ಕನ್ನಡಬ್ಲಾಗ್ ಲಿಸ್ಟ್ ಗೆ ವರುಷ ತುಂಬಿದ ಸಂಭ್ರಮ. ನಮಗೆ email ಹಾಗೂ ಕಾಮೆಂಟ್ಗಳನ್ನು ಬರೆದು, ಕನ್ನಡಬ್ಲಾಗ್ ಪಟ್ಟಿಯನ್ನು ತಯಾರಿಸಲು ಪರೋಕ್ಷವಾಗಿ ಬೆಂಬಲಿಸಿದ ನಿಮಗೇಲ್ಲಾರಿಗೂ ಧನ್ಯವಾದಗಳು. ನಿಮ್ಮ ಸಹಕಾರ ಹೀಗೆ ಇರಲೇಂದು ಆಶಿಸುತ್ತೇವೆ.
ಕನ್ನಡಬ್ಲಾಗ್ ಲಿಸ್ಟ್ ಗೆ 900+ ಕನ್ನಡ ಬ್ಲಾಗ್ ಗಳನ್ನೂ ಹಾಗೂ 70+ ಕನ್ನಡ ಅಂತರ್ಜಾಲ ತಾಣಗಳನ್ನು ಸೇರಿಸಲಾಗಿದೆ.
ಇದು ಕನ್ನಡಬ್ಲಾಗುಗಳ್ಳ ಪೂರ್ಣ ಪಟ್ಟಿ ಅಲ್ಲ , ನಿಮ್ಮ ಸಲಹೆ-ಸೂಚನೆಗಳಿಗೆ ಸದಾ ಸ್ವಾಗತ. ನಿಮ್ಮ ಸ್ನೇಹಿತರ ಹಾಗೂ ನಿಮಗೆ ತಿಳಿದಿರುವ ಬ್ಲಾಗುಗಳನ್ನು ನಮಗೆ ದಯವಿಟ್ಟು mail ಮಾಡಿ. ಧನ್ಯವಾದಗಳು...
ನಮ್ಮ e-mail ID:- KannadaBlogList@gmail.com
ಕನ್ನಡಬ್ಲಾಗ್ ಲಿಸ್ಟ್ KannadaBlogList
ಕನ್ನಡ ಬ್ಲಾಗುಗಳನ್ನು ಕಲೆ ಹಾಕುವ ಪ್ರಯತ್ನ...
Kannada Blogs (300+)
-
-
ಜೊನಾತನ್ – ಜಗತ್ತಿನ ಹಿರಿಯ ಪ್ರಾಣಿ - – ಕೆ.ವಿ.ಶಶಿದರ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ ಜಗತ್ತಿನ ಹಿರಿಯ ಪ್ರಾಣಿ ಈ ಜೊನಾತನ್. ಈ ಹಿರಿಯ ಆಮೆಗೆ ಈಗ 190 ವರ್ಶ. ಇದೇನಾ ಅತಿ ಹೆಚ್ಚು ವರ್ಶ ಬದುಕಿರುವುದು ಎಂದರೆ, ಕ...3 ಗಂಟೆಗಳ ಹಿಂದೆ
-
ಮಾದಿಗರ ಹುಡುಗಿ - ಕಥನ ಗೀತೆ ಪುಣ್ಣೇವು ತುಂಬೈತೆ ಈ ಊರ ತುಂಬ ಸಾರೈತೆ ಈ ಊರ ಮನಮನೆಯ ಕಂಬ ಬೆಟ್ಟದ ಮ್ಯಾಲೊಂದು ನೀರಿನ ದೊಣೆಯೈತೆ ಅದರ ಸುತ್ತಲಿಗೊಂದು ಸತ್ಯೇದ ಕತೆಯೈತೆ ಸತ್ಯೇವು ಒಡೆದಂಥ ಮಂದಿಯೇ ಇಲ್ಲವೊ ಇಂಥ...3 ಗಂಟೆಗಳ ಹಿಂದೆ
-
ಪಂಚಾಮೃತ ಪವಿತ್ರ ? ಎಂಜಲು ? - “ಉಚ್ಚಿಷ್ಟಮ್” ಎಂದರೆ ಎಂಜಲು. ಯಾವ ಐದು ವಸ್ತುಗಳು ಎಂಜಲು? ಇದೊಂದು ಸುಭಾಷಿತಕಾರು ಬರೆದ ಒಂದು ಸುಭಾಷಿತಆದರೆ ಸತ್ಯ .ಯಾವ ಐದು12 ಗಂಟೆಗಳ ಹಿಂದೆ
-
ರಾಷ್ಟ್ರಧ್ವಜ - ನಾವು ಎಷ್ಟೊಂದು ಪ್ರೀತಿ, ಗೌರವ, ಭಕ್ತಿಯಿಂದ ರಾಷ್ಟ್ರಧ್ವಜವನ್ನು ಹಾರಿಸುತ್ತೇವೋ, ಅಷ್ಟೇ ಪ್ರೀತಿ, ಗೌರವ, ಭಕ್ತಿಯಿಂದ ನಮ್ಮ ರಾಷ್ಟ್ರಧ್ವಜವನ್ನು ಜೋಪಾನವಾಗಿ ಎತ್ತಿ ಇಡೋಣ...😍 🇮🇳...13 ಗಂಟೆಗಳ ಹಿಂದೆ
-
ರಾಷ್ಟ್ರಧ್ವಜ - ನಾವು ಎಷ್ಟೊಂದು ಪ್ರೀತಿ, ಗೌರವ, ಭಕ್ತಿಯಿಂದ ರಾಷ್ಟ್ರಧ್ವಜವನ್ನು ಹಾರಿಸುತ್ತೇವೋ, ಅಷ್ಟೇ ಪ್ರೀತಿ, ಗೌರವ, ಭಕ್ತಿಯಿಂದ ನಮ್ಮ ರಾಷ್ಟ್ರಧ್ವಜವನ್ನು ಜೋಪಾನವಾಗಿ ಎತ್ತಿ ಇಡೋಣ...😍 🇮🇳...13 ಗಂಟೆಗಳ ಹಿಂದೆ
-
ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ - ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ ತಾಯಿ ಭಾರತಿ ಅಭಿಜ್ಞಾ ಪಿ.ಎಮ್. ಗೌಡ The post ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ appeared first on ಸಂಗಾತಿ.17 ಗಂಟೆಗಳ ಹಿಂದೆ
-
ಮೌನೇಶ್ ನವಲಹಳ್ಳಿ ಬರೆದ ಈ ದಿನದ ಕವಿತೆ - "ರಕ್ತದ ಮಳೆ ಬರುತ್ತೈತಣ್ಣ ಕಾಲಜ್ಞಾನಿಯ ಮಾತು ಮುಕ್ತತೆಯ ಬೆಳೆಯ ನುಂಗಿ ನೀರ ಕುಡಿಯಬಹುದು ಮಗ್ದತೆಯ ನಗುವ ಬಾಚಿ ಮೋಜು ನೋಡಬಹುದು ಶಕ್ತತೆಯಲಿ ದುಡಿಯುವವನ ಹೆಣ ತೇಲಬಹುದು ಅತಂತ್ರವಾಗಬಹದು ಸ...18 ಗಂಟೆಗಳ ಹಿಂದೆ
-
ಮಕ್ಕಳಿಂದ ಗಾಯನ ಕಾರ್ಯಕ್ರಮ - ಬೆಂಗಳೂರು: ಶ್ರೀರಾಮಪುರದ ಶ್ರೀ ರಾಮಚಂದ್ರಸ್ವಾಮಿ ದೇವಸ್ಥಾನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 351ನೇ ಉತ್ತರಾರಾಧನೆಯ ಪ್ರಯುಕ್ತ ಆಗಸ್ಟ್ 14, ಭಾನುವಾರ ಸಂಜೆ ಏರ್ಪಡಿಸಲಾಗಿತ್ತು. ಹರಿನ...1 ದಿನದ ಹಿಂದೆ
-
ಮೌಂಟನ್ ಹೋಂ ಎಂಬ ದೂರದ ಗ್ರಾಮದಲ್ಲಿ - ಮೌಂಟನ್ ಹೋಮಿನಲ್ಲಿ ಸಮಯ ಕಳೆಯುವುದು ಕಷ್ಟವಾಗಿತ್ತು. ಶನಿವಾರ ಮತ್ತು ಭಾನುವಾರ ಎಲ್ಲೂ ಹೋಗುವ ಕಾರ್ಯಕ್ರಮವಿಲ್ಲದಿದ್ದರೆ ಮನೆಯಲ್ಲಿ ನಮಗಿದ್ದ ಒಂದೇ ಮನರಂಜನೆ ಎಂದರೆ ಟಿವಿ. ನಾನು ಪತ್ರ...1 ದಿನದ ಹಿಂದೆ
-
ಯಥಾ ಕಾಷ್ಠಗತಾ ವಹ್ನಿಃ - यथा काष्ठगता वह्निः व्यज्यते मथनादिभिः । तथा मन्त्रप्रभावे भक्त्याभिव्यज्यते शिवः ।।1 ದಿನದ ಹಿಂದೆ
-
ಋತುಮಾನದ ಹೊಸ ಪುಸ್ತಕ “ಬುದ್ದಿಜೀವಿ ಬಿಕ್ಕಟ್ಟುಗಳು” - ಋತುಮಾನದ ಐದನೇ ಪುಸ್ತಕವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಕೆ. ವಿ. ನಾರಾಯಣ ಮಾಡಿರುವ ಜೀನ್ ಪಾಲ್ ಸಾರ್ತೃ ಅವರ ‘A Plea for Intellectuals’ ಎಂಬ ಬರಹದ ಕನ್ನಡ ನಿರೂಪಣೆ “ಬುದ್ದಿಜೀ...2 ದಿನಗಳ ಹಿಂದೆ
-
-
ಅಲ್ಲಮ ತ್ರಿಪದಿಗಳು - ನಡೆದ ದಾರಿಯನೆಲ್ಲ ಬಿಡಲಾರ್ದೆ ಅಳುಕಿಸಿ ನುಡಿ ಬೆಡಗಿನ್ಹಂಗ ದೂರಿರಿಸಿ ! ಕುರುಹನ್ನೆ ಪುಡಿಯ ಮಾಡಿದನು ಪ್ರಭುದೇವ !೧! ಅರಿವಿನಾಳವ ತೋರಿ ಬೆರಗು ವಿಸ್ಮಯ ಸಾರಿ ಶರಣ ಅವಧೂತ ಪ್ರಜ್ಞೆಯನ...2 ದಿನಗಳ ಹಿಂದೆ
-
-
ಕಟುಸತ್ಯ - ಬಿದ್ದ ಪಾರಿಜಾತದ ಹೂವುಗಳನ್ನುಬಗ್ಗಿ ಹೆಕ್ಕಲು ಹೋದೆಹೇಳಿತು;ನೀನೂ ನನ್ನಂತೆ ಒಂದು ದಿನಮಣ್ಣಲ್ಲಿ ಬೀಳುವೆಯಾರೂ ಮುಡಿಯದ ಹೂವಾಗಿಪರಿಮಳ ನನ್ನದಾದರೆಗಳಿಸಿದ ಹೆಸರು ನಿನ್ನದುದೇವರ ಪಾದ ಸೇರುವವಳ...4 ದಿನಗಳ ಹಿಂದೆ
-
ಸಂಸ್ಕೃತದಲ್ಲಿಹುದು ಸಂಸ್ಕೃತಿ - ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲೇ ಹರಿದು ಬರುತ್ತದೆ. ಅವುಗಳಲ್ಲೊಂದು ವಿಶ್ವ ಸಂಸ್ಕೃತ ದಿನ. ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಸಂಸ್ಕೃತ ಭಾಷೆಯ ಮಹತ್ವ...5 ದಿನಗಳ ಹಿಂದೆ
-
craving for what we don’t have… that’s life. - In persuit of lifeI also have played manyrolesThe flashback of mylife is gone foreverWith unfulfilled wishesand unansweredquestions.Emptiness engulfed myso...6 ದಿನಗಳ ಹಿಂದೆ
-
ಮುಳುಗಿದ್ದು ಭಾರಂಗಿಯೇ, ಭರವಸೆಯೇ, ಬದುಕೇ....? ಪುನರ್ವಸು - ಆತ್ಮೀಯ ಸಹೋದರ ವೀರೇಂದ್ರ 'ನೀವು ಓದಲೇಬೇಕು' ಎಂದು ಒತ್ತಾಯಿಸಿದ್ದಲ್ಲದೇ ತಾನೆ ಉಡುಗೊರೆಯಾಗಿ ಕಳಿಸಿಕೊಟ್ಟ ಗಜಾನನ ಶರ್ಮರ 'ಪುನರ್ವಸು' ಕಾದಂಬರಿಯ ಕೊನೆಯ ಪುಟವನ್ನು ಮುಗಿಸಿ ಕೆಳಗಿಟ್ಟ ...1 ವಾರದ ಹಿಂದೆ
-
ಸ್ನೇಹವೆಂಬ ಬೆಳದಿಂಗಳ ಪಯಣ - 06-13 ಆಗಸ್ಟ್ 2022ರ ಬೋಧಿವೃಕ್ಷದಲ್ಲಿ ಪ್ರಕಟವಾದ ಲೇಖನ ಒಬ್ಬಂಟಿಯಾಗಿ ನಡೆಯುವ ಹಗಲಿಗಿಂತ, ಸ್ನೇಹಿತನೊಬ್ಬ ಜೊತೆಗಿರುವ ಕತ್ತಲೇ ಆದೀತು ನನಗೆ ಎಂದಳಂತೆ ಹೆಲನ್ ಕೆಲ್ಲರ್. ಸ್ನೇಹ ಎಂಬ ರ...1 ವಾರದ ಹಿಂದೆ
-
-
Mamatha Arasikkeri's latest and much appreciated poem in my English Translation... - I became a flood And they called me fervent I became a tsunami And they called me arrogant I poured in raindrops And they called me perplexed I got dried u...1 ವಾರದ ಹಿಂದೆ
-
How is Nokia C21 Plus: ನೋಕಿಯಾದ ಬಜೆಟ್ ಫೋನ್ ರಿವ್ಯೂ - Nokia C21 Plus Review: ಆಂಡ್ರಾಯ್ಡ್ ಗೋ ಕಾರ್ಯಾಚರಣೆ ವ್ಯವಸ್ಥೆಯಿರುವುದರಿಂದ, ಬ್ಲಾಟ್ವೇರ್ಗಳಿಲ್ಲದೆ, ಕ್ಲೀನ್ ಆಂಡ್ರಾಯ್ಡ್ ವ್ಯವಸ್ಥೆ. ಉತ್ತಮ ಬ್ಯಾಟರಿ. The post How is Nok...1 ವಾರದ ಹಿಂದೆ
-
ಹುಳಿ ಮರ ಮತ್ತು.....ಪದವಿನ ಮಾರ್ಗ - ಏಳು ವರ್ಷದ ಬಾಲಕನಾಗಿದ್ದಾಗ ಒಂದು ಘಟನೆ ಈಗಲೂ ನೆನಪಾಗುತ್ತದೆ. ಏಳು ವರ್ಷ ವಯಸ್ಸಿನ ನೆನಪಿನಲ್ಲಿರುವುದಕ್ಕೆ ಕಾರಣ ಆಗ ನಾನಿನ್ನೂ ಎರಡನೇ ತರಗತಿಯಲ್ಲಿ ಓದುತ್ತಿದ್ದೆ. ಆಗ ನಮ್ಮ ಮನೆ ಪ...1 ವಾರದ ಹಿಂದೆ
-
“ಆಟಗಾಯಿ ಕಥೆಗಳು ಧ್ಯಾನಸ್ಥ ಸ್ಥಿತಿಗೆ ಜಾರಿ ಒಳಗಣ್ಣಿಂದ ನೋಡುವ ಪರೀಕ್ಷಿತ ಗುಣ ರೂಪದ್ದು”: ಎಂ.ಜವರಾಜ್ - ಆನಂದ್ ಗೋಪಾಲ್ ಅವರ ‘ಆಟಗಾಯಿ’ ಕಥಾ ಸಂಕಲನ ನನ್ನ ಕೈಸೇರಿ ಸುಮಾರು ದಿನಗಳಾದರು ಓದಲು ಆಗದೆ ತಡವಾಗಿ ನೆನ್ನೆ ಬಿಡುವು ಮಾಡಿಕೊಂಡು ಒಂದೇ ಗುಕ್ಕಿಗೆ ಓದಿ ಮುಗಿಸಿದೆ. ಇಲ್ಲಿನ ಹನ್ನೊಂದು ಕಥೆ...1 ವಾರದ ಹಿಂದೆ
-
-
ಪಾತ್ತೋಳಿ & birthday - A chocolate cake i baked and decorated for malavika's birthday Whenever i make patholi ಅರಸಿನ ಎಲೆ ಕಡುಬು, i remember the day i had made 90 patholis and ...1 ವಾರದ ಹಿಂದೆ
-
ಗೊಂಚಲು - ಮುನ್ನೂರ್ತೊಂಭತ್ತೆರಡು..... - *ಉಸಿರಿರುವ ಕಾರಣಕ್ಕೆ.....ಒಣ ಮರದ ಕೊರಡು ಗೆಲ್ಲುಗಳಲೂ ಗೂಡು ಕಟ್ಟುವ ಮನಸನೂ ನೀಲಾಕಾಶವ ತೋರಿ ಸಾವಧಾನದಿ ಲಾಲೈಸಬಹುದು - ನೀಲ ನಭದ ಖಾಲಿಯೇ ಕರಿ ಮೋಡದ ಹಾದಿಯೆಂದು ಮಳೆಗೆ ಕಾಯುವ ಭರವ...2 ವಾರಗಳ ಹಿಂದೆ
-
ಹಂಪೆಯಲ್ಲಿ ಜಾಂಬವಂತನ ದರ್ಶನ! - ಹಂಪೆಯ ಸಮೀಪದಲ್ಲಿರುವ ದರೋಜಿ ಕರಡಿಧಾಮ ಅತ್ಯಂತ ವಿಶಿಷ್ಟವಾದದ್ದು. ಶ್ರೀ ಎಂ. ವೈ. ಘೋರ್ಪಡೆಯವರ ಪ್ರಯತ್ನಗಳಿಂದ ಸಂರಕ್ಷಿತ ಪ್ರದೇಶವಾಗಿ ಗುರುತಿಸಿಕೊಂಡ ಈ ಕುರುಚಲು ಕಾಡು, Sloth Bearಗ...2 ವಾರಗಳ ಹಿಂದೆ
-
ಅರಳು ಮಲ್ಲಿಗೆಯ ಕನಸು - ಅರಳು ಮಲ್ಲಿಗೆಯ ಕಣ್ಣಲಿಹೊಸಕನಸು ಮೂಡುತಿಹುದೇನೋಆ ಕನಸು ಕಟ್ಟುವ ಬಣ್ಣದಲಿನನ್ನ ಮನಸು ಮೂಡಿಹುದೇನೋಅರಳು ಮಲ್ಲಿಗೆಯ ಘಮದಲಿಹೊಸ ಬಾಳು ಬೆಳಗುತಿದೆಯೇನೋಆ ಸುಮದ ಸೌಗಂಧದಲೆಯಲಿಹೊಸ ಆಸೆ ಗರಿ ಬಿಚ...2 ವಾರಗಳ ಹಿಂದೆ
-
ಹಿಂದೂ-ಮುಸಲ್ಮಾನ: ದಲಿತ ಒಂದೇ ಸಮಾನ! - ಇತ್ತೀಚೆಗೆ ಬಿಜೆಪಿಯ ಚಿಂತನಾ ಬೈಠಕ್ನಲ್ಲಿ ಮುಸಲ್ಮಾನರಲ್ಲಿ ದೊಡ್ಡ ಪ್ರಮಾಣದಲ್ಲಿರುವ ಪಸ್ಮಂಡಾಗಳ ಕುರಿತಂತೆ ವಿಶೇಷ ಗಮನವೀಯುವ ಮಾತಾಡಲಾಯಿತು. ಇದಾದಮೇಲೆ ಅನೇಕ ಮಾಧ್ಯಮಗಳು ಪಸ್ಮಂಡಾಗಳ ಕುರ...2 ವಾರಗಳ ಹಿಂದೆ
-
ಮಕ್ಕಳು ಮತ್ತು ಪರಿಸರ ಹಾಗು ವನದರ್ಶನ ಪ್ರವಾಸ - ನಾಗಮಂಗಲ ಕನ್ನಡ ಸಂಘ ವತಿ ಇಂದ ಆಯೋಜಿಸಿದ್ದ ಚಿಕ್ಕ ಮಕ್ಕಳ "ವನಪ್ರವಾಸಕ್ಕೆ" ನನ್ನನ್ನು ಪಕ್ಷಿಗಳ ಬಗ್ಗೆ ಹಾಗು ಪರಿಸರದ ಬಗ್ಗೆ ಚಿಕ್ಕ ಮಕ್ಕಳಿಗೆ ತಿಳಿಸಿಕೊಡಲು ಕರೆದಿದ್ದರು. ನಾಗಮಂಗ...3 ವಾರಗಳ ಹಿಂದೆ
-
-
'ಒಂದು ವಿಳಾಸದ ಹಿಂದೆ' ಎಷ್ಟೆಲ್ಲಾ ಕತೆಗಳು... - *'ಒಂದು ವಿಳಾಸದ ಹಿಂದೆ' ಎಷ್ಟೆಲ್ಲಾ ಕತೆಗಳು...* ನಿಜವಾಗಿ ಹೇಳಬೇಕೆಂದರೆ ಕತೆ, ಕಾದಂಬರಿ, ಕವಿತೆ ಇವು ಗಂಭೀರವಾಗಿದ್ದರೆ ಅವಕ್ಕೆ ಗಂಭೀರ ಓದುಗರೂ ಬೇಕಾಗುತ್ತಾರೆ. ಆದರೆ, ಕತೆಯಷ್ಟ...3 ವಾರಗಳ ಹಿಂದೆ
-
ತುಳಸೀ ಗಿಡ ಒಣಗುವುದಕ್ಕೆ ಮುಖ್ಯ ಕಾರಣಗಳು... - ತುಳಸೀ ಗಿಡ ಒಣಗುವುದಕ್ಕೆ ಮುಖ್ಯ ಕಾರಣಗಳು... 🙏೧. ಕುಂಡದಲ್ಲಿ ಹಾಕಿದರೆ ಅಷ್ಟು ಬೆಳವಣಿಗೆ ಆಗುವುದಿಲ್ಲ, ಬೇರು ಬಿಡುವುದಕ್ಕೆ ಸ್ಥಳಾವಕಾಶ ಕಮ್ಮಿ ಇರುತ್ತೆ.. 🙏೨. ತುಳಸೀ ಗಿಡವನ್ನು ಸ್...3 ವಾರಗಳ ಹಿಂದೆ
-
-
2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ ಶ್ರೀಮತಿ ಲತಾಹೆಗಡೆ ಹುಬ್ಬಳ್ಳಿ ಇವರ ಪಾಲಿಗೆ3 ವಾರಗಳ ಹಿಂದೆ
-
-
-
ದ್ವೀಪರಾಷ್ಟ್ರದಲ್ಲಿ ನಿಲ್ಲದ ಜನ ಸಂಘರ್ಷ – ಸರ್ವಾಧಿಕಾರಿ ಗೊಟಬೊಯಿ ಕುಟುಂಬ ಪರಾರಿ - ಪ್ರಕಾಶ್ ಕಾರಟ್ ಶ್ರೀಲಂಕಾ ಗಂಭೀರ ರಾಜಕೀಯ, ಆರ್ಥಿಕ ಅರಾಜಕತೆಯಲ್ಲಿ ಸಿಲುಕಿದೆ. ದೇಶವನ್ನು ಈ ಸ್ಥಿತಿಗೆ ದೂಡಿದ ರಾಜಕಾರಣಿಗಳು ರಾತ್ರೋರಾತ್ರಿ ದೇಶದಿಂದ ಕಾಲ್ಕೀಳುತ್ತಿದ್ದಾರೆ. ಮೇಲಿಂದ ಮೇ...4 ವಾರಗಳ ಹಿಂದೆ
-
ಸೀತಾಫಲಕ್ಕೂ ಜಟಿಂಗ ರಾಮೇಶ್ವರ ಬೆಟ್ಟ ಮತ್ತು ರಾಮಾಯಣದ ನಂಟಿನ ಕಥೆ - *ಸೀತಾಫಲಕ್ಕೂ ಜಟಿಂಗ ರಾಮೇಶ್ವರ ಬೆಟ್ಟ ಮತ್ತು ರಾಮಾಯಣದ ನಂಟಿನ ಕಥೆ.* *ನಮ್ಮೂರು ರಾಂಪುರದ ಸುತ್ತಮುತ್ತಲಿನ ಪ್ರದೇಶಗಳು ರಾಮಾಯಣದೊಂದಿಗೆ ನಂಟನ್ನು ಹೊಂದಿವೆ ಎಂದು ಬಹಳ ಹಿಂದೆ ಒಂದು ಲ...4 ವಾರಗಳ ಹಿಂದೆ
-
-
ಅಂಕುರ ಪತ್ರಿಕೆಯ ಲೇಖನ - ನಾಲ್ಕು ದಶಕಗಳ ಹಿಂದೆ, ೧೯೮೦ರ ದಶಕದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಾಗಿದ್ದ ನಾವು ಕನ್ನಡ ಬಳಗ ಎಂಬ ಸಂಸ್ಥೆ ರಚಿಸಿಕೊಂಡು ಅದರ ಮೂಲಕ ʻಅಂಕುರʼ ಎಂಬ ವಿದ್ಯಾರ...4 ವಾರಗಳ ಹಿಂದೆ
-
ಹಲವು ನಾಡು ಹೆಜ್ಜೆ ಹಾಡು---ಜಯಶ್ರೀ ದೇಶಪಾಂಡೆ....ಭಾಗ ೧ - ‘ಹಲವು ನಾಡು ಹೆಜ್ಜೆ ಹಾಡು’ ಇದು ಜಯಶ್ರೀ ದೇಶಪಾಂಡೆಯವರು ರಚಿಸಿದ ಪ್ರವಾಸಕಥನ.ಈ ಕೃತಿಯನ್ನು ಸರಸ ಸಾಹಿತ್ಯ ಹಾಗು ಸುರಸ ಸಾಹಿತ್ಯ ಎಂದು ಕರೆಯಲು ನಾನು ಇಷ್ಟಪಡುತ್ತೇನೆ. ಏಕೆಂದರೆ ಇದು ಶ...5 ವಾರಗಳ ಹಿಂದೆ
-
ಭಾರತ ಮತ್ತೊಂದು ಪಾಕಿಸ್ತಾನವಾಗಬಾರದು ಎಂದರೆ… - – ರಾಕೇಶ್ ಶೆಟ್ಟಿ ಜೂನ್ 28ರ ಮಧ್ಯಾಹ್ನ ರಾಜಸ್ಥಾನದ ಉದಯಪುರದಲ್ಲಿ ನಡೆದ ಭೀಕರ ಹತ್ಯೆಯ ಘಟನೆಯಿಂದ ಸಾಮಾನ್ಯ ಹಿಂದೂ ತಲ್ಲಣಗೊಂಡಿದ್ದಾನೆ, ಆಕ್ರೋಷಿತನಾಗಿದ್ದಾನೆ. ‘ನಂಬಿಸಿ ಕತ್ತು ಕೊಯ್ಯುವ...5 ವಾರಗಳ ಹಿಂದೆ
-
ಕವಿತೆ - ಮಲ್ಲಿಗೆ ಮಲ್ಲಿಗೆ ಮೊಗ್ಗು ಅಜ್ಜಿಯ ಹಿತ್ತಲ್ಲಲ್ಲಿ ಅರಳಿತ್ತು ತಾಕೀತು ಮಾಡಿ ಬೇಲಿ ಮೈಮೇಲೆಳೆದಿದ್ದಳು ಮಲ್ಲಿಗೆಯ ಕಂಪಿಗೆ ನಾಲ್ಕು ಮನೆ ದೂರದ ಸಂಪಿಗೆ ಅಸೂಯೆ ಹೊದ್ದು ಮೊಲ್ಲೆಯ ಕೊಂಡಾಡಿದ...5 ವಾರಗಳ ಹಿಂದೆ
-
ಗ್ರಾಮ ಭಾರತದಿಂದ ಯುವ ಮನಸುಗಳ ಪೋಣಿಕೆ - ನಾವು ಚಳುವಳಿಗಳನ್ನು ಹೇಗೆಸ್ವೀಕರಿಸಿದ್ದೇವೆ? ಯಾವ ರೀತಿ ಅರ್ಥಮಾಡಿಕೊಂಡಿದ್ದೇವೆ? ಪ್ರತಿಭಟನೆ, ಕಾಕು ನುಡಿಗಳು, ಅವಾಚ್ಯಮಾತುಗಳು, ನಿಂದನೆ, ಪರದೂಷಣೆ, ಪ್ರತಿಕೃತಿದಹನ, ಉಪವಾಸ, ದೊಂಬಿ...5 ವಾರಗಳ ಹಿಂದೆ
-
ನಾಟಕಕಾರ - ಕೆಂಪು ನಿಲುವಂಗಿಯಲ್ಲಿನ ಒಂದೆಳೆ ರೇಶ್ಮೆ ಹೊಳಪಿನೊಟ್ಟಿಗೆ ಕಂಡ ನಿಮ್ಮ ನಗು ದೇವಿಗೆ ಹಾಕಿದ ಸುಗಂಧರಾಜಕ್ಕೆ ಸುತ್ತಿದ್ದ ಫಳ ಫಳ ನೆಕ್ಕಿಯ ಎಳೆಯು ದೀಪದ ಬೆಳಕಿಗೆ ಬೆಳಗಿ ಅವಳ ನಗುವನ್ನು...5 ವಾರಗಳ ಹಿಂದೆ
-
BARking News: ಬ್ಯಾಂಕಿಂಗ್ ವಂಚನೆ ಪ್ರಕರಣಗಳ ಭಯಂಕರ ಕುಸಿತಕ್ಕೆ ಕಾರಣ ಕೇಳಿದ್ರೆ ದಂಗಾಗಿ ಬಿಡ್ತೀರಾ! - *[ಬೊಗಳೂರು ವಂಚನಾ ಬ್ಯುರೋದಿಂದ]* *ಬೊಗಳೂರು: *ಬೊಗಳೂರೆಂಬ ಹಲವು ದೇಶಗಳ ಒಕ್ಕೂಟದಲ್ಲಿ ಇತ್ತೀಚೆಗೆ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ತೀವ್ರವಾಗಿ ಮತ್ತು ಭೀಕರವಾಗಿ ಇಳಿಕೆಯಾಗಿವೆ ಎಂದು ಬ...1 ತಿಂಗಳ ಹಿಂದೆ
-
ಕಂಬನಿ - ಕಂಬನಿ ಕಣ್ಣು ದಾಟಲಿ ನೋವಿನ ಆಳ ನೀಗಲಿ ಚಿಂತೆಯೆಂಬ ಸಂತೆಯಲಿ ಮನಸ್ಸು ಹಗುರವಾಗಲಿ ಮನವ ಕಾಡುವ ವ್ಯಥೆಗಳಿಗೆ ಮೌನವಾದ ದುಃಖ ಕಥೆಗಳಿಗೆ ಹೃದಯ ನೊಂದ ಕಹಿ ಗಳಿಗೆ ಅಸಹಾಯಕತೆಯ ಮರು ಗಳಿಗ...1 ತಿಂಗಳ ಹಿಂದೆ
-
-
-
ಸಹಸ್ರ'ನಾಮ' - *ಅಮ್ಮ ಬಹಳ ಕಟ್ಟುನಿಟ್ಟು. ಹಲ್ಲುಜ್ಜದೇ ಕಾಫಿ ಇಲ್ಲ ಸ್ನಾನ ಸಂಧ್ಯಾವಂದನೆ ಇಲ್ದೆ ತಿಂಡಿ ಇಲ್ಲ.ಸಂಜೆ ಸಂಧ್ಯಾವಂದನೆ ಸಹಸ್ರನಾಮ ಆದ್ಮೇಲಷ್ಟೇ ಊಟ. ತಿನ್ನೋದೇ ಆಟಕ್ಕೆ ಸಮನಾದ ಫೇವರೆಟ್ ನ...1 ತಿಂಗಳ ಹಿಂದೆ
-
ಮಾವಿನ ರುಚಿಯ ಮಾಯೆ - ನಾವೆಲ್ಲ ನಮ್ಮ ಪಠ್ಯಪುಸ್ತಕದಲ್ಲಿ ಓದಿದ್ದೇ: “ವಿಜಯನಗರ ಸಾಮ್ರಾಜ್ಯದಲ್ಲಿ ಮುತ್ತು-ರತ್ನ-ವಜ್ರ-ವೈಢೂರ್ಯಗಳನ್ನು ಬಳ್ಳಗಳಲ್ಲಿಟ್ಟು ರಸ್ತೆಯ ಇಕ್ಕೆಲಗಳಲ್ಲೂ ಕೂತು ಮಾರುತ್ತಿದ್ದರು” -ಎಂದು...2 ತಿಂಗಳುಗಳ ಹಿಂದೆ
-
-
ಬಿಸಿಲು ಮಳೆಯಲ್ಲೇ ಅರಳಿ ಕೊಚ್ಚಿ ಹೋದ ಪ್ರೀತಿಯ ನೆನಪಿನಲ್ಲಿ... - *ಅವತ್ತು *ಬೆಂದೇ ಹೋಗುವಂತಹ ಬಿಸಿಲು ಇದ್ದಕ್ಕಿದ್ದ ಹಾಗೇ ಮಂಕಾಗಿ ಭರ್ರೋ ಎಂದು ಮಳೆ ಸುರಿಯಲಾರಂಭಿಸಿತು. ವರ್ಕ್ ಫ್ರಂ ಹೋಂನಲ್ಲಿದ್ದ ನಾನು ಮನೆಯೊಳಗೆ ಧಗೆ ತಡೆಯಲಾಗದೆ ಹೊರಗೆ ಬಂದು ಜಗು...2 ತಿಂಗಳುಗಳ ಹಿಂದೆ
-
-
ಶತಾಯುಷಿ ಸಮ್ಮಾನ ಸಹಿತ ತ್ರಿವಳಿ ಸಂತೋಷ ಕೂಟ - "ಸುಮಾರು ಅರವತ್ತು ವರ್ಷಗಳ ಹಿಂದೆ, ಹುಟ್ಟಿನ ಆಕಸ್ಮಿಕಗಳ ಹಂಗಿಲ್ಲದೇ ನಾವು ಹನ್ನೊಂದು ಮಂದಿ ಎಳೆಯರು, ರಘುವಿನ ಮನೆಯಲ್ಲಿ ಸೇರುತ್ತಿದ್ದೆವು. ಅಲ್ಲಿ ಆಡದ ಮಾತಿಲ್ಲ, ಮಾಡದ ಚಟುವಟಿಕೆಗಳಿಲ...2 ತಿಂಗಳುಗಳ ಹಿಂದೆ
-
ಹೀಗೆ - 3 - ನಮ್ಮ ಗೌರೀಬಿದನೂರಿನ ಮೂಲಕ ಹರಿಯುವ ಉತ್ತರ ಪಿನಾಕಿನಿ ನದಿ ಸದಾ ಒಣಗಿರುತ್ತಾಳೆ. ಹೀಗೆ ಮಳೆಗಾಲದಲ್ಲಿ ಆಕೆ ತುಂಬಿ ಹರಿಯುವುದು ಮನಸ್ಸಿಗೆ ಆನಂದ ಕೊಡುತ್ತದೆ.2 ತಿಂಗಳುಗಳ ಹಿಂದೆ
-
ನೂರಕ್ಕೆ ನೂರು ಅಂಕ..!!! - ಎಲ್ಲರೂ ನೂರಕ್ಕೆ ನೂರು ಅಂಕ ತೆಗೆದುಕೊಂಡ ಬಗ್ಗೆಯೇ ಮಾತಾಡುತ್ತಿದ್ದಾರೆ…ಅದು ಖಂಡಿತ ಸಾಧನೆಯೇ.. ಜ್ಞಾನದಿಂದ ಬರೆದಿರಲಿ, ಕಂಠಪಾಠ ಮಾಡಿರಲಿ.. ಎಲ್ಲದಕ್ಕೂ ಪ್ರಯತ್ನ ಅವಶ್ಯ.. ಮಕ್ಕಳಿಗೆಲ್ಲ ...2 ತಿಂಗಳುಗಳ ಹಿಂದೆ
-
-
ಊರಿಂದ ಹೊರಟಾಗ... - ಹೆದ್ದಾರಿಯಲ್ಲಿ ಓವರ್ ಟೇಕ್ ಮಾಡುವ ವಾಹನಗಳ ವೇಗ ಮನಸ್ಸಿನಲ್ಲಿ ಕಳೆದ ವಾರದ ಸವಿನೆನಪುಗಳ ಓಘ..ಕಡಲತಡಿಯಲಿ ಕಳೆದ ಮಧುರ ಸಂಜೆ ಎಲ್ಲರನ್ನೂ ಮತ್ತೆ ಭೇಟಿಮಾಡಿಸಿದ ಮುಂಜಿ ರಾತ್ರಿ ನೋಡಿದ ತೇರು,...3 ತಿಂಗಳುಗಳ ಹಿಂದೆ
-
ಬೇಕೆ ಈ ಅಮ್ಮಂದಿರ ದಿನ? - ಅಮ್ಮ ಎಂದೆರೆ ಪ್ರತಿ ಕ್ಷಣದ ದೇವರು ಅವಳಿಗ್ಯಾಕೆ ವರ್ಷಕ್ಕೊಂದು ದಿನವ ಮಾಡಿಹರು? ಇದ ನೋಡಲು ನಾಚಿಕೆಯಾಗುವುದು ವರ್ಷಕ್ಕೊಮ್ಮೆ ಪ್ರಚಾರಕ್ಕಾಗಿ ಬಾವುಕರಾಗುವ ಜನರು ಸ್ವಾಸ್ತ ಸಮಾಜದ ಪರಿ...3 ತಿಂಗಳುಗಳ ಹಿಂದೆ
-
ಜೀವ ನಿನ್ನಾಸರೆಗೆ ಕಾಯುತಿಹುದು... - *ನನ್ನೊಳಗಿನ ಪುಟ್ಟ ಹೃದಯವೇ... * *ನನ್ನ ಬದುಕಿನ ದೊಡ್ಡ ಕನಸು ನೀನು, ನನ್ನೊಳಗೆ ನಿನ್ನ ಹೃದಯ, ನಿನ್ನ ಉಸಿರಾಟ, ನಿನ್ನ ಪುಟ್ಟ ಪಾದಗಳ ಸ್ಪರ್ಶ ಸುಖ. ನೀನು ನನ್ನ ಪುಟ್ಟ ಕಂದ. * *ಇನ್ನೊಂ...3 ತಿಂಗಳುಗಳ ಹಿಂದೆ
-
-
kaamachandrana sahasagaLu ಕಾಮಚಂದ್ರನ ಸಾಹಸಗಳು-1-13, 14-17 - ಡೌನ್ ಲೋಡ್ ಮಾಡಿಕೊಳ್ಳೀ: https://drive.google.com/file/d/1FrBZvag1ApGvqG3foZm-Cc_VBQJMHyrQ/view?usp=sharing https://drive.google.com/file/d/1FrBZvag1Ap...3 ತಿಂಗಳುಗಳ ಹಿಂದೆ
-
ಶರಣಾಗತಿ..... आत्मसमर्पण्..... Surrender.... - ಮನಸು ಕದ್ದವರೆ ಎದುರಾಳಿಗಳಾಗುವ ಹೊತ್ತಲ್ಲಿˌ ಬಾಳಿನ ಸಮರಾಂಗಣದಲ್ಲಿ ಸೋಲಿನ ಅಂಚಿಗೂ ಆಗಾಗ ಜಾರುತ್ತಿರಬೇಕು./ ಪ್ರೀತಿ ಅಂದರೆ ಮತ್ತಿನ್ನೇನು ಹೇಳಿ? ಸೋತು ಗೆಲ್ಲುವ ಮತ್ತಿಗೂ ಆಗಾಗ ಮನಸೋಲುತ್ತ...3 ತಿಂಗಳುಗಳ ಹಿಂದೆ
-
-
ಅವಳಿಗೇನು ಗೊತ್ತು - ಓದದೆ ಎಸೆದಳು ನಾ ಕೊಟ್ಟ ಅವೆಷ್ಟೋ ಕವಿತೆಗಳನ್ನು ಅವಳಿಗೇನು ಗೊತ್ತು ಅದರಲ್ಲಿನ ಪ್ರತಿಯೊಂದು ಪದಕ್ಕೂ ಉಸಿರು ನೀಡಿದವಳು ಅವಳೇ ಎಂದು -ರಂಗನಾಥ್3 ತಿಂಗಳುಗಳ ಹಿಂದೆ
-
ನನಗೂ ಆತ್ಮವಿದೆ .ಅದಕ್ಕೂ ಒಂದು ಕಥೆ ಇದೆ ಆ ಒಂದು ತೀರ್ಪಿನ ಬಗ್ಗೆ ನನಗೆ ಈವತ್ತಿಗೂ ಪಶ್ಚಾತ್ತಾಪವಿದೆ - ನನಗೂ ಆತ್ಮವಿದೆ .ಅದಕ್ಕೂ ಒಂದು ಕಥೆ ಇದೆ ಆ ಒಂದು ತೀರ್ಪಿನ ಬಗ್ಗೆ ನನಗೆ ಈವತ್ತಿಗೂ ಪಶ್ಚಾತ್ತಾಪವಿದೆ ನಾನು ಚಿಕ್ಕಂದಿನಲ್ಲಿ ಹೈಪರ್ ಆಕ್ಟೀವ್.ಎಲ್ಲ ಸ್ಪರ್ದೆಗಳಲ್ಲಿ ಅತ್ಯುತ್ಸಾಹದಿಂದ...3 ತಿಂಗಳುಗಳ ಹಿಂದೆ
-
ದೇವರು ಕಾಣೆಯಾಗಿದ್ದಾನೆ..! - ಅವನ ಖಾಯಂ ಕೋಣೆಯ ಠಾಣೆಯಿಂದ ಎಂದೋ ಪರಾರಿ. ದೇವಾಲಯ ಇಂದು ಬ್ರಾಹ್ಮಣ್ಯದ ಬಯಲುರಂಗ ಮಂದಿರ, ಅರ್ಚಕನ ಅಂಗಡಿ. ಭಕ್ತಿಯ ಭಯೋತ್ಪಾದನೆಗೆ ಈಗ ಭರ್ಜರಿ ವ್ಯಾಪಾರ. ಭಕ್ತಿ ಭಯಕ್ಕೆ ಭಕ್ತ ಬೆಂಕಿಗಾಹು...4 ತಿಂಗಳುಗಳ ಹಿಂದೆ
-
ಕಪ್ಪು-ಬಿಳುಪು - ಚಕ್ರ ತಿರುಗುತಿತ್ತು. ಹತ್ತಾರು ಬುಟ್ಟಿ, ತುಂಬೆಲ್ಲಾ ಜನ ತಲೆಗಿಷ್ಟು ಹಿಡಿ ಪೌಂಡು ಮೇಲೇರಿದಷ್ಟು ದೂರದ ನೋಟ ಎತ್ತರದ ವಾಸ ಒಂದಿಷ್ಟು ಕ್ಷಣ ಅಮಲೇರುವ ಮುನ್ನ ಭೂ-ಸ್ಪರ್ಶ ಕೆಳಗಿನವನೀಗ ಮೇಲೇರಿದ...4 ತಿಂಗಳುಗಳ ಹಿಂದೆ
-
ಒಲವು ಮತ್ತು ಕಾಲ - ತಟಕ್ಕನೆ ಬಿದ್ದ ಸಣ್ಣ ಮಳೆಹನಿಯೊಂದು ಹಸಿರೆಲೆಯ ನಡುವೆ ಗೆರೆಯಾಗಿ ಹರಿದು ಬೆಟ್ಟದ ಹಣೆಯ ಮೇಲೆ ಒತ್ತಿನಿಂತ ಮರಗಳ ನಡುವೆ ಹಸಿ ಮೋಡಗಳು ಜಾರಿ ಮರದ ರೆಂಬೆಯನ್ನು ಅಪ್ಪಿದರೂ ತಳಕೊಂಬೆಗೆ ಹುದು...4 ತಿಂಗಳುಗಳ ಹಿಂದೆ
-
ಸುಳ್ಳು - *( ಚಿತ್ರಕೃಪೆ : ಅಂತರ್ಜಾಲ* ) ಸುಳ್ಳನ್ನೇ ಬಿತ್ತಿ ಸುಳ್ಳನ್ನೇ ಬೆಳೆದು ಸುಳ್ಳನ್ನೇ ಬಿಡಿಸಿ, ಬೀಸಿ, ಜೀರ್ಣಿಸಿ ಸುಳ್ಳಲ್ಲೇ ಜೀವಿಸಿ ಸುಳ್ಳಲ್ಲೇ ಸುಳಿದಾಡಿ ಸುಳ್ಳಲ್ಲೇ ತಿಳಿಯಾದ ಕ...4 ತಿಂಗಳುಗಳ ಹಿಂದೆ
-
ನಿಮ್ಮ ಮಾಹಿತಿ ಹರಾಜಿಗಿದೆ! - ಮೊನ್ನೆ ಗೆಳೆಯರೊಬ್ಬರು ಫೇಸ್ಬುಕ್ ಮತ್ತು ಗೂಗಲ್ಲು ನಮ್ಮ ಖಾಸಗಿತನವನ್ನು ಉಲ್ಲಂಘಿಸುತ್ತಿದೆ ಅಂತ ಹೇಳ್ತಾ ಇದ್ದರು. ನಿಮಗೂ ಇದರ ಅನುಭವವಾಗಿರಬಹುದು. ಉದಾಹರಣೆಗೆ ನೀವು ಬ್ಯಾಂಕಲ್ಲಿ ಎಫ್....4 ತಿಂಗಳುಗಳ ಹಿಂದೆ
-
ಕಾಶ್ಮೀರದ ಕಣ್ಣೀರ ಕಥೆಯ ಮೊದಲ ಕಡತ - *ಕಾಶ್ಮೀರದ ಕಣ್ಣೀರ ಕಥೆಯ ಮೊದಲ ಕಡತ* ಕಾಶ್ಮೀರದ ಕಣ್ಣೀರ ಕಥೆಯ ಒಂದು ಕಡತ ಬಹು ಜನ ವೀಕ್ಷಿಸುವ ಮಾಧ್ಯಮದ ಮೂಲಕ ಪ್ರಕಟವಾಗಿದೆ. ಕಾಶ್ಮೀರದ ಕಣ್ಣೀರಿನ ಕಥೆಗಳ ಬಗೆಗೆ ಹಲವು ಲೇಖನಗಳು, ಪು...4 ತಿಂಗಳುಗಳ ಹಿಂದೆ
-
ಮಾತಿನ ಶಕ್ತಿ. - ನಮ್ಮ ಮಾತಿಗೆ ನಮ್ಮ ಜೀವನವನ್ನು ಬದಲಾಯಿಸುವ ಶಕ್ತಿಯಿದೆ. ಹೀಗಾಗಿ ನಾವೇನು ಮಾತನಾಡುತ್ತೇವೆ ಎಂಬ ಪ್ರಜ್ಞೆ ನಮ್ಮಲ್ಲಿ ಇರಬೇಕು. ನಮಗೆ ಬಹಳ ಹತ್ತಿರ ಇರುವವರ ಜೊತೆಗೆ ನಾವು ಹೆಚ್ಚು ಮಾತನಾಡುವ...5 ತಿಂಗಳುಗಳ ಹಿಂದೆ
-
ಭಕ್ತಿ: ಭವಸಾಗರ ಪಾರು ಮಾಡುವ ನೌಕೆ - * ಶರಣಾಗತ ದೀನಾರ್ತ ಪರಿತ್ರಾಣ ಪರಾಯಣೇ |* *ಸರ್ವಸಾರ್ತಿ ಹರೇ ದೇವಿ ನಾರಾಯಣಿ ನಮೋsಸ್ತುತೇ * *||* ಸಂಪೂರ್ಣವಾಗಿ ನಿನಗೆ ಶರಣಾಗತರಾದವರನ್ನು, ದೀನ-ದುಃಖಿತ, ಉಪಾಸಕರನ್ನು,...5 ತಿಂಗಳುಗಳ ಹಿಂದೆ
-
ದುರಂತದ ಹಂಬಲ - ಒಂದೊಂದು ಸಲ,ಕೆಲವರಿಗೆ... ಪ್ರೀತಿಯಷ್ಟೇ ಖುಷಿಯನ್ನು ಆ ದ್ವೇಷವೂ ಕೊಡುತ್ತದೆ.ಶಾಂತಿಗಿಂತ ಹೆಚ್ಚು ನಿರಾಳತೆಯನ್ನು ಯುದ್ಧ ಕೊಡುತ್ತದೆ.ಮಧುರ ಸಂಗೀತಕ್ಕಿಂತ ಹೆಚ್ಚು ರಂಜನೆಯನ್ನು ಈ ದೌರ...5 ತಿಂಗಳುಗಳ ಹಿಂದೆ
-
ಹನಿ ಹನಿ ಸಾತ್ ಕಹಾನಿ - *ಹನಿ ಹನಿ ಸಾತ್ ಕಹಾನಿ* *೧. ಇಬ್ಬರು ತಾಯಂದಿರು ಕಣ್ಣೀರಿಟ್ಟರು, ಒಬ್ಬರು ಯುದ್ಧದಲ್ಲಿ ಗೆದ್ದು ಮಗನನ್ನು ಕಳೆದುಕೊಂಡಿದ್ದರು. ಇನ್ನೊಬ್ಬರು ಯುದ್ದದಲ್ಲಿ ಸೋತು ಮಗನನ್ನು ಕ...5 ತಿಂಗಳುಗಳ ಹಿಂದೆ
-
ಮೊಲದ ಹಲ್ಲಿನ ಪೋರಿ - ಕುಮಟೆಯಲ್ಲಿ ಇದ್ದಾಗಲೆಲ್ಲ ಗೋಕರ್ಣಕ್ಕೆ ಅಲೆಮಾರಿಯಂತೆ ಹೋಗುವುದು ನನ್ನ ಖಯಾಲಿ. ಒಮ್ಮೊಮ್ಮೆ ಪೈ ರೆಸ್ಟೊರಂಟಿನ ಈರುಳ್ಳಿ ಭಜೆ ಮತ್ತು ವಡಾಪಾವ್ ಸವಿಯುವುದು ನೆಪವಾದರೆ, ಕೆಲವೊಮ್ಮೆ ತ...5 ತಿಂಗಳುಗಳ ಹಿಂದೆ
-
ಸಾಕ್ಷಿ - ಅಲ್ಲಿ ಆಗಿದ್ದನ್ನು ನೋಡಿದವನ ಎದೆ ಧಸಕ್ ಎಂದಿತು ! ಏನು ಮಾಡುವುದೋ ತೋಚದಂತಾಯಿತು . ಒಂದು ಸಣ್ಣ ದೌರ್ಬಲ್ಯದಿಂದ ಆದ ಅನಾಹುತಕ್ಕೆ ಹಳ ಹಳಿಸಿದ . ಗಡಿಯಾರ ನೋಡಿದ . ಇನ್ನು ಹೆಚ್ಚೆಂದರೆ...5 ತಿಂಗಳುಗಳ ಹಿಂದೆ
-
ಕಾಡುವ ಹಾಡು: ಕಾಣದ ಕಡಲಿಗೆ - *ಹಾಡು: ಕಾಣದ ಕಡಲಿಗೆ* *ಕವಿ: ಜಿ. ಎಸ್. ಶಿವರುದ್ರಪ್ಪ, ಚೆಲುವು-ಒಲವು ಕವನ ಸಂಕಲನ (1951-52)* *ಕವನದ ಶೀರ್ಷಿಕೆ: ತೊರೆಯ ಹಂಬಲ* *ಗಾಯನ ಮತ್ತು ಸಂಗೀತ ಸಂಯೋಜನೆ: ಸಿ. ಅಶ್ವಥ್* ಈ ಹ...5 ತಿಂಗಳುಗಳ ಹಿಂದೆ
-
ಒಲವೆಂದರೆ ಹೀಗೆನಾ? - ಒಲವೆಂದರೆ ಹೀಗೆನಾ? ಹಸಿವಿಲ್ಲ ನಿದ್ದಿಲ್ಲ ನಿನ್ನ ನೆನವು ಬಿಟ್ಟು ಬೇರೆನೂ ಇಲ್ಲ ಒಲವೆಂದರೆ ಹೀಗೆನಾ? ಹೊಗಳಬೇಕು ತೆಗಳಬಕು ಬರಲೊಲ್ಲಲ್ಲದ ಕವಿತೆ ಗೀಚಬೇಕು ಒಲವೆಂದರೆ ಹೀಗೆನಾ?...6 ತಿಂಗಳುಗಳ ಹಿಂದೆ
-
ಮನನಯೋಗ್ಯ ಕಥೆಗಳು-32 - (ಎಲ್ಲಿಯೋ ಕೇಳಿದ್ದೇವೆ ಅನ್ನಿಸಬಹುದಾದ, ಏಕಾಂತದಲ್ಲಿ ಮೆಲುಕು ಹಾಕಬೇಕಾದ ಕಥೆ-32) ಅದೊಂದು ಅದ್ವಿತೀಯ ಮತೀಯ ಸಂಘಟನೆ. ಪ್ರತೀ ವರ್ಷ ಹಿಂದೆಂದೂ ಜರಗಿರದ, ವಿಭಿನ್ನ ಮತೀಯರು ಭಾಗವಹಿಸಬಹುದಾದ ...6 ತಿಂಗಳುಗಳ ಹಿಂದೆ
-
ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2021 ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗೆ ಧನಸಹಾಯಕ್ಕಾಗಿ ಅರ್ಜಿ ಆಹ್ವಾನ - ಚೊಚ್ಚಲ ಕೃತಿಗೆ ಧನಸಹಾಯಕ್ಕಾಗಿ ಅರ್ಜಿ ಆಹ್ವಾನ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2021 ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಧನ ನೀಡುವ ಸಲುವಾಗಿ...6 ತಿಂಗಳುಗಳ ಹಿಂದೆ
-
ಕಂಡರೂ ಕಾಣದಂತೆ - ಒಂದು ಗುಡುಗು ಒಂದು ಸಿಡಿಲು ಸ್ವಲ್ಪ ಬಿರುಗಾಳಿ ಸ್ವಲ್ಪ ಮಳೆ ಒಂದು ಕ್ಷಣ ಅಲ್ಲೊಲ ಕಲ್ಲೋಲ ಆಕ್ರಂದನದ ಸದ್ದುಗಳು ಒಂದು ಭಾಗದಲ್ಲಿ ಕೇಳಲಾರಂಭಿಸುತ್ತವೆ ಯಾಕೋ ಪ್ರಕೃತಿ ಮಾತೆ ಮಂಕಾಗಿದ್ದಾ...6 ತಿಂಗಳುಗಳ ಹಿಂದೆ
-
ರಸ್ತಾವಧೂತ - ಹೆಬ್ಬಾವಿನ ಹಾಗೆ ಊರುದ್ದ ಮಲಗಿರುವ ಸೋಮಾರಿ ರಸ್ತೆಯ ನಿರ್ಭಾವುಕ ಮೌನವೇ ಒಂದು ಸೋಜಿಗ... ತುಳಿದವರೆಷ್ಟು ಬಾಯಿಗೆ ಕವಳ ಹಾಕಿ ಉಗಿದವರೆಷ್ಟು ಮೂರೂ ಬಿಟ್ಟು ಚಡ್ಡಿ ಬಿಚ್ಚಿ ಉಚ್ಚೆ ಮಾಡಿದ...7 ತಿಂಗಳುಗಳ ಹಿಂದೆ
-
ನೋವಿಲ್ಲದ ಸಾವು - ಹೃಷಿಕೇಶ್ ಭಾರತದ ತುತ್ತ ತುದಿ ಹಿಮಾಲಯದ ಬುಡದಲ್ಲಿರುವ ಪುರಾತನ ಸ್ಥಳ. ಅನಾದಿಕಾಲದಿಂದಲೂ ಋಷಿ ಮುನಿಗಳು ಅವದೂತರು ಸನ್ಯಾಸಿಗಳು ಅಘೋರಿಗಳು ಎನ್ನುತ್ತ ಅಧ್ಯಾತ್ಮದ ಲೋಕದಲ್ಲಿರುವ ಮನುಷ...7 ತಿಂಗಳುಗಳ ಹಿಂದೆ
-
The team work together, eats togethers.. stays together!!! - The team work together, eats togethers.. stays together!!! Sri what is this invincible team means...? I just looked at the direction of the question came...7 ತಿಂಗಳುಗಳ ಹಿಂದೆ
-
-
ಕಟ್ಟುಜಾಣ್ಮೆಯ ಕತೆ- ೧ - "ಪ್ರಕೃತಿಯಲ್ಲಿ ಮಾನವ ಅತ್ಯಂತ ಬುದ್ದಿವಂತ ಪ್ರಾಣಿ" ಎಂದು ಹದಿನೈದಿಪ್ಪತ್ತು ವರ್ಷಗಳ ಹಿಂದೆ ಕನ್ನಡ ಶಾಲೆಯಲ್ಲಿ ಕೇಳಿದ ಪಾಠ ಕೌತುಕವನ್ನು ಕಳೆದುಕೊಂಡು ಸಮಯ ಸುಮಾರಷ್ಟು ಸಂದಿದೆ. ಒಂದು ...7 ತಿಂಗಳುಗಳ ಹಿಂದೆ
-
ಹೇರ್ ಕಟ್ಟೂ.. ಹಾಲು ಹಲ್ಲೂ .. ಟೂತ್ ಫೇರಿಯೂ.. - ಮಗಳ ಕೂದಲು ತುಂಬಾ ಉದ್ದ ಗಿಡ್ಡ ಬೆಳೆದಿದ್ದರಿಂದ ಕಟ್ ಮಾಡಿಸಬೇಕೆಂದು ನಿನ್ನೆ ಬ್ಯೂಟಿ ಪಾರ್ಲರ್ ಗೆ ಕರೆದುಕೊಂಡು ಹೋಗಿದ್ದೆ. ಒಂದೇ ಅಳತೆ ಕಟ್ ಮಾಡುವಾಗ ತುಸು ಜಾಸ್ತಿಯೇ ಆಯಿತು. ಮೊ...8 ತಿಂಗಳುಗಳ ಹಿಂದೆ
-
🎶🤗♥ - ನಮ್ಮ ಮನಸ್ಥಿತಿ ಯಾವಾಗಲೂ ಒಂದೇ ತರ ಇರಲ್ಲ ಆಗಾಗ ಯಾವುದೋ ಕಾರಣಕ್ಕೆ ಏರುಪೇರು ಆಗುತ್ತಾ ಇರುತ್ತದೆ ನಾವು ಇಂಗ್ಲೀಷ್ ಅಲ್ಲಿ ಮೂಡ್ ಸ್ವಿಂಗ್ಸ್ ಅಂತೀವಲ್ಲ ಅದೇ. ಕೆಲವೊಂದು ಸಲ ನಮ್ಮ ಮನಸ್ಸಿಗ...8 ತಿಂಗಳುಗಳ ಹಿಂದೆ
-
119. ಅಜ್ಜಂಪುರದ ದೇವರಮನೆಗಳು-2 - *ಆತ್ಮೀಯ ಓದುಗರೇ,* *ಈ ಸಂಚಿಕೆಯಲ್ಲಿ ಅಪೂರ್ವ ಅವರು ಅಜ್ಜಂಪುರದ ಮತ್ತೊಂದು ದೇವರಮನೆಯನ್ನು ಪರಿಚಯಿಸಿದ್ದಾರೆ. ಈ ಹಿಂದೆಯೂ ಎರಡು ಪ್ರಕಟವಾಗಿವೆ. ಇವು ಹಿಂದಿನಿಂದಲೂ ಅಜ್ಜಂಪುರದಲ್ಲಿ ಇವೆ...8 ತಿಂಗಳುಗಳ ಹಿಂದೆ
-
ನೀಟ್ ಪರೀಕ್ಷೆಯ ಸುತ್ತ. - ವರುಷಕ್ಕೊಂದು ಸಲ ನೀಟ್ ಪರೀಕ್ಷೆಯಿಂದಾಗುವ (ಯುಜಿ ನೀಟ್) ʼಅನಾಹುತʼಗಳ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಈ ಚರ್ಚೆಗಳಲ್ಲಿ ಕಂಡುಬರುವ ಹೆಚ್ಚಿನ ವಿಚಾರಗಳೆಂದರೆ: ೧. ನೀಟ್ ಪರೀಕ್ಷೆಯಿಂ...8 ತಿಂಗಳುಗಳ ಹಿಂದೆ
-
ಗೋದಾವರಿಯಾಚೆಗಿನ ಕನ್ನಡ - *“ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್* *ಭಾವಿಸಿದ ಜನಪದಂ ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ* *ಅದರೊಳಗಂ ಕಿಸುವೊಳಲಾ ವಿದಿತ ಮಹಾ ಕೋಪಣ ನಗರದಾ ಪುಲಿಗೆರೆಯಾ* *ಸಧಭ...9 ತಿಂಗಳುಗಳ ಹಿಂದೆ
-
ಸಂಗ್ರಹ - ಇದು ನನಗೆ ವ್ಯಾಟ್ಸಪ್ ಬಂದ ಮೆಸೇಜ್, ಎಷ್ಟು ಚೆನ್ನಾಗಿ ಬರೆದಿದ್ದಾರೆ , ಓದಿದ ನನಗೆ ನಮ್ಮ ಮನೆಯ ಹಳೇ ದೀಪಾವಳಿ ಕಣ್ಣಮುಂದೆ ಬಂದಂತಾಯಿತು 👌👌👌 *ಪ್ಲವನಾಮ ಸಂವತ್ಸರದ* *ದೀಪಾವಳಿ ಹಬ್ಬದ ಆರ...9 ತಿಂಗಳುಗಳ ಹಿಂದೆ
-
ಕನ್ನಡ(ದ) ಕಲಿ (ಯಾಗು) ಮಗುವೆ - ಬರೆದು ಕನ್ನಡದ ಕೈಯಾಗೂಉಲಿದು ಕನ್ನಡದ ಬಾಯಾಗುಕೇಳಿ ಕನ್ನಡದ ಕಿವಿಯಾಗುಓದಿ ಕನ್ನಡದ ಕಣ್ಣಾಗುಮಗು ಕನ್ನಡದ ಕಲಿ ನೀನಾಗುಉದಾಸೀನರಿಗೆ ಉರಿಯಾಗುಕಿವುಡರಿಗೆ ಜಾಗಟೆಯಾಗುಅಂಧರಿಗೆ ಬೆಳಕಾಗುಮರೆತವರ...9 ತಿಂಗಳುಗಳ ಹಿಂದೆ
-
ಅಪ್ಪು ನೀನಿಲ್ಲದೆ - ಒಂದು ಮುದ್ದಿನ ಕಥೆಯ ಹೇಳಿರಾಜಕುಮಾರನಾದೆಶಿವ ಕಾಣನೆಂದು ಕೈಲಾಸದ ಕಡೆನೀನೆ ಮುಖ ಮಾಡಿದೆ ನೀನು ಹೋಗುವ ಸಮಯವಲ್ಲವಿದುಆದರೂ ನೀನು ಹೇಳದೆ ಹೋದೆನಿನ್ನ ಅಗಲುವಿಕೆಯ ನೋವುಉಳಿಸಿ ಹೋದೆ…. ನೀನೆ ರಾ...9 ತಿಂಗಳುಗಳ ಹಿಂದೆ
-
ಕೈಲಾಸ ಮಾನಸ ಸರೋವರ ಯಾತ್ರೆ - ಕೈಲಾಸ ಮಾನಸ ಸರೋವರ ಯಾತ್ರೆಯ ನ್ನು ಒಂದು ವಾಕ್ಯದಲ್ಲಿ ವಿವರಿಸಿ ಎಂದರೆ ಶ್ರದ್ಧಾಳುಗಳಿಗೆ ಅದು ದೇವರ ವಾಸಸ್ಥಾನ ,ಪ್ರಕೃತಿಯ ಆರಾಧಕರಿಗೆ ಸೌಂದರ್ಯದ ಖಜಾನೆ, ಯಾತ್ರಿಕರಿಗೆ ಅನಿಶ್ಚಿತತೆಗಳ...9 ತಿಂಗಳುಗಳ ಹಿಂದೆ
-
-
ದಯವಿಟ್ಟು ಪ್ರವಾಸ ಹೋಗಬೇಡಿ-ಪ್ರಯಾಣ ಮಾಡಿ! - We have nothing to lose and a world to see * ಕಾಶಿಯ ಗಲ್ಲಿಯಲ್ಲಿ ಸಿಕ್ಕ ವೃದ್ಧರೊಬ್ಬರು “ಏನ್ರಯ್ಯ ನೀವುಗಳು ಕ್ಯಾಮರಾ ಹಿಡಿದ ಭಯೋತ್ಪಾದಕರು” ಎಂದು ಗದರಿದರು. ನಾನು ಅವರೆದುರ...10 ತಿಂಗಳುಗಳ ಹಿಂದೆ
-
ಯಾಕ ಮಾಡುತಿ ಲೋಕದ ಚಿಂತಿ? - ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ್ಕೆ ನೂರು ಹೌದು...10 ತಿಂಗಳುಗಳ ಹಿಂದೆ
-
ಜಿರಳೆಯ ಕಣ್ಣಲ್ಲಿ ಮನುಷ್ಯರು - ಟಪ ಟಪ ಸದ್ದು ನಿಂತ ಮೇಲೆ ಜಿರಳೆಮ್ಮ ಓಡಿ ಬಂದು ಒಂದೇ ಸಮನೆ ರೋಧಿಸತೊಡಗಿದಳು. “ಅಯ್ಯಯ್ಯೋ,ನಮ್ ಮಕ್ಕಳೆಲ್ಲ ಸತ್ತು ಹೋಗಿ ಬಿಟ್ರಲ್ಲ ಪ್ಪೋ…”ಎನ್ನುತ್ತ ಬಾಯಿ ಬಾಯಿ ಬಡಿದುಕೊಂಡಳು. “ಏನಾಯ್ತು...10 ತಿಂಗಳುಗಳ ಹಿಂದೆ
-
-
ಒಲವು - ಹಸಿದಾಗ ನೀಡದ ಅನ್ನ, ಬೇಡಿದಾಗ ನೀಡದ ಆಸರೆ, ದುಃಖದಲ್ಲಿದ್ದಾಗಾ ಹೇಳದ ಸಾಂತ್ವನ, ಬಯಸಿದಾಗ ಒದಗಿಸದ ಒಲವು , ಸಮಯ ಕಳೆದ ಮೇಲೆ ನೀಡ ಬಯಸಿದರೆ, ಅದಕ್ಕಿಂತ ನಿಶ್ಪ್ರ ಯೋಜಕತೆ ಮತ್ತೊಂದಿ...10 ತಿಂಗಳುಗಳ ಹಿಂದೆ
-
ಹಾಗೆ ಸುಮ್ಮನೆ... - ಕೆಲವೊಂದು ಭಾವಗಳೇ ಹಾಗೆ.. ಥೇಟ್ ನಿನ್ನಂತೆ... ಅರ್ಥವಾಗದಿದ್ದರೂ ಇಷ್ಟವಾಗುತ್ತವೆ. ಮಂಜಾನೆಯ ಮಂಜು, ಮುಸ್ಸಂಜೆಯ ತಂಪು, ಮಧ್ಯಾಹ್ನದ ಸುಡುಬಿಸಿಲಿನಂತೆ ಗಾಢವಾಗಿ ಆಪ್ತವಾಗುತ್ತವೆ. ತುಂಬ ಖು...10 ತಿಂಗಳುಗಳ ಹಿಂದೆ
-
ಈ ಬದುಕು ಇದ್ದರೆಷ್ಟು, ಬಿಟ್ಟರೆಷ್ಟು . - ಹಡೆದ ತಾಯಿಯೇ ಕುತ್ತಿಗೆ ಹಿಸುಕಿ ಸಾಯುವಾಗ ಯಾವ ಮಗು ತಾನೆ ಬದುಕೀತು. ಅಗ್ನಿಸಾಕ್ಷಿಯಾಗಿ ಕೈಹಿಡಿದವನೇ ಒದ್ದು ಹೊರಹಾಕಿ ಬೇರೆಯವರ ಜೋತೆ ಹಾದರ ಮಾಡುವಾಗ ಯಾವ ಹೆಂಡತಿ ಬದುಕಿ ಬಾಳ ಬಲ್ಲಳು. ಒ...10 ತಿಂಗಳುಗಳ ಹಿಂದೆ
-
ಬೆಂಗಳೂರಿನ ಬಸ್ಸಿನ ಪುರಾಣ - ಜಗತ್ತಿನಲ್ಲಿರುವ ಜನರಲ್ಲಿ ಅರ್ಧದಷ್ಟು ಜನರು ಬೆಂಗಳೂರಿನಲ್ಲೇ ಇದ್ದಾರೇನೋ ಎನಿಸುವದು ಅಲ್ಲಿಯ ಬಸ್ಸನ್ನು ನೋಡಿದಾಗ, ಜನರು ಮನೆಯಲ್ಲಿರುವದಕ್ಕಿಂತ ಹೆಚ್ಚಿನ ಸಮಯ ಬಸ್ ಪ್ರಯಾಣದಲ್ಲಿಯೇ ಕಳ...11 ತಿಂಗಳುಗಳ ಹಿಂದೆ
-
ಪ್ರೀತಿಸಿದವಳನ್ನು ಮರೆಯುವುದು ಹೇಗೆ? - ಎಲ್ಲವನ್ನೂ ಮರೆತಿರುವೆನು ಎಂದು ನಂಬಿ , ಎಲ್ಲರನ್ನು ನಂಬಿಸಿ, ನೆನಪಿದ್ದರು ಮರೆತಂತಿರುವ ಪ್ರೀತಿಯನು ಮರೆಯುವುದು ಹೇಗೆ ?. ಪ್ರೀತಿಸಿದ ಪ್ರತಿಯೊಬ್ಬರಿಗೂ , ಹೃದಯದಲ್ಲಿ ಪ್ರೀತಿ ಹುಟ್ಟಿದಾಗ...11 ತಿಂಗಳುಗಳ ಹಿಂದೆ
-
ತೇಜಸ್ವಿ ಎಂಬ ಪ್ರಜ್ಞೆ! - ಬೆಳಿಗ್ಗೆ ಚೆನ್ನೈಗೆ ತೇಜಸ್ವಿ ಬಂದಿದ್ರು. ನಾನು ಹೀಗೆ ಹೊರಗೆ ಅಡ್ಡಾಡೋಣೆಂದು ಹೋಗಿದ್ದೆ. ಅಡ್ಯಾರ್ ಹತ್ರ ಆಟೋಗೆ ಕಾಯ್ತಿದ್ರು. ನಾನು ಮಾತಾಡ್ಸೋಕೂ ಮುಂಚೆ ಎರೆಡೆರೆಡು ಸಲ ಕನ್'ಫರ್ಮ್ ಮ...11 ತಿಂಗಳುಗಳ ಹಿಂದೆ
-
ಭವ ಕಳೆವ ಶಿವ ಸತ್ಯ - ಭವ ಕಳೆವ ಶಿವ ಸತ್ಯ ಭವದ ವ್ಯಾಪಾರದೊಳು ಚಿರಮಾವುದಿಲ್ಲಿ ಪೇಳ್ ಜವರಾಯನೈತರಲು ಒಬ್ಬಂಟಿ ನಾನು ಅವನಮ್ಮವಿವನಮ್ಮವೆನುವುದೆಲ್ಲವು ಭ್ರಾಂತಿ ಭವ ಕಳೆವ ಶಿವ ಸತ್ಯ ಜಾಣಮೂರ್ಖ// ಈ ನಮ್ಮ ಬದುಕ...11 ತಿಂಗಳುಗಳ ಹಿಂದೆ
-
-
ಬೀವರ್ (Beaver) - ಇತ್ತೀಚೆಗೆ ನಮ್ಮಲ್ಲಿ ಮಾನವ ನಿರ್ಮಿತ ಡ್ಯಾಮ್ ಒಂದು ಬಹಳ ಸುದ್ದಿಯಲ್ಲಿತ್ತು. ಹರಿಯುವ ಅಗಾಧ ಜಲರಾಶಿಯನ್ನು ತಡೆದು ನಿಲ್ಲಿಸಿ ನೀರನ್ನು ನಮಗೆ ಬೇಕಾದಂತೆ ಉಪಯೋಗಿಸಿಕೊಳ್ಳುವ ಮಾನವನ...1 ವರ್ಷದ ಹಿಂದೆ
-
children's book in Kannada PDF | Kid's book in Kannada PDF | ಮಕ್ಕಳ ಪುಸ್ತಕಗಳು ಉಚಿತ ಡೌನ್ಲೋಡ್ ಪಿಡಿಎಫ್ - *ಕನ್ನಡ ಮಕ್ಕಳ ಪುಸ್ತಕಗಳಿಗೆ ನಿಚ್ಚಿನ ತಾಣ, The best website to download the Kannada Children's book for FREE| These are the best children's book in Kannada.*...1 ವರ್ಷದ ಹಿಂದೆ
-
ಅಗಲಿದ ಗುರುವಿನ ನೆನಪಿನಲ್ಲಿ… (ಭಾಗ-1) - ಬಾಲ್ಯದಿಂದಲೂ ನನಗೆ ಅಕ್ಷರ ಪ್ರಪಂಚದ ಬಗ್ಗೆ ಸೆಳೆತವಿತ್ತು. ಆಗ ನಮ್ಮ ಮನೆಗೆ “ಸುಧಾ” ವಾರ ಪತ್ರಿಕೆ ಬರುತ್ತಿತ್ತು. ನನ್ನಲ್ಲಿ ಓದುವ ಹವ್ಯಾಸ, ಸಾಹಿತ್ಯದೆಡೆಗಿನ ಆಸಕ್ತಿ ಮೂಡಿಸಿದ್ದೇ ಆ...1 ವರ್ಷದ ಹಿಂದೆ
-
ಕೋಟಿ ಮಾತಾಡುವ "Quote"ಗಳು ಮತ್ತು ಅವು ತಂದೊಡ್ಡುವ ಆಭಾಸಗಳು - ಮನುಷ್ಯನಲ್ಲಿ ಧನಾತ್ಮಕ ಚಿಂತನೆಗಳನ್ನ ತುಂಬಲು ಹಾಗೂ ಮನಸ್ಸನ್ನು ಒಂದೆಡೆ ಕೇಂದ್ರೀಕರಿಸಿ ಇಟ್ಟುಕೊಳ್ಳಲು ಸಮಾಜದಲ್ಲಿ ನಮಗಿಂತ ಮೊದಲು ಇಂತದೇ ಸನ್ನಿವೇಶ ಎದುರಿಸಿ ಅದನ್ನ ಯಶಸ್ವಿಗಾಗಿ ನಿಭ...1 ವರ್ಷದ ಹಿಂದೆ
-
'ಸಂಚಯ' ದಲ್ಲಿ ನನ್ನ ಲೇಖನ - ಕನ್ನಡದ ಪುಸ್ತಕವನ್ನು ಡಿಜಿಟಲೈಸ್ ಮಾಡುವ ಬಗ್ಗೆ ನಾನು ಹಿಂದೆ ಬರೆದಿದ್ದೇನೆ(http://mnsrao.blogspot.com/2009/08/blog-post_10.html).ಆಗ ಪೂರ್ಣವಾಗಿ ಕೀಲಿಕಾರನಾಗಿ ಮಾಡಿದ್ದು....1 ವರ್ಷದ ಹಿಂದೆ
-
ನೀ ನನ್ನ ಒಲವು..❤ ಸಂಚಿಕೆ- 55 - *ಕೆಲವು ದಿನಗಳ ನಂತರ* ಅದೊಂದು ಭಾನುವಾರ. ಯತಾಪ್ರಕಾರ ರೂಢಿಯಂತೆ ಪ್ರಸನ್ನ ಆಶ್ರಮಕ್ಕೆ ಬಂದಿದ್ದ. ಮಾನ್ವಿ, ಹರ್ಷ ಪರಿಧಿ ಹರಿಣಿ ಮತ್ತು ಅವರಿಬ್ಬರನ್ನೂ ಶತಾಯಗತಾಯ ...1 ವರ್ಷದ ಹಿಂದೆ
-
ಉತ್ತರಾರ್ಧ ... ನನ್ನ ಇತ್ತೀಚಿನ ಓದು. - ******** ಪ್ರತಿಯೊಂದು ವಿಷಯಕ್ಕೂ, ಘಟನೆಗೂ ನಾನಾ ಮಜಲುಗಳು, ವಾಸ್ತವಗಳು. ನಾವು ನಿಂತ ನೆಲದ ಮೇಲೆ, ಒಂದು ಬದಿಯಲ್ಲಿ ನಮ್ಮ ಕಣ್ಣಳತೆಗೆ ಕಾಣಿಸುವಷ್ಟು ವಿಸ್ತಾರ ಮಾತ್ರ ನಮ್ಮ ಸತ್ಯ. ನಮಗೆ ...1 ವರ್ಷದ ಹಿಂದೆ
-
ಅಹಿಲ್ಯಾ - ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಜೊತೆಜೊತೆಯಲಿ ನಾನು ತಪ್ಪದೇ ನೋಡುವ ಧಾರವಾಹಿ.ಮಧ್ಯದಲ್ಲಿ ಸ್ವಲ್ಪ ಬೋರ್ ಹೊಡಿಸಿತ್ತು.ಮತ್ತೇ ಅದು ಆಸಕ್ತಿ ಹೆಚ್ಚಿಸಿಕೊಳ್ಳುವಂತೆ ಮಾಡ್ತಾ ಇದೆ. ಆ...1 ವರ್ಷದ ಹಿಂದೆ
-
ಪುಟಗಳಾಚೆ ತೇಲಿದ ಪದ - ಕಥೆ - ೨೦೨೧ರ ವಿಜಯವಾಣಿ ಯುಗಾದಿ ವಿಶೇಷಾಂಕದಲ್ಲಿ - ಕಥೆ ಪುಟಗಳಾಚೆ ತೇಲಿದ ಪದ - ಜಯಲಕ್ಷ್ಮಿ ಪಾಟೀಲ್ ‘ಆಂಟಿ, ಕ್ಯಾ ಮೆ ಆಪ್ಕಾ ಛಜ್ಜಾ ಪೇ ಯೇ ಡಿಬ್ಬಾ ರಖ್ ಸಕ್ತಿಹೂಂ? ಬಿಲ್ಲಿ ಔರ್ ಉಸ್ಕಾ ಕಾ ಬಚ್ಚಾ ಬಾರಿಶ್ ಮೇ ಭೀಗ್ ರಹೆ ಹೈಂ ವ...1 ವರ್ಷದ ಹಿಂದೆ
-
ಅವಸ್ಥೆ - ಅವಸ್ಥೆ ಸುತ್ತ ನಡೆಯುತ್ತಿದೆ ವ್ಯಾಪಾರ ಎಂದಿನ ಹಾಗೆಯೇ ಅವನು ಮಾತ್ರ ಇದ್ದೂ ಇಲ್ಲದಂತೆ ಎಲ್ಲೋ ದೃಷ್ಟಿ ನೆಟ್ಟು ಕೂತಿದ್ದಾನೆ. ಸಂತೆ ಗದ್ದಲದ ಯಾವ ಪರಿಚಿತ ದನಿಯೂ ಅವನನ್ನು ತಾಕಿದಂತೆ ಕಾಣ...1 ವರ್ಷದ ಹಿಂದೆ
-
ನೆನಪಿನ ಪರಿಮಳ - ಅಪಾರ್ಟ್ಮೆಂಟಿನ ಬಾಲ್ಕನಿಯಲ್ಲಿ ಒಣಗಿಸಿದ ಉದ್ದಿನ ಬೇಳೆಯ ಮೇಲೆ ಕೈಯಾಡಿಸಿ, ಹುಳಮಾಲೆಯನ್ನು ಎತ್ತಿ ಬಿಸಾಡುವಾಗ ಮೂಗಿಗೆ ಬಡಿದ ಉದ್ದಿನ ಬೇಳೆಯ ಪರಿಮಳ ನನ್ನೂರನ್ನು, ಅಲ್ಲಿದ್...1 ವರ್ಷದ ಹಿಂದೆ
-
ವೈನತೇಯವಿಜಯಂ- ಗರುಡನ ಕಥೆ-೬ - (ಕದ್ರೂವಿನತೆಯರು ಪಂದ್ಯದ ಫಲವಾಗಿ ವಿನತೆ ದಾಸಿಯಾಗುವುದು,ಸಂಧ್ಯಾಕಾಲ ಚಂದ್ರೋದಯದ ವರ್ಣನೆ, ಗರುಡನ ಜನನ) *ವ॥* *ಅಂತು ಸ್ತುತಿಸುತ್ತುಂ ನೋಡುತ್ತುಮಿರೆ* (ಹೀಗೆ ಸ್ತುತಿಸುತ್ತ ನೋಡುತ್ತಾ...1 ವರ್ಷದ ಹಿಂದೆ
-
-
ದಡ್ಡ - ಬುದ್ದಿವಂತ - ನಾನು ಬುದ್ದಿವಂತ...!!! ಎಂದೆನಿಸಿದಾಗ ದಡ್ಡನಾಗುವೆ. ನಾನೆಂತ ದಡ್ಡ...!!! ಎಂದೆನಿಸಿದಾಗ ಬುದ್ದಿವಂತನಾಗುವೆ. #ಶಿವಚನ#1 ವರ್ಷದ ಹಿಂದೆ
-
Songs for Siva: Vacanas of Akka Mahadevi - Songs for Siva: Vacanas of Akka Mahadevi - Vinaya Chaitanya ಅವರು ಅಕ್ಕ ಮಹಾದೇವಿಯ ವಚನಗಳನ್ನು ಇಂಗ್ಲೀಷಿಗೆ ಅನುವಾದಿಸಿರುವ ಕೃತಿ. ಅಕ್ಕಮಹಾದೇವಿಯ ವಚನಗಳನ್ನು ಇಂಗ್ಲೀಷ ...1 ವರ್ಷದ ಹಿಂದೆ
-
-
Heart wrenching stories of victims of Jihad : Chaitra's review of 'Utta Batteyalli Horatu Bandavaru' - 'Utta Batteyalli Horatu Bandavaru' is just 96 pages but it has the stories that would churn your stomachs, wet your eyes and wrench your hearts. Yeah, ...1 ವರ್ಷದ ಹಿಂದೆ
-
ಅಂಬಾಬಾಯಿಯವರು ಹಾಗೂ ಭದ್ರಾವತಿ : - *ದಾಸ ಸಾಹಿತ್ಯಕ್ಕೆ ಕೊಡುಗೆಯನ್ನು ಕೊಟ್ಟ ಮಹಿಳೆಯರಲ್ಲಿ ಅಂಬಾಬಾಯಿಯವರೂ ಪ್ರಮುಖರಾಗಿರುವರು. ಇವರು ಬಹುದಾನ ಸಂವತ್ಸರದ ವಿಜಯದಾಸರ ಆರಾಧನೆಯ ದಿನದಂದು ತಮಗೆ ೩೬ ವರ್ಷಗಳು ತುಂಬಿದವೆಂದು ತ...1 ವರ್ಷದ ಹಿಂದೆ
-
ಜಂಬುನೇರಳೆ ಹಣ್ಣಿನ ಉಪ್ಪಿನಕಾಯಿ - *ಬೇಕಾಗುವ ಸಾಮಗ್ರಿಗಳು* ಜಂಬು ನೇರಳೆಹಣ್ಣುಗಳು - 25 ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ - (ಇಷ್ಟು ಪ್ರಮಾಣದ ಹಣ್ಣಿಗೆ ಸುಮಾರು 1 ಚಮಚ ಹುಡಿಯುಪ್ಪು ಹಾಗೂ 3 ಚಮಚ ಬೆಲ್ಲವನ್ನು ...1 ವರ್ಷದ ಹಿಂದೆ
-
ನನ್ನ ಕನಸು - ಕನಸು ಕಾಣಬೇಕು ನನ್ನ ಕನಸು ಕಾಣಬೇಕು ನಾ ಬಾನಲ್ಲಿ ಹಾರಾಡಬೇಕು ಅದಕ್ಕೆ ನನಗೆ ರೆಕ್ಕೆಗಳು ಬೇಕು ಬಾನಲ್ಲಿ ತೇಲಾಡಬೇಕು ತೇಲಾಡುತ್ತಾ ಮೋಡದಿಂದಿಳಿಯುವ ಮಳೆಯಾಗಬೇಕು ಭುವಿಯ ಸೇರು...1 ವರ್ಷದ ಹಿಂದೆ
-
ಹಸಿದ ಹೊಟ್ಟೆಗೆ ನೀನೆ ಅಮೃತ - ನಿನ್ನ ಸಲುಗೆಯ ಒಲವಿನೂಟವ ಹೆಚ್ಚು ಹೆಚ್ಚು ನೀ ಬಡಿಸಿದೆ ಬೇಡವೆಂದರು ತುತ್ತುಮಾಡಿ ನಿನ್ನ ಕೈಯಾರೆ ತಿನಿಸಿದೆ ಹಸಿದ ಹೊಟ್ಟೆಗೆ ನೀನೆ ಅಮೃತ ಕುಸಿದ ಜೀವಕೆ ನೀನೆ ಪ್ರೇರಿತ ನಿನ್ನ ಸನಿಹವೆ ಮನಸ...1 ವರ್ಷದ ಹಿಂದೆ
-
ಹೊಸ ಕೃಷಿ ಕಾಯ್ದೆಯ ಬಗ್ಗೆ ಕೆಲವು ವಿವರಣೆಗಳು - ಹೊಸ ಕೃಷಿ ಕಾಯ್ದೆಯ ಬಗ್ಗೆ ಕೆಲವು ವಿವರಣೆಗಳು: ಅದಾನಿ, ಅಂಬಾನಿ ಮತ್ತು ಇತರ ಕಾರ್ಪೊರೇಟ್ಗಳು ಭಾರತದ ಬೃಹತ್ ಆಹಾರ ಧಾನ್ಯ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿದ್ದರು. ಆದರೆ ರೈತರ ಹೊಲಕ್ಕೆ ಲ...1 ವರ್ಷದ ಹಿಂದೆ
-
-
ವಿದಾಯ ಗೀತೆ - ಕಳೆದು ಹೋದ ದಿನಗಳೆಂದೂ ಮತ್ತೆ ಮರಳವು ನಿನ್ನ ಪಯಣ ಬೇರೆ ಕಡೆಗೆ, ನಮಗೆ ದಿಕ್ಕು ಕಾಣವು ಮಾಡಲಾರೆ ನಿನಗೆಮುಂದೆ ನಾವೇನೂ ಸಹಾಯ ಹೆತ್ತು ಹೊತ್ತು ಸಾಕಿ ಸಲಹಿದ ಜೀವಕಿದೋ ವಿದಾಯ… ನೀನು ಮಗಳು, ಮ...1 ವರ್ಷದ ಹಿಂದೆ
-
-
ಎತ್ತರ (ಕತೆ) - ರಾಜೇಶ ಬೆಳಿಗ್ಗೇನೆ ಫೋನ್ ಮಾಡಿ 'ಲೇ, ನಿಮ್ಮ ಸುಕುಮಾರ್ ಮೇಲೆ ಹೋದರಂತೆ?' ಅಂತ ಹೇಳಿ ಹೌದೋ ಅಲ್ಲವೋ ಅನ್ನುವಷ್ಟು ಸಣ್ಣದಾಗಿ ನಕ್ಕಿದ್ದ. ಮೇಲಕ್ಕೆ ಅನ್ನುವುದನ್ನು ಅವನು ...1 ವರ್ಷದ ಹಿಂದೆ
-
-
ಬದುಕು ಮಹೋತ್ಸವ ಎಂದ ಬೆಳಗೆರೆ - ನಾವು ಎಂಜಿನಿಯರಿಂಗ್ ಓದುವ ದಿನಗಳಲ್ಲಿ (ನಮ್ಮನ್ನ ತುಂಬಾ ಹಳೆ ಕಾಲದವರು ಅಂದುಕೊಳ್ಳೋ ಅವಶ್ಯಕತೆ ಇಲ್ಲ , ತೊಂಭತ್ತರ ಕಿಡ್ಸ್ ) ವಾಟ್ಸ್ ಆಪ್ , ಇನ್ಸ್ಟಾ , ಅಮೆಜಾನ್ ನೆಟ್ಫ್ಲಿಸ್ ಯಾವ...1 ವರ್ಷದ ಹಿಂದೆ
-
ಸಿದ್ಧಾರೂಢರು (ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿ) - * ಸದ್ಗುರು ಸಿದ್ಧಾರೂಢರು * ಹುಬ್ಬಳ್ಳಿಯು ಎಷ್ಟು ಪ್ರಸಿದ್ಧವೂ ಅಷ್ಟೇ ಹುಬ್ಬಳಿಯಲ್ಲಿ ಸಿದ್ಧಾರೂಢ ಅಜ್ಜನ ಮಠವೂ ಪ್ರಸಿದ್ಧ ಸತತ ದಾಸೋಹ ಶಿಕ್ಷ...1 ವರ್ಷದ ಹಿಂದೆ
-
ಕಾಲುಗಳಿಲ್ಲದೆ ಏರಿದ್ದು ಸಾಧನೆಯ ಶಿಖರ - ಕಾಲುಗಳಿಲ್ಲದೆ ಏರಿದ್ದು ಸಾಧನೆಯ ಶಿಖರ ಇಲಿನಾಯ್ಸ್ ಪಟ್ಟಣದ ಆ ದಂಪತಿಗೆ ಜನಿಸಿದ ಎರಡನೆಯ ಮಗುವೂ ಹೆಣ್ಣಾಗಿತ್ತು. ಅದಕ್ಕಾಗಿ ಅವರಿಗೆ ಬೇಸರವಿರಲಿಲ್ಲ. ಆದರೆ ಹುಟ್ಟಿದ ಮಗುವಿಗೆ ಮೊಣಕಾಲುಗಳಿರ...1 ವರ್ಷದ ಹಿಂದೆ
-
ದುಡಿಮೆ ಎಂಬ ದೊಂಬರಾಟ - ಸೂರ್ಯ ಕಣ್ಣು ಬಿಡುವ ಮೊದಲೇನನ್ನ ಅರ್ಧ ದಿನ ಕಳೆದಿದೆ..ಬಿಸಿಲು ನೆತ್ತಿಗೇರುವ ಮೊದಲೇಪಟ್ಟಣ ತಲುಪಬೇಕಿದೆ.. ಪಾತ್ರೆ ಪಗಡೆ ಹೊತ್ತು ನಾನುಬಿರಬಿರನೆ ನಡೆದೆ..ಕೊಕ್ಕರೆ ಕಾಲು ಹಾಕಿನದಿಯನ್ನೂ ದ...1 ವರ್ಷದ ಹಿಂದೆ
-
-
ಮರಣಶಾಸನ ಕಾಯ್ದೆಗಳು - ಹಿಂದೆ ಇದ್ದ ಉಳುವವನೆ ಒಡೆಯ ಇಂದು ಉಳ್ಳವನೇ ಒಡೆಯ ಎಂಬಂತೆ ನಮ್ಮ ಸರ್ಕಾರಗಳು ಕೃಷಿ ಮತ್ತು ಭೂಸುಧಾರಣಾ ಕಾಯಿದೆಗಳನ್ನ ತರತೂರಿಯಲ್ಲಿ ಯಾವುದೇ ಚರ್ಚೆಗಳನ್ನ ಮಾಡದೆ ಸುಗ್ರಿವಾಜ್ಞೆಯ ಮೂಲಕ ತ...1 ವರ್ಷದ ಹಿಂದೆ
-
ಪ್ರೀತಿಯಿಲ್ಲದ ಮೇಲೆ - ಪ್ರೀತಿಯ ಮೊಳಕೆಯೊಡೆದುಸಲುಗೆಯ ಸಸಿಯೊಡೆದುಹಚ್ಚ ಹಸಿರು ತೆನೊಯೊಡೆದುಹೆಮ್ಮರವಾಗಿ ಟಿಸಿಲೊಡೆದುಆಕಾಶದೆತ್ತರಕೆ ತಲೆಯೆತ್ತಿ ಹೊರಟಿರಲುಬಿಳಲುಗಳು ಭೂಮಿಯತ್ತ ಚಾಚುತಲಿರಲುಕೊಡಲಿಯಿಂದ ಭಾಹುಗಳ ಕ...1 ವರ್ಷದ ಹಿಂದೆ
-
ರಾಮ ನಾಮ ಧ್ಯಾನಾ / rAma nAma dhyAnA - *ಭಜನಾ ಗಾಯಕರು : **ಶ್ರೀ ವಿಜಯ ಕುಮಾರ್ ಪಾಟೀಲ* *ಧ್ವನಿಸುರಳಿಯ* *ಕೊಂಡಿ** / Hear the song* *ರಾಮ ನಾಮ ಧ್ಯಾನಾ ಧ್ಯಾನ * ವಿಮಲಾ ಚರಿತಾಮೃತ ಪಾನಾ ರಮಣೀಯ ರಾಮಾ ರಘುಕುಲಲ ರ...1 ವರ್ಷದ ಹಿಂದೆ
-
ಬದುಕುಭಮ್ರೆಯಲ್ಲ - ತೊಟ್ಟ ಉಡುಪಿಗೆˌ ಮುಖದ ಮೇಲಿನ ಬಣ್ಣಕ್ಕೆˌ ಜೇಬಿನೊಳಗಿನ ಹಣಕ್ಕೆ ಮಾರುಹೋಗುವ ಜಗದೊಳಗೆˌ ಬರೀ ನಿಷ್ಕಾಮ ಕರ್ಮದ ಬದುಕು ಭಾವನೆಗಳೊಂದಿಗೆ. #ಬದುಕುಭಮ್ರೆಯಲ್ಲ1 ವರ್ಷದ ಹಿಂದೆ
-
-
ಗೀತಳ ಗೀಚು - *1.) ಬದುಕು ಬಣ್ಣಗಳಲ್ಲಿ....* *2)ಕಲೆಗೆ ದೃಷ್ಟಿಯ ಪರಿವೆಯಿಲ್ಲ* *ಅದು ದೃಷ್ಟಿಕೋನ ! * *3.)ಆಯಾಮದ ಅನುಮಾನ ಅನುಭೂತಿಗೇಕೆ ?* *4.)ಸಾಲುಗಳಲ್ಲಿಲ್ಲದ ಅಚ್ಚುಕಟ್ಟು ಸರಳ ರೇಖೆಯಲ...1 ವರ್ಷದ ಹಿಂದೆ
-
-
"ನೀ ಕಾಚ ಹಾಕ್ಕುಂಡಿದ್ಯನೇ???" - ಶೀರ್ಷಿಕೆ ಓದಿ 'ಇದು ಮಾಚಿಕೊಪ್ಪ ಬ್ಲಾಗ್ ಹೌದೋ ಅಲ್ಲವೋ' ಎಂದು ಆಶ್ಚರ್ಯಪಡಬೇಡಿ. ಇದು ನನ್ನದೇ ಬ್ಲಾಗ್. ಶಾಲಾ ದಿನಗಳಲ್ಲಿ ನಮ್ಮ ಕನ್ನಡ ಪ್ರಶ್ನೆ ಪತ್ರಿಕೆಗಳಲ್ಲಿದ್ದ *'ಸಂದರ್ಭದ...2 ವರ್ಷಗಳ ಹಿಂದೆ
-
ಪೂರ್ತಿ ನೋಡು - *ಪ್ಲೀಸ್ ಪೂರ್ತಿ ನೋಡು* *ನನಗೆ ಗೊತ್ತು ನಾನು ತಪ್ಪು ಮಾತಾಡಿದ್ದೀನಿ ಅದರ ಬಗ್ಗೆ ನನಗೆ GUILTY ಇದೆ. ದಯವಿಟ್ಟು ಕ್ಷಮಿಸಬೇಕು. ನನಗೆ ಗೊತ್ತಿಲ್ಲ ಇನ್ನೂ ಹೇಗೆ ಕ್ಷಮೆ ಕೇಳ್ಬೇಕು ಅಂತ ಹೇಗೆ...2 ವರ್ಷಗಳ ಹಿಂದೆ
-
ಕೆಮಿಸ್ಟ್ರಿ ಮಿಸ್ಸಿಗಿಷ್ಟು ಪ್ರಶ್ನೆಗಳು - *ಕೆಮಿಸ್ಟ್ರಿ ಮಿಸ್ಸಿಗಿಷ್ಟು ಪ್ರಶ್ನೆಗಳು* (ವಿ.ಸೂ. ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ಒಂದಕ್ಕಿಂತ ಹೆಚ್ಚು ಮುತ್ತುಗಳಲ್ಲಿ ಉತ್ತರಿಸತಕ್ಕದ್ದು) ಎರಡು ಪೆಗ್ಗನು ಕುಡಿದೆನೆಂದು ಮುನಿದ ನಿನ...2 ವರ್ಷಗಳ ಹಿಂದೆ
-
-
ಮೃತ ಸಮುದ್ರ || Dead Sea - ಅನೇಕ ವರ್ಷಗಳಿಂದ ಅಸಂಖ್ಯಾತ ಯಾತ್ರಿಕರ ಕುತೂಹಲದ ತಾಣವೆನಿಸಿರುವ ಮೃತ ಸಮುದ್ರವು ಸಮುದ್ರವೇ ಅಲ್ಲದಿದ್ದರೂ ಸಮುದ್ರದ ಹೆಸರಿನಲ್ಲಿ ಜಗತ್ತಿನ ಭೂಪಟದಲ್ಲಿ ವಿರಾಜಮಾನವಾಗಿರುವ ಒಂದು ವಿಶಾಲವಾದ...2 ವರ್ಷಗಳ ಹಿಂದೆ
-
-
-
-
ಕೊಟ್ಟಷ್ಟು ಪಡೆವ.. ಪಡೆದಷ್ಟು ಕೊಡುವ..! - ದೂರವಿದ್ದಷ್ಟು ಹೊತ್ತಿನ ಕ್ಷಣಕ್ಷಣಗಳನ್ನು ಲೆಕ್ಕವಿಡುವ ನನಗೆ, ನೀನು ಸಿಕ್ಕಿದ ಕೂಡಲೇ ಸಮಯದ ಲೆಕ್ಕವೇ ತಪ್ಪಿ ಹೋಗುತ್ತದೆ ನೋಡು.. ಓಡಿ ಬಂದು ನಿನ್ನ ತೋಳಲ್ಲಿ ಹುದುಗುವಾಗ ಜಗತ್ತೆಲ್ಲವನ್ನೂ...2 ವರ್ಷಗಳ ಹಿಂದೆ
-
ಮಾವಿನ ಹಣ್ಣಿನ ಜಾಮೂನು - ನಮ್ಮ ಮನೆಯಲ್ಲಿ ಹಲವಾರು ಅಡುಗೆ ಪುಸ್ತಕಗಳಿವೆ. ಹೆಚ್ಚಿನವು ಶ್ರೀಕಾಂತ್ ಕೊ0ಡಿದ್ದು. ಈಗಲೂ ಹಿಸ ಪುಸ್ತಕ ತಂದಾಗ ನಾನು 'ಗೊತ್ತಿದ್ದದೆ ಮಾಡಲ್ಲ, ಇನ್ನು ಪುಸ್ತಕ ನೋಡಿ ಮಾಡ್ತೀನಾ? ಅನ್ನೋ ಪ್...2 ವರ್ಷಗಳ ಹಿಂದೆ
-
ಆತ್ಮಬಲ - ಅನಾದಿ ನಾ, ಅನಂತ ನಾ, ಅವಧ್ಯ ನಾ ಕಣಾ! ಕೊಲ್ಲ ಬಂದ ವೈರಿಗೂ ಮೃತ್ಯು ನಾ ಕಣಾ! ಧರ್ಮಕಹಳೆ ಮೊಳಗಿಸುವೆ ಮೃತ್ಯುವನ್ನೆ ಮಲಗಿಸುವೆ ಯುದ್ಧಭೂಮಿಯಲ್ಲಿ ಯೋಧನಾಗಿ ಸೆಣಸುವೆ! ಖಡ್ಗ ಎನ್ನ ಕತ್ತರಿಸದು...2 ವರ್ಷಗಳ ಹಿಂದೆ
-
ಏಕೆ ಸೆಳೆಯುವೆ? - ಬೊಗಸೆ ಕಂಗಳ ಚೆಲುವೆ ನಿನಗೇಕೆ ಹೊಸ ಮರುಳೆ ನಲಿವ ಹೂಗಳ ನಡುವೆ ಹಾಗೇಕೆ ನಿಂತಿರುವೆ ನನ್ನೇಕೆ ನೋಡುವೆ? ಆ ದಿಟ್ಟ ನೋಟದಲಿ ಬಿಚ್ಚಿಟ್ಟ ತುಟಿಗಳಲಿ ಬಿರಿವ ಮಂದಹಾಸದಲಿ ಅದೇನು ಹೇಳುತಿರ...2 ವರ್ಷಗಳ ಹಿಂದೆ
-
ದೂರ ‘ತೀರದ ‘ ಯಾನ!!! - ಮೊಬೈಲ್ ಫೋನ್ ರಿಂಗಾಯಿತು... ಕೆಲಸದಲ್ಲಿ ಮಗ್ನಳಾಗಿದ್ದ ಅಕ್ಷತಾ ಮೊಬೈಲ್ ಸ್ಕ್ರೀನ್ ಮೇಲಿದ್ದ ಅನುಜ್ ನ ವಿಡಿಯೋ ಕಾಲ್ ನೋಡಿ ಮುಗುಳ್ನಗುತ್ತಾಳೆ... “ ಹೆಲೋ, ಈಗ ಹತ್ತು ನಿಮಿಷದ ಮೊದಲಷ್ಟೇ ...2 ವರ್ಷಗಳ ಹಿಂದೆ
-
-
ಕನಕಧಾರಾ ಸ್ತೋತ್ರ - (ಇವತ್ತು ಶಂಕರ ಜಯಂತಿ. ಹಾಗಾಗಿ, ಆದಿಶಂಕರರ ಕನಕಧಾರಾ ಸ್ತೋತ್ರದಿಂದ ನಾನು ಆಗಾಗ್ಗೆ ಮಾಡಿದ ಕೆಲವು ಅನುವಾದಗಳನ್ನು ಒಟ್ಟಿಗೆ ಹಾಕುತ್ತಿದ್ದೇನೆ) ಮೊಗ್ಗೊಡೆದಿಹ ಲವಂಗ ಮರವನ್ನು ಮುತ್ತುತಿಹ ...2 ವರ್ಷಗಳ ಹಿಂದೆ
-
ಚೈತ್ರ ಹೊರಟನೆ ಜೈತ್ರಯಾತ್ರೆಗಿನ್ನೊಂದು ಸಲ ... (ಅಡಿಗ) - *"ಜೈತ್ರಯಾತ್ರೆಗೆ ಹೊರಟ ಚೈತ್ರವಿಲಾಸ"* ಈ ವರ್ಷದ (2020) ವಿಜಯ ಕರ್ನಾಟಕ ಯುಗಾದಿ ವಿಶೇಷಾಂಕಕ್ಕೆ ಬರೆದ ಲೇಖನ. ಬರೆಯಲು ನಿಮಿತ್ತ ವಿದ್ಯಾರಶ್ಮಿ ಬರೆಯುವಾಗ ಓದುತ್ತ, ಮಾತಾಡುತ್ತ, ಕಿವಿಹಿಂಡು...2 ವರ್ಷಗಳ ಹಿಂದೆ
-
ಮೊದಲ ನೋಟದ ಪ್ರೀತಿ (ನಿನ್ನ ಪ್ರೀತಿಗೆ, ಅದರ ರೀತಿಗೆ, ಕಣ್ಣ ಹನಿಗಳೆ ಕಾಣಿಕೆ - ಭಾಗ ೨) - ಮೆಜೆಸ್ಟಿಕ್ ನಲ್ಲಿ ಬಂದಿಳಿದ ಆದಿತ್ಯ ಅಲ್ಲಿಂದ ವಿಜಯನಗರಕ್ಕೆ ಹೋಗಬೇಕಿತ್ತು. ಆದಿತ್ಯನ ತಂದೆ ತಮ್ಮ ಸ್ನೇಹಿತನ ಮೂಲಕ ಆಗಲೇ ಉಳಿದುಕೊಳ್ಳಲು ಎಲ್ಲಾ ವ್ಯವಸ್ಥೆಯನ್ನೂ ಮಾಡಿದ್ದರು. ವಿಜಯನಗ...2 ವರ್ಷಗಳ ಹಿಂದೆ
-
ಒಡತಿ (ಭಾವಾನುವಾದ) - ಹಿಂದಿ ಮೂಲ ಗೀತೆಯ ಧಾಟಿಯಲ್ಲೇ (tune) ಸಾಗುವ ಕನ್ನಡದ ಭಾವಾನುವಾದ. *ಗೀತಚಿತ್ರ: ಏಕ್ ಜಿ಼ಂದಗಿ ಖುದ್ ಕೇ ನಾಮ್ (2019)* *ಸಾಹಿತ್ಯ: ಸಂಜನಾ ಸಿಂಗ್* *ಸಂಗೀತ: ಅರ್ಜುನ್ ಅಯ್ಯರ್* *ದನಿ: *...2 ವರ್ಷಗಳ ಹಿಂದೆ
-
-
ಕರೋನ ದಿನಗಳು .. - ಎಂಬತ್ತರ ದಶಕದಲ್ಲಿ ಹುಟ್ಟಿದವನು ನಾನು, ನನ್ನ ಬಾಲ್ಯದ ದಿನಗಳಲ್ಲಿ ಪ್ರತಿಯೊಂದು ಹೊಸ ಆವಿಷ್ಕಾರಗಳನ್ನು ,ಬದಲಾವಣೆಗಳನ್ನು ಕಂಡಾಗ ಅತೀವ ಸಂತಸ ಪಡುತ್ತಿದ್ದೆ. ನನಗೆ ತುಂಬಾ ಪರಿಣಾಮಕಾರಿಗಳೆನ...2 ವರ್ಷಗಳ ಹಿಂದೆ
-
ಹೊಸ ವರುಷವಿದು.. - ಬಾಲ್ಯದಲಿ, ಆಟಕ್ಕೆ ಸಾಕೊಂದು ಬಯಲು.. ವಯಸ್ಸಿನಲಿ, ಅಂಟಿಕೊಳ್ಳುವುದು ಮತ್ತಾವುದೋ ಅಮಲು.. ಮುಂದಿನ ದಿನಗಳಲಿ ಉದ್ಯೋಗ, ಮದುವೆ, ಮನೆ, ಮಕ್ಕಳು - ದಾರಿಗಳೆಲ್ಲ ಕವಲು ಕವಲು.. ಮುಪ್ಪಿನಲಿ ಮತ್...2 ವರ್ಷಗಳ ಹಿಂದೆ
-
ಲಲಿತ ಪ್ರಬಂಧ : `ಲೆಕ್ಕದ ಮೇಲಿನ ಅಕ್ಕರೆ'(ಅಕ್ಕರೆಯು ಲೆಕ್ಕಕ್ಕೆ...) - ಫೆಬ್ರವರಿ5,2020ರ ಮಂಗಳ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲಲಿತ ಪ್ರಬಂಧ `ಲೆಕ್ಕದ ಮೇಲಿನ ಅಕ್ಕರೆ'(ಅಕ್ಕರೆಯು ಲೆಕ್ಕಕ್ಕೆ...) ನಿಮ್ಮ ಮುಂದಿದೆ. ಓದಿ ಅಭಿಪ್ರಾಯ ತಿಳಿಸಿ2 ವರ್ಷಗಳ ಹಿಂದೆ
-
-
ಮತ್ತೆ ಸೆಳೆಯುತಿದೇ ಅಂತರಾತ್ಮಾ.. - ಮರಳಿ ಬಂದಿಹೆನು ನೆರಳ ಕರೆಗೆ ಮಡಿಲ ತುಂಬಿ ಸಂತೈಸು ವನಸಿರಿಯೇ ಮುಸ್ಸಂಜೆಯ ಹೊಂಗಿರಣ ತಂಪಾದ ತಂಗಾಳಿ ಇಂಪಾದ ಗಾನ ನಾ ಇಲ್ಲೇ ಮಲಗಿ ನಿದ್ರಿಸುವೇ ಸಂತೈಸು ಬಾ ಉಶೆ... ನಿಶೆ ಸೆಳೆವ ಮುನ್ನ2 ವರ್ಷಗಳ ಹಿಂದೆ
-
Resume - CURRICULUM VITAE A self evaluation: Experiences from the journey from a backward village like Karatgi in Gangavathi Taluk of Hydearabad-Karnataka regi...2 ವರ್ಷಗಳ ಹಿಂದೆ
-
ಸ್ಪೂರ್ತಿ - ಮುಂಜಾನೆ ಎದ್ದು ಸ್ನಾನ ಮಾಡಿ ಬಂದು ಮೊಬೈಲ್ ನೋಡಿದರೆ ಆರು ಮಿಸ್ಸ್ಡ್ ಕಾಲ್ಸ್ ಇದ್ವು. ಕರೆ ಮಾಡಿದೆ. ಆಚೆಯಿಂದ "ಅಕ್ಕ ಇವತ್ತು ಏಕ್ಸಾಮ್ ಬರೀಲೀಕ್ಕೆ ಬರ್ತಿದ್ದೀರಿ ತಾನೇ ?" ಎಂದು ಹುಡುಗಿ...2 ವರ್ಷಗಳ ಹಿಂದೆ
-
-
ದಾಖಲೆ ಸಮಯದಲ್ಲಿ ಆಸ್ಪತ್ರೆ - ಕೊರೊನ ರೋಗಿಗಳಿಗಾಗಿ ೧೦೦೦ ಹಾಸಿಗೆಗಳ ಆಸ್ಪತ್ರೆ ಚೀನಾ ಕಟ್ಟಿದ್ದು ಕೇವಲ ೧೦ ದಿನಗಳಲ್ಲಿ. ಈ ಮೊದಲು ೨೦೦೩ ರಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ ಸಾರ್ಸ್ ಗಾಗಿ ಕಟ್ಟಿದ ಆಸ್ಪತ್ರೆಗೆ ಬೇಕಾದದ್...2 ವರ್ಷಗಳ ಹಿಂದೆ
-
ನಾಗೇಶ್ವರ ದೇವಾಲಯ - ಲಕ್ಕುಂಡಿ - ನಾಗೇಶ್ವರ ದೇವಾಲಯವು ಎರಡು ಕಂಬಗಳ ಹೊರಚಾಚು ಮುಖಮಂಟಪ, ನವರಂಗ, ತೆರೆದ ಅಂತರಾಳ ಹಾಗೂ ಗರ್ಭಗುಡಿಯನ್ನು ಹೊಂದಿದೆ. ಮುಖಮಂಟಪದ ಇಳಿಜಾರಿನ ಮಾಡಿನ ಸ್ವಲ್ಪ ಭಾಗ ಮಾತ್ರ ಉಳಿದಿದೆ. ಎರಡು ಕಂಬಗ...2 ವರ್ಷಗಳ ಹಿಂದೆ
-
ಕವಿಯೊಬ್ಬನ ಮುಗ್ಗಟ್ಟು - ವಿಪ್ಲವಗಳಲ್ಲಿ ಪ್ರತಿಮೆಗಳ ಹುಡುಕುವೆ ನಾನು- ಮೊನ್ನೆ ಮುರಿದ ಮೂಳೆ, ನೆನ್ನೆ ಹರಿದ ನೆತ್ತರು, ಇಂದು ಒಡೆದ ತಲೆ, ಈಗ ಹೋದ ಪ್ರಾಣಕ್ಕಿಂತ ಸಾರ್ವಕಾಲಿಕ ಪ್ರತಿಮೆಗಳ ಶೋಧದಲ್ಲಿ ತೊಡಗಿರುವೆ, ಡಿ...2 ವರ್ಷಗಳ ಹಿಂದೆ
-
ಕನ್ನಡದಲ್ಲಿ ಮಾಹಿತಿಯಿರುವ ವೆಬ್ ತಾಣಗಳು - ೨ - sampada.net honalu.net www.chilume.com https://utthana.in/ http://issani.co.in https://kaala.news/ https://www.vishaya.in https://www.kendasampige.com http...2 ವರ್ಷಗಳ ಹಿಂದೆ
-
ನೀನೆಂಬ ಮಾಯೆ - *ನೆನಪುಗಳ ತೀರದಿ ಕಣ್ಣ ಮಿಟಿಕಿಸುತಾ ಅಲೆದಾಡುತಿರುವೆ * *ಊಹೆಗೂ ನಿಲುಕದ ನನ್ನ ಮನದಂಗಳದಿ ಸುಳಿದಾಡುತಿರುವೆ * *ಆಗೊಮ್ಮೆ ಈಗೊಮ್ಮೆ ಮಿಂಚಿನಂತೆ ಬಂದು ನೀ ಹೊಳೆಯಲು * *ಪರಿತಪಿಸುವುದು ನಾ ತಿಳ...2 ವರ್ಷಗಳ ಹಿಂದೆ
-
Sand Balls Game Apk Download - Do you want to download the Sand Balls Game Apk File so you just visit the right place. If you are a fan of arcade games so obviously you really like the...2 ವರ್ಷಗಳ ಹಿಂದೆ
-
ಮರೆಯಲಾರದ ತಾಳಮದ್ದಳೆ - ಯಕ್ಷಗಾನದ ಸೆಳೆತವೇ ಹಾಗೆ.. ವೈವಿಧ್ಯಮಯ ವ್ಯಕ್ತಿತ್ವವುಳ್ಳ ಹಲವರನ್ನು ಒಂದೆಡೆ ಒಟ್ಟುಗೂಡಿಸುವ ಅಪೂರ್ವ ಶಕ್ತಿ ಈ ಕಲಾಪ್ರಕಾರದ್ದು. ಬಹುಶ ಇನ್ಯಾವ ಕಲಾ ಪ್ರಕಾರದಲ್ಲೂ ಈ ರೀತಿಯ ಗುಣವನ್ನು ...2 ವರ್ಷಗಳ ಹಿಂದೆ
-
ಮೊದಲ ರಾತ್ರಿಯ ಅನುಭವ! - 'ಟ್ರಿಣ್.. ಟ್ರಿಣ್..' ಜೇಬಿನಲ್ಲಿದ್ದ ನನ್ನ ಮೊಬೈಲ್ ರಿಂಗಾಗುತ್ತಿತ್ತು. ಆಗೆಲ್ಲ ಇವತ್ತಿನ ಹಾಗೆ ತರಹೇವಾರಿ ರಿಂಗ್ ಟೋನುಗಳು ಇರಲಿಲ್ಲ. ಅದು ಆಗಷ್ಟೇ ಪಾಲಿಫೋನಿಕ್ ಟೋನುಗಳು ಮೊಬೈಲಿಗೆ ಕಾ...2 ವರ್ಷಗಳ ಹಿಂದೆ
-
ಮೈಸೂರಿನಲ್ಲಿ ನವೆಂಬರ್ 10 ರಂದು ಬಿಡುಗಡೆ - ನಮ್ಮ ಪ್ರಕಾಶನದ ಡಾ ಎಚ್ ಎಸ್ ಅನುಪಮಾ ಅವರ ನಾನು ಕಸ್ತೂರ್ - ಜೀವನ ಕಥನ ಪುಸ್ತಕವು ನವೆಂಬರ್ 10 ರಂದು ಸಾಯಂಕಾಲ 4 ಗಂಟೆಗೆ ಮೈಸೂರಿನ ಮೂಡಾ ಹತ್ತಿರದ ರೋಟರಿ ಹಾಲ್ ನಲ್ಲಿ ಬಿಡುಗಡೆ. ನಿಮ್...2 ವರ್ಷಗಳ ಹಿಂದೆ
-
ಭಾರತದ ಸುಪ್ರಸಿದ್ಧ ಹತ್ತು ಅರಮನೆಗಳು - 29 - *ನಿಮ್ಮ **ಅನಿಸಿಕೆ **ಮತ್ತು **ಅಭಿಪ್ರಾಯಗಳನ್ನು **ಕಾಮೆಂಟ್ **ಮಾಡಿ, **ಈ **ಮಾಹಿತಿ * *ಇಷ್ಟ **ಆದ್ರೆ **ಶೇರ್ **ಮಾಡಿ. **ಜೊತೆಗೆ **ಟಾಪ್ 10 **ಮಾಹಿತಿಯನ್ನು **ಮೊದಲು * *ಓದಲು **...2 ವರ್ಷಗಳ ಹಿಂದೆ
-
-
-
ಕಪ್ಪೆಗಳ ಸಂತಾನೋತ್ಪತ್ತಿ - ಮಳೆಗಾಲ ಶುರುವಾದ ಒಂದು ದಿನ ಮುಂಜಾನೆ ಹೀಗೆ ಒಂದು ಒಣಗಿದ್ದ ಕೆರೆಯಲ್ಲಿ ನಮ್ಮ ಕಪ್ಪೆಗಳ ಹುಡುಕಾಟ ನಡೆದಿತ್ತು. ರಾತ್ರಿಯೆಲ್ಲಾ ಸುರಿದ ಮಳೆಯಿಂದಾಗಿ ಅಲ್ಲಲ್ಲಿ ನೀರು ನಿಂತಿತ್ತು...2 ವರ್ಷಗಳ ಹಿಂದೆ
-
ಮೋಡಿ ಮಾಡಿದ ಡಾರ್ಕ್ ಮೋಡ್ - *ಟಿ. ಜಿ. ಶ್ರೀನಿಧಿ* ಹಲವು ವರ್ಷಗಳ ಹಿಂದೆ ವಾಹನಗಳ ನಂಬರ್ ಪ್ಲೇಟು ಕಪ್ಪು ಬಣ್ಣದಲ್ಲಿರುತ್ತಿತ್ತು. ಅದರ ಮೇಲೆ ಬಿಳಿಯ ಅಕ್ಷರ ಬರೆಯುವ ಪರಿಪಾಠವನ್ನು ಬದಲಿಸಿ ಆಮೇಲೆ ಯಾವಾಗಲೋ ಬಿಳಿಯ ನಂಬ...2 ವರ್ಷಗಳ ಹಿಂದೆ
-
ಕಾಗದ-ಪತ್ರ - ಪ್ರೀತಿಯ ಸುಬ್ರಾಯ, ನಿನ್ನ ಅಮ್ಮ ಮಾಡುವ ಆಶೀರ್ವಾದಗಳು. ನಾನು ಕ್ಷೇಮ, ನೀನು ಕ್ಷೇಮ ಎಂದು ಬಾವಿಸುತ್ತೇನೆ. ನೀನು ಬೆಂಗಳೂರಿಗೆ ಹೋಗಿ ತಿಂಗಳಾದರೂ ಕಾಗದ ಹಾಕಲಿಲ್ಲ. ಅದಕ್ಕಾಗಿ ನಾನೇ ನಿನ್ನ...3 ವರ್ಷಗಳ ಹಿಂದೆ
-
ದುಬೈ ಫ್ಲೈಟ್ ಹತ್ತುವ ಮುನ್ನ - ಎಷ್ಟೋಜನ ನಾವು ದುಬೈ ಗೆಬರಬೇಕು , ಕೆಲಸ ಸಿಗುತ್ತಾ ಎಂದುಕೇಳುತ್ತಾರೆ . ಗಗನ ಚುಂಬಿ ಕಟ್ಟಡಗಳು , ಲೈಟ್ ಗಳಿಂದ ಜಗಮಗಿಸುವ ಕಟ್ಟಡಗಳು, ಎಲ್ಲ ರೀತಿಯ ವೈಭೋಗ ಸಿಗುವ ರಸಮಯ ರಾತ್ರಿಗಳು , ಸುಂದ...3 ವರ್ಷಗಳ ಹಿಂದೆ
-
ಬೆಂಗಳೂರಿಗರಿಗೆ ದಯವಿಟ್ಟು ನೀರು ಕೊಡಬೇಡಿ...! - ಬೆಂಗಳೂರಿಗರಿಗೆ ದಯವಿಟ್ಟು ನೀರು ಕೊಡಬೇಡಿ...! ಯಾಕೆಂದರೆ ಅವರಿಗೆ ನೀರಿನ ಮಹತ್ವ ಗೊತ್ತಿಲ್ಲ. ರಾಜ್ಯದ ಎಷ್ಟೋ ಕಡೆ, ಸ್ನಾನ ಮಾಡುವುದಿರಲಿ ಕುಡಿಯಲೂ ನೀರಿಲ್ಲ ಅಂತ ಅವರಿಗೆ ದೇವರಾಣೆಗೂ ಗೊತ್...3 ವರ್ಷಗಳ ಹಿಂದೆ
-
“ಒಂದು ದೇಶ: ಒಂದು ಚುನಾವಣೆ” – ಒಕ್ಕೂಟ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕ - “ಒಂದು ದೇಶ ಒಂದು ಚುನಾವಣೆ”ಗೆ ಕೊಡುವ ಪ್ರಮುಖ ಕಾರಣಗಳು – ಚುನಾವಣೆಗಳಿಗೆ ಹೆಚ್ಚು ವೆಚ್ಚ ತಗಲುತ್ತದೆ, ಚುನಾವಣಾ ನೀತಿಸಂಹಿತೆ ಜಾರಿಯಾಗಿ ಅಭಿವೃದ್ಧಿ ಕಾರ್ಯಗಳು ಕುಂಟುತ್ತವೆ ಎನ್ನುವುದು. ...3 ವರ್ಷಗಳ ಹಿಂದೆ
-
ಅಗ್ನಿಯ ಬಟ್ಟಲು - ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ ಹೆಣದ ಮಾಂಸದ ಜೊತೆಗೆ . ಕಾ...3 ವರ್ಷಗಳ ಹಿಂದೆ
-
ನಮ್ಮ ಶಂಕರ ನ ನೆನಪೇ ಸ್ಮಾರಕ! - ಶಂಕರ್ನಾಗ್ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರು. ಚಿತ್ರ ನಟರಾಗಿ, ನಿರ್ದೇಶಕರಾಗಿ, ರಂಗಕರ್ಮಿಯಾಗಿ ಹಾಗೂ ತಂತ್ರಜ್ಞರಾಗಿ ಭಾರತೀಯ ಚಿತ್ರರಂಗ ಮತ್ತು ಕನ್ನಡ ಚಿತ್ರ...3 ವರ್ಷಗಳ ಹಿಂದೆ
-
-
-
ಮದುವೆಯಾಗಿ ಕಳೆದ ಎರಡು ಮಳೆಗಾಲ - 'ಮನೆಯಿಂದ ದೊಡ್ಡೋರ್ ಯಾರೂ ಬರ್ಲಿಲ್ವಾ' ಅಂತ ಅನುಮಾನದಿಂದಲೇ ಆಹ್ವಾನ ನೀಡುತ್ತಾ ಹುಡುಗಿಯ ಚಿಕ್ಕಪ್ಪ!! ಪಂಜೆ ಮೇಲೆತ್ತಿ ಕಟ್ಟಿಕೊಂಡರು. ಒಬ್ಬನೇ, ನನ್ನ ಕಜಿನ್ ಬ್ರದರ್ ಶ್ರೀಧರನ ಜೊತೆಗೆ ಮ...3 ವರ್ಷಗಳ ಹಿಂದೆ
-
ಕೇದಾರಕಂಠದ ಚಳಿಗಾಲ ಚಾರಣ - sunrise on kedarkantha peak *ಮೈನಸ್ 10-15ರ ವರೆಗೂ ಇಳಿಯುವ ತಾಪಮಾನ...ರಾಶಿ ರಾಶಿ ಹತ್ತಿಯಂತೆ ಬಿದ್ದಿರುವ ಹಿಮ...ರಕ್ತವೂ ಹೆಪ್ಪುಗಟ್ಟೀತೆ ಎನ್ನುವ ಚಳಿ...ಬಿದ್ದ ಮಂಜಿನಿಂದ ಕಾಲೆತ...3 ವರ್ಷಗಳ ಹಿಂದೆ
-
ಆರ್ಯನ್ ಆಗಮನ ಎಂಬ ಬುರಡೆ ಸಿದ್ಧಾಂತ - ನಮ್ಮ ಭಾರತೀಯರಲ್ಲಿ ಒಗ್ಗಟ್ಟು ಏಕೆ ಇಲ್ಲ, ನಮ್ಮಲ್ಲಿ ಕೀಳು ಹಾಗು ಮೇಲು ಎಂಬ ಭಾವನೆ ಏಕೆ ಇದೆ, ಮತ್ತು ಇದನ್ನು ನಾವು ಹೇಗೆ ಸರಿಗೊಳ್ಳಿಸಬೇಕು ಎಂಭ ಪ್ರಶ್ನೆ ಸಾಮಾನ್ಯವಾಗಿ ಎಲ್ಲ ಭಾರತೀಯರಿಗ...3 ವರ್ಷಗಳ ಹಿಂದೆ
-
ಕರ್ನಾಟಕ ರಕ್ಷಣಾ ವೇದಿಕೆಯ ಹೆಸರು ಮತ್ತು ಲಾಂಛನ - ಕರ್ನಾಟಕ ರಕ್ಷಣಾ ವೇದಿಕೆಯ ಹೆಸರು ಮತ್ತು ಲಾಂಛನವನ್ನು ಅನಧಿಕೃತವಾಗಿ ಬಳಸಿದರೆ ಅಥವಾ ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು The post ಕರ್ನಾ...3 ವರ್ಷಗಳ ಹಿಂದೆ
-
ಬೈಲಹೊಂಗಲವೆಂದರೇ....................... - ಬೈಲಹೊಂಗಲವೆಂದರೇ,ನಮ್ಮ ಅಜ್ಜನ ಊರು, ನಮ್ಮ ಅವ್ವನ ತವರುಮನೆ ,ನಾನು ಚಿಕ್ಕವನಿರುವಾಗ ಹೋಗುತ್ತಿದ್ದ ರಾಜ ದಿನದ ಮೋಜಿನ ಊರು, ನಮ್ಮ ಮಾವಂದಿರ ಮದುವೆಗಳು,ಶಿಸ್ತಿನ ವಕೀಲ ಮಾವ,ಎಲ್ಲದಕ್ಕೂ ಬೆಂಬ...3 ವರ್ಷಗಳ ಹಿಂದೆ
-
ಮನಸ್ಸೆಂಬ ಹತ್ತಿಗೆ… - ಮನಸ್ಸೆಂಬ ಹತ್ತಿಗೆ ಬತ್ತಿಯ ರೂಪ ಕೊಟ್ಟು ಭಕ್ತಿಯ ತೈಲವ ಸುರಿದು ದೀಪ ಹಚ್ಚೋಣ ಒಳಗೂ ಹೊರಗೂ ಬೆಳಕಿನೂರಿನ ಭಾಗ್ಯ ಸಿಗಲಿ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು Advertisements3 ವರ್ಷಗಳ ಹಿಂದೆ
-
ನಮ್ಮೂರಿನ ಜನರಿಗೆ ರೈಲು ಪ್ರಯಾಣ ಯಾತಕ್ಕೆ ಬೇಡ? - - *ಹರೀಶ ಮಾಂಬಾಡಿ* www.bantwalnews.com *ಈ ಹಿಂದೆ ಈ ವಿಷಯವನ್ನು ನಾವು ಚರ್ಚಿಸಿದ್ದೆವು. ಇದು ಅದರ ಮುಂದುವರಿದ ಭಾಗವಷ್ಟೇ. ಕರಾವಳಿ ಮೂಲದ ಸಾಕಷ್ಟು ಹೋರಾಟಗಾರರ ಪ್ರಯತ್ನದಿಂ...3 ವರ್ಷಗಳ ಹಿಂದೆ
-
ಗಾಂಧಿ ಚಿಂತನೆ ಅಳವಡಿಸಿಕೊಳ್ಳುವುದು ಮುಖ್ಯ: ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಎನ್.ಆದಿರಾಜ್ : ನೂಲಿಗ್ಗೇರಿ ಸರ್ಕಾರಿ ಶಾಲೆಯಲ್ಲಿ ಶ್ರಮದಾನದ ಮೂಲಕ ಗಾಂಧಿ ಜಯಂತಿ ಆಚರಣೆ - *ಮ*ಹಾತ್ಮಗಾಂಧೀಜಿಯ ಆದರ್ಶಗಳನ್ನು ಕೇವಲ ತಿಳಿದುಕೊಂಡರೆ ಸಾಲದು.. ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದು ನೂಲಿಗ್ಗೇರಿ ಸರ್ಕಾರಿ ಶಾಲೆಯ ಶಾಲಾಭಿವೃದ್ಧಿ ...3 ವರ್ಷಗಳ ಹಿಂದೆ
-
ಮುಂದೆ ಲೇಖನಗಳನ್ನು ಓದಲು ಈ ಕೊಂಡಿ ಬಳಸಿ . ಮಾಲಾ ಲಹರಿಯಲ್ಲಿ ಹಳೆಯ ಲೇಖನ ಲಭ್ಯವಿದೆ rukminimalanisarga.blogspot.com – ನಿಸರ್ಗದ ಸೊಬಗು - Advertisements3 ವರ್ಷಗಳ ಹಿಂದೆ
-
-
ಅವನು-ಅವಳು: ಗುರುತು - #filch-fiction --- ನೀನು ಸರಿ ಇಲ್ಲಾ... ಬೆಡ್ರೂಂನಿಂದ ಅಪ್ಪಳಿಸಿದ ಅವಳ ಧ್ವನಿಯಲ್ಲಿ ಕೋಪವಿತ್ತು. ಥ್ಯಾಂಕ್ಸ್... ಆದ್ರೆ ಇವಾಗ ಈ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಟ್ಟಿದ್ದು ಯಾಕೆ ಅಂಥಾ...4 ವರ್ಷಗಳ ಹಿಂದೆ
-
''ಜಿಲೇಬಿ''ಎಂಬ ಮಾಟಗಾತಿ - ತುಂಬಾ ದಿನಗಳ ನಂತರ ಬ್ಲಾಗಿಗೆ ಕಾಲಿಡುತ್ತಿದ್ದೇನೆ.. ...... ಜಿಲೇಬಿ ರುಚಿಯೊಂದಿಗೆ.. ಈಗಾಗಲೇ ನಾನು ನನ್ನ ಜಿಲೇಬಿ ಕೃಷಿಯಲ್ಲಿನ ಪ್ರಯೋಗಗಳನ್ನ ತಮ್ಮೆಲ್ಲರಿಗೂ ಆಗಾಗ ತಿಳಿಸುತ್...4 ವರ್ಷಗಳ ಹಿಂದೆ
-
-
ವಿಕಿಪೀಡಿಯ ತರಬೇತಿ ೨೦೧೮ @ ರಾಂಚಿ - ಈ ಬಾರಿ ಜಾರ್ಖಂಡ್ ರಾಜ್ಯದ ’ರಾಂಚಿ’ ನಗರದಲ್ಲಿ ವಿಕಿಪೀಡಿಯಾದ ’ಮುಂದುವರೆದ ತರಬೇತಿ ಕಾರ್ಯಾಗಾರ’ವನ್ನು (Wikipedia Advanced Training, 2018) ಆಯೋಜಿಸಲಾಗಿತ್ತು. ವಿಕಿಪೀಡಿಯಾ ಒಂದು ಸ...4 ವರ್ಷಗಳ ಹಿಂದೆ
-
ರಾವಣನ (ಕು)ತರ್ಕ, ಸೀತೆಯ ಕೋಪ, ರಾವಣನ ಪ್ರತಿಜ್ಞೆ - ಸೀತೆಯನ್ನು ಉದ್ದೇಶಿಸಿ ಅನುನಯದಿಂದ ಮಾತನಾಡುವ ರಾವಣ ಅವಳನ್ನು ಸಂಬೋಧಿಸುವ ರೀತಿ: ಹೇ, ವ್ಯರ್ಥ ದುಃಖಾರ್ಥೆ, ಇನ್ನೆಲ್ಲಿ ನಿನಗೆ ರಾಮನ ವಾರ್ತೆ?..... ಶಬ್ದಾಲಂಕಾರ ಸಹಿತವಾದ ವಾಕ್ಯಗಳನ್ನು ...4 ವರ್ಷಗಳ ಹಿಂದೆ
-
-
ಕಥಾಕಾಲಕ್ಷೇಪ - ಅಂತವರಿಂತವರು ನಿಂತವರೆಂತವರು ಅಂತೆ ಕಂತೆ ಶುರು ಮಂಥನ ಬಲು ಜೋರು ಪಂಥಕೆ ಇಳಿವವರ್ಯಾರು ಚಿಂತೆಯೊಳಿಳಿದಿಹರಿವರು ಕುಂತರೂ ನಿಂತರೂ ಶುರು ಚಿಂತಕರಾಗಿಹರೀ ಜನರು ಹಣವನು ಚೆಲ್ಲುವನಾರು ಬಣಗಳ ...4 ವರ್ಷಗಳ ಹಿಂದೆ
-
ಬೆಳಗು - ಬೆರಗು - 2014 ರ ಏಪ್ರಿಲ್ ತಿಂಗಳ ನಂತರ ಇಲ್ಲಿನ ನನ್ನ ಬರವಣಿಗೆಗೆ ಅಲ್ಪ(?) ವಿರಾಮ ದೊರೆತಿರುವುದರ ಅರಿವಿದ್ದರೂ ಸಹ ಅದು ನಾಲ್ಕು ವರ್ಷಗಳಷ್ಟು ಸುದೀರ್ಘವಾಗಿದೆ ಎಂಬುದರ ಪರಿವೆಯೇ ಇರಲಿಲ್ಲ! ದಿನಗಳು...4 ವರ್ಷಗಳ ಹಿಂದೆ
-
ಶ್ರವಣಬೆಳಗುಳದಲ್ಲಿ ಮಹಾ ಮಜ್ಜನದ ಸಿದ್ಧತೆ...ಬಾಹುಬಲಿ ಭಗವಾನ್ ಕೀ ಮಹಾ ಮಸ್ತಕಾಭಿಷೇಕ.... - *ಶ್ರವಣಬೆಳಗುಳದ ಅಭಿವೃದ್ಧಿ ಕಾರ್ಯಗಳು ತೃಪ್ತಿ ತಂದಿವೆ: ಡಾ.ಹೆಗ್ಗಡೆ* *ಹರೀಶ್ ಕೆ.ಆದೂರು* ಶ್ರವಣಬೆಳಗುಳದಲ್ಲಿ ನಡೆಯಲಿರುವ ಮಹಾ ಮಸ್ತಕಾಭಿಷೇಕಕ್ಕೆ ಪೂರ್ವಭಾವೀ ತಯಾರಿಗಳು ತ್ವರಿತಗತಿಯಲ...4 ವರ್ಷಗಳ ಹಿಂದೆ
-
ಕುಂಡದೊಳಗಿಟ್ಟು ನಾವು ಸಾಕುತ್ತಿರುವ ಸೌಹಾರ್ದ! - *ಇತ್ತೀಚೆಗೆ ಕರಾವಳಿಯಲ್ಲಿ ಜಿಲ್ಲಾ ಮಟ್ಟದ ಒಂದು ಕ್ರಿಕೆಟ್ ಪಂದ್ಯ ‘ಸೌಹಾರ್ದ’ ಕಾರಣಕ್ಕಾಗಿ ಸುದ್ದಿಯಾಯಿತು. ಈ ಪಂದ್ಯದ ಪ್ರಮುಖ ನಿಯಮಾವಳಿ ಏನೆಂದರೆ ‘ಭಾಗವಹಿಸುವ ಪ್ರತೀ ತಂಡದಲ್ಲಿ ಎಲ್ಲ...4 ವರ್ಷಗಳ ಹಿಂದೆ
-
ಜಗತ್ತಿನಲ್ಲಿ ಒಳಿತು ಪ್ರಚಾರ ಪಡೆಯದೇ ಕೆಡುಕು ಮತ್ತು ಸುಳ್ಳು ವ್ಯಾಪಕ ಪ್ರಾಚಾರ ಪಡೆಯತ್ತಿರುವುದು ಮಹಾ ದುರಂತ - *ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡಿನ ಅಪ್ರತಿಮ ಸಾಧನೆ ಅನುಕರಣೀಯ.* *ಭಾಷಣ: ಮೌಲಾನಾ ಅಝೀಝ್ ದಾರಿಮಿ ಚೊಕ್ಕಬೆಟ್ಟು* ನಮ್ಮ ಸುತ್ತಾ ನೂರಾರು ಜನಪರ ಸೇವಾ ಕಾರ್ಯಗಳು ನಡೆಯತ್ತಾ...4 ವರ್ಷಗಳ ಹಿಂದೆ
-
ನಿಮ್ಮ ಕಾಲ ಕೆಳಗೆ ಏನಿದೆ?... ಇಲ್ಲಿ ನೋಡಿ! - *"ನೀವು ಹಾಕಾಂಗ್ ನಲ್ಲಿ ನೆಲ ಹೊಕ್ಕರೆ ದ-ಅಮೇರಿಕಾದಲ್ಲಿ ಹೊರಬರಬ**ಹುದು!"* ನಿಮಗೆಲ್ಲಾ ಚಿಕ್ಕಂದಿನಿಂದಲೂ ಒಂದು ಆಸೆ ಇರಬಹುದು, ಕೆಲವರಿಗೆ ಈಗ ಅರಿವಾಗಿರಬಹುದು. ನಮ್ಮ ಕಾಲ ಕೆಳಗಿನಿಂದ...4 ವರ್ಷಗಳ ಹಿಂದೆ
-
ಹರಿಗೆ ಕೊಡು ಗಾಂಡಿವವ.... - ಭಾಗ ೧ ಮನುಷ್ಯನ ವರ್ತನೆಗಳು ಹೊರಗಿನ ಘಟನೆಗಳಿಂದ ಕೆಲವೊಮ್ಮೆ, ಬೇರೆಯವರ ಮಾತುಗಳಿಂದ ಕೆಲವೊಮ್ಮೆ, ನಮ್ಮದೇ ಆದ ಊಹೆಗಳಿಂದ ಕೆಲವೊಮ್ಮೆ ಪ್ರಚೋದಿತವಾಗುತ್ತವೆ. ಒಂದು ಘಟನೆ ಅಥವಾ ಮಾತು ಅಥ...4 ವರ್ಷಗಳ ಹಿಂದೆ
-
ಯಕ್ಷಗಾನಕ್ಕೊಬ್ಬನೇ ” ಪದ್ಮಶ್ರೀ ಚಿಟ್ಟಾಣಿ” – ಮೇಘಶ್ಯಾಮ್ ಹೆಬ್ಬಾರ್ - ” ಕುರುರಾಯ ಇದನೆಲ್ಲಾ ಕಂಡೂ” ಅಂತ ಧಾರೇಶ್ವರರು ಪದ್ಯ ಎತ್ತುಗಡೆ ಮಾಡಿದ ಎರಡೇ ಕ್ಷಣದಲ್ಲಿ ಮೈಯಲ್ಲಿ ವಿದ್ಯುತ್ ಸಂಚಾರ… ಚಿಟ್ಟಾಣಿ ಅಜ್ಜ ” ಛಲದಂಕ ಚಕ್ರೇಶ್ವರನಾಗಿ ರಂಗಕ್ಕೆ ಪ್ರವೇಶ ಮಾಡಿದ...4 ವರ್ಷಗಳ ಹಿಂದೆ
-
ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು! - ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇ...4 ವರ್ಷಗಳ ಹಿಂದೆ
-
ನಮ್ಮ ಮಾತು ಕೇಳಿಸಿಕೊಳ್ಳುವಷ್ಟು ಅವರಿಗೆಲ್ಲಿ ತಾಳ್ಮೆ? - ಹೊಸ್ತಿಲಾಚೆ ಬೆತ್ತಲೆ - 12 ಅವಳು ಹತ್ತನೇ ಕ್ಲಾಸ್. ಇನ್ನೊಂದು ಆರು ತಿಂಗಳು ಹೀಗೆ ದಾಟಿದರೆ ಹದಿನಾರು ದಾಟುತ್ತದೆ. ಏನೂ ಆರಿಯದ ಹುಡುಗಿಯೇನಲ್ಲ! ಅವಳಿಗೊಬ್ಬ ತಮ್ಮನಿದ್ದಾನೆ. ಏಳನೇ ಕ್ಲಾಸ...4 ವರ್ಷಗಳ ಹಿಂದೆ
-
"ಗೋಟಡಕೆಗೆ ಸಿಕ್ಕ ಮಿಠಾಯಿ" - ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂಹಲ,ಹತ್ತಿಕ್ಕಲಾಗದ ಆಸೆ,ತಿಂದಷ್...4 ವರ್ಷಗಳ ಹಿಂದೆ
-
ಮಾರುವುದು ಹೂಗಳನ್ನು,ಮುಳ್ಳುಗಳನ್ನಲ್ಲಾ - ಮಾರುವುದು ಹೂಗಳನ್ನು,ಮುಳ್ಳುಗಳನ್ನಲ್ಲಾ "ನನ್ನ ಮಗನ ಮುಖ ನೋಡಿ ನನಗೆ ನಗು ಬರುತ್ತಿತ್ತು,ಆದರೆ ಮೊಮ್ಮಗನ ಎದುರು ನಗೋದು ಚೆನ್ನಾಗಿರಲ್ಲ ಅಂತ ಸುಮ್ಮನಿದ್ದೆ...5 ವರ್ಷಗಳ ಹಿಂದೆ
-
ಶ್ರೀಮತಿ ಕಿಶೋರಿ ಅಮೋಣಕರ - ಎಪ್ರಿಲ್ ೪ ಬೆಂಗಳೂರು ನಮ್ಮ ದಾದಾ (ತಂದೆ), ರೇಡಿಯೋದಲ್ಲಿ ಬರುವ ಹಿಂದುಸ್ತಾನಿ ಗಾಯನಕ್ಕೆ ತಲೆದೂಗುತ್ತಾ ನಮ್ಮನ್ನೂ(ಅಕ್ಕ,ಅಣ್ಣ) ಅಲೆಯಾಗಿ ಬರುತ್ತಿರುವ ಧ್ವನಿಯನ್ನು ಕೇಳಲೂ ಹೇಳುತ್ತಿದ್...5 ವರ್ಷಗಳ ಹಿಂದೆ
-
ಸುಮ್ನೆ ತಮಾಷೆಗೆ -೮ - ಮನುಷ್ಯರಿಗೂ ಹಂದಿಗೂ ಇರುವ ವ್ಯತ್ಯಾಸವೇನು ? ಶರಾಬು ಕುಡಿದಾಗ ಹಂದಿ ಮನುಷ್ಯನಾಗುವುದಿಲ್ಲ !! ಹೆಂಡತಿಯ ಜನ್ಮದಿನ ನೆನಪಿರುವವನು, ಆದರೆ ಆಕೆಯ ವಯಸ್ಸು ಮರೆತವನೇ ನಿಜವಾದ ಗಂಡ !! ಗಂಡಸರು ಅ...5 ವರ್ಷಗಳ ಹಿಂದೆ
-
ಬೇಕಿದೆ ನಮಗೆ ಹಸಿರು ರಾಜಕಾರಣ - 'ಈ ಭೂಮಿ ಪ್ರತಿಯೊಬ್ಬ ಮನುಷ್ಯನ ಅಗತ್ಯತೆಗಳನ್ನು ಪೂರೈಸಬಲ್ಲದು, ಆದರೆ ಪ್ರತಿಯೊಬ್ಬ ಮನುಷ್ಯನ ದುರಾಸೆಗಳನ್ನಲ್ಲ' *- ರಾಷ್ಟ್ರಪಿತ ಮಹಾತ್ಮ ಗಾಂಧೀಜಿ * ಗಾಂಧೀಜಿಯ ಈ ಮಾತು ಈಗ ಪ್ರತಿದಿನ...5 ವರ್ಷಗಳ ಹಿಂದೆ
-
ಜಾಸ್ತಿ ಅಪಾಯ ಯಾವುದು..? - ಕುಡುಕನೊಬ್ಬ ಹಾಡ ಹಗಲೇ ಪ್ರೊಫೆಸರೊಬ್ಬರಲ್ಲಿ ತಗಲಿ ಹಾಕಿಕೊಂಡ. ಅವರು ಕೇಳಿದರು " ಅಲ್ಲಯ್ಯಾ, ನೀನೇ ಹೇಳು, ನೀರು ಜಾಸ್ತಿ ಅಪಾಯಾನಾ? ಶರಾಬು ಜಾಸ್ತಿ ಅಪಾಯವಾ? ..?" ಶರಾಬಿಯೆಂದ "ನಿಸ್ಸಂಶಯ...5 ವರ್ಷಗಳ ಹಿಂದೆ
-
-
-
ನೆನಪಿಲ್ಲವೇ ಹುಡುಗಿ... - ದೀಪವಿಲ್ಲದ ಸಂಜೆ ಕಣ್ಣುಗಳ ಹೊಳಪಲ್ಲಿ ನನ್ನನ್ನು ನೀ ನೋಡಿ ಕರೆದಿಲ್ಲವೇ? ಕತ್ತಲೆಯ ಭಯದಲ್ಲಿ ಸಾಂತ್ವನದ ನೆಪದಲ್ಲಿ ನನ್ನನ್ನು ನಿನ್ನೆದೆಗೆ ಸೆಳೆದಿಲ್ಲವೇ? || ಭಾಗ್ಯವಾಯಿತು ದೊರೆಯೇ ಎಂದೆದೆ...5 ವರ್ಷಗಳ ಹಿಂದೆ
-
ಗಂಗಾ ದಶಹರಾ - ಭಾಗಿರಥಿ ಜಯಂತೀ - ಸನಾತನ ವೈದಿಕ ಧರ್ಮದ ಮೂರ್ತಿಮಂತ ಜಲರೂಪೀ ಪ್ರತೀಕವೇ ಗಂಗಾನದಿ. ಗಂಗೆ ನಮ್ಮ ದೇಶದ ಜೀವ ನದಿ, ಧರ್ಮ ನದಿ, ಆಧ್ಯಾತ್ಮ ನದಿ, ದೇವ ನದಿ. ನಮ್ಮ ಶಾಸ್ತ್ರ-ಪುರಾಣಗಳಲ್ಲಿ ಗಂಗೆಗೆ ಕೊಟ್ಟಿರುವ ಮಹತ...5 ವರ್ಷಗಳ ಹಿಂದೆ
-
ಎಂಟು ಸಣ್ಣ ಕತೆಗಳು! - 1. ಅವನ ಬಳಿ ಕೆಲವು ಚಿಲ್ಲರೆ ನಾಣ್ಯಗಳು ಮಾತ್ರ ಇದ್ದವು, ಮಳೆಯಲ್ಲಿ ತೋಯುತ್ತಾ ಆಟವಾಡುತ್ತಾ ತನ್ನನ್ನು ತಾನೇ ಮರೆತ. ಕಿಸೆಯ ತುಂಬಾ ನೋಟುಗಳನ್ನು ತುಂಬಿಸಿಕೊಂಡಿದ್ದವರು ಆಶ್ರಯದಾಣಕ್ಕೆ ಹುಡ...5 ವರ್ಷಗಳ ಹಿಂದೆ
-
-
ಕಾಣದ ಬೇಡಿ: ಬಂಧನದ ಹಂಗಿಲ್ಲ - ಚಿತ್ರ ಕೃಪೆ: ಮದನ್ ಕುಮರ್ಆ ದೈತ್ಯ ಬಿಲ್ಡಿಂಗಿನ ಒಂಬತ್ತನೇ ಮಹಡಿಯ ಒಂದು ಬೃಹತ್ ಗಾಜಿನ ಕಿಟಕಿಯ ಒಳ ಇಣುಕಿದರೆ ಎದುರಾಗುವುದು ಶುಭ್ರ ಬಿಳಿಯ ವಾತಾವರಣವುಳ್ಳ ಕೊಠಡಿ. ಅಲ್ಲಿರುವ ಪ್ರತಿಯೊ...5 ವರ್ಷಗಳ ಹಿಂದೆ
-
ಕಳ್ಳ ಹುಡುಗಿಯರ ಪಾಲಾಗಬಾರದೆಂದು ಕೊಡುತ್ತಿದ್ದೆನ್ನಷ್ಟೆ..!! - ಪ್ರೀಯ ಗೆಳತಿ ನಿನ್ನಿಂದ ತುಸು ದೂರ ಇರುವಂತೆ ನಟಿಸುತ್ತಿದ್ದ ನಾನು ; ಕೊನೆಯವರೆಗೂ ನನ್ನ ಮನಸಿನಲ್ಲಿರುವ ಭಾವನೆಗಳನ್ನು ನಿನ್ನ ಮುಂದೆ ಹೇಳಿಕೊಳ್ಳಲು ಆಗಲೆ ಇಲ್ಲ..!! ಎಷ್ಟೋ ಸಾರಿ ನಿನ್ನ ಮುಂ...5 ವರ್ಷಗಳ ಹಿಂದೆ
-
ಮುಖಗಳು... - *ಧರ್ಮವೂ ಬಿಳುಪು, ಅಧರ್ಮವೂ ಬಿಳುಪು* *ಎರಡೂ ನಾ ಒಪ್ಪುವ ಮುಖಗಳೇ* *ಒಂದು ಮನುವಾದರೆ ಇನ್ನೊಂದು ಮಾರ್ಜಾಲ..* *ಮಮತೆ ತಾಯಿ, ಮಾಯೆ ಮಲತಾಯಿ* *ಎರಡೂ ಅಮೃತ ಪಲಕದ ಕಳಸಗಳೇ* *ಒಂದು ಹಾಲಾದರೆ ...5 ವರ್ಷಗಳ ಹಿಂದೆ
-
-
-
ಅವಳಂತರಂಗ - ಪುಟ 1 ಬೆಳಗ್ಗೆ ಸಮಯ 7.30 ಅರ್ಧ ಗಂಟೆ ಮೊದಲು ರೈಲ್ವೇ ನಿಲ್ದಾಣದಲ್ಲಿ ಇರಬೇಕು ...ಅಂದುಕೊಂಡ ಮನೆಯ ಕೆಲಸ ಎಲ್ಲಾ ಮುಗಿದಿದೆ. ಅವತ್ತು ಅವನನ್ನು ಭೇಟಿ ಆಗೋ ಸಂತಸದ ದಿನವದು. . ಎಷ್ಟೋ ಸಮ...5 ವರ್ಷಗಳ ಹಿಂದೆ
-
ಹುಡುಕಾಟ - ನಿನ್ನ ಕಾಣಲು ಕಣ್ಣುಗಳು ಪರಿತಪಿಸಿವೆ ಗೆಳೆಯ, ಕಿವಿಗಳು ನಿನ್ನ ಮಾತ ಕೇಳಲೂ... ನಿನ್ನರವು ಹುಡುಕುತಿದೆ ನನ್ನಾತ್ಮ, ನನ್ನುಸಿರಿನ ಪ್ರತಿ ಇಂಚಿಂಚಲೂ... -ಮೆಹನಾzzz5 ವರ್ಷಗಳ ಹಿಂದೆ
-
ಕಂದಾ ನಿನ್ನ ತೋಳಿನಲ್ಲಿ ಅಮ್ಮಾ ನಾನು… - ‘’ಅಮ್ಮಾ, ನಂಗೆ ಈ ಚಿವ್ವಲ್ (ಸಿಲ್ವರ್) ಕಲಲ್(ಕಲರ್) ಬಟ್ಟಲಲ್ಲಿ ಜೀಜಿ (ನೀರು) ಕೊಡು.’’ ನನ್ನಮೂರು ವರ್ಷದ ಮಗ ವಿವಸ್ವಾನ ಅಡಿಗೆ ಕೋಣೆಗೆ ಬಂದು ನನ್ನ ಎಳೆಯತೊಡಗಿದ. “ಅದೆಲ್ಲ ಈಗ ಬೇಡ. ನ...5 ವರ್ಷಗಳ ಹಿಂದೆ
-
ಮತ್ತೆ ಮತ್ತೆ ಕವಿತೆ - ಹರಿದು ಬಿಡು ಸುಮ್ಮನೆ ಕಣ್ಣೀರು ನನ್ನೆದೆ ತಲುಪದಂತೆ ಬರೆದುಬಿಡು ಒಮ್ಮೆಗೆ ಕವಿತೆ ಮತ್ತೆ ನೆನಪಾಗಿ ಕಾಡದಂತೆ ನನ್ನ ಮೋಡದ ಬುಟ್ಟಿ ತಳಒಡೆದು ಹನಿಸುವಲ್ಲಿ ನಿನ್ನ ಒನಪಿನ ಕುಡಿಕೆ ಮನದ ಮುಗಿಲೊ...5 ವರ್ಷಗಳ ಹಿಂದೆ
-
-
ನೋಟು ರ(ದ್ದಿ)ದ್ದು - ಆಗ ಕೂತು ಉಂಡರೆ ಕುಡಿಕೆ ಹಣ ಸಾಲದು ಇನ್ನು ಉಂಡುಕೂತರೆ ಕೂಡಿಕೆ ಹಣ ರದ್ದಿಗೂ ಬಾರದು5 ವರ್ಷಗಳ ಹಿಂದೆ
-
ಪ್ರೇಮವೆಂಬ ಭ್ರಮೆ - ಎದುರು ಬಂದ ಪ್ರತಿ ಮುಖದಲ್ಲಿಯೂ ಪ್ರತಿ ಮಾತಿನಲ್ಲಿಯೂ ನಿನ್ನನ್ನು ಹುಡುಕಿದ್ದು ನನ್ನದೇ ತಪ್ಪು ಗೆಳೆಯಾ ಅದು ಇಂದು ನನ್ನ ಕುತ್ತಿಗೆಗೇ ನೇಣಾಗಿ ಉಸಿರುಗಟ್ಟಿಸುವ ನೋವಾಗಿ ಅಣು ಅಣುವಾಗಿ ಸಾಯಿ...5 ವರ್ಷಗಳ ಹಿಂದೆ
-
ಪಂಜರದ ಗಿಳಿ - ಹೊಸ ಲಿಫ್ಟ್ ನ ಕೆಲಸ ಭರದಿಂದ ಸಾಗಿದೆ .....ಆಹಾ! ಮುದ್ದಾದ ಹಕ್ಕಿಗಳೆರಡು ಲಿಫ್ಟ್ ನ ಸರಳುಗಳ ಅಂತರವೇ ಅರಿಯದಂತೆ ಒಂದರಿಂದ ಇನ್ನೊಂದಕ್ಕೆ ಹಾರುತ್ತಿವೆ. ಹೋ ! ಎಷ್ಟು ಸುಲಭ- 'ಗಾಳಿಯಲ್ಲಿ ಒ...5 ವರ್ಷಗಳ ಹಿಂದೆ
-
-
-
ಕವಿತೆ - ಇದೊಂದು ಪುಟ್ಟ ಕವಿತೆ. ಹೃದಯವನ್ನು ಬೇಸರವು ಆವರಿಸಿದಾಗ ಮೂಡುವ ಭಾವನೆಗಳಿಂದ ರಚಿಸಲ್ಪಟ್ಟದ್ದು. ನೀನು ಒಂದು ಹನಿ ಒದ್ದೆಯಾಗದೆಯೂ ನದಿಯನ್ನು ದಾಟಬಹುದೇನೋ? ಆದರೆ, ಕಣ್ಣುಗಳು ಒದ್ದೆಯಾಗದೆಯೇ...5 ವರ್ಷಗಳ ಹಿಂದೆ
-
#ಬನಾಯೇಂಗೆ_ಮಂದಿರ್: ಅದಕ್ಕೂ ಮುನ್ನ ಕಟ್ಟಬೇಕಾದದ್ದು ಏನು..? - ಅದು ಹೊಸವರ್ಷದ ದಿನ. ಅಂದು ಬೆಳಗ್ಗೆ ಎಲ್ಲರಲ್ಲೂ ಸಂತಸದ ಛಾಯೆ ಮೂಡಿ, ಪರಸ್ಪರ ಶುಭಾಶಯ ಕೋರಿ ನಗುವನ್ನು ಹಂಚಬೇಕಾಗಿತ್ತು. ಆದರೆ, ಕಾಳ್ಗಿಚ್ಚಿನಂತೆ ಹರಡಿದ ಸುದ್ದಿ ಎಲ್ಲರನ್ನು ಬೆಚ್ಚಿ ಬಿ...5 ವರ್ಷಗಳ ಹಿಂದೆ
-
ಕೆಂಪು ಕೆಂಪು ಕೂಲ್ ಕೂಲ್ - ಆಗಸ್ಟ್ ಹದಿನೈದು ನಮ್ಮ ಮಲೆನಾಡಿನಲ್ಲಿ ಜಿಟಿಜಿಟಿ ಮಳೆಗಾಲ. ಅಮ್ಮ ಅಪ್ಪಂಗೆ ತ್ರಾಸುಕೊಟ್ಟು ಹೊಲಿಸಿಕ ೊಂಡ ಹೊಸ ಡ್ರೆಸ್ ಧರಿಸಿ ಪ್ರಭಾತ್ಪೇರಿ ಎಂಬ ಮಜದಲ್ಲಿ ಪಾಲ್ಗೊಂಡು ಚಾಕಲೇಟ್ ತಿಂದು ಮ...5 ವರ್ಷಗಳ ಹಿಂದೆ
-
ನೆನಪಿಡಬೇಕಾದವರು: ಶ್ರೀ ವಿನಯಕುಮಾರ್ ಕುಲಕರ್ಣಿ,ತಹಶೀಲ್ದಾರ "ಇಂಥ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎಂಥಃ ಬೆಟ್ಟದಂತ ಸಮಸ್ಯೆಗಳನ್ನಾದರೂ ಎದುರಿಸಬಹುದು." - ನೆನಪಿಡಬೇಕಾದವರು : ಶ್ರೀ ವಿನಯಕುಮಾರ್ ಕುಲಕರ್ಣಿ,ತಹಶೀಲ್ದಾರ *ಇಂಥ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎಂಥಃ ಬೆಟ್ಟದಂತ ಸಮಸ್ಯೆಗಳನ್ನಾದರೂ ಎದುರಿಸಬಹುದು.* ...5 ವರ್ಷಗಳ ಹಿಂದೆ
-
-
ಅಂಕಣ: ನವನೀತ - ಕಂತು 51: ಪಾಪಯೋನಿ ಎಂಬುದು ಏನನ್ನು ಸೂಚಿಸುತ್ತದೆ? ಪ್ರೊ. ರಾಜಾರಾಮ ಹೆಗಡೆ ಭಗವದ್ಗೀತೆಯ 9ನೆಯ ಅಧ್ಯಾಯದ 32ನೆಯ ಶ್ಲೋಕದಲ್ಲಿ ಬರುವ ಪಾಪಯೋನಿ-ಪುಣ್ಯಯೋನಿ ಎಂಬ ಶಬ್ದಗಳ ಕುರಿತು ಇತ್ತೀಚೆಗ...6 ವರ್ಷಗಳ ಹಿಂದೆ
-
ಚೆಲುವು – ಒಲವು - ಮಲ್ಲಿಗೆಯ ಹೂವರಳಿ ಮನದುಂಬಿ ನಗುತಿರಲು ಎದುರಾಗಿ ನಿಂತಿಹಳು ನನ್ನ ಚೆಲುವೆ, ಇಳಿಸಂಜೆ ಸಮಯದಲಿ, ತಿಳಿಗೆಂಪು ಬಾನಿನಲಿ ಮೂಡಿದಾ ಚಿತ್ತಾರವದು ನನ್ನ ಒಲವೇ !6 ವರ್ಷಗಳ ಹಿಂದೆ
-
-
6 ಜಿಬಿ ಒನ್ಪ್ಲಸ್ 3 - *ಒನ್ಪ್ಲಸ್ 3* ಒನ್ಪ್ಲಸ್ ಕ೦ಪನಿ ತನ್ನ ನಾಲ್ಕನೇ ಮೊಬ್ಯೆಲನ್ನು ಬಿಡುಗಡೆ ಮಾಡಿದೆ. ಆದರೆ ಹೆಸರು ಮಾತ್ರ ಒನ್ಪ್ಲಸ್ 3. ಒನ್ಪ್ಲಸ್ 1, ಒನ್ಪ್ಲಸ್ 2 ಹಾಗೂ ಒನ್ಪ್ಲಸ್ ಎಕ್ಸ್ ಈಗಾಗಲೇ ...6 ವರ್ಷಗಳ ಹಿಂದೆ
-
-
ಬರವಣಿಗೆಗೆ ಏಕಾಂತ ಬೇಕೇ? - ಖ್ಯಾತ ಚಿತ್ರಕಾರ ಪಿಕಾಸೊ ಹೇಳುತ್ತಾನೆ- *'Without great solitude no serious work is possible'* ಅಂತ. ಒಂದು ಮಹತ್ವದ ಏಕಾಂತವಿಲ್ಲದೇ ಯಾವುದೇ ಮಹಾನ್ ಕೆಲಸ ಸಾಧ್ಯವೇ ಇಲ್ಲ ಎಂಬುದ...6 ವರ್ಷಗಳ ಹಿಂದೆ
-
ಭರವಸೆ - ಕಾದ ನೆಲ, ಮೈ, ಮನಸ್ಸು, ಉದುರಿದ ಎಲೆ... ಎಲ್ಲಾ ಕಾಯುವುದು ಅದೋ ಆ ಮಳೆಗಾಗಿಯೇ ಮೋಡ ಕಟ್ಟಿಯೂ ಕಟ್ಟೇ ಇಲ್ಲವೇನೋ ಎಂಬಂತೆ ಕಂಡ ಆಗಸ ಬಂದ ಮೇಲೇ ಬಂತೆನಬೇಕಷ್ಟೆ.. ಆಗೆಲ್ಲೋ ಅರ್ಧ ರಾತ್ರಿಯಲ್ಲಿ ...6 ವರ್ಷಗಳ ಹಿಂದೆ
-
ಬಿಸಿಲ ಬೇಗೆ - ಚೈತ್ರ ಮಾಸ ಬಂದಿತೀಗ ವನದ ಸೊಬಗ ನೋಡಿರಿ ಬಿಸಿಲ ಬೇಗೆಯಿಂದ ಬಳಲಿ ಮನವು ಕಳವಳಗೊಳುತಿಹೆ||ಪ|| ಹಳೆಯುಗವು ಕಳೆದು ಮತ್ತೆ ಹೊಸ ಯುಗಕೆ ಕಾಲಿಡುತಿಹೆ ಸಿಹಿ ಕಹಿಯನುಂಡು ಎಲ್ಲಾ ನೋವು ನಲಿವಿ...6 ವರ್ಷಗಳ ಹಿಂದೆ
-
ಬೇವಿನ ಕಹಿ ಕಳೆದು ಬೆಲ್ಲದ ಸಿಹಿ ಬರಲಿ... - ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ.. ಯುಗಾದಿ ಹಬ್ಬ ಬಂದಾಗಲೆಲ್ಲ ಈ ಹಾಡು ನೆನಪಾಗುತ್ತದೆ.. ಯುಗಾದಿ ವರ್ಷದ ಆರಂಭ. ಭೂಮಿ ತನ್ನ ಸೂರ್ಯನ ಸುತ್ತ ಇನ್ನೊಮ್ಮೆ ಸುತ್ತಲು ತಯಾ...6 ವರ್ಷಗಳ ಹಿಂದೆ
-
ಕವಿತೆಯ ದಿನದ ನೆಪದಲ್ಲಿ ಮಿಸ್ತ್ರಾಲ್ - ನಾವು ಅನೇಕ ತಪ್ಪುಗಳನ್ನು ಮಾಡಬಹುದು. ಆದರೆ ಮಕ್ಕಳ ಬಗ್ಗೆ ಅಸಡ್ಡೆ ತೋರುವುದು ಎಲ್ಲಕ್ಕಿಂತ ದೊಡ್ಡ ಅಪರಾಧ, ಜೀವನದ ತಳಹದಿಯ ಬಗ್ಗೆಯೇ ತಳೆವ ಉದಾಸೀನ. ಮಾಡಬೇಕಾದ ಅನೇಕ ಕೆಲಸಗಳನ್ನು ಆಮೇಲೆ ಮ...6 ವರ್ಷಗಳ ಹಿಂದೆ
-
ಖತರ್ನಾಕ್ ಕಾದಂಬರಿ ಅಧ್ಯಾಯ 9 - ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 9 ಭೂಗತ ಲೋಕದ ಸ್ನೈಪರ್ ಸಾಮ್ರಾಟ ಗರುಡ, ಪ್ರಿಯಂವದ...6 ವರ್ಷಗಳ ಹಿಂದೆ
-
A new baby didn’t stop this inspirational woman from giving birth to another - ZenParent - A new baby didn’t stop this inspirational woman from giving birth to another - ZenParent6 ವರ್ಷಗಳ ಹಿಂದೆ
-
ದೇವರ ನಾಡಲ್ಲಿ... - ನಾಲ್ವರು ಹುಡುಗೀರು. ಯಾವಾಗಲೂ ಕೀಟಲೆ ಮಾಡ್ತಾ, ಪಕ್ಕಾ ಹುಡುಗರ ತರಹ ಹೇಗ್ ಹೇಗೋ ಇದ್ದುಬಿಡೋ, ಮನೆಯಲ್ಲೆಲ್ಲಾ "ನಿಜ್ವಾಗ್ಲೂ ಕೆಲಸವಿಲ್ವಾ ನಿಮಗೆ" ಅಂತೆಲ್ಲಾ ದಿನಕ್ಕೈದು ಬಾರಿ ಬೈಸಿಕೊಂಡು...6 ವರ್ಷಗಳ ಹಿಂದೆ
-
ಭವತಿ ಭಿಕ್ಷಾಂದೇಹಿ!! - ************************************************************************************************* ಗೋಡೆಗಳ ಪದರಗಳು ಹೆಚ್ಚುತಲಿವೆ ದಿನವೂ... ನಾ ಮುಂದು ತಾ ಮುಂದೆಂದು ಸರ...6 ವರ್ಷಗಳ ಹಿಂದೆ
-
ಗಾಳ ಹಾಕು ನೀ.. ಸುಮ್ಮನೆ! - PC: Naveenkumar J- Couple in Goa- ಸಾಂದರ್ಭಿಕ ಚಿತ್ರ ಕನಸಿನ ರಾಣಿಯ ಬಗ್ಗೆ ಕನಸು ಕಂಡಾಗ ಗೊತ್ತಿರಲಿಲ್ಲ ನನಗೆ ನೀನೇ ಸಿಗುತ್ತೀಯ ಎಂದು, ನೀನಾಗಿಯೇ ತೆರೆದೆ ನನ್ನ ಹೃದಯದ ಬೀಗ ನಾನೇ ನ...6 ವರ್ಷಗಳ ಹಿಂದೆ
-
ಮಂಗಳೂರಿನ ನಗರ ಬಸ್ಸಿನ ಮಾರ್ಗ ಸಂಖ್ಯೆಗಳು: - ಮಂಗಳೂರಿನ ನಗರ ಬಸ್ಸಿನ ಮಾರ್ಗ ಸಂಖ್ಯೆಗಳು: 1 State Bank – Car Street – Mannagudda – Ladyhill – Chilimbi – Urva Stores – Kavoor – MCF colony – Kunjathbail. 1A Sta...6 ವರ್ಷಗಳ ಹಿಂದೆ
-
ಇನ್ನೂ ಮುಂದೈತೆ ಮಾರಿ ಹಬ್ಬ.. - ರಾಜಸ್ಥಾನದಲ್ಲಿ ಹುಟ್ಟಿದೆ ಎನ್ನಲಾದ ವಿಚಿತ್ರ ಆಕಾರದ ಮಗು ನೋಡಿ ನನಗನ್ನಿಸಿದ್ದು... ಮಕ್ಕಳು ಈ ರೀತಿ ಜನಿಸುವುದು ಅಪರೂಪ. ಅಷ್ಟೊಂದು ಅಶ್ಚರ್ಯಪಡುವಂತಹ ಘಟನೆಯೇನಲ್ಲ. ಮುಂದೆ ಇಂತಹ ಘಟನೆಗಳು...6 ವರ್ಷಗಳ ಹಿಂದೆ
-
ಯಾಕೆ ಹೀಗಾಯ್ತೋ ನಾನು ಕಾಣೆನು - *ಭಾವಜೀವಿಯಾದ ನನಗೆ ಪ್ರೀತಿಯ ನೋಟ, ಒಡನಾಟ, ಮುದ್ದು-ಮುದ್ದಾಗಿ ಹರಟೆ ಎಂದರೆ ಎಲ್ಲಿಲ್ಲದ ಇಷ್ಟ ನಿನ್ನಿಂದ ಬಯಸಿದ್ದೂ ಅದೇ ನಾನು. ಅದರ ನನ್ನ ಆಸೆ ಈಡೇರಲಿಲ್ಲ.* ಗಿರೀಶ್ ಕೆ.ಎಸ್ ಕೋರೇಗಾಲ6 ವರ್ಷಗಳ ಹಿಂದೆ
-
ಕರುಣಾ ಸಂಧಿ - ೩೧ ನೇ ಪದ್ಯ - *ಶ್ರೀ ಮನೋರಮ ಶಮಲವರ್ಜಿತಕಾಮಿತಪ್ರದ ಕೈರವದಳ-ಶ್ಯಾಮ ಶಬಲ ಶರಣ್ಯ ಶಾಶ್ವತ ಶರ್ಕರಾಕ್ಷಸಖ |ಸಾಮಸನ್ನುತ ಸಕಲಗುಣಗಣ-ಧಾಮ ಶ್ರೀ ಜಗನ್ನಾಥ ವಿಟ್ಠಲನೀ ಮಹಿಯೊಳವತರಿಸಿ ಸಲಹಿದೆ ಸಕಲ ಸುಜನರ...6 ವರ್ಷಗಳ ಹಿಂದೆ
-
ಪಕ್ಷ ಮಾಡೋದು :) - ನಮಸ್ಕಾರ , ಇವನ್ಯಾವನೋ ಅಮಾವಾಸ್ಯೆಗೊಂದ್ಸಲ ಹುಣ್ಣಿಮೆಗೊಂದ್ಸಲ ಕಾಣಿಸ್ಕೊತಾನೆ ಅಂತಾರಲ್ಲಾ ಹಾಗೇ ನಾನು ಈ ಅಮಾವಾಸ್ಯೆಯ ದಿನ ಮತ್ತೆ ಕಾಣಿಸ್ಕೊತಿದ್ದೀನಿ :) ಇರ್ಲಿ ವಿಷ್ಯಕ್ಕೆ ಬರೋಣ ನಿನ್ನೆ...6 ವರ್ಷಗಳ ಹಿಂದೆ
-
ಕನ್ನಡದಲ್ಲೊಂದು ಅಪೂರ್ವ ಆತ್ಮಕಥನ ಗೊಂದಲಿಗ್ಯಾ-ಕೃತಿ ಪರಿಚಯ - ಮರಾಠಿ ದಲಿತ ಆತ್ಮಕಥನಗಳ ಧಾಟಿಯಲ್ಲಿಯೇ ಕನ್ನಡದಲ್ಲಿ ಕಳೆದ ವರ್ಷ ಮೂಡಿಬಂದ ಎ.ಎಂ.ಮದರಿಯವರ ಅಪೂರ್ವ ಆತ್ಮಕಥನ ಗೊಂದಲಿಗ್ಯಾ. ಹೆಸರೇ ಸೂಚಿಸುವಂತೆ ಗೊಂದಲಿಗರ ಜನಾಂಗದ ನೋವು, ಸಂಕಟ...6 ವರ್ಷಗಳ ಹಿಂದೆ
-
ಭಾರತ ರಮ್ ರಾಜ್ಯವಾಗಲಿ.... - *ಯುಪಿಎ ಸರಕಾರದ ಅವಧಿಯಲ್ಲಿ ಅಣ್ಣಾ ಹಝಾರೆ ಅವರ ಸತ್ಯಾಗ್ರಹ ತಾರಕಕ್ಕೇರಿದೆ ಸಂದರ್ಭ. ಇದೇ ಸಮಯದಲ್ಲಿ ಅವರ ಗಾಂಧಿವಾದದ ಸತ್ಯಾಸತ್ಯತೆಯೂ ಚರ್ಚೆಗೆ ಒಳಗಾಗಿತ್ತು. ಕುಡುಕರನ್ನು ಮರಕ್ಕೆ ಕಟ್ಟ...7 ವರ್ಷಗಳ ಹಿಂದೆ
-
ಬಾಗಿಲ ಕೆಳಗಡೆ ಬೆರಳು : ಕಣ್ಣುಗಳಲ್ಲಿ ಅಶ್ರುಧಾರೆ - ಮಗುವಿನ ಮುದ್ದು ನೋಟ ಎಂತ ಕಟುಕನಲ್ಲೂ ಕರುಣೆ ಹರಿಸಬಲ್ಲುದು. ಮಗುವಿನ ನಗು, ಒಂದು ನಿಷ್ಕಲ್ಮಶ ಸಮುದ್ರ ಧಾರೆ. ಸಂತೋಷಕ್ಕಷ್ಟೇ ಜಾಗ. ನೋವನ್ನು ಮರೆಸುವ ನಲಿವನ್ನು ಬೆಳೆಸುವ ಮಹಾ ಸಂಜೀವಿ...7 ವರ್ಷಗಳ ಹಿಂದೆ
-
ಕತ್ತಲೆ................. - *ಆಗಿನ್ನೂ* *ನನಗೆ ಮದುವೆ ಆಗಿಲ್ಲವಾಗಿತ್ತು..* *ಏಕಾಂತದಲ್ಲಿ * *ಸ್ನಾನ ಮಾಡುವದೆಂದರೆ ನನಗೆ ಎಲ್ಲಿಲ್ಲದ ಖುಷಿ..* *ಸ್ನಾನ * *ಮುಗಿಸುವದಕ್ಕೆ ನನಗೆ ಬಹಳ ಸಮಯ ಬೇಕಾಗಿತ್ತು...* *ಅರಮನೆಯ...7 ವರ್ಷಗಳ ಹಿಂದೆ
-
ಕಾಲಿಂಜರ್ ದುರ್ಗದ ಭೈರವ - *ಆತ್ಮೀಯರೇ,* *ಅಜ್ಜಂಪುರದ ನನ್ನ ಪೂರ್ವಜರು ನಂಬಿ ನಡೆದುಕೊಂಡು ಬಂದ ದೈವದ ಬಗ್ಗೆ ನನ್ನ ಆಸಕ್ತಿ ಮೂಡಿದ್ದು ಹೇಗೆಂಬುದನ್ನು ಆರಂಭಿಕ ಲೇಖನದಲ್ಲಿ ಹೇಳಿದ್ದೇನೆ. ಹೀಗೆ ಆರಂಭಗೊಂಡ ಲೇಖನಮಾಲೆ...7 ವರ್ಷಗಳ ಹಿಂದೆ
-
ಮಳಿ ಬರದ ಚಿತ್ರಗಳು.. - ೧ *ಆಯೇ ಕುಛ್ ಅಬ್ರ ಕುಛ್ ಶರಾಬ್ ಆಯೆ* *ಉಸ್ ಕೆ ಬಾದ್ ಬಸ್ ಅಜಾಬ್ ಆಯೆ..(ಪೈಜ್ ಅಹ್ಮದ್ ಫೈಜ್)* *ಅಬ್ ಕೆ ನಾ ಸಾವನ್ ಬರಸೆ..* *ಅಬ್ ಕೆ ಬರಸ ತೋ ಬರಸೆಂಗಿ ಅಖಿಯಾಂ...(ಗುಲ್ಜಾರ್)* ಮಳಿ ಸೂ...7 ವರ್ಷಗಳ ಹಿಂದೆ
-
ಸಾಹಿತ್ಯ” ಪೋಷಣೆಯಲ್ಲಿ ಬ್ಲಾಗ್ ಗಳ ಕೊಡುಗೆ. - – ಸುನಿಲ್ ಕುಮಾರ್ ಎ೦.ಎಸ್ ಇದು ನೆ೦ಟರ್ ನೆಟ್ ಯುಗ.ನೆ೦ಟ್ ಯುಗದಲ್ಲಿ ಅತಿ ಬೇಗ ಪ್ರತಿಕ್ರಿಯೆಗಳು ಬರುತ್ತವೆ. ಅವು ಸ್ವಾಗರ್ತಹ ಹಾಗೂ ಹೆಚ್ಚು ಪರಿಣಾಮಕಾರಿಯಾಗಿಯೂ ಇರಬಹುದು. ಅಸ೦ಖ್ಯಾತ ಜನರ...7 ವರ್ಷಗಳ ಹಿಂದೆ
-
ಬಲರಾಮ ತರುವ ಕೊಳಲು. - ೧ ಆ ಒಂದು ಸಂಜೆ ಕೊಳಲಲ್ಲಿ ನಾದ ಬರಲಿಲ್ಲವೆಂದು ಕೊರಗಿ ಸಿರಿ ಕೃಷ್ಣ ಬಂದು ದೂರಿತ್ತ ತಾಯ್ಗೆ; ತಾಯಿ ಕೂಡ ಮರುಗಿ ಬಲರಾಮ ಬಲ್ಲ ಹೊಸಕೊಳಲ ತರುವ ಎಂದೆಲ್ಲ ಪೇಳಲಿಂತು ಮನೆಯಾಚೆ ಹೋಗಿ ತನ್ನಣ್ಣ ...7 ವರ್ಷಗಳ ಹಿಂದೆ
-
-
ನೆನಪಿನಂಗಳದಿಂದ... - ಅದೊಮ್ಮೆ ಸರಿ ತಪ್ಪಿನ ನಡುವಿನ ವ್ಯತ್ಯಾಸವೇ ತಿಳಿದಿರದ ಸಮಯ... ಚಿಕ್ಕದೊಂದು ತಪ್ಪು ಮಾಡಿದ್ದೆ (ಕ್ಷಮಿಸಿ, ನನ್ನ ದೃಷ್ಟಿಯಲ್ಲಿ ಅಲ್ಲ) ಅಪ್ಪ ಹೊಡೆದಿದ್ದ... ಮೊದಲ ಬಾರಿ ಅಪ್ಪ "ಕ್ರೂರಿ"ಯಂತ...7 ವರ್ಷಗಳ ಹಿಂದೆ
-
” ತು೦ಟಾಟ” ದ ಲೇಖನಗಳ ” ಸರಣಿ” - ಸಾಹಿತ್ಯ | ಕಾರ೦ಜಿ A Blog Paper For Literature… Presents ” ತು೦ಟಾಟ” ದ ಲೇಖನಗಳ ” ಸರಣಿ” ಶಾಲೆ-ಕಾಲೇಜಿನ ಹಾಸ್ಯ ಪ್ರಸ೦ಗಗಳು, ನೈಜ ಘಟನೆಗಳ ಹಾಸ್ಯ ಸನ್ನಿವೇಶಗಳು, ಚಿಕ್ಕದೊಡ್ಡವರ ...7 ವರ್ಷಗಳ ಹಿಂದೆ
-
ನಮ್ಮ ‘ಸವಿ’ ಮನೆಯ ಸದಾನಂದ ಕನವಳ್ಳಿ - ಸದಾ ಆನಂದವನ್ನೇ ಹಂಚುತ್ತಿದ್ದ ನಮ್ಮ ‘ಸವಿ’ ಮನೆಯ ಸದಾನಂದ ಕನವಳ್ಳಿ ಘಾಟಿ ಮನುಷ್ಯ....ಗಟ್ಟಿ ಮನುಷ್ಯ..... ನೇರ ಮಾತು.....ಅಷ್ಟೇ ಮೃದು ಹೃದಯ.... ಬೆನ್ನು ತಟ್ಟಿ ಹುರಿದುಂಬಿಸುವ ಗುಣ.....7 ವರ್ಷಗಳ ಹಿಂದೆ
-
’photos which thought me lesson - It is life journey with all not individual This tree guided me stand firm show your stillness It is hard work with people not with plant At last monetar...7 ವರ್ಷಗಳ ಹಿಂದೆ
-
ಗಂಟಿಗೆ ನಂಟು - ಮೂರು ಗಂಟಾಕಿ ಮುತೈದೆಯಾಗಿಸಿದೆ ಮೂರು ತಿಂಗಳಿಗಷ್ಟೆ ಮೂವತ್ತಾಯಿತು ಎನಗೆ ಮೂರು ವರುಷ ನಿನ್ನ ಕಂದನಿಗೆ ಕೂತು ತಿನ್ನಲು ಗಂಟೇನು ಮಾಡದಿದ್ದರೂ ಮೂರು ತಿಂಗಳ ನಂಟು ಜನುಮ ಪೂರ ನೆನಪಿಸುತ್ತೆ ಒಂಟ...7 ವರ್ಷಗಳ ಹಿಂದೆ
-
ಪಾಪಪ್ರಜ್ಞೆ - *ನಾನು ಅಡ್ಮಿಟ್ ಆಗಿದ್ದೆ. ನನ್ನ ಪಕ್ಕದ ಬೆಡ್ಡಿನ ಮೇಲೆ ಸುಮಾರು ಮುವತೈದು ಮೂವತ್ತಾರು ವಯಸ್ಸಿನ ಮಹಿಳೆಯೊಬ್ಬರು ಅಡ್ಮಿಟ್ ಆಗಿದ್ದರು. ಸಿಸ್ಟರ್ ಬಂದು ಅವರಿಗೆ ಏನೇನೊ ಟೆಸ್ಟು ಗಳು ಅದ...7 ವರ್ಷಗಳ ಹಿಂದೆ
-
ಐತಿಹಾಸಿಕ ಪ್ರಾಮುಖ್ಯತೆಯುಳ್ಳ ಸ್ಥಳಗಳು - ಆತ್ಮೀಯ ಸ್ಪರ್ದಾರ್ಥಿಗಳೇ , "ದೇಶ ಸುತ್ತಿ ನೋಡು , ಕೋಶ ಓದಿ ನೋಡು " ಎಂಬ ಮಾತು ಬಹಳ ಜನಜನಿತವಾಗಿದೆ . ಅದೇ ರೀತಿ ಸ್ಪರ್ದಾರ್ತಿ ಗಳಾಗಿ, ಜ್ನಾನಾರ್ಥಿ ಗಳಾಗಿ, ಒಬ್ಬ ನಾಗರಿಕರಾಗಿ ಕೆ...7 ವರ್ಷಗಳ ಹಿಂದೆ
-
ತಂಬಾಕು ನಿಷೇಧದ ಗುಮ್ಮ 409 ವರ್ಷಗಳಷ್ಟು ಹಳೆಯದು - ತಂಬಾಕು ನಿಷೇಧ ಕುರಿತು ವದಂತಿ ಮತ್ತು ಸುದ್ದಿ ಜೋರಾಗಿ ಹಬ್ಬಿದೆ. ಭಾರತದ ಕೆಲವೊಂದು ರಾಜ್ಯಗಳಲ್ಲಿ ತಂಬಾಕು ಆಂಶಿಕ ನಿಷೇಧ ಹೊಂದಿದೆ. ಬಿಹಾರ ರಾಜ್ಯ ಈ ಕುರಿತು ಹೊಸ ಕಾನೂನು ತಂದರೂ ಈ ಕಾನೂ...7 ವರ್ಷಗಳ ಹಿಂದೆ
-
ನಿಮಗೆ ನಿಮಗಿಂತ ಉತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ! - ಅನೇಕರಲ್ಲಿ ಒಂದು ಗುಣವಿದೆ. ಅದೇನೆಂದರೆ ತಮ್ಮ ಎಲ್ಲ ಗೋಳು, ಸಂಕಟಗಳನ್ನು ಸ್ನೇಹಿತರು, ಬಂಧು-ಬಾಂಧವರು ಹಾಗೂ ಸಹೋದ್ಯೋಗಿಗಳ ಮುಂದೆ ಹರಡಿಕೊಳ್ಳುತ್ತಾರೆ, ಹೇಳಿಕೊಳ್ಳುತ್ತಾರೆ. ಹಾಗೆ ಹೇಳಿಕೊ...7 ವರ್ಷಗಳ ಹಿಂದೆ
-
ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದು...7 ವರ್ಷಗಳ ಹಿಂದೆ
-
-
ಚೌತಿ ಹಬ್ಬಕ್ಕೆ ಹೂ ಕೊಯ್ಯಲು ಹೋದ ಸಂದರ್ಭ - ಹೊವ್ದು ಆಗೆಲ್ಲ ಪೇಟೆಯಿಂದ ಹೂ ತೆಕಂಡ್ ಬಂದ್ರೆ ಖರ್ಚು ಜಾಸ್ತಿ ಹೇಳಿ ಮನೆಯವೆಲ್ಲ ಸೇರಿ ಬೆಟ್ಟಕ್ಕೆ ಹೋಗಿ ಕೋಟೆ ಹೂ ಕೊಯ್ದು ಬರ್ತಿದ್ವಿ. ಮನೆಯ ಹೂ ಕೊಯ್ಯುವ ಜವಾಬ್ದಾರಿ ಸಣ್ಣ ಮಕ್ಕಳಿಗೆ, ...7 ವರ್ಷಗಳ ಹಿಂದೆ
-
ಜೈ ರಾಘವೇಂದ್ರ… - ಅವತ್ತು ಅವನು ನಂಗೆ ಫೋನ್ ಮಾಡಿ ಸುಮ್ಮನೆ ಬಾಯಿಗೆ ಬಂದಿದ್ದೇ ಮಾತಾಡ್ತಾ ಇದ್ದ. `ನನ್ನ ಬಗ್ಗೆ ಯಾಕೆ ಏನೆಲ್ಲಾ ಮಾತಾಡ್ತೀರ..? ಏನ್ ಹೇಳೋದಿದ್ರೂ ನಂಗೇ ಹೇಳಿ. ಇದೆಲ್ಲಾ ಸರಿ ಅಲ್ಲ. ಹಂಗೇ ಹಿ...8 ವರ್ಷಗಳ ಹಿಂದೆ
-
ಫೇಸು ಬುಕ್ಕು.... ಏಸುಬುಕ್ಕೂ - ಸಾಕಷ್ಟು ಜನರು ನನ್ನ ಜೊತೆ ಮಾತಾಡುವುದಾಗಲಿ, ಚರ್ಚಿಸುವುದಾಗಲಿ ಮಾಡಲ್ಲ.. ಆ ವಿಷಯದಲ್ಲಿ ಸೇಫ್ ನಾನು.. ಗಂಭೀರ ಬರಹಗಾರರು ಅಂದ್ರೆ ... ಜಾಸ್ತಿ ದೂರ ನಾನು. ನೇರವಾಗಿ ಹೇಳೋದಾದರೆ ಪುಸ್...8 ವರ್ಷಗಳ ಹಿಂದೆ
-
ಡಬ್ಬಿಂಗ್ ಬೇಡ ಎನ್ನುವವರಿಗೆ ಒಂದಿಷ್ಟು ನನ್ನ ಪ್ರಶ್ನೆಗಳು - *ಅರುಣಕುಮಾರ ಧುತ್ತರಗಿ* ಕನ್ನಡಕ್ಕೆ ಡಬ್ಬಿಂಗ ಬೇಡವೇ ಬೇಡ ಎಂದು ಕನ್ನಡ ಪರ ಮತ್ತು ಸಿನೆಮಾ ರಂಗದವರ ಅಭಿಪ್ರಾಯವಾಗಿದೆ. ಈ ಕುರಿತು ಮಾಧ್ಯಮಗಳಲ್ಲಿ ಸಾಕಷ್ಟು ಪರ ವಿರೋಧ...8 ವರ್ಷಗಳ ಹಿಂದೆ
-
ಬಂದೇ ಬರುತಾವ ಕಾಲ - ಮೊಬ್ಯೆಲಿಗೊಂದು ಸಂದೇಶ... ನೀನು ಇಂದಿಗೂ ಅಂದಿನಷ್ಟೇ, ಪ್ರೀತಿಸುತ್ತೀಯಾ...? ಹಾಗಿದ್ದರೆ, ನನಗೊಂದು ಕರೆ ಮಾಡುವ ಸೌಜನ್ಯವಿದೆಯಾ...?, ಈ ಸಂದೇಶ ಯಾರದು ಅನ್ನೋ ಕುತೂಹಲ ಅವನಲ್ಲಿ... ಇರಬಹ...8 ವರ್ಷಗಳ ಹಿಂದೆ
-
ಹೋಗಮ್ಮಾ ..!! - *ಅಮ್ಮ : ದೋಸೆ ಇನ್ನೊಂದ್ ಹಾಕ್ಲೇನೋ ??[image: *L-) loser] * *ನಾನು : ಬೇಡ ಸಾಕು, ತಿಂತಾ ಇರೋದ್ ಕಾಣಲ್ವ[image: *:-h wave]* *ಅಮ್ಮ : ಒಂದ್ ತಿನ್ನೋ * *ನಾನು : ಸಾಕ್ ಹೋಗಮ್ಮ...8 ವರ್ಷಗಳ ಹಿಂದೆ
-
ಮಹಾಸ್ಫೋಟದ ಮೊದಲ ಕಂಪನಗಳ ಮಹತ್ತರ ಶೋಧನೆ - ನಮ್ಮ ವಿಶ್ವ ಹಿಗ್ಗುತ್ತಿದೆಯೇ? ನಮ್ಮ ವಿಶ್ವ ಅಸ್ತಿತ್ವಕ್ಕೆ ಬಂದಾಗಿನಿಂದ ಸದಾ ಹಿಗ್ಗುತ್ತಿದೆಯೇ? ಅದು ಅಸ್ತಿತ್ವಕ್ಕೆ ಬಂದ ಕ್ಷಣಾರ್ಧದಲ್ಲಿ ಅತಿವೇಗದಿಂದ ಹಿಗ್ಗಿದೆಯೇ? ಅಥವಾ ಜಗತ್ತಿಗೆ ಮ...8 ವರ್ಷಗಳ ಹಿಂದೆ
-
ಏರ್ಪೋರ್ಟ್ನಲ್ಲಿ ಎರಡೂವರೆ ಘಂಟೆ.... - ನಮಸ್ಕಾರ ಫ್ರೆಂಡ್ಸ್... ಬರೆದು ಜಾಸ್ತಿ ದಿನ ಆಯಿತು.. ಏನಾದ್ರೂ ಬರೀಬೇಕು ಅಂತ ಮನಸ್ಸು ಹೇಳ್ತಾ ಇತ್ತು.. ಆದ್ರೆ ಸಮಯ ವಿಷ್ಯ ಎರಡು ಸಿಗ್ತಿರ್ಲಿಲ್ಲ.... :) ಹಂಗೆ ಒಂಚೂರು ಇರ್ಲಿ ಅಂತ ಈಗ ...8 ವರ್ಷಗಳ ಹಿಂದೆ
-
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ - *ಸಾಹಿತ್ಯ: ಚನ್ನವೀರ ಕಣವಿ* *ಸಂಗೀತ: ಸಿ. ಅಶ್ವಥ್* *ಗಾಯಕರು: ಬಿ.ಆರ್.ಛಾಯ* ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು ಅದಕೇ ಹಿಮ್ಮೇಳವನೆ ಸೂಸಿಪ...8 ವರ್ಷಗಳ ಹಿಂದೆ
-
ಅಲೆಗಳು - 1. ಮೌನದೇಣಿಯ ಏರಿ ಈ ಸಂಜೆ ಮಾತಾಡಬೇಕಿದೆ ಕಣ್ಣಲ್ಲೆ ಬಂದು ಬಿಡು ಬೇಗನೆ! 2. ಕನಸೂ ಒಪ್ಪದ ಕಥೆಗೆ ಮನಸ್ಸು ಅಂತ್ಯವಾಡಿಲ್ಲ! 3. ಓಲೆಗಳೊಳಗೆ ವಿರಹದ ಹನಿಗಳಿವೆ, ಜಾರಿ ಹೋಗುವ ಮುನ್ನ ಓದಿಕ...8 ವರ್ಷಗಳ ಹಿಂದೆ
-
ಬೆಳಕಿನ ಬಾಗಿಲು ತೆರೆದ ಎಲ್ಲ ಮಹಾನುಭಾವರಿಗೂ Thanks!!! - ಧಡಾರ್ ಅಂತ ಸದ್ದು! ಏನು ಅಂತ ಕೂಡ ನೋಡಲಾಗದ ಜಡತ್ವ! ಎರಡು ನಿಮಿಷ ಸುಧಾರಿಸಿಕೊಂಡು ಯೋಚಿಸಿದರೆ ನನ್ನದೇ ಕನಸಿನ ಗೋಪುರ ಸಿಡಿದು ಬಿದ್ದಿತ್ತು!!! “ಇನ್ನು ನಿನ್ನೊಂದಿಗೆ ನನಗೆ ಬದುಕಲಾಗದು; ಯ...8 ವರ್ಷಗಳ ಹಿಂದೆ
-
ಕಥೆಯೊಂದೆ ಅಂತ್ಯ ಹಲವು - *“** PÀxÉAiÉÆAzÉà CAvÀå ºÀ®ªÀÅ ...... **“* MAzÀÄ PÀxÉUÉ MAzÉà CAvÀå«gÀ¨ÉÃPÉA§ AiÀiÁªÀ µÀgÀvÀÆÛ E®è JAzÀÄ ¤zsÀðj¸À®Ä F ªÀÄÄA¢£À PÀxÉ §gÉAiÀÄ...8 ವರ್ಷಗಳ ಹಿಂದೆ
-
ನಲ್ಲ ನೀನವನಲ್ಲ - ನಲ್ಲ, ನೀನವನಲ್ಲ, ನಿನ್ನಂತೆ ಬಹುಜನರಿಲ್ಲ, ನನ್ನೀ ಮಾತ ಕೇಳಲ್ಲ. ನಲ್ಲ, ಬೇರೆಯವರೆಲ್ಲ ನಿನ್ನಂತೆ ಹಸನ್ಮುಖರಲ್ಲ, ನಿನ್ನಂತೆ ನಾನಾಗಬೇಕಲ್ಲ. ನಲ್ಲ, ನೀನವನಲ್ಲ, ನಲ್ಲೆ ಆಟದ ಬೊಂಬೆಯಲ...8 ವರ್ಷಗಳ ಹಿಂದೆ
-
-
ಬಾಯಿ ಮಾತು !! - ಬೊಟ್ಟು ನಿನ್ನದು ಎದೆಗೆ ಜಾರಿ ಕಣ್ಣ ಕೊರೆಯಿತು ಸೀಮೆ ಹಾರಿ| ಕರೆದು ಹೇಳದೆ ವಿಧಿಯೆ ಇಲ್ಲ ತೆರೆದ ಮನಸದು ಕಪಟವಿಲ್ಲ| ಬಾಯಿಬಡುಕನಾ ಭಾಷೆ ಕೆಂಪು ಅದರ ಮರುಳಿಗೆ ನೀ ಲಜ್ಜೆಗೆಂಪು| ತತ್ತ್ವ ಸತ...8 ವರ್ಷಗಳ ಹಿಂದೆ
-
-
-
ಆತಂಕ - ಬಿಂದಿಗೆಯಲ್ಲಿ ನೀರು ತುಂಬುತ್ತಿರಲು ಕಂಠದಲ್ಲಿ ಉಕ್ಕಿದ ನೊರೆಯನ್ನು ಚೆಲ್ಲಿ ಶಿವಮ್ಮ ತೆಗೆದು ಇನ್ನೊಂದು ಬಿಂದಿಗೆಯನ್ನಿಟ್ಟು ಕಾದಳು. ತೋಟದಲ್ಲಿ ಹಲಸಿನ ಹಣ್ಣನ್ನು ಕರಡಿ ಕುಯ್ದು ತಿಂದದ್ದು...8 ವರ್ಷಗಳ ಹಿಂದೆ
-
The First International Tulu Movie "NIREL" - ಈ ಚಿತ್ರದಲ್ಲಿ ಇರುವವರು ಯಾರು ಗೊತ್ತೇ..?? ಮತ್ತಾರೂ ಅಲ್ಲ ಮೊತ್ತ ಮೊದಲು ದುಬೈನಲ್ಲಿ ನಿರ್ಮಾಣವಾಗಿರುವ "ನಿರೆಲ್" ತುಳು ಚಿತ್ರದ ಮುಖ್ಯ ಹಾಸ್ಯ ಕಲಾವಿದರು ದೀಪಕ್ ಪಾಲಡ್ಕ ಮತ್ತು ಶು...8 ವರ್ಷಗಳ ಹಿಂದೆ
-
ಬಾಲ್ಯದ ಭೂತ .. !! - *ಬಾಲ್ಯದ ಭೂತ .. !!* *ಕಥೆಯನ್ನು ಬರೆಯಲು ವಿಭಿನ್ನ ವಿಚಾರಗಳ ಚಿಂತನೆಯಲ್ಲಿರುವಾಗ ನೆನಪಾದದ್ದು ನನ್ನ ಬಾಲ್ಯದ ಕೆಲವು ಕ್ಷಣಗಳು .. ಅದಕ್ಕೆ ಕೆಲವು ದಿನಗಳು ಅದರ ಬಗ್ಗೆ ಹೆಚ್ಚಾಗಿ ಆಲೋಚನೆ ...8 ವರ್ಷಗಳ ಹಿಂದೆ
-
-
ನಾಗರಿಕರ ’ಅನಾಗರಿಕ’ತೆ - ಬೆಂಗಳೂರೆಂಬ ಮಹಾನಗರ(ನರಕ)ದಲ್ಲಿ ನಾನು ಕಾಣುತ್ತಿರುವ ಎರಡನೇ ದೀಪಾವಳಿಯಿದು. ರಾಜ್ಯದ ರಾಜಧಾನಿ ಎನಿಸಿಕೊಂಡಿರುವ ಈ ನಗರದಲ್ಲಿ, ನಮ್ಮ ಸಂಸ್ಕೃತಿ ಬಿಂಬಿಸುವ ಹಬ್ಬದಾಚರಣೆಗಳು ತಮ್ಮ ಮೂಲಾರ...8 ವರ್ಷಗಳ ಹಿಂದೆ
-
ಚುನಾವಣೆಯಲ್ಲಿ ನಿಮ್ಮ ಮತ ಯಾರಿಗೆ ? - Filed under: my name is vinod...................................8 ವರ್ಷಗಳ ಹಿಂದೆ
-
ಇಂದು ವಿಶ್ವ ಪರಿಸರ ದಿನ: ಬದ್ಧತೆ ಬೇಡಿದೆ ಪ್ರಕೃತಿ - ಕಾಲಚಕ್ರ ಉರುಳುತ್ತಿವೆ... ಪ್ರಕೃತಿ ಪ್ರಿಯರ ದಿನ ಮತ್ತೊಮ್ಮೆ ಬಂದಿದೆ. ಇಂದು ಜೂನ್ 5, ವಿಶ್ವ ಪರಿಸರ ದಿನ. ಈ ಬಾರಿಯ ಆಚರಣೆ ನಲವತ್ತನೆಯದು. ಈ ನಾಲ್ಕು ದಶಕಗಳಲ್ಲಿ ನಾವು ವಿಶ್ವ ಪರಿಸರ ದ...9 ವರ್ಷಗಳ ಹಿಂದೆ
-
ಮುಂಬೈ ಡೈರಿ- ನೆನಪಿನಾಳದಿಂದ -1 - *ನಾನು ಎಂದಿನಂತೆ ಅಂಧೇರಿ ರೈಲು ನಿಲ್ದಾಣದಲ್ಲಿ ನೂಕು ನುಗ್ಗಲಿನ ನಡುವೆ ಹೇಗೋ ಹರಸಾಹಸ ಮಾಡಿ ಚುರ್ಚ್ ಗೇಟ್ ಗೆ ಹೋಗುವ ರೈಲಿನಲ್ಲಿ ಸೀಟು ಗಿಟ್ಟಿಸಿಕೊಂಡು ಕುಳಿತುಕೊಂಡಿದ್ದೆ. ಮುಂಬಯಿಯ...9 ವರ್ಷಗಳ ಹಿಂದೆ
-
-
ಅವಳು ಅವನು ಮತ್ತೆ ನಾವು...! - ಕಾಲೇಜ್ ಡೈರಿ ಎಂಬ ಹೊಚ್ಚ ಹೊಸ ಮಾಸ ಪತ್ರಿಕೆಯಲ್ಲಿ ನಾನು ಬರೆದ ಲೇಖನ.... ನಿಮಗೆ ಇಷ್ಟವಾಗುತ್ತದೆ ಎಂದೂ ಭಾವಿಸಿದ್ದೇನೆ... ಈ ಪತ್ರಿಕೆಯ ರೂವಾರಿ Gubbachchi Sathish ರವರಿಗೆ ಶುಭವಾಗಲ...10 ವರ್ಷಗಳ ಹಿಂದೆ
-
ಮೈಕೇಲ್ ಫ್ಯಾರಡೆ - ಈಗ ಸೌತ್ವಾರ್ಕ್ನ ಲಂಡನ್ ಬರೋದ ಭಾಗವಾಗಿರುವ ನೆವಿಂಗ್ಟನ್ ಬಟ್ಸ್ ಎಂಬಲ್ಲಿ ಫ್ಯಾರಡೆ ಜನಿಸಿದ; ಆದರೆ ಈ ಪ್ರದೇಶವು ಅಂದು ಲಂಡನ್ ಸೇತುವೆಗೆ ಒಂದು ಮೈಲುಗಳಷ್ಟು ದಕ್ಷಿಣಕ್ಕಿದ್...10 ವರ್ಷಗಳ ಹಿಂದೆ
-
ಕಟ್ಟೆಚ್ಚರ: ನ್ಯೂಸ್ ಚಾನಲ್ಗಳಲ್ಲಿ ಈಗ ಸೆಕ್ಸ್ ವಿಡಿಯೋಗಳು ಪ್ರಸಾರವಾಗುತ್ತವೆ... - *ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರಿಗೊಂದು ಬಹಿರಂಗ ಪತ್ರ* ನಮಸ್ಕಾರ, ಮೊದಲಿಗೆ ಒಂದು ಪತ್ರಿಕೆ ಹಾಗೂ ಟಿವಿವಾಹಿನಿಯೊಂದರ ಸಂಪಾದಕ ಎರಡೂ ಆಗಿರುವ ವಿಶ್ವೇಶ್ವರ ಭಟ್ಟರಿಗ...10 ವರ್ಷಗಳ ಹಿಂದೆ
-
ಎರಡನೆ ವರ್ಷದ ಸಂಭ್ರಮದಲ್ಲಿ - ಈ ಡಿಸೆಂಬರ್ *16-12-2011ರ [ಎರಡು ವರ್ಷ]* ದ ಹೊತ್ತಿಗೆ ಸರಿಯಾಗಿ ನನ್ನ ಕರ್ನಾಟಕಪರಂಪರೆ ಬ್ಲಾಗ್ ವಿಶ್ವದಾದ್ಯಂತ *"23000+" * ಬಾರಿ ತೆರೆದುಕೊಂಡಿದೆ. ಕರ್ನಾಟಕಪರಂಪರೆ ಬ್ಲಾಗ್ನಿಂದಾ...10 ವರ್ಷಗಳ ಹಿಂದೆ
-
ಕನಸಿನ ಪಚೀತಿ.... - ನಿನ್ನ ಕಂಗಳಲ್ಲಿ ಚಂದ್ರನ ಬಿಂಬ ಕಂಡೆ.. ನಿನ್ನ ಕೆನ್ನೆಯಲಿ ಹಾಲಿನ ಕೆನೆಯ ಕಂಡೆ.. ನಿನ್ನ ಆ ತುಟಿಯಲಿ ಜೇನಿನ ಸಿಹಿ ಕಂಡೆ ನಿನ್ನ ನಗುವಲಿ ಹೂವಿನ ಅರಳುವ ಚಂದ ಕಂಡೆ.. ನಿನ್ನ ಮೊಗದಲಿ ...11 ವರ್ಷಗಳ ಹಿಂದೆ
-
ಹಾಯ್ ಅಣ್ಣಾ.... ಹೇಗಿದ್ದೀಯ ? - ಹಾಯ್ ಅಣ್ಣಾ.... ಹೇಗಿದ್ದೀಯ ? "ಜನ್ಮದಿನದ ಹಾರ್ಧಿಕ ಶುಭಾಷಯಗಳು" ಹಳೆಯ ನೆನಪುಗಳನ್ನ ಸವಿಯೋ ಮುನ್ನ..... ನಿನಗೆ ದೇವರು ನೀನು ಬಯಸಿದ್ದೆಲ್ಲಾ ಕೊಡ್ಲಿ ಅಂತ ಹಾರೈಸ್ತೀನಿ :) ಇವತ್ತು ಯಾ...11 ವರ್ಷಗಳ ಹಿಂದೆ
-
ನನ್ನ ನೆರಳು - ಜೊತೆಗಿನ ಬದುಕು - *ನನ್ನ ನೆರಳು - ಜೊತೆಗಿನ ಬದುಕು * ಬದುಕಿನ ಆರಂಭದಿಂದ ಅಂತ್ಯದವರೆಗೆ ಪ್ರತಿ ದಿನ ಪ್ರತಿ ಕ್ಷಣ ನೀನಿರುವೆ ಜೊತೆಗೆ ಈ ಭೂಮಿಯಲಿ ನನಗಾರು ಇಲ್ಲ ಎನಿಸಿದರೆ ನನ್ನ ಎದುರಲೇ ನಿಂತು ನಾನಿರು...11 ವರ್ಷಗಳ ಹಿಂದೆ
-
ಯುಗಾದಿಯ ಸಂಭ್ರಮ!!! - *ಮೂವು ಹೊಂಗೆಯ* *ತಳಿರು ತೋರಣವ ಕಟ್ಟಿ* *ತುಂಬೆಯ ಹೂವರಳಿಸಿ* *ಚೈತ್ರ ಮಾಸಕೆ* *ಹೊಸ ಮುನ್ನುಡಿ ಬರೆದನು ವಸಂತ!* *ಶುಭ ಮುಂಜಾನೆಯಲಿ* *ಪ್ರೀತಿಯ ಸಾಗರದಲೆಗಳಲಿ* *ಮಿಂದು ತೇಲುತಿಹ ಹೃದಯಗಳೆ...11 ವರ್ಷಗಳ ಹಿಂದೆ
-
-
-
ಗಾಜಿನಾ ಗೋಪುರದಲ್ಲೊಂದು ಮನೆಯ ಮಾಡಿ! - *ಘಟನೆ ೧* *ಇ*ದು ಸುಮಾರು ನಾಲ್ಕು ವರ್ಷಗಳ (ಅಕ್ಟೋಬರ್ ೨೬, ೨೦೦೬) ಹಿಂದಿನ ಮಾತು. ಎಚ್. ಡಿ. ಕುಮಾರಸ್ವಾಮಿ ಅಂದಿನ ಮುಖ್ಯಮಂತ್ರಿ. ಬೆಂಗಳೂರಿನ ಎಂ. ಜಿ. ರಸ್ತೆಗೆ ಹೊಂದಿಕೊಂಡಂತೆ ಇರುವ ...11 ವರ್ಷಗಳ ಹಿಂದೆ
-
ಬರೆದೆ ಭಾರದ್ದು ಬರದೆ - ಮೊನ್ನೆಯಷ್ಟೇ ದೊಡ್ಡಕಲ್ಲು ನೆಟ್ಟ ಹೂಗಿಡ ಸಣ್ಣಕಲ್ಲು ಹಳೆಯೆಲೆಯುದುರಿ ದೊಡ್ಡಕಲ್ಲು ಹೊಸ ಎಲೆಬಂದು ಸಣ್ಣಕಲ್ಲು ಬೀಗುತ್ತ ಸಣ್ಣಕಲ್ಲು ಭಾರಾವಾಗಿ ದೊಡ್ಡಕಲ್ಲು ಬಗ್ಗಿದ್ದು ಸಣ್ಣಕಲ್ಲು ಗೊತ್ತಿತ...11 ವರ್ಷಗಳ ಹಿಂದೆ
-
ಕಾಡುವ ಪ್ರಶ್ನೆಗಳು! - ಪರಿಪಕ್ವವಾದ ತೊಂಬತ್ತರ ಇಳಿವಯಸ್ಸಿನಲ್ಲಿ, ಕಾಯುತ್ತಿದ್ದರೂ ಯಮರಾಜ ಮನೆ ಬಾಗಿಲಿನಲ್ಲಿ, ಅದ್ಯಾವುದೋ ಅವ್ಯಕ್ತ ಸೆಳೆತಕ್ಕೆ ಒಳಗಾಗಿ, ದಿಢೀರನೇ ಆತ್ಮಹತ್ಯೆಗೆ ಶರಣಾಗಿ, ಇಹಲೋಕ ತ್ಯಜಿಸಿದವರ...11 ವರ್ಷಗಳ ಹಿಂದೆ
-
3. ಹನುಮದ್ವಿಕಾಸಕ್ಕೆ ಎಲ್ಲಿ ಎಲ್ಲೆ? - ಜೀಮರಿ ಮೂರ್ಖರ ಪೆಟ್ಟಿಗೆ ಹಾಕಿಕೊಂಡು ನೋಡುತ್ತಿತ್ತು. ಹುಡುಗರೋ ಹುಡುಗಿಯರೋ ತಿಳಿಯದಂತಹ ಹತ್ತಾರು ಕೈ ಕಾಲುಗಳು ಒಂದರ ಮೇಲೊಂದು ಬಿದ್ದು ಕಿತ್ತಾಡಿಕೊಂಡು ಎಳೆದಾಡುವ ದೃಶ್ಯ. ಕೀಂಕೀಂಕೀಂ ಎನ...12 ವರ್ಷಗಳ ಹಿಂದೆ
-
-
ಶಿಶು ಪ್ರಾಸಗಳು - ೧ ಗಂಧದ ಗೆಳತಿ ರೇಶಿಮೆ ಅಂಗಿ ಚಿಟ್ಟೆ ಎಲ್ಲಿಗೆ ಹಾರಿ ಹೊಂಟೆ ಹೂವಿಂದ್ಹೂವಿಗೆ ಹಾರುವೆ ಏನು ಹೊತ್ತು ತರುವೆ ಜೋಡು ಪಕ್ಕ ಬಿಚ್ಚಿ ರಸ ಹೀರತಿ ಚುಚ್ಚಿ ಗಂಧದ ಗೆಳತಿ ಬಾ ಬಾ ಚಂದದ ಅಂಗಿ ...12 ವರ್ಷಗಳ ಹಿಂದೆ
-
ನಾನೂ ಅವನು ಮತ್ತು ಹೇಳದೇ ಉಳಿದ ಕತೆ - ಚಳಿಗಾಲ ಕೊನೆಯಾಗುತ್ತಾ ಬರುತ್ತಿರುವ ಒಂದು ಮುಸ್ಸಂಜೆಯಲ್ಲಿ ನಾನೂ ಅವನೂ ಕತೆ ಹೇಗೆ ಹುಟ್ಟುತ್ತದೆ ಎಂದು ಮಾತಾಡುತ್ತಾ ಕೂತೆವು. ವಿಧಾತ್ರಿಯ ನಿಟ್ಟುಸಿರಿಗೆ ಮೋಹನನ ಪ್ರೀತಿ ಆವಿಯಾಗಿ ಹೋಯಿತು...12 ವರ್ಷಗಳ ಹಿಂದೆ
-
ಸ್ನಿಗ್ಧ ನಗೆಯ... ಮುದ್ದು ಮುಖದ ಹುಡುಗಿ.. - ಮೈಸೂರಿನ ರೈಲು ನಿಲ್ದಾಣ.... ಕಾವೇರಿ ಎಕ್ಸ್ ಪ್ರೆಸ್ ಪ್ಲಾಟ್ಫಾರಂಗೆ ಬರ್ತಾ ಇದ್ದಂಗೆ ಜನ ಸೀಟ್ ಹಿಡಿಯಲು ನುಗ್ಗತೊಡಗಿದರು...ನಾನೂ ನುಗ್ಗಿದೆ. ಕಿಟಕಿ ಪಕ್ಕ ಕುಂತ್ರೆ ನಿದ್ದೆ ಚೆನ್ನಾಗಿ ಮ...12 ವರ್ಷಗಳ ಹಿಂದೆ
-
ಭಾವಾಂತರಂಗ- ೭ - "ಈ ಪ್ರೀತಿ ಹೀಗೇನಾ...." ಅಪ್ಪನಿಂದ ಬೈಸಿಕೊಂಡರೂ ಸರಿಯೇ.. ಅಮ್ಮನಿಂದ ಉಗಿಸಿಕೊಂಡರೂ ಸರಿಯೇ.. ಅಣ್ಣನಿಂದ ಹೊಡೆಸಿಕೊಂಡರೂಸರಿಯೇ.. ವರ್ಷಕ್ಕೆ ಒಂದೇ ದಿನ ಬರೋದು 'ವ್ಯಾಲೆನ್ ಟೈನ್ಸ್ ಡೇ" ನಾ...13 ವರ್ಷಗಳ ಹಿಂದೆ
-
ಸಂಚಾರ ದಟ್ಟಣೆಗೆ ಏನು ಪರಿಹಾರ ? - ನಮ್ಮ ಬೆಂಗಳೂರು ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ವಾಹನಸಂಖ್ಯೆಗಳಿಂದಾಗಿ ವಾಹನದಟ್ಟಣೆ ಹೆಚ್ಚಾಗುತ್ತಿದೆ. ವಾಯು ಹಾಗೂ ಶಬ್ದ ಮಲಿನಗೊಳ್ಳುತ್ತಿದೆ. ಅಪಘಾತಗಳು ಜಾಸ್ತಿ...13 ವರ್ಷಗಳ ಹಿಂದೆ
-
ದಬ್ಬೆ ಜಲಪಾತ - ದಬ್ಬೆ ಜಲಪಾತ / ಕೆಪ್ ಜೋಗ : ಬೆಂಗಳೂರಿನಲ್ಲಿ ದಿನವಿಡೀ ಕಂಪ್ಯೂಟರನ್ನು ಎವೆಯಿಕ್ಕದೇ ನೋಡುತ್ತಿರುವ ಕಣ್ಣುಗಳಿಗೆ, ದಿನವಿಡೀ ವಾಹನಗಳು ಕಾರುವ ಹೊಗೆಯನ್ನು ಕುಡಿಯುವ ಶ್ವಾಸನಾಳಗಳಿಗೆ, ವರ್ಷವ...13 ವರ್ಷಗಳ ಹಿಂದೆ
-
ಮುಲ್ಲಾ ಇಸ್ಮಾಯೀಲನ ಕಥೆ - ಈತನ ಹೆಸರು ಮುಲ್ಲಾ ಇಸ್ಮಾಯಿಲ್ ಕೊತ್ವಾಲ್, ಹುಟ್ಟಿದ್ದು ಇಂಗ್ಲೆಂಡಿನ ಬೋಲ್ಟನ್ ಎಂಬ ಪಟ್ಟಣದಲ್ಲಿ.. ೧೯೬೦ರ ಆದಿಯಲ್ಲಿ ಬೋಲ್ಟನ್ ನಗರದ ಮೊದಲ ಮಸೀದಿ ಕಟ್ಟಿದ್ದು ಮುಲ್ಲಾ ಇಸ್ಮಾಯಿಲನ ಅಪ್ಪ....15 ವರ್ಷಗಳ ಹಿಂದೆ
-
-
-
-
ಮೇ 24, 2011
ವರುಷದ ಹರುಷ
Posted by
ಕನ್ನಡಬ್ಲಾಗ್ ಲಿಸ್ಟ್ KannadaBlogList
at
07:56 ಪೂರ್ವಾಹ್ನ
37
ಪ್ರತಿಕ್ರಿಯೆಗಳು


ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ
Labels:
KannadaBlogList
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)