡಾಡೋಣೆಂದು ಹೋಗಿದ್ದೆ. ಅಡ್ಯಾರ್ ಹತ್ರ ಆಟೋಗೆ ಕಾಯ್ತಿದ್ರು. ನಾನು ಮಾತಾಡ್ಸೋಕೂ ಮುಂಚೆ ಎರೆಡೆರೆಡು ಸಲ ಕನ್'ಫರ್ಮ್ ಮ...2 ವರ್ಷಗಳ ಹಿಂದೆ
-
ಭವ ಕಳೆವ ಶಿವ ಸತ್ಯ - ಭವ ಕಳೆವ ಶಿವ ಸತ್ಯ ಭವದ ವ್ಯಾಪಾರದೊಳು ಚಿರಮಾವುದಿಲ್ಲಿ ಪೇಳ್ ಜವರಾಯನೈತರಲು ಒಬ್ಬಂಟಿ ನಾನು ಅವನಮ್ಮವಿವನಮ್ಮವೆನುವುದೆಲ್ಲವು ಭ್ರಾಂತಿ ಭವ ಕಳೆವ ಶಿವ ಸತ್ಯ ಜಾಣಮೂರ್ಖ// ಈ ನಮ್ಮ ಬದುಕ...2 ವರ್ಷಗಳ ಹಿಂದೆ
-
-
ಕೋಟಿ ಮಾತಾಡುವ "Quote"ಗಳು ಮತ್ತು ಅವು ತಂದೊಡ್ಡುವ ಆಭಾಸಗಳು - ಮನುಷ್ಯನಲ್ಲಿ ಧನಾತ್ಮಕ ಚಿಂತನೆಗಳನ್ನ ತುಂಬಲು ಹಾಗೂ ಮನಸ್ಸನ್ನು ಒಂದೆಡೆ ಕೇಂದ್ರೀಕರಿಸಿ ಇಟ್ಟುಕೊಳ್ಳಲು ಸಮಾಜದಲ್ಲಿ ನಮಗಿಂತ ಮೊದಲು ಇಂತದೇ ಸನ್ನಿವೇಶ ಎದುರಿಸಿ ಅದನ್ನ ಯಶಸ್ವಿಗಾಗಿ ನಿಭ...2 ವರ್ಷಗಳ ಹಿಂದೆ
-
ನೀ ನನ್ನ ಒಲವು..❤ ಸಂಚಿಕೆ- 55 - *ಕೆಲವು ದಿನಗಳ ನಂತರ* ಅದೊಂದು ಭಾನುವಾರ. ಯತಾಪ್ರಕಾರ ರೂಢಿಯಂತೆ ಪ್ರಸನ್ನ ಆಶ್ರಮಕ್ಕೆ ಬಂದಿದ್ದ. ಮಾನ್ವಿ, ಹರ್ಷ ಪರಿಧಿ ಹರಿಣಿ ಮತ್ತು ಅವರಿಬ್ಬರನ್ನೂ ಶತಾಯಗತಾಯ ...2 ವರ್ಷಗಳ ಹಿಂದೆ
-
ಪುಟಗಳಾಚೆ ತೇಲಿದ ಪದ - ಕಥೆ - ೨೦೨೧ರ ವಿಜಯವಾಣಿ ಯುಗಾದಿ ವಿಶೇಷಾಂಕದಲ್ಲಿ - ಕಥೆ ಪುಟಗಳಾಚೆ ತೇಲಿದ ಪದ - ಜಯಲಕ್ಷ್ಮಿ ಪಾಟೀಲ್ ‘ಆಂಟಿ, ಕ್ಯಾ ಮೆ ಆಪ್ಕಾ ಛಜ್ಜಾ ಪೇ ಯೇ ಡಿಬ್ಬಾ ರಖ್ ಸಕ್ತಿಹೂಂ? ಬಿಲ್ಲಿ ಔರ್ ಉಸ್ಕಾ ಕಾ ಬಚ್ಚಾ ಬಾರಿಶ್ ಮೇ ಭೀಗ್ ರಹೆ ಹೈಂ ವ...3 ವರ್ಷಗಳ ಹಿಂದೆ
-
ಅವಸ್ಥೆ - ಅವಸ್ಥೆ ಸುತ್ತ ನಡೆಯುತ್ತಿದೆ ವ್ಯಾಪಾರ ಎಂದಿನ ಹಾಗೆಯೇ ಅವನು ಮಾತ್ರ ಇದ್ದೂ ಇಲ್ಲದಂತೆ ಎಲ್ಲೋ ದೃಷ್ಟಿ ನೆಟ್ಟು ಕೂತಿದ್ದಾನೆ. ಸಂತೆ ಗದ್ದಲದ ಯಾವ ಪರಿಚಿತ ದನಿಯೂ ಅವನನ್ನು ತಾಕಿದಂತೆ ಕಾಣ...3 ವರ್ಷಗಳ ಹಿಂದೆ
-
ನೆನಪಿನ ಪರಿಮಳ - ಅಪಾರ್ಟ್ಮೆಂಟಿನ ಬಾಲ್ಕನಿಯಲ್ಲಿ ಒಣಗಿಸಿದ ಉದ್ದಿನ ಬೇಳೆಯ ಮೇಲೆ ಕೈಯಾಡಿಸಿ, ಹುಳಮಾಲೆಯನ್ನು ಎತ್ತಿ ಬಿಸಾಡುವಾಗ ಮೂಗಿಗೆ ಬಡಿದ ಉದ್ದಿನ ಬೇಳೆಯ ಪರಿಮಳ ನನ್ನೂರನ್ನು, ಅಲ್ಲಿದ್...3 ವರ್ಷಗಳ ಹಿಂದೆ
-
ವೈನತೇಯವಿಜಯಂ- ಗರುಡನ ಕಥೆ-೬ - (ಕದ್ರೂವಿನತೆಯರು ಪಂದ್ಯದ ಫಲವಾಗಿ ವಿನತೆ ದಾಸಿಯಾಗುವುದು,ಸಂಧ್ಯಾಕಾಲ ಚಂದ್ರೋದಯದ ವರ್ಣನೆ, ಗರುಡನ ಜನನ) *ವ॥* *ಅಂತು ಸ್ತುತಿಸುತ್ತುಂ ನೋಡುತ್ತುಮಿರೆ* (ಹೀಗೆ ಸ್ತುತಿಸುತ್ತ ನೋಡುತ್ತಾ...3 ವರ್ಷಗಳ ಹಿಂದೆ
-
ದಡ್ಡ - ಬುದ್ದಿವಂತ - ನಾನು ಬುದ್ದಿವಂತ...!!! ಎಂದೆನಿಸಿದಾಗ ದಡ್ಡನಾಗುವೆ. ನಾನೆಂತ ದಡ್ಡ...!!! ಎಂದೆನಿಸಿದಾಗ ಬುದ್ದಿವಂತನಾಗುವೆ. #ಶಿವಚನ#3 ವರ್ಷಗಳ ಹಿಂದೆ
-
Songs for Siva: Vacanas of Akka Mahadevi - Songs for Siva: Vacanas of Akka Mahadevi - Vinaya Chaitanya ಅವರು ಅಕ್ಕ ಮಹಾದೇವಿಯ ವಚನಗಳನ್ನು ಇಂಗ್ಲೀಷಿಗೆ ಅನುವಾದಿಸಿರುವ ಕೃತಿ. ಅಕ್ಕಮಹಾದೇವಿಯ ವಚನಗಳನ್ನು ಇಂಗ್ಲೀಷ ...3 ವರ್ಷಗಳ ಹಿಂದೆ
-
-
Heart wrenching stories of victims of Jihad : Chaitra's review of 'Utta Batteyalli Horatu Bandavaru' - 'Utta Batteyalli Horatu Bandavaru' is just 96 pages but it has the stories that would churn your stomachs, wet your eyes and wrench your hearts. Yeah, ...3 ವರ್ಷಗಳ ಹಿಂದೆ
-
ಅಂಬಾಬಾಯಿಯವರು ಹಾಗೂ ಭದ್ರಾವತಿ : - *ದಾಸ ಸಾಹಿತ್ಯಕ್ಕೆ ಕೊಡುಗೆಯನ್ನು ಕೊಟ್ಟ ಮಹಿಳೆಯರಲ್ಲಿ ಅಂಬಾಬಾಯಿಯವರೂ ಪ್ರಮುಖರಾಗಿರುವರು. ಇವರು ಬಹುದಾನ ಸಂವತ್ಸರದ ವಿಜಯದಾಸರ ಆರಾಧನೆಯ ದಿನದಂದು ತಮಗೆ ೩೬ ವರ್ಷಗಳು ತುಂಬಿದವೆಂದು ತ...3 ವರ್ಷಗಳ ಹಿಂದೆ
-
ಜಂಬುನೇರಳೆ ಹಣ್ಣಿನ ಉಪ್ಪಿನಕಾಯಿ - *ಬೇಕಾಗುವ ಸಾಮಗ್ರಿಗಳು* ಜಂಬು ನೇರಳೆಹಣ್ಣುಗಳು - 25 ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ - (ಇಷ್ಟು ಪ್ರಮಾಣದ ಹಣ್ಣಿಗೆ ಸುಮಾರು 1 ಚಮಚ ಹುಡಿಯುಪ್ಪು ಹಾಗೂ 3 ಚಮಚ ಬೆಲ್ಲವನ್ನು ...3 ವರ್ಷಗಳ ಹಿಂದೆ
-
ಹಸಿದ ಹೊಟ್ಟೆಗೆ ನೀನೆ ಅಮೃತ - ನಿನ್ನ ಸಲುಗೆಯ ಒಲವಿನೂಟವ ಹೆಚ್ಚು ಹೆಚ್ಚು ನೀ ಬಡಿಸಿದೆ ಬೇಡವೆಂದರು ತುತ್ತುಮಾಡಿ ನಿನ್ನ ಕೈಯಾರೆ ತಿನಿಸಿದೆ ಹಸಿದ ಹೊಟ್ಟೆಗೆ ನೀನೆ ಅಮೃತ ಕುಸಿದ ಜೀವಕೆ ನೀನೆ ಪ್ರೇರಿತ ನಿನ್ನ ಸನಿಹವೆ ಮನಸ...3 ವರ್ಷಗಳ ಹಿಂದೆ
-
ಹೊಸ ಕೃಷಿ ಕಾಯ್ದೆಯ ಬಗ್ಗೆ ಕೆಲವು ವಿವರಣೆಗಳು - ಹೊಸ ಕೃಷಿ ಕಾಯ್ದೆಯ ಬಗ್ಗೆ ಕೆಲವು ವಿವರಣೆಗಳು: ಅದಾನಿ, ಅಂಬಾನಿ ಮತ್ತು ಇತರ ಕಾರ್ಪೊರೇಟ್ಗಳು ಭಾರತದ ಬೃಹತ್ ಆಹಾರ ಧಾನ್ಯ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿದ್ದರು. ಆದರೆ ರೈತರ ಹೊಲಕ್ಕೆ ಲ...3 ವರ್ಷಗಳ ಹಿಂದೆ
-
ವಿದಾಯ ಗೀತೆ - ಕಳೆದು ಹೋದ ದಿನಗಳೆಂದೂ ಮತ್ತೆ ಮರಳವು ನಿನ್ನ ಪಯಣ ಬೇರೆ ಕಡೆಗೆ, ನಮಗೆ ದಿಕ್ಕು ಕಾಣವು ಮಾಡಲಾರೆ ನಿನಗೆಮುಂದೆ ನಾವೇನೂ ಸಹಾಯ ಹೆತ್ತು ಹೊತ್ತು ಸಾಕಿ ಸಲಹಿದ ಜೀವಕಿದೋ ವಿದಾಯ… ನೀನು ಮಗಳು, ಮ...3 ವರ್ಷಗಳ ಹಿಂದೆ
-
ಆ್ಯಂಟಿಯರ ಇಂಥ ಮಾತಿಗೆಲ್ಲಾ ತಲೆಕೆಡಿಸಿಕೊಳ್ಳಬೇಡಿ! - ಇದನ್ನೊಂದು ಖಯಾಲಿ ಅಂತೀರೋ ಏನೋ! ಪರಿಚಿತರಾಗಿರುವ ಆ್ಯಂಟಿಯರು ಮನೆಗೆ ಬಂದರೆ, ರಸ್ತೆಯಲ್ಲಿ ಹೋಗುವಾಗ ಬರುವಾಗ ಸಿಕ್ಕಿದ್ರೆ, ನೆಂಟರಿಷ್ಟರು ಮನೆಗೆ ಬಂದ್ರೆ ಏನಮ್ಮಾ ಚೆನ್ನಾಗಿದ್ದೀಯ ಅಂತ ಮಾ...3 ವರ್ಷಗಳ ಹಿಂದೆ
-
-
ಎತ್ತರ (ಕತೆ) - ರಾಜೇಶ ಬೆಳಿಗ್ಗೇನೆ ಫೋನ್ ಮಾಡಿ 'ಲೇ, ನಿಮ್ಮ ಸುಕುಮಾರ್ ಮೇಲೆ ಹೋದರಂತೆ?' ಅಂತ ಹೇಳಿ ಹೌದೋ ಅಲ್ಲವೋ ಅನ್ನುವಷ್ಟು ಸಣ್ಣದಾಗಿ ನಕ್ಕಿದ್ದ. ಮೇಲಕ್ಕೆ ಅನ್ನುವುದನ್ನು ಅವನು ...3 ವರ್ಷಗಳ ಹಿಂದೆ
-
-
ಸಿದ್ಧಾರೂಢರು (ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿ) - * ಸದ್ಗುರು ಸಿದ್ಧಾರೂಢರು * ಹುಬ್ಬಳ್ಳಿಯು ಎಷ್ಟು ಪ್ರಸಿದ್ಧವೂ ಅಷ್ಟೇ ಹುಬ್ಬಳಿಯಲ್ಲಿ ಸಿದ್ಧಾರೂಢ ಅಜ್ಜನ ಮಠವೂ ಪ್ರಸಿದ್ಧ ಸತತ ದಾಸೋಹ ಶಿಕ್ಷ...3 ವರ್ಷಗಳ ಹಿಂದೆ
-
ಕಾಲುಗಳಿಲ್ಲದೆ ಏರಿದ್ದು ಸಾಧನೆಯ ಶಿಖರ - ಕಾಲುಗಳಿಲ್ಲದೆ ಏರಿದ್ದು ಸಾಧನೆಯ ಶಿಖರ ಇಲಿನಾಯ್ಸ್ ಪಟ್ಟಣದ ಆ ದಂಪತಿಗೆ ಜನಿಸಿದ ಎರಡನೆಯ ಮಗುವೂ ಹೆಣ್ಣಾಗಿತ್ತು. ಅದಕ್ಕಾಗಿ ಅವರಿಗೆ ಬೇಸರವಿರಲಿಲ್ಲ. ಆದರೆ ಹುಟ್ಟಿದ ಮಗುವಿಗೆ ಮೊಣಕಾಲುಗಳಿರ...3 ವರ್ಷಗಳ ಹಿಂದೆ
-
ದುಡಿಮೆ ಎಂಬ ದೊಂಬರಾಟ - ಸೂರ್ಯ ಕಣ್ಣು ಬಿಡುವ ಮೊದಲೇನನ್ನ ಅರ್ಧ ದಿನ ಕಳೆದಿದೆ..ಬಿಸಿಲು ನೆತ್ತಿಗೇರುವ ಮೊದಲೇಪಟ್ಟಣ ತಲುಪಬೇಕಿದೆ.. ಪಾತ್ರೆ ಪಗಡೆ ಹೊತ್ತು ನಾನುಬಿರಬಿರನೆ ನಡೆದೆ..ಕೊಕ್ಕರೆ ಕಾಲು ಹಾಕಿನದಿಯನ್ನೂ ದ...3 ವರ್ಷಗಳ ಹಿಂದೆ
-
-
ಮರಣಶಾಸನ ಕಾಯ್ದೆಗಳು - ಹಿಂದೆ ಇದ್ದ ಉಳುವವನೆ ಒಡೆಯ ಇಂದು ಉಳ್ಳವನೇ ಒಡೆಯ ಎಂಬಂತೆ ನಮ್ಮ ಸರ್ಕಾರಗಳು ಕೃಷಿ ಮತ್ತು ಭೂಸುಧಾರಣಾ ಕಾಯಿದೆಗಳನ್ನ ತರತೂರಿಯಲ್ಲಿ ಯಾವುದೇ ಚರ್ಚೆಗಳನ್ನ ಮಾಡದೆ ಸುಗ್ರಿವಾಜ್ಞೆಯ ಮೂಲಕ ತ...3 ವರ್ಷಗಳ ಹಿಂದೆ
-
ಪ್ರೀತಿಯಿಲ್ಲದ ಮೇಲೆ - ಪ್ರೀತಿಯ ಮೊಳಕೆಯೊಡೆದುಸಲುಗೆಯ ಸಸಿಯೊಡೆದುಹಚ್ಚ ಹಸಿರು ತೆನೆಯೊಡೆದುಹೆಮ್ಮರವಾಗಿ ಟಿಸಿಲೊಡೆದುಆಕಾಶದೆತ್ತರಕೆ ತಲೆಯೆತ್ತಿ ಹೊರಟಿರಲುಬಿಳಲುಗಳು ಭೂಮಿಯತ್ತ ಚಾಚುತಲಿರಲುಕೊಡಲಿಯಿಂದ ಭಾಹುಗಳ ಕ...3 ವರ್ಷಗಳ ಹಿಂದೆ
-
ರಾಮ ನಾಮ ಧ್ಯಾನಾ / rAma nAma dhyAnA - *ಭಜನಾ ಗಾಯಕರು : **ಶ್ರೀ ವಿಜಯ ಕುಮಾರ್ ಪಾಟೀಲ* *ಧ್ವನಿಸುರಳಿಯ* *ಕೊಂಡಿ** / Hear the song* *ರಾಮ ನಾಮ ಧ್ಯಾನಾ ಧ್ಯಾನ * ವಿಮಲಾ ಚರಿತಾಮೃತ ಪಾನಾ ರಮಣೀಯ ರಾಮಾ ರಘುಕುಲಲ ರ...3 ವರ್ಷಗಳ ಹಿಂದೆ
-
ಬದುಕುಭಮ್ರೆಯಲ್ಲ - ತೊಟ್ಟ ಉಡುಪಿಗೆˌ ಮುಖದ ಮೇಲಿನ ಬಣ್ಣಕ್ಕೆˌ ಜೇಬಿನೊಳಗಿನ ಹಣಕ್ಕೆ ಮಾರುಹೋಗುವ ಜಗದೊಳಗೆˌ ಬರೀ ನಿಷ್ಕಾಮ ಕರ್ಮದ ಬದುಕು ಭಾವನೆಗಳೊಂದಿಗೆ. #ಬದುಕುಭಮ್ರೆಯಲ್ಲ3 ವರ್ಷಗಳ ಹಿಂದೆ
-
-
ಗೀತಳ ಗೀಚು - *1.) ಬದುಕು ಬಣ್ಣಗಳಲ್ಲಿ....* *2)ಕಲೆಗೆ ದೃಷ್ಟಿಯ ಪರಿವೆಯಿಲ್ಲ* *ಅದು ದೃಷ್ಟಿಕೋನ ! * *3.)ಆಯಾಮದ ಅನುಮಾನ ಅನುಭೂತಿಗೇಕೆ ?* *4.)ಸಾಲುಗಳಲ್ಲಿಲ್ಲದ ಅಚ್ಚುಕಟ್ಟು ಸರಳ ರೇಖೆಯಲ...3 ವರ್ಷಗಳ ಹಿಂದೆ
-
-
"ನೀ ಕಾಚ ಹಾಕ್ಕುಂಡಿದ್ಯನೇ???" - ಶೀರ್ಷಿಕೆ ಓದಿ 'ಇದು ಮಾಚಿಕೊಪ್ಪ ಬ್ಲಾಗ್ ಹೌದೋ ಅಲ್ಲವೋ' ಎಂದು ಆಶ್ಚರ್ಯಪಡಬೇಡಿ. ಇದು ನನ್ನದೇ ಬ್ಲಾಗ್. ಶಾಲಾ ದಿನಗಳಲ್ಲಿ ನಮ್ಮ ಕನ್ನಡ ಪ್ರಶ್ನೆ ಪತ್ರಿಕೆಗಳಲ್ಲಿದ್ದ *'ಸಂದರ್ಭದ...3 ವರ್ಷಗಳ ಹಿಂದೆ
-
ಪೂರ್ತಿ ನೋಡು - *ಪ್ಲೀಸ್ ಪೂರ್ತಿ ನೋಡು* *ನನಗೆ ಗೊತ್ತು ನಾನು ತಪ್ಪು ಮಾತಾಡಿದ್ದೀನಿ ಅದರ ಬಗ್ಗೆ ನನಗೆ GUILTY ಇದೆ. ದಯವಿಟ್ಟು ಕ್ಷಮಿಸಬೇಕು. ನನಗೆ ಗೊತ್ತಿಲ್ಲ ಇನ್ನೂ ಹೇಗೆ ಕ್ಷಮೆ ಕೇಳ್ಬೇಕು ಅಂತ ಹೇಗೆ...3 ವರ್ಷಗಳ ಹಿಂದೆ
-
ಕೆಮಿಸ್ಟ್ರಿ ಮಿಸ್ಸಿಗಿಷ್ಟು ಪ್ರಶ್ನೆಗಳು - *ಕೆಮಿಸ್ಟ್ರಿ ಮಿಸ್ಸಿಗಿಷ್ಟು ಪ್ರಶ್ನೆಗಳು* (ವಿ.ಸೂ. ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ಒಂದಕ್ಕಿಂತ ಹೆಚ್ಚು ಮುತ್ತುಗಳಲ್ಲಿ ಉತ್ತರಿಸತಕ್ಕದ್ದು) ಎರಡು ಪೆಗ್ಗನು ಕುಡಿದೆನೆಂದು ಮುನಿದ ನಿನ...3 ವರ್ಷಗಳ ಹಿಂದೆ
-
-
ಮೃತ ಸಮುದ್ರ || Dead Sea - ಅನೇಕ ವರ್ಷಗಳಿಂದ ಅಸಂಖ್ಯಾತ ಯಾತ್ರಿಕರ ಕುತೂಹಲದ ತಾಣವೆನಿಸಿರುವ ಮೃತ ಸಮುದ್ರವು ಸಮುದ್ರವೇ ಅಲ್ಲದಿದ್ದರೂ ಸಮುದ್ರದ ಹೆಸರಿನಲ್ಲಿ ಜಗತ್ತಿನ ಭೂಪಟದಲ್ಲಿ ವಿರಾಜಮಾನವಾಗಿರುವ ಒಂದು ವಿಶಾಲವಾದ...3 ವರ್ಷಗಳ ಹಿಂದೆ
-
-
ಕೊಟ್ಟಷ್ಟು ಪಡೆವ.. ಪಡೆದಷ್ಟು ಕೊಡುವ..! - ದೂರವಿದ್ದಷ್ಟು ಹೊತ್ತಿನ ಕ್ಷಣಕ್ಷಣಗಳನ್ನು ಲೆಕ್ಕವಿಡುವ ನನಗೆ, ನೀನು ಸಿಕ್ಕಿದ ಕೂಡಲೇ ಸಮಯದ ಲೆಕ್ಕವೇ ತಪ್ಪಿ ಹೋಗುತ್ತದೆ ನೋಡು.. ಓಡಿ ಬಂದು ನಿನ್ನ ತೋಳಲ್ಲಿ ಹುದುಗುವಾಗ ಜಗತ್ತೆಲ್ಲವನ್ನೂ...3 ವರ್ಷಗಳ ಹಿಂದೆ
-
ಏಕೆ ಸೆಳೆಯುವೆ? - ಬೊಗಸೆ ಕಂಗಳ ಚೆಲುವೆ ನಿನಗೇಕೆ ಹೊಸ ಮರುಳೆ ನಲಿವ ಹೂಗಳ ನಡುವೆ ಹಾಗೇಕೆ ನಿಂತಿರುವೆ ನನ್ನೇಕೆ ನೋಡುವೆ? ಆ ದಿಟ್ಟ ನೋಟದಲಿ ಬಿಚ್ಚಿಟ್ಟ ತುಟಿಗಳಲಿ ಬಿರಿವ ಮಂದಹಾಸದಲಿ ಅದೇನು ಹೇಳುತಿರ...3 ವರ್ಷಗಳ ಹಿಂದೆ
-
ದೂರ ‘ತೀರದ ‘ ಯಾನ!!! - ಮೊಬೈಲ್ ಫೋನ್ ರಿಂಗಾಯಿತು... ಕೆಲಸದಲ್ಲಿ ಮಗ್ನಳಾಗಿದ್ದ ಅಕ್ಷತಾ ಮೊಬೈಲ್ ಸ್ಕ್ರೀನ್ ಮೇಲಿದ್ದ ಅನುಜ್ ನ ವಿಡಿಯೋ ಕಾಲ್ ನೋಡಿ ಮುಗುಳ್ನಗುತ್ತಾಳೆ... “ ಹೆಲೋ, ಈಗ ಹತ್ತು ನಿಮಿಷದ ಮೊದಲಷ್ಟೇ ...3 ವರ್ಷಗಳ ಹಿಂದೆ
-
-
ಮೊದಲ ನೋಟದ ಪ್ರೀತಿ (ನಿನ್ನ ಪ್ರೀತಿಗೆ, ಅದರ ರೀತಿಗೆ, ಕಣ್ಣ ಹನಿಗಳೆ ಕಾಣಿಕೆ - ಭಾಗ ೨) - ಮೆಜೆಸ್ಟಿಕ್ ನಲ್ಲಿ ಬಂದಿಳಿದ ಆದಿತ್ಯ ಅಲ್ಲಿಂದ ವಿಜಯನಗರಕ್ಕೆ ಹೋಗಬೇಕಿತ್ತು. ಆದಿತ್ಯನ ತಂದೆ ತಮ್ಮ ಸ್ನೇಹಿತನ ಮೂಲಕ ಆಗಲೇ ಉಳಿದುಕೊಳ್ಳಲು ಎಲ್ಲಾ ವ್ಯವಸ್ಥೆಯನ್ನೂ ಮಾಡಿದ್ದರು. ವಿಜಯನಗ...4 ವರ್ಷಗಳ ಹಿಂದೆ
-
-
ಕರೋನ ದಿನಗಳು .. - ಎಂಬತ್ತರ ದಶಕದಲ್ಲಿ ಹುಟ್ಟಿದವನು ನಾನು, ನನ್ನ ಬಾಲ್ಯದ ದಿನಗಳಲ್ಲಿ ಪ್ರತಿಯೊಂದು ಹೊಸ ಆವಿಷ್ಕಾರಗಳನ್ನು ,ಬದಲಾವಣೆಗಳನ್ನು ಕಂಡಾಗ ಅತೀವ ಸಂತಸ ಪಡುತ್ತಿದ್ದೆ. ನನಗೆ ತುಂಬಾ ಪರಿಣಾಮಕಾರಿಗಳೆನ...4 ವರ್ಷಗಳ ಹಿಂದೆ
-
ಹೊಸ ವರುಷವಿದು.. - ಬಾಲ್ಯದಲಿ, ಆಟಕ್ಕೆ ಸಾಕೊಂದು ಬಯಲು.. ವಯಸ್ಸಿನಲಿ, ಅಂಟಿಕೊಳ್ಳುವುದು ಮತ್ತಾವುದೋ ಅಮಲು.. ಮುಂದಿನ ದಿನಗಳಲಿ ಉದ್ಯೋಗ, ಮದುವೆ, ಮನೆ, ಮಕ್ಕಳು - ದಾರಿಗಳೆಲ್ಲ ಕವಲು ಕವಲು.. ಮುಪ್ಪಿನಲಿ ಮತ್...4 ವರ್ಷಗಳ ಹಿಂದೆ
-
2019 ಕಹಳೆ ಕವಿತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕವಿತೆ |ತಲೆಮಾರು| ಪ್ರಕಾಶ್ ಪೊನ್ನಾಚಿ - ನನಗೆ ವಯಸ್ಸಾಗಿದೆ ಎನಿಸಿದಾಗಲೆಲ್ಲ ನಕ್ಷತ್ರಗಳು ಉದುರುವುದು ತೀರ ಭಯ ಹುಟ್ಟಿಸದೆ ಇರದು ನಾನಿನ್ನು ಹುಲುಮಾನವ ಹುಟ್ಟು ಸಾವುಗಳ ಸರ್ಪಸಂಬಂಧವನು ಅಷ್ಟಾಗಿ ಹಚ್ಚಿಕೊಳ್ಳದವನು ನೂರರ ಗೋಡೆ ಬಿ...4 ವರ್ಷಗಳ ಹಿಂದೆ
-
-
ಮತ್ತೆ ಸೆಳೆಯುತಿದೇ ಅಂತರಾತ್ಮಾ.. - ಮರಳಿ ಬಂದಿಹೆನು ನೆರಳ ಕರೆಗೆ ಮಡಿಲ ತುಂಬಿ ಸಂತೈಸು ವನಸಿರಿಯೇ ಮುಸ್ಸಂಜೆಯ ಹೊಂಗಿರಣ ತಂಪಾದ ತಂಗಾಳಿ ಇಂಪಾದ ಗಾನ ನಾ ಇಲ್ಲೇ ಮಲಗಿ ನಿದ್ರಿಸುವೇ ಸಂತೈಸು ಬಾ ಉಶೆ... ನಿಶೆ ಸೆಳೆವ ಮುನ್ನ ...4 ವರ್ಷಗಳ ಹಿಂದೆ
-
Resume - CURRICULUM VITAE A self evaluation: Experiences from the journey from a backward village like Karatgi in Gangavathi Taluk of Hydearabad-Karnataka regi...4 ವರ್ಷಗಳ ಹಿಂದೆ
-
ಸ್ಪೂರ್ತಿ - ಮುಂಜಾನೆ ಎದ್ದು ಸ್ನಾನ ಮಾಡಿ ಬಂದು ಮೊಬೈಲ್ ನೋಡಿದರೆ ಆರು ಮಿಸ್ಸ್ಡ್ ಕಾಲ್ಸ್ ಇದ್ವು. ಕರೆ ಮಾಡಿದೆ. ಆಚೆಯಿಂದ "ಅಕ್ಕ ಇವತ್ತು ಏಕ್ಸಾಮ್ ಬರೀಲೀಕ್ಕೆ ಬರ್ತಿದ್ದೀರಿ ತಾನೇ ?" ಎಂದು ಹುಡುಗ...4 ವರ್ಷಗಳ ಹಿಂದೆ
-
-
ದಾಖಲೆ ಸಮಯದಲ್ಲಿ ಆಸ್ಪತ್ರೆ - ಕೊರೊನ ರೋಗಿಗಳಿಗಾಗಿ ೧೦೦೦ ಹಾಸಿಗೆಗಳ ಆಸ್ಪತ್ರೆ ಚೀನಾ ಕಟ್ಟಿದ್ದು ಕೇವಲ ೧೦ ದಿನಗಳಲ್ಲಿ. ಈ ಮೊದಲು ೨೦೦೩ ರಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ ಸಾರ್ಸ್ ಗಾಗಿ ಕಟ್ಟಿದ ಆಸ್ಪತ್ರೆಗೆ ಬೇಕಾದದ್...4 ವರ್ಷಗಳ ಹಿಂದೆ
-
ನಾಗೇಶ್ವರ ದೇವಾಲಯ - ಲಕ್ಕುಂಡಿ - ನಾಗೇಶ್ವರ ದೇವಾಲಯವು ಎರಡು ಕಂಬಗಳ ಹೊರಚಾಚು ಮುಖಮಂಟಪ, ನವರಂಗ, ತೆರೆದ ಅಂತರಾಳ ಹಾಗೂ ಗರ್ಭಗುಡಿಯನ್ನು ಹೊಂದಿದೆ. ಮುಖಮಂಟಪದ ಇಳಿಜಾರಿನ ಮಾಡಿನ ಸ್ವಲ್ಪ ಭಾಗ ಮಾತ್ರ ಉಳಿದಿದೆ. ಎರಡು ಕಂಬಗ...4 ವರ್ಷಗಳ ಹಿಂದೆ
-
ಕವಿಯೊಬ್ಬನ ಮುಗ್ಗಟ್ಟು - ವಿಪ್ಲವಗಳಲ್ಲಿ ಪ್ರತಿಮೆಗಳ ಹುಡುಕುವೆ ನಾನು- ಮೊನ್ನೆ ಮುರಿದ ಮೂಳೆ, ನೆನ್ನೆ ಹರಿದ ನೆತ್ತರು, ಇಂದು ಒಡೆದ ತಲೆ, ಈಗ ಹೋದ ಪ್ರಾಣಕ್ಕಿಂತ ಸಾರ್ವಕಾಲಿಕ ಪ್ರತಿಮೆಗಳ ಶೋಧದಲ್ಲಿ ತೊಡಗಿರುವೆ, ಡಿ...4 ವರ್ಷಗಳ ಹಿಂದೆ
-
ಕನ್ನಡದಲ್ಲಿ ಮಾಹಿತಿಯಿರುವ ವೆಬ್ ತಾಣಗಳು - ೨ - sampada.net honalu.net www.chilume.com https://utthana.in/ http://issani.co.in https://kaala.news/ https://www.vishaya.in https://www.kendasampige.com http...4 ವರ್ಷಗಳ ಹಿಂದೆ
-
ನೀನೆಂಬ ಮಾಯೆ - *ನೆನಪುಗಳ ತೀರದಿ ಕಣ್ಣ ಮಿಟಿಕಿಸುತಾ ಅಲೆದಾಡುತಿರುವೆ * *ಊಹೆಗೂ ನಿಲುಕದ ನನ್ನ ಮನದಂಗಳದಿ ಸುಳಿದಾಡುತಿರುವೆ * *ಆಗೊಮ್ಮೆ ಈಗೊಮ್ಮೆ ಮಿಂಚಿನಂತೆ ಬಂದು ನೀ ಹೊಳೆಯಲು * *ಪರಿತಪಿಸುವುದು ನಾ ತಿಳ...4 ವರ್ಷಗಳ ಹಿಂದೆ
-
Sand Balls Game Apk Download - Do you want to download the Sand Balls Game Apk File so you just visit the right place. If you are a fan of arcade games so obviously you really like the...4 ವರ್ಷಗಳ ಹಿಂದೆ
-
ಮರೆಯಲಾರದ ತಾಳಮದ್ದಳೆ - ಯಕ್ಷಗಾನದ ಸೆಳೆತವೇ ಹಾಗೆ.. ವೈವಿಧ್ಯಮಯ ವ್ಯಕ್ತಿತ್ವವುಳ್ಳ ಹಲವರನ್ನು ಒಂದೆಡೆ ಒಟ್ಟುಗೂಡಿಸುವ ಅಪೂರ್ವ ಶಕ್ತಿ ಈ ಕಲಾಪ್ರಕಾರದ್ದು. ಬಹುಶ ಇನ್ಯಾವ ಕಲಾ ಪ್ರಕಾರದಲ್ಲೂ ಈ ರೀತಿಯ ಗುಣವನ್ನು ...4 ವರ್ಷಗಳ ಹಿಂದೆ
-
ಮೊದಲ ರಾತ್ರಿಯ ಅನುಭವ! - 'ಟ್ರಿಣ್.. ಟ್ರಿಣ್..' ಜೇಬಿನಲ್ಲಿದ್ದ ನನ್ನ ಮೊಬೈಲ್ ರಿಂಗಾಗುತ್ತಿತ್ತು. ಆಗೆಲ್ಲ ಇವತ್ತಿನ ಹಾಗೆ ತರಹೇವಾರಿ ರಿಂಗ್ ಟೋನುಗಳು ಇರಲಿಲ್ಲ. ಅದು ಆಗಷ್ಟೇ ಪಾಲಿಫೋನಿಕ್ ಟೋನುಗಳು ಮೊಬೈಲಿಗೆ ಕಾ...4 ವರ್ಷಗಳ ಹಿಂದೆ
-
ಮೈಸೂರಿನಲ್ಲಿ ನವೆಂಬರ್ 10 ರಂದು ಬಿಡುಗಡೆ - ನಮ್ಮ ಪ್ರಕಾಶನದ ಡಾ ಎಚ್ ಎಸ್ ಅನುಪಮಾ ಅವರ ನಾನು ಕಸ್ತೂರ್ - ಜೀವನ ಕಥನ ಪುಸ್ತಕವು ನವೆಂಬರ್ 10 ರಂದು ಸಾಯಂಕಾಲ 4 ಗಂಟೆಗೆ ಮೈಸೂರಿನ ಮೂಡಾ ಹತ್ತಿರದ ರೋಟರಿ ಹಾಲ್ ನಲ್ಲಿ ಬಿಡುಗಡೆ. ನಿಮ್...4 ವರ್ಷಗಳ ಹಿಂದೆ
-
ಭಾರತದ ಸುಪ್ರಸಿದ್ಧ ಹತ್ತು ಅರಮನೆಗಳು - 29 - *ನಿಮ್ಮ **ಅನಿಸಿಕೆ **ಮತ್ತು **ಅಭಿಪ್ರಾಯಗಳನ್ನು **ಕಾಮೆಂಟ್ **ಮಾಡಿ, **ಈ **ಮಾಹಿತಿ * *ಇಷ್ಟ **ಆದ್ರೆ **ಶೇರ್ **ಮಾಡಿ. **ಜೊತೆಗೆ **ಟಾಪ್ 10 **ಮಾಹಿತಿಯನ್ನು **ಮೊದಲು * *ಓದಲು **...4 ವರ್ಷಗಳ ಹಿಂದೆ
-
ಕಪ್ಪೆಗಳ ಸಂತಾನೋತ್ಪತ್ತಿ - ಮಳೆಗಾಲ ಶುರುವಾದ ಒಂದು ದಿನ ಮುಂಜಾನೆ ಹೀಗೆ ಒಂದು ಒಣಗಿದ್ದ ಕೆರೆಯಲ್ಲಿ ನಮ್ಮ ಕಪ್ಪೆಗಳ ಹುಡುಕಾಟ ನಡೆದಿತ್ತು. ರಾತ್ರಿಯೆಲ್ಲಾ ಸುರಿದ ಮಳೆಯಿಂದಾಗಿ ಅಲ್ಲಲ್ಲಿ ನೀರು ನಿಂತಿತ್ತು...4 ವರ್ಷಗಳ ಹಿಂದೆ
-
ಮೋಡಿ ಮಾಡಿದ ಡಾರ್ಕ್ ಮೋಡ್ - *ಟಿ. ಜಿ. ಶ್ರೀನಿಧಿ* ಹಲವು ವರ್ಷಗಳ ಹಿಂದೆ ವಾಹನಗಳ ನಂಬರ್ ಪ್ಲೇಟು ಕಪ್ಪು ಬಣ್ಣದಲ್ಲಿರುತ್ತಿತ್ತು. ಅದರ ಮೇಲೆ ಬಿಳಿಯ ಅಕ್ಷರ ಬರೆಯುವ ಪರಿಪಾಠವನ್ನು ಬದಲಿಸಿ ಆಮೇಲೆ ಯಾವಾಗಲೋ ಬಿಳಿಯ ನಂಬ...4 ವರ್ಷಗಳ ಹಿಂದೆ
-
ಕಾಗದ-ಪತ್ರ - ಪ್ರೀತಿಯ ಸುಬ್ರಾಯ, ನಿನ್ನ ಅಮ್ಮ ಮಾಡುವ ಆಶೀರ್ವಾದಗಳು. ನಾನು ಕ್ಷೇಮ, ನೀನು ಕ್ಷೇಮ ಎಂದು ಬಾವಿಸುತ್ತೇನೆ. ನೀನು ಬೆಂಗಳೂರಿಗೆ ಹೋಗಿ ತಿಂಗಳಾದರೂ ಕಾಗದ ಹಾಕಲಿಲ್ಲ. ಅದಕ್ಕಾಗಿ ನಾನೇ ನಿನ್ನ...4 ವರ್ಷಗಳ ಹಿಂದೆ
-
ದುಬೈ ಫ್ಲೈಟ್ ಹತ್ತುವ ಮುನ್ನ - ಎಷ್ಟೋಜನ ನಾವು ದುಬೈ ಗೆಬರಬೇಕು , ಕೆಲಸ ಸಿಗುತ್ತಾ ಎಂದುಕೇಳುತ್ತಾರೆ . ಗಗನ ಚುಂಬಿ ಕಟ್ಟಡಗಳು , ಲೈಟ್ ಗಳಿಂದ ಜಗಮಗಿಸುವ ಕಟ್ಟಡಗಳು, ಎಲ್ಲ ರೀತಿಯ ವೈಭೋಗ ಸಿಗುವ ರಸಮಯ ರಾತ್ರಿಗಳು , ಸುಂದ...4 ವರ್ಷಗಳ ಹಿಂದೆ
-
ಬೆಂಗಳೂರಿಗರಿಗೆ ದಯವಿಟ್ಟು ನೀರು ಕೊಡಬೇಡಿ...! - ಬೆಂಗಳೂರಿಗರಿಗೆ ದಯವಿಟ್ಟು ನೀರು ಕೊಡಬೇಡಿ...! ಯಾಕೆಂದರೆ ಅವರಿಗೆ ನೀರಿನ ಮಹತ್ವ ಗೊತ್ತಿಲ್ಲ. ರಾಜ್ಯದ ಎಷ್ಟೋ ಕಡೆ, ಸ್ನಾನ ಮಾಡುವುದಿರಲಿ ಕುಡಿಯಲೂ ನೀರಿಲ್ಲ ಅಂತ ಅವರಿಗೆ ದೇವರಾಣೆಗೂ ಗೊತ್...4 ವರ್ಷಗಳ ಹಿಂದೆ
-
“ಒಂದು ದೇಶ: ಒಂದು ಚುನಾವಣೆ” – ಒಕ್ಕೂಟ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕ - “ಒಂದು ದೇಶ ಒಂದು ಚುನಾವಣೆ”ಗೆ ಕೊಡುವ ಪ್ರಮುಖ ಕಾರಣಗಳು – ಚುನಾವಣೆಗಳಿಗೆ ಹೆಚ್ಚು ವೆಚ್ಚ ತಗಲುತ್ತದೆ, ಚುನಾವಣಾ ನೀತಿಸಂಹಿತೆ ಜಾರಿಯಾಗಿ ಅಭಿವೃದ್ಧಿ ಕಾರ್ಯಗಳು ಕುಂಟುತ್ತವೆ ಎನ್ನುವುದು. ...4 ವರ್ಷಗಳ ಹಿಂದೆ
-
ಅಗ್ನಿಯ ಬಟ್ಟಲು - ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ ಹೆಣದ ಮಾಂಸದ ಜೊತೆಗೆ . ಕಾ...4 ವರ್ಷಗಳ ಹಿಂದೆ
-
ನಮ್ಮ ಶಂಕರ ನ ನೆನಪೇ ಸ್ಮಾರಕ! - ಶಂಕರ್ನಾಗ್ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರು. ಚಿತ್ರ ನಟರಾಗಿ, ನಿರ್ದೇಶಕರಾಗಿ, ರಂಗಕರ್ಮಿಯಾಗಿ ಹಾಗೂ ತಂತ್ರಜ್ಞರಾಗಿ ಭಾರತೀಯ ಚಿತ್ರರಂಗ ಮತ್ತು ಕನ್ನಡ ಚಿತ್ರ...4 ವರ್ಷಗಳ ಹಿಂದೆ
-
-
-
ಮದುವೆಯಾಗಿ ಕಳೆದ ಎರಡು ಮಳೆಗಾಲ - 'ಮನೆಯಿಂದ ದೊಡ್ಡೋರ್ ಯಾರೂ ಬರ್ಲಿಲ್ವಾ' ಅಂತ ಅನುಮಾನದಿಂದಲೇ ಆಹ್ವಾನ ನೀಡುತ್ತಾ ಹುಡುಗಿಯ ಚಿಕ್ಕಪ್ಪ!! ಪಂಜೆ ಮೇಲೆತ್ತಿ ಕಟ್ಟಿಕೊಂಡರು. ಒಬ್ಬನೇ, ನನ್ನ ಕಜಿನ್ ಬ್ರದರ್ ಶ್ರೀಧರನ ಜೊತೆಗೆ ಮ...5 ವರ್ಷಗಳ ಹಿಂದೆ
-
ಆರ್ಯನ್ ಆಗಮನ ಎಂಬ ಬುರಡೆ ಸಿದ್ಧಾಂತ - ನಮ್ಮ ಭಾರತೀಯರಲ್ಲಿ ಒಗ್ಗಟ್ಟು ಏಕೆ ಇಲ್ಲ, ನಮ್ಮಲ್ಲಿ ಕೀಳು ಹಾಗು ಮೇಲು ಎಂಬ ಭಾವನೆ ಏಕೆ ಇದೆ, ಮತ್ತು ಇದನ್ನು ನಾವು ಹೇಗೆ ಸರಿಗೊಳ್ಳಿಸಬೇಕು ಎಂಭ ಪ್ರಶ್ನೆ ಸಾಮಾನ್ಯವಾಗಿ ಎಲ್ಲ ಭಾರತೀಯರಿಗ...5 ವರ್ಷಗಳ ಹಿಂದೆ
-
ಕರ್ನಾಟಕ ರಕ್ಷಣಾ ವೇದಿಕೆಯ ಹೆಸರು ಮತ್ತು ಲಾಂಛನ - ಕರ್ನಾಟಕ ರಕ್ಷಣಾ ವೇದಿಕೆಯ ಹೆಸರು ಮತ್ತು ಲಾಂಛನವನ್ನು ಅನಧಿಕೃತವಾಗಿ ಬಳಸಿದರೆ ಅಥವಾ ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು The post ಕರ್ನಾ...5 ವರ್ಷಗಳ ಹಿಂದೆ
-
ಬೈಲಹೊಂಗಲವೆಂದರೇ....................... - ಬೈಲಹೊಂಗಲವೆಂದರೇ,ನಮ್ಮ ಅಜ್ಜನ ಊರು, ನಮ್ಮ ಅವ್ವನ ತವರುಮನೆ ,ನಾನು ಚಿಕ್ಕವನಿರುವಾಗ ಹೋಗುತ್ತಿದ್ದ ರಾಜ ದಿನದ ಮೋಜಿನ ಊರು, ನಮ್ಮ ಮಾವಂದಿರ ಮದುವೆಗಳು,ಶಿಸ್ತಿನ ವಕೀಲ ಮಾವ,ಎಲ್ಲದಕ್ಕೂ ಬೆಂಬ...5 ವರ್ಷಗಳ ಹಿಂದೆ
-
ಮನಸ್ಸೆಂಬ ಹತ್ತಿಗೆ… - ಮನಸ್ಸೆಂಬ ಹತ್ತಿಗೆ ಬತ್ತಿಯ ರೂಪ ಕೊಟ್ಟು ಭಕ್ತಿಯ ತೈಲವ ಸುರಿದು ದೀಪ ಹಚ್ಚೋಣ ಒಳಗೂ ಹೊರಗೂ ಬೆಳಕಿನೂರಿನ ಭಾಗ್ಯ ಸಿಗಲಿ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು Advertisements5 ವರ್ಷಗಳ ಹಿಂದೆ
-
ನಮ್ಮೂರಿನ ಜನರಿಗೆ ರೈಲು ಪ್ರಯಾಣ ಯಾತಕ್ಕೆ ಬೇಡ? - - *ಹರೀಶ ಮಾಂಬಾಡಿ* www.bantwalnews.com *ಈ ಹಿಂದೆ ಈ ವಿಷಯವನ್ನು ನಾವು ಚರ್ಚಿಸಿದ್ದೆವು. ಇದು ಅದರ ಮುಂದುವರಿದ ಭಾಗವಷ್ಟೇ. ಕರಾವಳಿ ಮೂಲದ ಸಾಕಷ್ಟು ಹೋರಾಟಗಾರರ ಪ್ರಯತ್ನದಿಂ...5 ವರ್ಷಗಳ ಹಿಂದೆ
-
ಗಾಂಧಿ ಚಿಂತನೆ ಅಳವಡಿಸಿಕೊಳ್ಳುವುದು ಮುಖ್ಯ: ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಎನ್.ಆದಿರಾಜ್ : ನೂಲಿಗ್ಗೇರಿ ಸರ್ಕಾರಿ ಶಾಲೆಯಲ್ಲಿ ಶ್ರಮದಾನದ ಮೂಲಕ ಗಾಂಧಿ ಜಯಂತಿ ಆಚರಣೆ - *ಮ*ಹಾತ್ಮಗಾಂಧೀಜಿಯ ಆದರ್ಶಗಳನ್ನು ಕೇವಲ ತಿಳಿದುಕೊಂಡರೆ ಸಾಲದು.. ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದು ನೂಲಿಗ್ಗೇರಿ ಸರ್ಕಾರಿ ಶಾಲೆಯ ಶಾಲಾಭಿವೃದ್ಧಿ...5 ವರ್ಷಗಳ ಹಿಂದೆ
-
ಮುಂದೆ ಲೇಖನಗಳನ್ನು ಓದಲು ಈ ಕೊಂಡಿ ಬಳಸಿ . ಮಾಲಾ ಲಹರಿಯಲ್ಲಿ ಹಳೆಯ ಲೇಖನ ಲಭ್ಯವಿದೆ rukminimalanisarga.blogspot.com – ನಿಸರ್ಗದ ಸೊಬಗು - Advertisements5 ವರ್ಷಗಳ ಹಿಂದೆ
-
-
ಅವನು-ಅವಳು: ಗುರುತು - #filch-fiction --- ನೀನು ಸರಿ ಇಲ್ಲಾ... ಬೆಡ್ರೂಂನಿಂದ ಅಪ್ಪಳಿಸಿದ ಅವಳ ಧ್ವನಿಯಲ್ಲಿ ಕೋಪವಿತ್ತು. ಥ್ಯಾಂಕ್ಸ್... ಆದ್ರೆ ಇವಾಗ ಈ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಟ್ಟಿದ್ದು ಯಾಕೆ ಅಂಥಾ...5 ವರ್ಷಗಳ ಹಿಂದೆ
-
''ಜಿಲೇಬಿ''ಎಂಬ ಮಾಟಗಾತಿ - ತುಂಬಾ ದಿನಗಳ ನಂತರ ಬ್ಲಾಗಿಗೆ ಕಾಲಿಡುತ್ತಿದ್ದೇನೆ.. ...... ಜಿಲೇಬಿ ರುಚಿಯೊಂದಿಗೆ.. ಈಗಾಗಲೇ ನಾನು ನನ್ನ ಜಿಲೇಬಿ ಕೃಷಿಯಲ್ಲಿನ ಪ್ರಯೋಗಗಳನ್ನ ತಮ್ಮೆಲ್ಲರಿಗೂ ಆಗಾಗ ತಿಳಿಸುತ್...5 ವರ್ಷಗಳ ಹಿಂದೆ
-
-
ವಿಕಿಪೀಡಿಯ ತರಬೇತಿ ೨೦೧೮ @ ರಾಂಚಿ - ಈ ಬಾರಿ ಜಾರ್ಖಂಡ್ ರಾಜ್ಯದ ’ರಾಂಚಿ’ ನಗರದಲ್ಲಿ ವಿಕಿಪೀಡಿಯಾದ ’ಮುಂದುವರೆದ ತರಬೇತಿ ಕಾರ್ಯಾಗಾರ’ವನ್ನು (Wikipedia Advanced Training, 2018) ಆಯೋಜಿಸಲಾಗಿತ್ತು. ವಿಕಿಪೀಡಿಯಾ ಒಂದು ಸ...5 ವರ್ಷಗಳ ಹಿಂದೆ
-
ರಾವಣನ (ಕು)ತರ್ಕ, ಸೀತೆಯ ಕೋಪ, ರಾವಣನ ಪ್ರತಿಜ್ಞೆ - ಸೀತೆಯನ್ನು ಉದ್ದೇಶಿಸಿ ಅನುನಯದಿಂದ ಮಾತನಾಡುವ ರಾವಣ ಅವಳನ್ನು ಸಂಬೋಧಿಸುವ ರೀತಿ: ಹೇ, ವ್ಯರ್ಥ ದುಃಖಾರ್ಥೆ, ಇನ್ನೆಲ್ಲಿ ನಿನಗೆ ರಾಮನ ವಾರ್ತೆ?..... ಶಬ್ದಾಲಂಕಾರ ಸಹಿತವಾದ ವಾಕ್ಯಗಳನ್ನು ...5 ವರ್ಷಗಳ ಹಿಂದೆ
-
-
ಕಥಾಕಾಲಕ್ಷೇಪ - ಅಂತವರಿಂತವರು ನಿಂತವರೆಂತವರು ಅಂತೆ ಕಂತೆ ಶುರು ಮಂಥನ ಬಲು ಜೋರು ಪಂಥಕೆ ಇಳಿವವರ್ಯಾರು ಚಿಂತೆಯೊಳಿಳಿದಿಹರಿವರು ಕುಂತರೂ ನಿಂತರೂ ಶುರು ಚಿಂತಕರಾಗಿಹರೀ ಜನರು ಹಣವನು ಚೆಲ್ಲುವನಾರು ಬಣಗಳ ...5 ವರ್ಷಗಳ ಹಿಂದೆ
-
ಬೆಳಗು - ಬೆರಗು - 2014 ರ ಏಪ್ರಿಲ್ ತಿಂಗಳ ನಂತರ ಇಲ್ಲಿನ ನನ್ನ ಬರವಣಿಗೆಗೆ ಅಲ್ಪ(?) ವಿರಾಮ ದೊರೆತಿರುವುದರ ಅರಿವಿದ್ದರೂ ಸಹ ಅದು ನಾಲ್ಕು ವರ್ಷಗಳಷ್ಟು ಸುದೀರ್ಘವಾಗಿದೆ ಎಂಬುದರ ಪರಿವೆಯೇ ಇರಲಿಲ್ಲ! ದಿನಗಳು...6 ವರ್ಷಗಳ ಹಿಂದೆ
-
ಶ್ರವಣಬೆಳಗುಳದಲ್ಲಿ ಮಹಾ ಮಜ್ಜನದ ಸಿದ್ಧತೆ...ಬಾಹುಬಲಿ ಭಗವಾನ್ ಕೀ ಮಹಾ ಮಸ್ತಕಾಭಿಷೇಕ.... - *ಶ್ರವಣಬೆಳಗುಳದ ಅಭಿವೃದ್ಧಿ ಕಾರ್ಯಗಳು ತೃಪ್ತಿ ತಂದಿವೆ: ಡಾ.ಹೆಗ್ಗಡೆ* *ಹರೀಶ್ ಕೆ.ಆದೂರು* ಶ್ರವಣಬೆಳಗುಳದಲ್ಲಿ ನಡೆಯಲಿರುವ ಮಹಾ ಮಸ್ತಕಾಭಿಷೇಕಕ್ಕೆ ಪೂರ್ವಭಾವೀ ತಯಾರಿಗಳು ತ್ವರಿತಗತಿಯಲ...6 ವರ್ಷಗಳ ಹಿಂದೆ
-
ಕುಂಡದೊಳಗಿಟ್ಟು ನಾವು ಸಾಕುತ್ತಿರುವ ಸೌಹಾರ್ದ! - *ಇತ್ತೀಚೆಗೆ ಕರಾವಳಿಯಲ್ಲಿ ಜಿಲ್ಲಾ ಮಟ್ಟದ ಒಂದು ಕ್ರಿಕೆಟ್ ಪಂದ್ಯ ‘ಸೌಹಾರ್ದ’ ಕಾರಣಕ್ಕಾಗಿ ಸುದ್ದಿಯಾಯಿತು. ಈ ಪಂದ್ಯದ ಪ್ರಮುಖ ನಿಯಮಾವಳಿ ಏನೆಂದರೆ ‘ಭಾಗವಹಿಸುವ ಪ್ರತೀ ತಂಡದಲ್ಲಿ ಎಲ್...6 ವರ್ಷಗಳ ಹಿಂದೆ
-
ಜಗತ್ತಿನಲ್ಲಿ ಒಳಿತು ಪ್ರಚಾರ ಪಡೆಯದೇ ಕೆಡುಕು ಮತ್ತು ಸುಳ್ಳು ವ್ಯಾಪಕ ಪ್ರಾಚಾರ ಪಡೆಯತ್ತಿರುವುದು ಮಹಾ ದುರಂತ - *ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡಿನ ಅಪ್ರತಿಮ ಸಾಧನೆ ಅನುಕರಣೀಯ.* *ಭಾಷಣ: ಮೌಲಾನಾ ಅಝೀಝ್ ದಾರಿಮಿ ಚೊಕ್ಕಬೆಟ್ಟು* ನಮ್ಮ ಸುತ್ತಾ ನೂರಾರು ಜನಪರ ಸೇವಾ ಕಾರ್ಯಗಳು ನಡೆಯತ್ತಾ...6 ವರ್ಷಗಳ ಹಿಂದೆ
-
ನಿಮ್ಮ ಕಾಲ ಕೆಳಗೆ ಏನಿದೆ?... ಇಲ್ಲಿ ನೋಡಿ! - *"ನೀವು ಹಾಕಾಂಗ್ ನಲ್ಲಿ ನೆಲ ಹೊಕ್ಕರೆ ದ-ಅಮೇರಿಕಾದಲ್ಲಿ ಹೊರಬರಬ**ಹುದು!"* ನಿಮಗೆಲ್ಲಾ ಚಿಕ್ಕಂದಿನಿಂದಲೂ ಒಂದು ಆಸೆ ಇರಬಹುದು, ಕೆಲವರಿಗೆ ಈಗ ಅರಿವಾಗಿರಬಹುದು. ನಮ್ಮ ಕಾಲ ಕೆಳಗಿನಿಂದ...6 ವರ್ಷಗಳ ಹಿಂದೆ
-
ಹರಿಗೆ ಕೊಡು ಗಾಂಡಿವವ.... - ಭಾಗ ೧ ಮನುಷ್ಯನ ವರ್ತನೆಗಳು ಹೊರಗಿನ ಘಟನೆಗಳಿಂದ ಕೆಲವೊಮ್ಮೆ, ಬೇರೆಯವರ ಮಾತುಗಳಿಂದ ಕೆಲವೊಮ್ಮೆ, ನಮ್ಮದೇ ಆದ ಊಹೆಗಳಿಂದ ಕೆಲವೊಮ್ಮೆ ಪ್ರಚೋದಿತವಾಗುತ್ತವೆ. ಒಂದು ಘಟನೆ ಅಥವಾ ಮಾತು ಅಥ...6 ವರ್ಷಗಳ ಹಿಂದೆ
-
ಯಕ್ಷಗಾನಕ್ಕೊಬ್ಬನೇ ” ಪದ್ಮಶ್ರೀ ಚಿಟ್ಟಾಣಿ” – ಮೇಘಶ್ಯಾಮ್ ಹೆಬ್ಬಾರ್ - ” ಕುರುರಾಯ ಇದನೆಲ್ಲಾ ಕಂಡೂ” ಅಂತ ಧಾರೇಶ್ವರರು ಪದ್ಯ ಎತ್ತುಗಡೆ ಮಾಡಿದ ಎರಡೇ ಕ್ಷಣದಲ್ಲಿ ಮೈಯಲ್ಲಿ ವಿದ್ಯುತ್ ಸಂಚಾರ… ಚಿಟ್ಟಾಣಿ ಅಜ್ಜ ” ಛಲದಂಕ ಚಕ್ರೇಶ್ವರನಾಗಿ ರಂಗಕ್ಕೆ ಪ್ರವೇಶ ಮಾಡಿದ...6 ವರ್ಷಗಳ ಹಿಂದೆ
-
ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು! - ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇ...6 ವರ್ಷಗಳ ಹಿಂದೆ
-
ನಮ್ಮ ಮಾತು ಕೇಳಿಸಿಕೊಳ್ಳುವಷ್ಟು ಅವರಿಗೆಲ್ಲಿ ತಾಳ್ಮೆ? - ಹೊಸ್ತಿಲಾಚೆ ಬೆತ್ತಲೆ - 12 ಅವಳು ಹತ್ತನೇ ಕ್ಲಾಸ್. ಇನ್ನೊಂದು ಆರು ತಿಂಗಳು ಹೀಗೆ ದಾಟಿದರೆ ಹದಿನಾರು ದಾಟುತ್ತದೆ. ಏನೂ ಆರಿಯದ ಹುಡುಗಿಯೇನಲ್ಲ! ಅವಳಿಗೊಬ್ಬ ತಮ್ಮನಿದ್ದಾನೆ. ಏಳನೇ ಕ್ಲಾಸ...6 ವರ್ಷಗಳ ಹಿಂದೆ
-
"ಗೋಟಡಕೆಗೆ ಸಿಕ್ಕ ಮಿಠಾಯಿ" - ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂಹಲ,ಹತ್ತಿಕ್ಕಲಾಗದ ಆಸೆ,ತಿಂದಷ್...6 ವರ್ಷಗಳ ಹಿಂದೆ
-
ಮಾರುವುದು ಹೂಗಳನ್ನು,ಮುಳ್ಳುಗಳನ್ನಲ್ಲಾ - ಮಾರುವುದು ಹೂಗಳನ್ನು,ಮುಳ್ಳುಗಳನ್ನಲ್ಲಾ "ನನ್ನ ಮಗನ ಮುಖ ನೋಡಿ ನನಗೆ ನಗು ಬರುತ್ತಿತ್ತು,ಆದರೆ ಮೊಮ್ಮಗನ ಎದುರು ನಗೋದು ಚೆನ್ನಾಗಿರಲ್ಲ ಅಂತ ಸುಮ್ಮನಿದ್ದೆ...6 ವರ್ಷಗಳ ಹಿಂದೆ
-
ಶ್ರೀಮತಿ ಕಿಶೋರಿ ಅಮೋಣಕರ - ಎಪ್ರಿಲ್ ೪ ಬೆಂಗಳೂರು ನಮ್ಮ ದಾದಾ (ತಂದೆ), ರೇಡಿಯೋದಲ್ಲಿ ಬರುವ ಹಿಂದುಸ್ತಾನಿ ಗಾಯನಕ್ಕೆ ತಲೆದೂಗುತ್ತಾ ನಮ್ಮನ್ನೂ(ಅಕ್ಕ,ಅಣ್ಣ) ಅಲೆಯಾಗಿ ಬರುತ್ತಿರುವ ಧ್ವನಿಯನ್ನು ಕೇಳಲೂ ಹೇಳುತ್ತಿದ್...6 ವರ್ಷಗಳ ಹಿಂದೆ
-
ಸುಮ್ನೆ ತಮಾಷೆಗೆ -೮ - ಮನುಷ್ಯರಿಗೂ ಹಂದಿಗೂ ಇರುವ ವ್ಯತ್ಯಾಸವೇನು ? ಶರಾಬು ಕುಡಿದಾಗ ಹಂದಿ ಮನುಷ್ಯನಾಗುವುದಿಲ್ಲ !! ಹೆಂಡತಿಯ ಜನ್ಮದಿನ ನೆನಪಿರುವವನು, ಆದರೆ ಆಕೆಯ ವಯಸ್ಸು ಮರೆತವನೇ ನಿಜವಾದ ಗಂಡ !! ಗಂಡಸರು ಅ...6 ವರ್ಷಗಳ ಹಿಂದೆ
-
ಬೇಕಿದೆ ನಮಗೆ ಹಸಿರು ರಾಜಕಾರಣ - 'ಈ ಭೂಮಿ ಪ್ರತಿಯೊಬ್ಬ ಮನುಷ್ಯನ ಅಗತ್ಯತೆಗಳನ್ನು ಪೂರೈಸಬಲ್ಲದು, ಆದರೆ ಪ್ರತಿಯೊಬ್ಬ ಮನುಷ್ಯನ ದುರಾಸೆಗಳನ್ನಲ್ಲ' *- ರಾಷ್ಟ್ರಪಿತ ಮಹಾತ್ಮ ಗಾಂಧೀಜಿ * ಗಾಂಧೀಜಿಯ ಈ ಮಾತು ಈಗ ಪ್ರತಿದಿನ...6 ವರ್ಷಗಳ ಹಿಂದೆ
-
ಜಾಸ್ತಿ ಅಪಾಯ ಯಾವುದು..? - ಕುಡುಕನೊಬ್ಬ ಹಾಡ ಹಗಲೇ ಪ್ರೊಫೆಸರೊಬ್ಬರಲ್ಲಿ ತಗಲಿ ಹಾಕಿಕೊಂಡ. ಅವರು ಕೇಳಿದರು " ಅಲ್ಲಯ್ಯಾ, ನೀನೇ ಹೇಳು, ನೀರು ಜಾಸ್ತಿ ಅಪಾಯಾನಾ? ಶರಾಬು ಜಾಸ್ತಿ ಅಪಾಯವಾ? ..?" ಶರಾಬಿಯೆಂದ "ನಿಸ್ಸಂಶಯ...6 ವರ್ಷಗಳ ಹಿಂದೆ
-
-
-
ನೆನಪಿಲ್ಲವೇ ಹುಡುಗಿ... - ದೀಪವಿಲ್ಲದ ಸಂಜೆ ಕಣ್ಣುಗಳ ಹೊಳಪಲ್ಲಿ ನನ್ನನ್ನು ನೀ ನೋಡಿ ಕರೆದಿಲ್ಲವೇ? ಕತ್ತಲೆಯ ಭಯದಲ್ಲಿ ಸಾಂತ್ವನದ ನೆಪದಲ್ಲಿ ನನ್ನನ್ನು ನಿನ್ನೆದೆಗೆ ಸೆಳೆದಿಲ್ಲವೇ? || ಭಾಗ್ಯವಾಯಿತು ದೊರೆಯೇ ಎಂದೆದ...6 ವರ್ಷಗಳ ಹಿಂದೆ
-
ಗಂಗಾ ದಶಹರಾ - ಭಾಗಿರಥಿ ಜಯಂತೀ - ಸನಾತನ ವೈದಿಕ ಧರ್ಮದ ಮೂರ್ತಿಮಂತ ಜಲರೂಪೀ ಪ್ರತೀಕವೇ ಗಂಗಾನದಿ. ಗಂಗೆ ನಮ್ಮ ದೇಶದ ಜೀವ ನದಿ, ಧರ್ಮ ನದಿ, ಆಧ್ಯಾತ್ಮ ನದಿ, ದೇವ ನದಿ. ನಮ್ಮ ಶಾಸ್ತ್ರ-ಪುರಾಣಗಳಲ್ಲಿ ಗಂಗೆಗೆ ಕೊಟ್ಟಿರುವ ಮಹತ...6 ವರ್ಷಗಳ ಹಿಂದೆ
-
ಎಂಟು ಸಣ್ಣ ಕತೆಗಳು! - 1. ಅವನ ಬಳಿ ಕೆಲವು ಚಿಲ್ಲರೆ ನಾಣ್ಯಗಳು ಮಾತ್ರ ಇದ್ದವು, ಮಳೆಯಲ್ಲಿ ತೋಯುತ್ತಾ ಆಟವಾಡುತ್ತಾ ತನ್ನನ್ನು ತಾನೇ ಮರೆತ. ಕಿಸೆಯ ತುಂಬಾ ನೋಟುಗಳನ್ನು ತುಂಬಿಸಿಕೊಂಡಿದ್ದವರು ಆಶ್ರಯದಾಣಕ್ಕೆ ಹುಡ...6 ವರ್ಷಗಳ ಹಿಂದೆ
-
-
ಕಾಣದ ಬೇಡಿ: ಬಂಧನದ ಹಂಗಿಲ್ಲ - ಚಿತ್ರ ಕೃಪೆ: ಮದನ್ ಕುಮರ್ ಆ ದೈತ್ಯ ಬಿಲ್ಡಿಂಗಿನ ಒಂಬತ್ತನೇ ಮಹಡಿಯ ಒಂದು ಬೃಹತ್ ಗಾಜಿನ ಕಿಟಕಿಯ ಒಳ ಇಣುಕಿದರೆ ಎದುರಾಗುವುದು ಶುಭ್ರ ಬಿಳಿಯ ವಾತಾವರಣವುಳ್ಳ ಕೊಠಡಿ. ಅಲ್ಲಿರುವ ಪ್ರತಿ...7 ವರ್ಷಗಳ ಹಿಂದೆ
-
ಮುಖಗಳು... - *ಧರ್ಮವೂ ಬಿಳುಪು, ಅಧರ್ಮವೂ ಬಿಳುಪು* *ಎರಡೂ ನಾ ಒಪ್ಪುವ ಮುಖಗಳೇ* *ಒಂದು ಮನುವಾದರೆ ಇನ್ನೊಂದು ಮಾರ್ಜಾಲ..* *ಮಮತೆ ತಾಯಿ, ಮಾಯೆ ಮಲತಾಯಿ* *ಎರಡೂ ಅಮೃತ ಪಲಕದ ಕಳಸಗಳೇ* *ಒಂದು ಹಾಲಾದರೆ ...7 ವರ್ಷಗಳ ಹಿಂದೆ
-
-
-
ಅವಳಂತರಂಗ - ಪುಟ 1 ಬೆಳಗ್ಗೆ ಸಮಯ 7.30 ಅರ್ಧ ಗಂಟೆ ಮೊದಲು ರೈಲ್ವೇ ನಿಲ್ದಾಣದಲ್ಲಿ ಇರಬೇಕು ...ಅಂದುಕೊಂಡ ಮನೆಯ ಕೆಲಸ ಎಲ್ಲಾ ಮುಗಿದಿದೆ. ಅವತ್ತು ಅವನನ್ನು ಭೇಟಿ ಆಗೋ ಸಂತಸದ ದಿನವದು. . ಎಷ್ಟೋ ಸಮ...7 ವರ್ಷಗಳ ಹಿಂದೆ
-
ಹುಡುಕಾಟ - ನಿನ್ನ ಕಾಣಲು ಕಣ್ಣುಗಳು ಪರಿತಪಿಸಿವೆ ಗೆಳೆಯ, ಕಿವಿಗಳು ನಿನ್ನ ಮಾತ ಕೇಳಲೂ... ನಿನ್ನರವು ಹುಡುಕುತಿದೆ ನನ್ನಾತ್ಮ, ನನ್ನುಸಿರಿನ ಪ್ರತಿ ಇಂಚಿಂಚಲೂ... -ಮೆಹನಾzzz7 ವರ್ಷಗಳ ಹಿಂದೆ
-
ಕಂದಾ ನಿನ್ನ ತೋಳಿನಲ್ಲಿ ಅಮ್ಮಾ ನಾನು… - ‘’ಅಮ್ಮಾ, ನಂಗೆ ಈ ಚಿವ್ವಲ್ (ಸಿಲ್ವರ್) ಕಲಲ್(ಕಲರ್) ಬಟ್ಟಲಲ್ಲಿ ಜೀಜಿ (ನೀರು) ಕೊಡು.’’ ನನ್ನಮೂರು ವರ್ಷದ ಮಗ ವಿವಸ್ವಾನ ಅಡಿಗೆ ಕೋಣೆಗೆ ಬಂದು ನನ್ನ ಎಳೆಯತೊಡಗಿದ. “ಅದೆಲ್ಲ ಈಗ ಬೇಡ. ನ...7 ವರ್ಷಗಳ ಹಿಂದೆ
-
ಮತ್ತೆ ಮತ್ತೆ ಕವಿತೆ - ಹರಿದು ಬಿಡು ಸುಮ್ಮನೆ ಕಣ್ಣೀರು ನನ್ನೆದೆ ತಲುಪದಂತೆ ಬರೆದುಬಿಡು ಒಮ್ಮೆಗೆ ಕವಿತೆ ಮತ್ತೆ ನೆನಪಾಗಿ ಕಾಡದಂತೆ ನನ್ನ ಮೋಡದ ಬುಟ್ಟಿ ತಳಒಡೆದು ಹನಿಸುವಲ್ಲಿ ನಿನ್ನ ಒನಪಿನ ಕುಡಿಕೆ ಮನದ ಮುಗಿಲೊ...7 ವರ್ಷಗಳ ಹಿಂದೆ
-
-
ನೋಟು ರ(ದ್ದಿ)ದ್ದು - ಆಗ ಕೂತು ಉಂಡರೆ ಕುಡಿಕೆ ಹಣ ಸಾಲದು ಇನ್ನು ಉಂಡುಕೂತರೆ ಕೂಡಿಕೆ ಹಣ ರದ್ದಿಗೂ ಬಾರದು7 ವರ್ಷಗಳ ಹಿಂದೆ
-
ಪ್ರೇಮವೆಂಬ ಭ್ರಮೆ - ಎದುರು ಬಂದ ಪ್ರತಿ ಮುಖದಲ್ಲಿಯೂ ಪ್ರತಿ ಮಾತಿನಲ್ಲಿಯೂ ನಿನ್ನನ್ನು ಹುಡುಕಿದ್ದು ನನ್ನದೇ ತಪ್ಪು ಗೆಳೆಯಾ ಅದು ಇಂದು ನನ್ನ ಕುತ್ತಿಗೆಗೇ ನೇಣಾಗಿ ಉಸಿರುಗಟ್ಟಿಸುವ ನೋವಾಗಿ ಅಣು ಅಣುವಾಗಿ ಸಾಯಿ...7 ವರ್ಷಗಳ ಹಿಂದೆ
-
ಪಂಜರದ ಗಿಳಿ - ಹೊಸ ಲಿಫ್ಟ್ ನ ಕೆಲಸ ಭರದಿಂದ ಸಾಗಿದೆ .....ಆಹಾ! ಮುದ್ದಾದ ಹಕ್ಕಿಗಳೆರಡು ಲಿಫ್ಟ್ ನ ಸರಳುಗಳ ಅಂತರವೇ ಅರಿಯದಂತೆ ಒಂದರಿಂದ ಇನ್ನೊಂದಕ್ಕೆ ಹಾರುತ್ತಿವೆ. ಹೋ ! ಎಷ್ಟು ಸುಲಭ- 'ಗಾಳಿಯಲ್ಲಿ ಒ...7 ವರ್ಷಗಳ ಹಿಂದೆ
-
-
-
ಕವಿತೆ - ಇದೊಂದು ಪುಟ್ಟ ಕವಿತೆ. ಹೃದಯವನ್ನು ಬೇಸರವು ಆವರಿಸಿದಾಗ ಮೂಡುವ ಭಾವನೆಗಳಿಂದ ರಚಿಸಲ್ಪಟ್ಟದ್ದು. ನೀನು ಒಂದು ಹನಿ ಒದ್ದೆಯಾಗದೆಯೂ ನದಿಯನ್ನು ದಾಟಬಹುದೇನೋ? ಆದರೆ, ಕಣ್ಣುಗಳು ಒದ್ದೆಯಾಗದೆಯೇ...7 ವರ್ಷಗಳ ಹಿಂದೆ
-
#ಬನಾಯೇಂಗೆ_ಮಂದಿರ್: ಅದಕ್ಕೂ ಮುನ್ನ ಕಟ್ಟಬೇಕಾದದ್ದು ಏನು..? - ಅದು ಹೊಸವರ್ಷದ ದಿನ. ಅಂದು ಬೆಳಗ್ಗೆ ಎಲ್ಲರಲ್ಲೂ ಸಂತಸದ ಛಾಯೆ ಮೂಡಿ, ಪರಸ್ಪರ ಶುಭಾಶಯ ಕೋರಿ ನಗುವನ್ನು ಹಂಚಬೇಕಾಗಿತ್ತು. ಆದರೆ, ಕಾಳ್ಗಿಚ್ಚಿನಂತೆ ಹರಡಿದ ಸುದ್ದಿ ಎಲ್ಲರನ್ನು ಬೆಚ್ಚಿ ಬಿ...7 ವರ್ಷಗಳ ಹಿಂದೆ
-
ಕೆಂಪು ಕೆಂಪು ಕೂಲ್ ಕೂಲ್ - ಆಗಸ್ಟ್ ಹದಿನೈದು ನಮ್ಮ ಮಲೆನಾಡಿನಲ್ಲಿ ಜಿಟಿಜಿಟಿ ಮಳೆಗಾಲ. ಅಮ್ಮ ಅಪ್ಪಂಗೆ ತ್ರಾಸುಕೊಟ್ಟು ಹೊಲಿಸಿಕ ೊಂಡ ಹೊಸ ಡ್ರೆಸ್ ಧರಿಸಿ ಪ್ರಭಾತ್ಪೇರಿ ಎಂಬ ಮಜದಲ್ಲಿ ಪಾಲ್ಗೊಂಡು ಚಾಕಲೇಟ್ ತಿಂದು ಮ...7 ವರ್ಷಗಳ ಹಿಂದೆ
-
ನೆನಪಿಡಬೇಕಾದವರು: ಶ್ರೀ ವಿನಯಕುಮಾರ್ ಕುಲಕರ್ಣಿ,ತಹಶೀಲ್ದಾರ "ಇಂಥ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎಂಥಃ ಬೆಟ್ಟದಂತ ಸಮಸ್ಯೆಗಳನ್ನಾದರೂ ಎದುರಿಸಬಹುದು." - ನೆನಪಿಡಬೇಕಾದವರು : ಶ್ರೀ ವಿನಯಕುಮಾರ್ ಕುಲಕರ್ಣಿ,ತಹಶೀಲ್ದಾರ *ಇಂಥ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎಂಥಃ ಬೆಟ್ಟದಂತ ಸಮಸ್ಯೆಗಳನ್ನಾದರೂ ಎದುರಿಸಬಹುದು.*...7 ವರ್ಷಗಳ ಹಿಂದೆ
-
-
ಅಂಕಣ: ನವನೀತ - ಕಂತು 51: ಪಾಪಯೋನಿ ಎಂಬುದು ಏನನ್ನು ಸೂಚಿಸುತ್ತದೆ? ಪ್ರೊ. ರಾಜಾರಾಮ ಹೆಗಡೆ ಭಗವದ್ಗೀತೆಯ 9ನೆಯ ಅಧ್ಯಾಯದ 32ನೆಯ ಶ್ಲೋಕದಲ್ಲಿ ಬರುವ ಪಾಪಯೋನಿ-ಪುಣ್ಯಯೋನಿ ಎಂಬ ಶಬ್ದಗಳ ಕುರಿತು ಇತ್ತೀಚೆಗ...7 ವರ್ಷಗಳ ಹಿಂದೆ
-
ಚೆಲುವು – ಒಲವು - ಮಲ್ಲಿಗೆಯ ಹೂವರಳಿ ಮನದುಂಬಿ ನಗುತಿರಲು ಎದುರಾಗಿ ನಿಂತಿಹಳು ನನ್ನ ಚೆಲುವೆ, ಇಳಿಸಂಜೆ ಸಮಯದಲಿ, ತಿಳಿಗೆಂಪು ಬಾನಿನಲಿ ಮೂಡಿದಾ ಚಿತ್ತಾರವದು ನನ್ನ ಒಲವೇ !7 ವರ್ಷಗಳ ಹಿಂದೆ
-
-
6 ಜಿಬಿ ಒನ್ಪ್ಲಸ್ 3 - *ಒನ್ಪ್ಲಸ್ 3* ಒನ್ಪ್ಲಸ್ ಕ೦ಪನಿ ತನ್ನ ನಾಲ್ಕನೇ ಮೊಬ್ಯೆಲನ್ನು ಬಿಡುಗಡೆ ಮಾಡಿದೆ. ಆದರೆ ಹೆಸರು ಮಾತ್ರ ಒನ್ಪ್ಲಸ್ 3. ಒನ್ಪ್ಲಸ್ 1, ಒನ್ಪ್ಲಸ್ 2 ಹಾಗೂ ಒನ್ಪ್ಲಸ್ ಎಕ್ಸ್ ಈಗಾಗಲೇ ...7 ವರ್ಷಗಳ ಹಿಂದೆ
-
-
ಭರವಸೆ - ಕಾದ ನೆಲ, ಮೈ, ಮನಸ್ಸು, ಉದುರಿದ ಎಲೆ... ಎಲ್ಲಾ ಕಾಯುವುದು ಅದೋ ಆ ಮಳೆಗಾಗಿಯೇ ಮೋಡ ಕಟ್ಟಿಯೂ ಕಟ್ಟೇ ಇಲ್ಲವೇನೋ ಎಂಬಂತೆ ಕಂಡ ಆಗಸ ಬಂದ ಮೇಲೇ ಬಂತೆನಬೇಕಷ್ಟೆ.. ಆಗೆಲ್ಲೋ ಅರ್ಧ ರಾತ್ರಿಯಲ್ಲಿ ...8 ವರ್ಷಗಳ ಹಿಂದೆ
-
ಬಿಸಿಲ ಬೇಗೆ - ಚೈತ್ರ ಮಾಸ ಬಂದಿತೀಗ ವನದ ಸೊಬಗ ನೋಡಿರಿ ಬಿಸಿಲ ಬೇಗೆಯಿಂದ ಬಳಲಿ ಮನವು ಕಳವಳಗೊಳುತಿಹೆ||ಪ|| ಹಳೆಯುಗವು ಕಳೆದು ಮತ್ತೆ ಹೊಸ ಯುಗಕೆ ಕಾಲಿಡುತಿಹೆ ಸಿಹಿ ಕಹಿಯನುಂಡು ಎಲ್ಲಾ ನೋವು ನಲಿವಿ...8 ವರ್ಷಗಳ ಹಿಂದೆ
-
ಬೇವಿನ ಕಹಿ ಕಳೆದು ಬೆಲ್ಲದ ಸಿಹಿ ಬರಲಿ... - ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ.. ಯುಗಾದಿ ಹಬ್ಬ ಬಂದಾಗಲೆಲ್ಲ ಈ ಹಾಡು ನೆನಪಾಗುತ್ತದೆ.. ಯುಗಾದಿ ವರ್ಷದ ಆರಂಭ. ಭೂಮಿ ತನ್ನ ಸೂರ್ಯನ ಸುತ್ತ ಇನ್ನೊಮ್ಮೆ ಸುತ್ತಲು ತಯಾ...8 ವರ್ಷಗಳ ಹಿಂದೆ
-
ಕವಿತೆಯ ದಿನದ ನೆಪದಲ್ಲಿ ಮಿಸ್ತ್ರಾಲ್ - ನಾವು ಅನೇಕ ತಪ್ಪುಗಳನ್ನು ಮಾಡಬಹುದು. ಆದರೆ ಮಕ್ಕಳ ಬಗ್ಗೆ ಅಸಡ್ಡೆ ತೋರುವುದು ಎಲ್ಲಕ್ಕಿಂತ ದೊಡ್ಡ ಅಪರಾಧ, ಜೀವನದ ತಳಹದಿಯ ಬಗ್ಗೆಯೇ ತಳೆವ ಉದಾಸೀನ. ಮಾಡಬೇಕಾದ ಅನೇಕ ಕೆಲಸಗಳನ್ನು ಆಮೇಲೆ ಮ...8 ವರ್ಷಗಳ ಹಿಂದೆ
-
ಖತರ್ನಾಕ್ ಕಾದಂಬರಿ ಅಧ್ಯಾಯ 9 - ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 9 ಭೂಗತ ಲೋಕದ ಸ್ನೈಪರ್ ಸಾಮ್ರಾಟ ಗರುಡ, ಪ್ರಿಯಂವದ...8 ವರ್ಷಗಳ ಹಿಂದೆ
-
-
ದೇವರ ನಾಡಲ್ಲಿ... - ನಾಲ್ವರು ಹುಡುಗೀರು. ಯಾವಾಗಲೂ ಕೀಟಲೆ ಮಾಡ್ತಾ, ಪಕ್ಕಾ ಹುಡುಗರ ತರಹ ಹೇಗ್ ಹೇಗೋ ಇದ್ದುಬಿಡೋ, ಮನೆಯಲ್ಲೆಲ್ಲಾ "ನಿಜ್ವಾಗ್ಲೂ ಕೆಲಸವಿಲ್ವಾ ನಿಮಗೆ" ಅಂತೆಲ್ಲಾ ದಿನಕ್ಕೈದು ಬಾರಿ ಬೈಸಿಕೊಂಡ...8 ವರ್ಷಗಳ ಹಿಂದೆ
-
ಭವತಿ ಭಿಕ್ಷಾಂದೇಹಿ!! - ************************************************************************************************* ಗೋಡೆಗಳ ಪದರಗಳು ಹೆಚ್ಚುತಲಿವೆ ದಿನವೂ... ನಾ ಮುಂದು ತಾ ಮುಂದೆಂದು ಸರ...8 ವರ್ಷಗಳ ಹಿಂದೆ
-
ಗಾಳ ಹಾಕು ನೀ.. ಸುಮ್ಮನೆ! - PC: Naveenkumar J- Couple in Goa- ಸಾಂದರ್ಭಿಕ ಚಿತ್ರ ಕನಸಿನ ರಾಣಿಯ ಬಗ್ಗೆ ಕನಸು ಕಂಡಾಗ ಗೊತ್ತಿರಲಿಲ್ಲ ನನಗೆ ನೀನೇ ಸಿಗುತ್ತೀಯ ಎಂದು, ನೀನಾಗಿಯೇ ತೆರೆದೆ ನನ್ನ ಹೃದಯದ ಬೀಗ ನಾನೇ ನ...8 ವರ್ಷಗಳ ಹಿಂದೆ
-
ಮಂಗಳೂರಿನ ನಗರ ಬಸ್ಸಿನ ಮಾರ್ಗ ಸಂಖ್ಯೆಗಳು: - ಮಂಗಳೂರಿನ ನಗರ ಬಸ್ಸಿನ ಮಾರ್ಗ ಸಂಖ್ಯೆಗಳು: 1 State Bank – Car Street – Mannagudda – Ladyhill – Chilimbi – Urva Stores – Kavoor – MCF colony – Kunjathbail. 1A Sta...8 ವರ್ಷಗಳ ಹಿಂದೆ
-
ಇನ್ನೂ ಮುಂದೈತೆ ಮಾರಿ ಹಬ್ಬ.. - ರಾಜಸ್ಥಾನದಲ್ಲಿ ಹುಟ್ಟಿದೆ ಎನ್ನಲಾದ ವಿಚಿತ್ರ ಆಕಾರದ ಮಗು ನೋಡಿ ನನಗನ್ನಿಸಿದ್ದು... ಮಕ್ಕಳು ಈ ರೀತಿ ಜನಿಸುವುದು ಅಪರೂಪ. ಅಷ್ಟೊಂದು ಅಶ್ಚರ್ಯಪಡುವಂತಹ ಘಟನೆಯೇನಲ್ಲ. ಮುಂದೆ ಇಂತಹ ಘಟನೆಗಳು...8 ವರ್ಷಗಳ ಹಿಂದೆ
-
ಯಾಕೆ ಹೀಗಾಯ್ತೋ ನಾನು ಕಾಣೆನು - *ಭಾವಜೀವಿಯಾದ ನನಗೆ ಪ್ರೀತಿಯ ನೋಟ, ಒಡನಾಟ, ಮುದ್ದು-ಮುದ್ದಾಗಿ ಹರಟೆ ಎಂದರೆ ಎಲ್ಲಿಲ್ಲದ ಇಷ್ಟ ನಿನ್ನಿಂದ ಬಯಸಿದ್ದೂ ಅದೇ ನಾನು. ಅದರ ನನ್ನ ಆಸೆ ಈಡೇರಲಿಲ್ಲ.* ಗಿರೀಶ್ ಕೆ.ಎಸ್ ಕೋರೇಗಾಲ8 ವರ್ಷಗಳ ಹಿಂದೆ
-
ಕರುಣಾ ಸಂಧಿ - ೩೧ ನೇ ಪದ್ಯ - *ಶ್ರೀ ಮನೋರಮ ಶಮಲವರ್ಜಿತಕಾಮಿತಪ್ರದ ಕೈರವದಳ-ಶ್ಯಾಮ ಶಬಲ ಶರಣ್ಯ ಶಾಶ್ವತ ಶರ್ಕರಾಕ್ಷಸಖ |ಸಾಮಸನ್ನುತ ಸಕಲಗುಣಗಣ-ಧಾಮ ಶ್ರೀ ಜಗನ್ನಾಥ ವಿಟ್ಠಲನೀ ಮಹಿಯೊಳವತರಿಸಿ ಸಲಹಿದೆ ಸಕಲ ಸುಜನರ...8 ವರ್ಷಗಳ ಹಿಂದೆ
-
ಪಕ್ಷ ಮಾಡೋದು :) - ನಮಸ್ಕಾರ , ಇವನ್ಯಾವನೋ ಅಮಾವಾಸ್ಯೆಗೊಂದ್ಸಲ ಹುಣ್ಣಿಮೆಗೊಂದ್ಸಲ ಕಾಣಿಸ್ಕೊತಾನೆ ಅಂತಾರಲ್ಲಾ ಹಾಗೇ ನಾನು ಈ ಅಮಾವಾಸ್ಯೆಯ ದಿನ ಮತ್ತೆ ಕಾಣಿಸ್ಕೊತಿದ್ದೀನಿ :) ಇರ್ಲಿ ವಿಷ್ಯಕ್ಕೆ ಬರೋಣ ನಿನ್ನೆ...8 ವರ್ಷಗಳ ಹಿಂದೆ
-
ಕನ್ನಡದಲ್ಲೊಂದು ಅಪೂರ್ವ ಆತ್ಮಕಥನ ಗೊಂದಲಿಗ್ಯಾ-ಕೃತಿ ಪರಿಚಯ - ಮರಾಠಿ ದಲಿತ ಆತ್ಮಕಥನಗಳ ಧಾಟಿಯಲ್ಲಿಯೇ ಕನ್ನಡದಲ್ಲಿ ಕಳೆದ ವರ್ಷ ಮೂಡಿಬಂದ ಎ.ಎಂ.ಮದರಿಯವರ ಅಪೂರ್ವ ಆತ್ಮಕಥನ ಗೊಂದಲಿಗ್ಯಾ. ಹೆಸರೇ ಸೂಚಿಸುವಂತೆ ಗೊಂದಲಿಗರ ಜನಾಂಗದ ನೋವು, ಸಂಕಟ...8 ವರ್ಷಗಳ ಹಿಂದೆ
-
ಭಾರತ ರಮ್ ರಾಜ್ಯವಾಗಲಿ.... - *ಯುಪಿಎ ಸರಕಾರದ ಅವಧಿಯಲ್ಲಿ ಅಣ್ಣಾ ಹಝಾರೆ ಅವರ ಸತ್ಯಾಗ್ರಹ ತಾರಕಕ್ಕೇರಿದೆ ಸಂದರ್ಭ. ಇದೇ ಸಮಯದಲ್ಲಿ ಅವರ ಗಾಂಧಿವಾದದ ಸತ್ಯಾಸತ್ಯತೆಯೂ ಚರ್ಚೆಗೆ ಒಳಗಾಗಿತ್ತು. ಕುಡುಕರನ್ನು ಮರಕ್ಕೆ ಕಟ್ಟ...8 ವರ್ಷಗಳ ಹಿಂದೆ
-
ಬಾಗಿಲ ಕೆಳಗಡೆ ಬೆರಳು : ಕಣ್ಣುಗಳಲ್ಲಿ ಅಶ್ರುಧಾರೆ - ಮಗುವಿನ ಮುದ್ದು ನೋಟ ಎಂತ ಕಟುಕನಲ್ಲೂ ಕರುಣೆ ಹರಿಸಬಲ್ಲುದು. ಮಗುವಿನ ನಗು, ಒಂದು ನಿಷ್ಕಲ್ಮಶ ಸಮುದ್ರ ಧಾರೆ. ಸಂತೋಷಕ್ಕಷ್ಟೇ ಜಾಗ. ನೋವನ್ನು ಮರೆಸುವ ನಲಿವನ್ನು ಬೆಳೆಸುವ ಮಹಾ ಸಂಜೀವಿ...8 ವರ್ಷಗಳ ಹಿಂದೆ
-
ಕತ್ತಲೆ................. - *ಆಗಿನ್ನೂ* *ನನಗೆ ಮದುವೆ ಆಗಿಲ್ಲವಾಗಿತ್ತು..* *ಏಕಾಂತದಲ್ಲಿ * *ಸ್ನಾನ ಮಾಡುವದೆಂದರೆ ನನಗೆ ಎಲ್ಲಿಲ್ಲದ ಖುಷಿ..* *ಸ್ನಾನ * *ಮುಗಿಸುವದಕ್ಕೆ ನನಗೆ ಬಹಳ ಸಮಯ ಬೇಕಾಗಿತ್ತು...* *ಅರಮನೆಯ...8 ವರ್ಷಗಳ ಹಿಂದೆ
-
ಮಳಿ ಬರದ ಚಿತ್ರಗಳು.. - ೧ *ಆಯೇ ಕುಛ್ ಅಬ್ರ ಕುಛ್ ಶರಾಬ್ ಆಯೆ* *ಉಸ್ ಕೆ ಬಾದ್ ಬಸ್ ಅಜಾಬ್ ಆಯೆ..(ಪೈಜ್ ಅಹ್ಮದ್ ಫೈಜ್)* *ಅಬ್ ಕೆ ನಾ ಸಾವನ್ ಬರಸೆ..* *ಅಬ್ ಕೆ ಬರಸ ತೋ ಬರಸೆಂಗಿ ಅಖಿಯಾಂ...(ಗುಲ್ಜಾರ್)* ಮಳಿ ಸೂ...8 ವರ್ಷಗಳ ಹಿಂದೆ
-
ಸಾಹಿತ್ಯ” ಪೋಷಣೆಯಲ್ಲಿ ಬ್ಲಾಗ್ ಗಳ ಕೊಡುಗೆ. - – ಸುನಿಲ್ ಕುಮಾರ್ ಎ೦.ಎಸ್ ಇದು ನೆ೦ಟರ್ ನೆಟ್ ಯುಗ.ನೆ೦ಟ್ ಯುಗದಲ್ಲಿ ಅತಿ ಬೇಗ ಪ್ರತಿಕ್ರಿಯೆಗಳು ಬರುತ್ತವೆ. ಅವು ಸ್ವಾಗರ್ತಹ ಹಾಗೂ ಹೆಚ್ಚು ಪರಿಣಾಮಕಾರಿಯಾಗಿಯೂ ಇರಬಹುದು. ಅಸ೦ಖ್ಯಾತ ಜನರ...8 ವರ್ಷಗಳ ಹಿಂದೆ
-
ಬಲರಾಮ ತರುವ ಕೊಳಲು. - ೧ ಆ ಒಂದು ಸಂಜೆ ಕೊಳಲಲ್ಲಿ ನಾದ ಬರಲಿಲ್ಲವೆಂದು ಕೊರಗಿ ಸಿರಿ ಕೃಷ್ಣ ಬಂದು ದೂರಿತ್ತ ತಾಯ್ಗೆ; ತಾಯಿ ಕೂಡ ಮರುಗಿ ಬಲರಾಮ ಬಲ್ಲ ಹೊಸಕೊಳಲ ತರುವ ಎಂದೆಲ್ಲ ಪೇಳಲಿಂತು ಮನೆಯಾಚೆ ಹೋಗಿ ತನ್ನಣ್ಣ...8 ವರ್ಷಗಳ ಹಿಂದೆ
-
-
ನೆನಪಿನಂಗಳದಿಂದ... - ಅದೊಮ್ಮೆ ಸರಿ ತಪ್ಪಿನ ನಡುವಿನ ವ್ಯತ್ಯಾಸವೇ ತಿಳಿದಿರದ ಸಮಯ... ಚಿಕ್ಕದೊಂದು ತಪ್ಪು ಮಾಡಿದ್ದೆ (ಕ್ಷಮಿಸಿ, ನನ್ನ ದೃಷ್ಟಿಯಲ್ಲಿ ಅಲ್ಲ) ಅಪ್ಪ ಹೊಡೆದಿದ್ದ... ಮೊದಲ ಬಾರಿ ಅಪ್ಪ "ಕ್ರೂರಿ"ಯಂತ...8 ವರ್ಷಗಳ ಹಿಂದೆ
-
” ತು೦ಟಾಟ” ದ ಲೇಖನಗಳ ” ಸರಣಿ” - ಸಾಹಿತ್ಯ | ಕಾರ೦ಜಿ A Blog Paper For Literature… Presents ” ತು೦ಟಾಟ” ದ ಲೇಖನಗಳ ” ಸರಣಿ” ಶಾಲೆ-ಕಾಲೇಜಿನ ಹಾಸ್ಯ ಪ್ರಸ೦ಗಗಳು, ನೈಜ ಘಟನೆಗಳ ಹಾಸ್ಯ ಸನ್ನಿವೇಶಗಳು, ಚಿಕ್ಕದೊಡ್ಡವರ ...8 ವರ್ಷಗಳ ಹಿಂದೆ
-
ನಮ್ಮ ‘ಸವಿ’ ಮನೆಯ ಸದಾನಂದ ಕನವಳ್ಳಿ - ಸದಾ ಆನಂದವನ್ನೇ ಹಂಚುತ್ತಿದ್ದ ನಮ್ಮ ‘ಸವಿ’ ಮನೆಯ ಸದಾನಂದ ಕನವಳ್ಳಿ ಘಾಟಿ ಮನುಷ್ಯ....ಗಟ್ಟಿ ಮನುಷ್ಯ..... ನೇರ ಮಾತು.....ಅಷ್ಟೇ ಮೃದು ಹೃದಯ.... ಬೆನ್ನು ತಟ್ಟಿ ಹುರಿದುಂಬಿಸುವ ಗುಣ.....9 ವರ್ಷಗಳ ಹಿಂದೆ
-
’photos which thought me lesson - It is life journey with all not individual This tree guided me stand firm show your stillness It is hard work with people not with plant At last monetar...9 ವರ್ಷಗಳ ಹಿಂದೆ
-
ಗಂಟಿಗೆ ನಂಟು - ಮೂರು ಗಂಟಾಕಿ ಮುತೈದೆಯಾಗಿಸಿದೆ ಮೂರು ತಿಂಗಳಿಗಷ್ಟೆ ಮೂವತ್ತಾಯಿತು ಎನಗೆ ಮೂರು ವರುಷ ನಿನ್ನ ಕಂದನಿಗೆ ಕೂತು ತಿನ್ನಲು ಗಂಟೇನು ಮಾಡದಿದ್ದರೂ ಮೂರು ತಿಂಗಳ ನಂಟು ಜನುಮ ಪೂರ ನೆನಪಿಸುತ್ತೆ ಒಂ...9 ವರ್ಷಗಳ ಹಿಂದೆ
-
ಪಾಪಪ್ರಜ್ಞೆ - *ನಾನು ಅಡ್ಮಿಟ್ ಆಗಿದ್ದೆ. ನನ್ನ ಪಕ್ಕದ ಬೆಡ್ಡಿನ ಮೇಲೆ ಸುಮಾರು ಮುವತೈದು ಮೂವತ್ತಾರು ವಯಸ್ಸಿನ ಮಹಿಳೆಯೊಬ್ಬರು ಅಡ್ಮಿಟ್ ಆಗಿದ್ದರು. ಸಿಸ್ಟರ್ ಬಂದು ಅವರಿಗೆ ಏನೇನೊ ಟೆಸ್ಟು ಗಳು ಅದ...9 ವರ್ಷಗಳ ಹಿಂದೆ
-
ಐತಿಹಾಸಿಕ ಪ್ರಾಮುಖ್ಯತೆಯುಳ್ಳ ಸ್ಥಳಗಳು - ಆತ್ಮೀಯ ಸ್ಪರ್ದಾರ್ಥಿಗಳೇ , "ದೇಶ ಸುತ್ತಿ ನೋಡು , ಕೋಶ ಓದಿ ನೋಡು " ಎಂಬ ಮಾತು ಬಹಳ ಜನಜನಿತವಾಗಿದೆ . ಅದೇ ರೀತಿ ಸ್ಪರ್ದಾರ್ತಿ ಗಳಾಗಿ, ಜ್ನಾನಾರ್ಥಿ ಗಳಾಗಿ, ಒಬ್ಬ ನಾಗರಿಕರಾಗಿ ಕೆ...9 ವರ್ಷಗಳ ಹಿಂದೆ
-
ತಂಬಾಕು ನಿಷೇಧದ ಗುಮ್ಮ 409 ವರ್ಷಗಳಷ್ಟು ಹಳೆಯದು - ತಂಬಾಕು ನಿಷೇಧ ಕುರಿತು ವದಂತಿ ಮತ್ತು ಸುದ್ದಿ ಜೋರಾಗಿ ಹಬ್ಬಿದೆ. ಭಾರತದ ಕೆಲವೊಂದು ರಾಜ್ಯಗಳಲ್ಲಿ ತಂಬಾಕು ಆಂಶಿಕ ನಿಷೇಧ ಹೊಂದಿದೆ. ಬಿಹಾರ ರಾಜ್ಯ ಈ ಕುರಿತು ಹೊಸ ಕಾನೂನು ತಂದರೂ ಈ ಕಾನೂ...9 ವರ್ಷಗಳ ಹಿಂದೆ
-
ನಿಮಗೆ ನಿಮಗಿಂತ ಉತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ! - ಅನೇಕರಲ್ಲಿ ಒಂದು ಗುಣವಿದೆ. ಅದೇನೆಂದರೆ ತಮ್ಮ ಎಲ್ಲ ಗೋಳು, ಸಂಕಟಗಳನ್ನು ಸ್ನೇಹಿತರು, ಬಂಧು-ಬಾಂಧವರು ಹಾಗೂ ಸಹೋದ್ಯೋಗಿಗಳ ಮುಂದೆ ಹರಡಿಕೊಳ್ಳುತ್ತಾರೆ, ಹೇಳಿಕೊಳ್ಳುತ್ತಾರೆ. ಹಾಗೆ ಹೇಳಿಕೊ...9 ವರ್ಷಗಳ ಹಿಂದೆ
-
ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...9 ವರ್ಷಗಳ ಹಿಂದೆ
-
-
ಚೌತಿ ಹಬ್ಬಕ್ಕೆ ಹೂ ಕೊಯ್ಯಲು ಹೋದ ಸಂದರ್ಭ - ಹೊವ್ದು ಆಗೆಲ್ಲ ಪೇಟೆಯಿಂದ ಹೂ ತೆಕಂಡ್ ಬಂದ್ರೆ ಖರ್ಚು ಜಾಸ್ತಿ ಹೇಳಿ ಮನೆಯವೆಲ್ಲ ಸೇರಿ ಬೆಟ್ಟಕ್ಕೆ ಹೋಗಿ ಕೋಟೆ ಹೂ ಕೊಯ್ದು ಬರ್ತಿದ್ವಿ. ಮನೆಯ ಹೂ ಕೊಯ್ಯುವ ಜವಾಬ್ದಾರಿ ಸಣ್ಣ ಮಕ್ಕಳಿಗೆ, ...9 ವರ್ಷಗಳ ಹಿಂದೆ
-
ಜೈ ರಾಘವೇಂದ್ರ… - ಅವತ್ತು ಅವನು ನಂಗೆ ಫೋನ್ ಮಾಡಿ ಸುಮ್ಮನೆ ಬಾಯಿಗೆ ಬಂದಿದ್ದೇ ಮಾತಾಡ್ತಾ ಇದ್ದ. `ನನ್ನ ಬಗ್ಗೆ ಯಾಕೆ ಏನೆಲ್ಲಾ ಮಾತಾಡ್ತೀರ..? ಏನ್ ಹೇಳೋದಿದ್ರೂ ನಂಗೇ ಹೇಳಿ. ಇದೆಲ್ಲಾ ಸರಿ ಅಲ್ಲ. ಹಂಗೇ ಹಿ...9 ವರ್ಷಗಳ ಹಿಂದೆ
-
ಫೇಸು ಬುಕ್ಕು.... ಏಸುಬುಕ್ಕೂ - ಸಾಕಷ್ಟು ಜನರು ನನ್ನ ಜೊತೆ ಮಾತಾಡುವುದಾಗಲಿ, ಚರ್ಚಿಸುವುದಾಗಲಿ ಮಾಡಲ್ಲ.. ಆ ವಿಷಯದಲ್ಲಿ ಸೇಫ್ ನಾನು.. ಗಂಭೀರ ಬರಹಗಾರರು ಅಂದ್ರೆ ... ಜಾಸ್ತಿ ದೂರ ನಾನು. ನೇರವಾಗಿ ಹೇಳೋದಾದರೆ ಪುಸ್...9 ವರ್ಷಗಳ ಹಿಂದೆ
-
ಡಬ್ಬಿಂಗ್ ಬೇಡ ಎನ್ನುವವರಿಗೆ ಒಂದಿಷ್ಟು ನನ್ನ ಪ್ರಶ್ನೆಗಳು - *ಅರುಣಕುಮಾರ ಧುತ್ತರಗಿ* ಕನ್ನಡಕ್ಕೆ ಡಬ್ಬಿಂಗ ಬೇಡವೇ ಬೇಡ ಎಂದು ಕನ್ನಡ ಪರ ಮತ್ತು ಸಿನೆಮಾ ರಂಗದವರ ಅಭಿಪ್ರಾಯವಾಗಿದೆ. ಈ ಕುರಿತು ಮಾಧ್ಯಮಗಳಲ್ಲಿ ಸಾಕಷ್ಟು ಪರ ವಿರೋ...9 ವರ್ಷಗಳ ಹಿಂದೆ
-
ಬಂದೇ ಬರುತಾವ ಕಾಲ - ಮೊಬ್ಯೆಲಿಗೊಂದು ಸಂದೇಶ... ನೀನು ಇಂದಿಗೂ ಅಂದಿನಷ್ಟೇ, ಪ್ರೀತಿಸುತ್ತೀಯಾ...? ಹಾಗಿದ್ದರೆ, ನನಗೊಂದು ಕರೆ ಮಾಡುವ ಸೌಜನ್ಯವಿದೆಯಾ...?, ಈ ಸಂದೇಶ ಯಾರದು ಅನ್ನೋ ಕುತೂಹಲ ಅವನಲ್ಲಿ... ಇರಬಹ...9 ವರ್ಷಗಳ ಹಿಂದೆ
-
ಹೋಗಮ್ಮಾ ..!! - *ಅಮ್ಮ : ದೋಸೆ ಇನ್ನೊಂದ್ ಹಾಕ್ಲೇನೋ ??[image: *L-) loser] * *ನಾನು : ಬೇಡ ಸಾಕು, ತಿಂತಾ ಇರೋದ್ ಕಾಣಲ್ವ[image: *:-h wave]* *ಅಮ್ಮ : ಒಂದ್ ತಿನ್ನೋ * *ನಾನು : ಸಾಕ್ ಹೋಗಮ್...9 ವರ್ಷಗಳ ಹಿಂದೆ
-
ಮಹಾಸ್ಫೋಟದ ಮೊದಲ ಕಂಪನಗಳ ಮಹತ್ತರ ಶೋಧನೆ - ನಮ್ಮ ವಿಶ್ವ ಹಿಗ್ಗುತ್ತಿದೆಯೇ? ನಮ್ಮ ವಿಶ್ವ ಅಸ್ತಿತ್ವಕ್ಕೆ ಬಂದಾಗಿನಿಂದ ಸದಾ ಹಿಗ್ಗುತ್ತಿದೆಯೇ? ಅದು ಅಸ್ತಿತ್ವಕ್ಕೆ ಬಂದ ಕ್ಷಣಾರ್ಧದಲ್ಲಿ ಅತಿವೇಗದಿಂದ ಹಿಗ್ಗಿದೆಯೇ? ಅಥವಾ ಜಗತ್ತಿಗೆ ಮ...9 ವರ್ಷಗಳ ಹಿಂದೆ
-
ಏರ್ಪೋರ್ಟ್ನಲ್ಲಿ ಎರಡೂವರೆ ಘಂಟೆ.... - ನಮಸ್ಕಾರ ಫ್ರೆಂಡ್ಸ್... ಬರೆದು ಜಾಸ್ತಿ ದಿನ ಆಯಿತು.. ಏನಾದ್ರೂ ಬರೀಬೇಕು ಅಂತ ಮನಸ್ಸು ಹೇಳ್ತಾ ಇತ್ತು.. ಆದ್ರೆ ಸಮಯ ವಿಷ್ಯ ಎರಡು ಸಿಗ್ತಿರ್ಲಿಲ್ಲ.... :) ಹಂಗೆ ಒಂಚೂರು ಇರ್ಲಿ ಅಂತ ಈಗ ...9 ವರ್ಷಗಳ ಹಿಂದೆ
-
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ - *ಸಾಹಿತ್ಯ: ಚನ್ನವೀರ ಕಣವಿ* *ಸಂಗೀತ: ಸಿ. ಅಶ್ವಥ್* *ಗಾಯಕರು: ಬಿ.ಆರ್.ಛಾಯ* ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು ಅದಕೇ ಹಿಮ್ಮೇಳವನೆ ಸೂಸಿಪ...9 ವರ್ಷಗಳ ಹಿಂದೆ
-
ಅಲೆಗಳು - 1. ಮೌನದೇಣಿಯ ಏರಿ ಈ ಸಂಜೆ ಮಾತಾಡಬೇಕಿದೆ ಕಣ್ಣಲ್ಲೆ ಬಂದು ಬಿಡು ಬೇಗನೆ! 2. ಕನಸೂ ಒಪ್ಪದ ಕಥೆಗೆ ಮನಸ್ಸು ಅಂತ್ಯವಾಡಿಲ್ಲ! 3. ಓಲೆಗಳೊಳಗೆ ವಿರಹದ ಹನಿಗಳಿವೆ, ಜಾರಿ ಹೋಗುವ ಮುನ್ನ ಓದಿ...10 ವರ್ಷಗಳ ಹಿಂದೆ
-
ಬೆಳಕಿನ ಬಾಗಿಲು ತೆರೆದ ಎಲ್ಲ ಮಹಾನುಭಾವರಿಗೂ Thanks!!! - ಧಡಾರ್ ಅಂತ ಸದ್ದು! ಏನು ಅಂತ ಕೂಡ ನೋಡಲಾಗದ ಜಡತ್ವ! ಎರಡು ನಿಮಿಷ ಸುಧಾರಿಸಿಕೊಂಡು ಯೋಚಿಸಿದರೆ ನನ್ನದೇ ಕನಸಿನ ಗೋಪುರ ಸಿಡಿದು ಬಿದ್ದಿತ್ತು!!! “ಇನ್ನು ನಿನ್ನೊಂದಿಗೆ ನನಗೆ ಬದುಕಲಾಗದು; ಯ...10 ವರ್ಷಗಳ ಹಿಂದೆ
-
ಕಥೆಯೊಂದೆ ಅಂತ್ಯ ಹಲವು - *“** PÀxÉAiÉÆAzÉà CAvÀå ºÀ®ªÀÅ ...... **“* MAzÀÄ PÀxÉUÉ MAzÉà CAvÀå«gÀ¨ÉÃPÉA§ AiÀiÁªÀ µÀgÀvÀÆÛ E®è JAzÀÄ ¤zsÀðj¸À®Ä F ªÀÄÄA¢£À PÀxÉ §gÉAiÀÄ...10 ವರ್ಷಗಳ ಹಿಂದೆ
-
ನಲ್ಲ ನೀನವನಲ್ಲ - ನಲ್ಲ, ನೀನವನಲ್ಲ, ನಿನ್ನಂತೆ ಬಹುಜನರಿಲ್ಲ, ನನ್ನೀ ಮಾತ ಕೇಳಲ್ಲ. ನಲ್ಲ, ಬೇರೆಯವರೆಲ್ಲ ನಿನ್ನಂತೆ ಹಸನ್ಮುಖರಲ್ಲ, ನಿನ್ನಂತೆ ನಾನಾಗಬೇಕಲ್ಲ. ನಲ್ಲ, ನೀನವನಲ್ಲ, ನಲ್ಲೆ ಆಟದ ಬೊಂಬೆಯ...10 ವರ್ಷಗಳ ಹಿಂದೆ
-
-
ಬಾಯಿ ಮಾತು !! - ಬೊಟ್ಟು ನಿನ್ನದು ಎದೆಗೆ ಜಾರಿ ಕಣ್ಣ ಕೊರೆಯಿತು ಸೀಮೆ ಹಾರಿ| ಕರೆದು ಹೇಳದೆ ವಿಧಿಯೆ ಇಲ್ಲ ತೆರೆದ ಮನಸದು ಕಪಟವಿಲ್ಲ| ಬಾಯಿಬಡುಕನಾ ಭಾಷೆ ಕೆಂಪು ಅದರ ಮರುಳಿಗೆ ನೀ ಲಜ್ಜೆಗೆಂಪು| ತತ್ತ್ವ ಸತ...10 ವರ್ಷಗಳ ಹಿಂದೆ
-
-
-
The First International Tulu Movie "NIREL" - ಈ ಚಿತ್ರದಲ್ಲಿ ಇರುವವರು ಯಾರು ಗೊತ್ತೇ..?? ಮತ್ತಾರೂ ಅಲ್ಲ ಮೊತ್ತ ಮೊದಲು ದುಬೈನಲ್ಲಿ ನಿರ್ಮಾಣವಾಗಿರುವ "ನಿರೆಲ್" ತುಳು ಚಿತ್ರದ ಮುಖ್ಯ ಹಾಸ್ಯ ಕಲಾವಿದರು ದೀಪಕ್ ಪಾಲಡ್ಕ ಮತ್ತು ಶು...10 ವರ್ಷಗಳ ಹಿಂದೆ
-
ಬಾಲ್ಯದ ಭೂತ .. !! - *ಬಾಲ್ಯದ ಭೂತ .. !!* *ಕಥೆಯನ್ನು ಬರೆಯಲು ವಿಭಿನ್ನ ವಿಚಾರಗಳ ಚಿಂತನೆಯಲ್ಲಿರುವಾಗ ನೆನಪಾದದ್ದು ನನ್ನ ಬಾಲ್ಯದ ಕೆಲವು ಕ್ಷಣಗಳು .. ಅದಕ್ಕೆ ಕೆಲವು ದಿನಗಳು ಅದರ ಬಗ್ಗೆ ಹೆಚ್ಚಾಗಿ ಆಲೋಚನೆ...10 ವರ್ಷಗಳ ಹಿಂದೆ
-
-
ನಾಗರಿಕರ ’ಅನಾಗರಿಕ’ತೆ - ಬೆಂಗಳೂರೆಂಬ ಮಹಾನಗರ(ನರಕ)ದಲ್ಲಿ ನಾನು ಕಾಣುತ್ತಿರುವ ಎರಡನೇ ದೀಪಾವಳಿಯಿದು. ರಾಜ್ಯದ ರಾಜಧಾನಿ ಎನಿಸಿಕೊಂಡಿರುವ ಈ ನಗರದಲ್ಲಿ, ನಮ್ಮ ಸಂಸ್ಕೃತಿ ಬಿಂಬಿಸುವ ಹಬ್ಬದಾಚರಣೆಗಳು ತಮ್ಮ ಮೂಲಾ...10 ವರ್ಷಗಳ ಹಿಂದೆ
-
ಚುನಾವಣೆಯಲ್ಲಿ ನಿಮ್ಮ ಮತ ಯಾರಿಗೆ ? - Filed under: my name is vinod...................................10 ವರ್ಷಗಳ ಹಿಂದೆ
-
ಇಂದು ವಿಶ್ವ ಪರಿಸರ ದಿನ: ಬದ್ಧತೆ ಬೇಡಿದೆ ಪ್ರಕೃತಿ - ಕಾಲಚಕ್ರ ಉರುಳುತ್ತಿವೆ... ಪ್ರಕೃತಿ ಪ್ರಿಯರ ದಿನ ಮತ್ತೊಮ್ಮೆ ಬಂದಿದೆ. ಇಂದು ಜೂನ್ 5, ವಿಶ್ವ ಪರಿಸರ ದಿನ. ಈ ಬಾರಿಯ ಆಚರಣೆ ನಲವತ್ತನೆಯದು. ಈ ನಾಲ್ಕು ದಶಕಗಳಲ್ಲಿ ನಾವು ವಿಶ್ವ ಪರಿಸರ ದ...10 ವರ್ಷಗಳ ಹಿಂದೆ
-
ಮುಂಬೈ ಡೈರಿ- ನೆನಪಿನಾಳದಿಂದ -1 - *ನಾನು ಎಂದಿನಂತೆ ಅಂಧೇರಿ ರೈಲು ನಿಲ್ದಾಣದಲ್ಲಿ ನೂಕು ನುಗ್ಗಲಿನ ನಡುವೆ ಹೇಗೋ ಹರಸಾಹಸ ಮಾಡಿ ಚುರ್ಚ್ ಗೇಟ್ ಗೆ ಹೋಗುವ ರೈಲಿನಲ್ಲಿ ಸೀಟು ಗಿಟ್ಟಿಸಿಕೊಂಡು ಕುಳಿತುಕೊಂಡಿದ್ದೆ. ಮುಂಬಯಿ...11 ವರ್ಷಗಳ ಹಿಂದೆ
-
-
ಅವಳು ಅವನು ಮತ್ತೆ ನಾವು...! - ಕಾಲೇಜ್ ಡೈರಿ ಎಂಬ ಹೊಚ್ಚ ಹೊಸ ಮಾಸ ಪತ್ರಿಕೆಯಲ್ಲಿ ನಾನು ಬರೆದ ಲೇಖನ.... ನಿಮಗೆ ಇಷ್ಟವಾಗುತ್ತದೆ ಎಂದೂ ಭಾವಿಸಿದ್ದೇನೆ... ಈ ಪತ್ರಿಕೆಯ ರೂವಾರಿ Gubbachchi Sathish ರವರಿಗೆ ಶುಭವಾಗಲ...11 ವರ್ಷಗಳ ಹಿಂದೆ
-
ಮೈಕೇಲ್ ಫ್ಯಾರಡೆ - ಈಗ ಸೌತ್ವಾರ್ಕ್ನ ಲಂಡನ್ ಬರೋದ ಭಾಗವಾಗಿರುವ ನೆವಿಂಗ್ಟನ್ ಬಟ್ಸ್ ಎಂಬಲ್ಲಿ ಫ್ಯಾರಡೆ ಜನಿಸಿದ; ಆದರೆ ಈ ಪ್ರದೇಶವು ಅಂದು ಲಂಡನ್ ಸೇತುವೆಗೆ ಒಂದು ಮೈಲುಗಳಷ್ಟು ದಕ್ಷಿಣಕ್ಕಿದ್...11 ವರ್ಷಗಳ ಹಿಂದೆ
-
ಕಟ್ಟೆಚ್ಚರ: ನ್ಯೂಸ್ ಚಾನಲ್ಗಳಲ್ಲಿ ಈಗ ಸೆಕ್ಸ್ ವಿಡಿಯೋಗಳು ಪ್ರಸಾರವಾಗುತ್ತವೆ... - *ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರಿಗೊಂದು ಬಹಿರಂಗ ಪತ್ರ* ನಮಸ್ಕಾರ, ಮೊದಲಿಗೆ ಒಂದು ಪತ್ರಿಕೆ ಹಾಗೂ ಟಿವಿವಾಹಿನಿಯೊಂದರ ಸಂಪಾದಕ ಎರಡೂ ಆಗಿರುವ ವಿಶ್ವೇಶ್ವರ ಭಟ್ಟರಿಗ...12 ವರ್ಷಗಳ ಹಿಂದೆ
-
ಎರಡನೆ ವರ್ಷದ ಸಂಭ್ರಮದಲ್ಲಿ - ಈ ಡಿಸೆಂಬರ್ *16-12-2011ರ [ಎರಡು ವರ್ಷ]* ದ ಹೊತ್ತಿಗೆ ಸರಿಯಾಗಿ ನನ್ನ ಕರ್ನಾಟಕಪರಂಪರೆ ಬ್ಲಾಗ್ ವಿಶ್ವದಾದ್ಯಂತ *"23000+" * ಬಾರಿ ತೆರೆದುಕೊಂಡಿದೆ. ಕರ್ನಾಟಕಪರಂಪರೆ ಬ್ಲಾಗ್ನಿಂದ...12 ವರ್ಷಗಳ ಹಿಂದೆ
-
ಕನಸಿನ ಪಚೀತಿ.... - ನಿನ್ನ ಕಂಗಳಲ್ಲಿ ಚಂದ್ರನ ಬಿಂಬ ಕಂಡೆ.. ನಿನ್ನ ಕೆನ್ನೆಯಲಿ ಹಾಲಿನ ಕೆನೆಯ ಕಂಡೆ.. ನಿನ್ನ ಆ ತುಟಿಯಲಿ ಜೇನಿನ ಸಿಹಿ ಕಂಡೆ ನಿನ್ನ ನಗುವಲಿ ಹೂವಿನ ಅರಳುವ ಚಂದ ಕಂಡೆ.. ನಿನ್ನ ಮೊಗದಲಿ ...12 ವರ್ಷಗಳ ಹಿಂದೆ
-
ಹಾಯ್ ಅಣ್ಣಾ.... ಹೇಗಿದ್ದೀಯ ? - ಹಾಯ್ ಅಣ್ಣಾ.... ಹೇಗಿದ್ದೀಯ ? "ಜನ್ಮದಿನದ ಹಾರ್ಧಿಕ ಶುಭಾಷಯಗಳು" ಹಳೆಯ ನೆನಪುಗಳನ್ನ ಸವಿಯೋ ಮುನ್ನ..... ನಿನಗೆ ದೇವರು ನೀನು ಬಯಸಿದ್ದೆಲ್ಲಾ ಕೊಡ್ಲಿ ಅಂತ ಹಾರೈಸ್ತೀನಿ :) ಇವತ್ತು ಯಾ...12 ವರ್ಷಗಳ ಹಿಂದೆ
-
ನನ್ನ ನೆರಳು - ಜೊತೆಗಿನ ಬದುಕು - *ನನ್ನ ನೆರಳು - ಜೊತೆಗಿನ ಬದುಕು * ಬದುಕಿನ ಆರಂಭದಿಂದ ಅಂತ್ಯದವರೆಗೆ ಪ್ರತಿ ದಿನ ಪ್ರತಿ ಕ್ಷಣ ನೀನಿರುವೆ ಜೊತೆಗೆ ಈ ಭೂಮಿಯಲಿ ನನಗಾರು ಇಲ್ಲ ಎನಿಸಿದರೆ ನನ್ನ ಎದುರಲೇ ನಿಂತು ನಾನಿರು...13 ವರ್ಷಗಳ ಹಿಂದೆ
-
ಯುಗಾದಿಯ ಸಂಭ್ರಮ!!! - *ಮೂವು ಹೊಂಗೆಯ* *ತಳಿರು ತೋರಣವ ಕಟ್ಟಿ* *ತುಂಬೆಯ ಹೂವರಳಿಸಿ* *ಚೈತ್ರ ಮಾಸಕೆ* *ಹೊಸ ಮುನ್ನುಡಿ ಬರೆದನು ವಸಂತ!* *ಶುಭ ಮುಂಜಾನೆಯಲಿ* *ಪ್ರೀತಿಯ ಸಾಗರದಲೆಗಳಲಿ* *ಮಿಂದು ತೇಲುತಿಹ ಹೃದಯಗಳೆ...13 ವರ್ಷಗಳ ಹಿಂದೆ
-
-
-
ಗಾಜಿನಾ ಗೋಪುರದಲ್ಲೊಂದು ಮನೆಯ ಮಾಡಿ! - *ಘಟನೆ ೧* *ಇ*ದು ಸುಮಾರು ನಾಲ್ಕು ವರ್ಷಗಳ (ಅಕ್ಟೋಬರ್ ೨೬, ೨೦೦೬) ಹಿಂದಿನ ಮಾತು. ಎಚ್. ಡಿ. ಕುಮಾರಸ್ವಾಮಿ ಅಂದಿನ ಮುಖ್ಯಮಂತ್ರಿ. ಬೆಂಗಳೂರಿನ ಎಂ. ಜಿ. ರಸ್ತೆಗೆ ಹೊಂದಿಕೊಂಡಂತೆ ಇರುವ ...13 ವರ್ಷಗಳ ಹಿಂದೆ
-
ಬರೆದೆ ಭಾರದ್ದು ಬರದೆ - ಮೊನ್ನೆಯಷ್ಟೇ ದೊಡ್ಡಕಲ್ಲು ನೆಟ್ಟ ಹೂಗಿಡ ಸಣ್ಣಕಲ್ಲು ಹಳೆಯೆಲೆಯುದುರಿ ದೊಡ್ಡಕಲ್ಲು ಹೊಸ ಎಲೆಬಂದು ಸಣ್ಣಕಲ್ಲು ಬೀಗುತ್ತ ಸಣ್ಣಕಲ್ಲು ಭಾರಾವಾಗಿ ದೊಡ್ಡಕಲ್ಲು ಬಗ್ಗಿದ್ದು ಸಣ್ಣಕಲ್ಲು ಗೊತ್ತಿತ...13 ವರ್ಷಗಳ ಹಿಂದೆ
-
ಕಾಡುವ ಪ್ರಶ್ನೆಗಳು! - ಪರಿಪಕ್ವವಾದ ತೊಂಬತ್ತರ ಇಳಿವಯಸ್ಸಿನಲ್ಲಿ, ಕಾಯುತ್ತಿದ್ದರೂ ಯಮರಾಜ ಮನೆ ಬಾಗಿಲಿನಲ್ಲಿ, ಅದ್ಯಾವುದೋ ಅವ್ಯಕ್ತ ಸೆಳೆತಕ್ಕೆ ಒಳಗಾಗಿ, ದಿಢೀರನೇ ಆತ್ಮಹತ್ಯೆಗೆ ಶರಣಾಗಿ, ಇಹಲೋಕ ತ್ಯಜಿಸಿದವರ...13 ವರ್ಷಗಳ ಹಿಂದೆ
-
ನಮ್ಮ ಡ್ರೈವರ್ ಗಳ ನೆನೆಯುತ್ತಾ.... - ಆ ದಿನ ಆಫೀಸ್ಯಿಂದ ಹೊರಡುವ ಹೊತ್ತಿಗೆ ತಡವಾಗಿ ಹೋಗಿತ್ತು. ಆಫೀಸ್ ಕ್ಯಾಬ್ ನ ಮಿಸ್ ಮಾಡಿಕೊಂಡ ಮೇಲೆ, ಸರಿ volvoಗೆ ಹೋಗೋಣ ಅಂತ ಕಾದೆ.ಎಷ್ಟು ಹೊತ್ತು ಕಾದರೂ volvo ಬರಲೇ ಇಲ್ಲ. ಇನ್ನೇನು ...13 ವರ್ಷಗಳ ಹಿಂದೆ
-
3. ಹನುಮದ್ವಿಕಾಸಕ್ಕೆ ಎಲ್ಲಿ ಎಲ್ಲೆ? - ಜೀಮರಿ ಮೂರ್ಖರ ಪೆಟ್ಟಿಗೆ ಹಾಕಿಕೊಂಡು ನೋಡುತ್ತಿತ್ತು. ಹುಡುಗರೋ ಹುಡುಗಿಯರೋ ತಿಳಿಯದಂತಹ ಹತ್ತಾರು ಕೈ ಕಾಲುಗಳು ಒಂದರ ಮೇಲೊಂದು ಬಿದ್ದು ಕಿತ್ತಾಡಿಕೊಂಡು ಎಳೆದಾಡುವ ದೃಶ್ಯ. ಕೀಂಕೀಂಕೀಂ ಎನ...13 ವರ್ಷಗಳ ಹಿಂದೆ
-
-
ಶಿಶು ಪ್ರಾಸಗಳು - ೧ ಗಂಧದ ಗೆಳತಿ ರೇಶಿಮೆ ಅಂಗಿ ಚಿಟ್ಟೆ ಎಲ್ಲಿಗೆ ಹಾರಿ ಹೊಂಟೆ ಹೂವಿಂದ್ಹೂವಿಗೆ ಹಾರುವೆ ಏನು ಹೊತ್ತು ತರುವೆ ಜೋಡು ಪಕ್ಕ ಬಿಚ್ಚಿ ರಸ ಹೀರತಿ ಚುಚ್ಚಿ ಗಂಧದ ಗೆಳತಿ ಬಾ ಬಾ ಚಂದದ ಅಂಗಿ ...14 ವರ್ಷಗಳ ಹಿಂದೆ
-
ನಾನೂ ಅವನು ಮತ್ತು ಹೇಳದೇ ಉಳಿದ ಕತೆ - ಚಳಿಗಾಲ ಕೊನೆಯಾಗುತ್ತಾ ಬರುತ್ತಿರುವ ಒಂದು ಮುಸ್ಸಂಜೆಯಲ್ಲಿ ನಾನೂ ಅವನೂ ಕತೆ ಹೇಗೆ ಹುಟ್ಟುತ್ತದೆ ಎಂದು ಮಾತಾಡುತ್ತಾ ಕೂತೆವು. ವಿಧಾತ್ರಿಯ ನಿಟ್ಟುಸಿರಿಗೆ ಮೋಹನನ ಪ್ರೀತಿ ಆವಿಯಾಗಿ ಹೋಯಿತು...14 ವರ್ಷಗಳ ಹಿಂದೆ
-
ಸ್ನಿಗ್ಧ ನಗೆಯ... ಮುದ್ದು ಮುಖದ ಹುಡುಗಿ.. - ಮೈಸೂರಿನ ರೈಲು ನಿಲ್ದಾಣ.... ಕಾವೇರಿ ಎಕ್ಸ್ ಪ್ರೆಸ್ ಪ್ಲಾಟ್ಫಾರಂಗೆ ಬರ್ತಾ ಇದ್ದಂಗೆ ಜನ ಸೀಟ್ ಹಿಡಿಯಲು ನುಗ್ಗತೊಡಗಿದರು...ನಾನೂ ನುಗ್ಗಿದೆ. ಕಿಟಕಿ ಪಕ್ಕ ಕುಂತ್ರೆ ನಿದ್ದೆ ಚೆನ್ನಾಗಿ ಮ...14 ವರ್ಷಗಳ ಹಿಂದೆ
-
ಭಾವಾಂತರಂಗ- ೭ - "ಈ ಪ್ರೀತಿ ಹೀಗೇನಾ...." ಅಪ್ಪನಿಂದ ಬೈಸಿಕೊಂಡರೂ ಸರಿಯೇ.. ಅಮ್ಮನಿಂದ ಉಗಿಸಿಕೊಂಡರೂ ಸರಿಯೇ.. ಅಣ್ಣನಿಂದ ಹೊಡೆಸಿಕೊಂಡರೂಸರಿಯೇ.. ವರ್ಷಕ್ಕೆ ಒಂದೇ ದಿನ ಬರೋದು 'ವ್ಯಾಲೆನ್ ಟೈನ್ಸ್ ಡೇ" ನಾ...14 ವರ್ಷಗಳ ಹಿಂದೆ
-
ಸಂಚಾರ ದಟ್ಟಣೆಗೆ ಏನು ಪರಿಹಾರ ? - ನಮ್ಮ ಬೆಂಗಳೂರು ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ವಾಹನಸಂಖ್ಯೆಗಳಿಂದಾಗಿ ವಾಹನದಟ್ಟಣೆ ಹೆಚ್ಚಾಗುತ್ತಿದೆ. ವಾಯು ಹಾಗೂ ಶಬ್ದ ಮಲಿನಗೊಳ್ಳುತ್ತಿದೆ. ಅಪಘಾತಗಳು ಜಾಸ್ತಿ...15 ವರ್ಷಗಳ ಹಿಂದೆ
-
ತೇಜಸ್ವಿ ನನ್ನ ಮೊಬೈಲ್ ನಂಬರ್ ಮರೆಯದಿರಲಿ ದೇವರೇ…. - [ವ್ಯಂಗ್ಯಚಿತ್ರ ಕೃಪೆ:ಗುಜ್ಜಾರಪ್ಪ] ಗೊಂದಲಗೇರಿಯ ಕ್ಯಾಂಟೀನ್ ಹೋಟ್ಲಿನಿಂದ ಪಾರ್ಸಲ್ ತಂದ ಬಿರಿಯಾನಿ ತಿಂದು ಮುಗಿಸಿ ಕೈತೊಳೆದು ಮುಖ ನೋಡಿ ಕನ್ನಡಿಯಲ್ಲಿ ಯಾವುದೋ ಅಜ್ಞಾತ ಹಲ್ಲಿಯನ್ನು ಕಂಡ...17 ವರ್ಷಗಳ ಹಿಂದೆ
-
ಮೇ 24, 2011
ವರುಷದ ಹರುಷ
Posted by
ಕನ್ನಡಬ್ಲಾಗ್ ಲಿಸ್ಟ್ KannadaBlogList
at
07:56 ಪೂರ್ವಾಹ್ನ
ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ
Labels:
KannadaBlogList
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
30 ಕಾಮೆಂಟ್ಗಳು:
ಉತ್ತಮ ಕೆಲಸವನ್ನು ಮಾಡಿತ್ತೀದ್ದೀರಿ. ಅಭಿನ೦ದನೆಗಳು. ಮತ್ತೆರಡು ತಾಣಗಳನ್ನು ಪರಿಚಯಸಿಲೆ?
http://harikathaamruthasara.blogspot.com/
http://ananthadimdigantha.blogspot.com/
ಧನ್ಯವಾದಗಳು
ಅನ೦ತ್
uttamavada kelasa ..http://malemugilu.blogspot.in/
good work pls add myblog
http://laxmipras.blogspot.com
೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ is awesome.
i get many visitors to my blog, thank u for adding my blog here.
:-)
malathi S
Click For More Details Everyday-Variety.
http://manadamaatu.blogspot.in/
http://networkedblogs.com/NoG5H
http://www.tulasivana.com
http://ellakavi.wordpress.com/2007/01/29/%E0%B2%95%E0%B2%A8%E0%B3%8D%E0%B2%A8%E0%B2%A1%E0%B2%A6-%E0%B2%AC%E0%B3%8D%E0%B2%B2%E0%B2%BE%E0%B2%97%E0%B3%81%E0%B2%97%E0%B2%B3%E0%B3%81-kannadada-bloggalu/
http://kannadasongslyricz.blogspot.com/2013/06/manase-oh-manase-lyrics-chandramukhi.html
http://hamsalekha.blogspot.in/
nice work..
pls add my blog
http://sachinsbhat.blogspot.in/
http://bedrefoundation.blogspot.com/2009/08/isro-bhuvan-is-here-article-in.html
http://navakarnataka.blogspot.com/
www.malli.com
kannadamoviesinfo.wordpress.com
www.videogirmit.com
https://www.facebook.com/TrollHaiklu
https://www.facebook.com/chitraroopaka
https://www.facebook.com/kannadasampada
ಆತ್ಮೀಯರೇ
ತುಂಬಾ ಉತ್ತಮ ಕೆಲಸಕ್ಕೆ ಕೈ ಹಾಕಿದ್ದೀರಿ. ಇದರ ಮೂಲಕ ನಾವು ಬಹುತೇಕ ಕನ್ನಡ ಬರಹಗಾರರ ಬರಹಗಳನ್ನು ವೀಕ್ಷಿಸುವಂತಾಯಿತು.ತಮ್ಮ ಪ್ರಯತ್ನ ನಿಜಕ್ಕೂ ಪ್ರಶಂಸನೀಯ.
ಧನ್ಯವಾದಗಳು.
have a look at this site
https://www.byaribeats.blogspot.in
Useful information.
karnataka govt jobs 2016
Friends, please see my new blog "Sundarabana" the link is
http://sundarabana.blogspot.in/
nice blog
nanna blog annU add maaDi
http://bhavavrushti.blogspot.in
ನ್ಯುಸ್ ಡೆಸ್ಕ ಆರೋಗ್ಯ,ತಂತ್ರಜ್ಞಾನ,ವ್ಯವಹಾರ,ಕೃಷಿ ಮತ್ತು ಗ್ಯಾಜೆಟ್ ಕುರಿತ ಮಾಹಿತಿಯನ್ನು ಕನ್ನಡದಲ್ಲಿ ಒದಗಿಸುವ ಬ್ಲಾಗ್ ಆಗಿದೆ. ನಮ್ಮ ಬ್ಲಾಗ್ ನ್ನು ದಯಮಾಡಿ ಸೆರಿಸಿ...
www.firstnewsdesk.com
Very good place for kannada lover
Please add the below blog:
https://bhaskarbhatmorse.blogspot.com/
https://bhaskarbhatmorse.blogspot.com/
ಕನ್ನಡದಲ್ಲಿ ಇಷ್ಟೊಂದು ಒಳ್ಳೆಯ ಬ್ಲಾಗ್ ಇವೆಯಂದು ತಿಳಿಸಿದ್ದಕ್ಕೆ ಧನ್ಯವಾದಗಳು.ನಿಮ್ಮ ಪಟ್ಟಿಯಲ್ಲಿ ನಾನು ಸೇರಿಕೊಳ್ಳುವ ಪ್ರಯತ್ನ ಮಾಡುತ್ತೇನೆ...
ನನ್ನ ಬ್ಲಾಗ್ ನ ಲಿಂಕ್ ಇಲ್ಲಿದೆ.
ಆಸಕ್ತರು ವೀಕ್ಷಿಸಿ,ಅಭಿಪ್ರಾಯ ತಿಳಿಸಬಹುದು.
www.hejjemoodadahaadi.blogspot.com
ನಾನು ಶೃಂಗಾರ ಒರಿಜಿನಲ್ ಕತೆಗಾರ, ಈಗ ಮತ್ತೆ ಆಕ್ಟಿವ್ ಆಗಿದ್ದೇನೆ, ನನ್ನ ಹೊಸ ಹೊಸ ಕತೆಗಳು ಆರಂಭವಾಗಿವೆ,
ಬನ್ನಿಬನ್ನಿ
https://shrungaara.blogspot.com/
Impressive post, I love the way Article is written. Appreciating your hard work! Please check out my website Tollywood!, Thank You:)
https://kadugusuma.blogspot.com/
ನನ್ನ ಬ್ಲಾಗ್ ಅನ್ನು ಸೇರಿಸಿಕೊಳ್ಳಿರಿ
ನನ್ನ ಕನ್ನಡ ಬ್ಲಾಗ್ sunderthomas.blogspot.com ಅನ್ನು ಸೇರಿಸಿಕೊಳ್ಳಿ . ಧನ್ಯವಾದಗಳು
ಸುಂದರ್ ಥಾಮಸ್
Nice post.
Check Kannada baby names at https://www.astrolika.com/babynames/kannada_babynames.html
https://aadhyathmicvichaar.blogspot.com/2023/10/blog-post_10.html
ಕಾಮೆಂಟ್ ಪೋಸ್ಟ್ ಮಾಡಿ