ಆಯ್ಕೆಯ ನೆರಳು
-
ಆಯ್ಕೆಯೇ ಬದುಕಿನಲಿ ತರುವುದು ವ್ಯತ್ಯಾಸ,
ಜೀವನದ ಹಾದಿಯಾಗುವುದು ಅದೊಂದು ರೂಪಕ.
ಗೊಂದಲ, ಕವಲು ದಾರಿಯಲ್ಲಿರುವುದು ಆಯ್ಕೆ,
ನಾವು ಏನೋ!, ಆಯ್ಕೆಯೇ ನಮ್ಮ ಬದುಕ ಶಿಲ್ಪಿ.
ಕೆಟ್...
ಎಮ್ಮಾರ್ಕೆ ಅವರ ಕವಿತೆ “ಬರಗಾಲ”
-
ನೀರಿರದೇ ಮೀನೆಲ್ಲವು ಸತ್ತಾವೋ,
ಹಸುಕರು ಹುಲ್ಲಿರದ ಹಲುಬ್ಯಾವೋ
ಕೂಸೆಲ್ಲ ಹಾಲಿರದ ಸೊರಗ್ಯಾವೋ
ಕಾವ್ಯ ಸಂಗಾತಿ
ಎಮ್ಮಾರ್ಕೆ
"ಬರಗಾಲ"
The post ಎಮ್ಮಾರ್ಕೆ ಅವರ ಕವಿತೆ “ಬರಗಾಲ” appea...
ವಸಂತಕುಮಾರ್ ಕಲ್ಯಾಣಿ ಬರೆದ ಈ ಭಾನುವಾರದ ಕತೆ
-
ಒಮ್ಮೆ ಹೀಗೆ ಬಿಡುವಿದ್ದಾಗ, ಐತಾಳರು ನನ್ನ ಹಿನ್ನೆಲೆ ಬಗ್ಗೆ ವಿಚಾರಿಸಿದಾಗ ಸುಳ್ಳು ಹೇಳಲು
ಮನಸ್ಸಾಗದೆ ಎಲ್ಲ ಹೇಳಿಬಿಟ್ಟೆ. ಮನಸ್ಸು ಹಗುರಾಯಿತು. ಈವರೆಗೂ ಸಂಪೂರ್ಣ ಸತ್ಯ ಯಾರಿಗೂ
ಹೇಳಿರ...
Africa Kills Her Sun
-
ಪ್ರೀತಿಯ ಜೋಲೆ, ಈ ಪತ್ರವನ್ನು ನೋಡಿ ನಿನಗೆ ಅಚ್ಚರಿಯಾಗುತ್ತದೆ ಎನ್ನುವುದರಲ್ಲಿ ಅನುಮಾನವೇ
ಇಲ್ಲ. ನಿನ್ನ ಸುಂದರ ಪ್ರಪಂಚಕ್ಕೆ ಗುಡ್ ಬೈ ಹೇಳದೆ ಹೋಗುವುದು ನನ್ನಿಂದ ಸಾಧ್ಯವಿಲ್ಲ.
ಅನಿವಾರ...
ಬಾರಿನಲ್ಲಿ ‘ಬುದ್ಧ’: ಡಾ. ಸುಶ್ಮಿತಾ ವೈ.
-
ಮಳೆಗಾಲದ ಒಂದು ಸಂಜೆ ತೀರ್ಥಹಳ್ಳಿಯ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ.
ಬೇಕು-ಬೇಡದ ಆಲೋಚನೆಗಳ ನಡುವೆ ಈ ರಣಮಳೆಯಿಂದ ತಪ್ಪಿಸಿಕೊಂಡು ಮನೆ ಸೇರಿದರೆ ಸಾಕಪ್ಪ
ಎನಿಸುತ್ತಿತ್ತು. ...
ಮಾಡಿ ನೋಡಿ ಹಸಿರು ಕಬಾಬ್
-
– ನಿತಿನ್ ಗೌಡ. ಬೇಕಾಗುವ ಸಾಮಾನುಗಳು ಕೋಳಿ ಮಾಂಸ – 500 ಗ್ರಾಂ ಶುಂಟಿ ಬೆಳ್ಳುಳ್ಳಿ ಗಸಿ
ಸ್ವಲ್ಪ ಪುದಿನ – 1 ಕಪ್ ಕೊತ್ತಂಬರಿ ಸೊಪ್ಪು – 1 ಕಪ್ ಹಸಿರು ಮೆಣಸಿನಕಾಯಿ ...
??😢
-
"A peculiar situation arose when a delivery person was not allowed to enter
the building after hours, and the customer refused to collect their
package....
ಚೆಲುವಿನ ತಾಣ ನ್ಯೂಝಿಲ್ಯಾಂಡ್: ಪುಟ-1
-
ಮನಸ್ಸು ಹಕ್ಕಿಯಂತೆ ಉಲ್ಲಾಸದಿಂದ ರೆಕ್ಕೆ ಬಿಚ್ಚಿ ಹಾರಾಡುತ್ತಿತ್ತು. ನಾವು ಕೋಚ್ನಲ್ಲಿ
ಕುಳಿತು ಸಾಗುತ್ತಿದ್ದ ಹಾದಿಯುದ್ದಕ್ಕೂ ಮುಗಿಲೆತ್ತರಕ್ಕೆ ಎದ್ದು ನಿಂತ ಪರ್ವತಶ್ರೇಣಿಗಳು,
ಆ ಗಿರಿ...
ಸಮಕಾಲೀನ ಭಾರತದಲ್ಲಿನ ಕಾರ್ಮಿಕರ ಚಳವಳಿಗಳು.
-
ಕಾರ್ಮಿಕ ಪದದ ಅರ್ಥ :- ಸಾಮಾನ್ಯ ಅರ್ಥದಲ್ಲಿ ಯಾರು ಕರ್ಮ ಅಂದರೆ ಕೆಲಸದಲ್ಲಿ
ನಿರತರಾಗಿರುತ್ತಾರೊ ಅವರು ಕಾರ್ಮಿಕ ಎನಿಸಿಕೊಳ್ಳುತ್ತಾರೆ. ”ಅವರು ಬೇರೆಯವರಿಗೋಸ್ಕರ
ಶಾರೀರಿಕವಾಗಿ ಶ್ರಮದ ಕ...
ಪ್ರಾಚೀನ ಮಹಾಕಾವ್ಯ : ಅಮರತ್ವ ಅರಸಿದ ಗಿಲ್ಗಮೆಶ್
-
ನನ್ನ ಹೊಸ ಅನುವಾದ "ಗಿಲ್ಗಮೆಶ್" ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿದೆ. ಸುಮಾರು
ನಾಲ್ಕು ಸಾವಿರ ವರ್ಷಗಳ ಹಿಂದೆ ಮೆಸೊಪೊಟೇಮಿಯಾದಲ್ಲಿ (ಈಗಿನ ಇರಾಕ್ ಮತ್ತು ಸಿರಿಯಾ)
ರಚಿತವಾದ ಗಿಲ್ಗ...
ಪ್ರಾಚೀನ ಮಹಾಕಾವ್ಯ : ಅಮರತ್ವ ಅರಸಿದ ಗಿಲ್ಗಮೆಶ್
-
ನನ್ನ ಹೊಸ ಅನುವಾದ "ಗಿಲ್ಗಮೆಶ್" ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿದೆ. ಸುಮಾರು
ನಾಲ್ಕು ಸಾವಿರ ವರ್ಷಗಳ ಹಿಂದೆ ಮೆಸೊಪೊಟೇಮಿಯಾದಲ್ಲಿ (ಈಗಿನ ಇರಾಕ್ ಮತ್ತು ಸಿರಿಯಾ)
ರಚಿತವಾದ ಗಿಲ್ಗ...
ಭರವಸೆಯ ಬಾಲ ಪ್ರತಿಭೆ ಶ್ರೀಚರಿತಾ
-
ರಂಗಮಂಚ ಪ್ರವೇಶ 18ರಂದು ಬೆಂಗಳೂರು: ನಗರದ ಪ್ರಖ್ಯಾತ ನೃತ್ಯ ಸಂಸ್ಥೆ ಸಾಯಿ ಆರ್ಟ್ಸ್
ಇಂಟರ್ನ್ಯಾಷನಲ್ನ ಗುರು ಶ್ವೇತಾ ವೆಂಕಟೇಶ್ ಶಿಷ್ಯೆ, ಹೆಸರಾಂತ ನೃತ್ಯ ದಂಪತಿ- ಚೇತನಾ-
ಚಂದ್ರಪ್ರ...
ಬಡಿಸುವ ಬಳಗ
-
ಮಧ್ಯಾಹ್ನ ಊಟದ ಹೊತ್ತಿಗೆ ಏನೋ ಕೆಲಸದ ನಿಮಿತ್ತ ಊರಿನ ಲ್ಯಾಂಡ್ಲೈನ್ ನಂಬರಿಗೆ ಫೋನು
ಮಾಡಿದೆ. ಯಾರೂ ಎತ್ತಲಿಲ್ಲ. ನಂತರ ಅಮ್ಮನ ಮೊಬೈಲಿಗೆ ಮಾಡಿದೆ. ಹತ್ತಾರು ಬಾರಿ ರಿಂಗ್
ಆದನಂತರ ಫೋನ್ ಎ...
The Sacred Myth of Freedom
-
We grow up romanticizing freedom. It’s sold to us in textbooks, whispered
into love songs, tattooed onto the walls of revolutions. It begins
quietly—a thou...
-
ಧರ್ಮ ಅಥವಾ ದೈವ ವಿಶ್ವಾಸವನ್ನು ಮನುಷ್ಯರೇ ಕಂಡುಹಿಡಿದರು: ದೇವರಲ್ಲ.
(ಟಿಪ್ಪಣಿ : ಈ ಲೇಖನದಲ್ಲಿ ಬಹುವಾಗಿ ಧರ್ಮ ಎಂಬ ಪದವನ್ನು
ಆಂಗ್ಲ ಪದ Religion ಗೆ ಅನುಕೂಲಕರವಾದ ಸಂಕ್ಷಿಪ್ತ...
CBSC ಯಿಂದ ಸ್ಟೇಟ್ ಬೋರ್ಡ್ ಗೆ
-
ಈಗೀಗ ಹೆಚ್ಚಾಗಿ ಮಕ್ಕಳು 10ನೇ ತರಗತಿಯವರೆಗೆ CBSC ಬೋರ್ಡಿನಲ್ಲಿ ಕಲಿಯುತ್ತಾರೆ.
ಕೆಲವೊಂದು ವಿದ್ಯಾರ್ಥಿಗಳು ಪಿಯುಸಿಯನ್ನು ಅದೇ ಬೋರ್ಡಿನಲ್ಲಿ ಮುಂದುವರೆಸುತ್ತಾರೆ.
ಹೆಚ್ಚಿನ ಮಕ್ಕಳು ಪಿಯ...
ಅಭಿಧಾ ೦೨ : ದ್ವಂದ್ವ ದಾಟಿ ದಾರಿ ಹೊಕ್ಕಿ
-
ಅಭಿಧಾ ೦೧ ಇಲ್ಲಿ ಕ್ಲಿಕ್ಕಿಸಿ
೦೧.
ಡೈಯಲೆಕ್ಟಿಕ್ (dialectics) ಬಗ್ಗೆ ಓದುತ್ತಿದ್ದೆ.
ಇಲ್ಲಿ 'ನೋಡುವುದು' ಎಂಬುದು ಬರುವುದು. ನೋಡುವುದು ಪ್ರಜ್ಞೆಗೆ ಬಹಳ ಮುಖ್ಯವಾಗುತ್ತದೆ.
ನೋಡಲ...
ವೀರ ಚಂದ್ರಹಾಸ ಮತ್ತು ವಿದ್ಯಾರ್ಥಿ ಭವನದ ದೋಸೆ
-
ಯಕ್ಷಗಾನವೆಂಬುದು ಒಂದು ಅನುಭವ. ಅಬ್ಬರವಲ್ಲ.ಯಕ್ಷಗಾನದಂತಹ ಪ್ರಾಂತ್ಯೀಯ ಕಲೆಗಳಿಗೆ ಜೀವ
ನೀಡುವುದು ಅವುಗಳ ಸಾತ್ವಿಕ, ಮೂಲಭೂತ ಶೈಲಿ.ಜಾನಪದ ಎಂಬುದು ಯಾವತ್ತೂ , ಆ ಕಲೆಯು
ಪ್ರಚಲಿತವಾಗಿರು...
Father
-
ಅಪ್ಪ ಅಜ್ಜ ನೆಗೆದು ಬೀಳುವ ಮೊದಲೇ ಅವ್ವನ್ನು ಮದುವೆಯಾಗಿ ಇದ್ದ ಹೊಲ ಗದ್ದೆಗಳಲ್ಲಿ ಮೈ ಕೈ
ಕೆಸರು ಮಾಡಿಕೊಳ್ಳದೆ ಅವ್ವ ಮಾಡಿಕೊಟ್ಟ ಬಿಸಿ ಬಿಸಿ ರೊಟ್ಟಿಯನ್ನು ಗಡದ್ದಾಗಿ ತಿಂದು ತೇಗಿ
ಎಲ್ಲ ...
-
ವಲಸೆ (ಕಥೆ) ಅವಳ ಮನೆ ದಿಬ್ಬದ ಬಲಗಡೆಗೆ ಹೊರಳಿ ನಾಲ್ಕು ಗುಡಿಸಲು ದಾಟಿದರೆ
ಕಾಣುತ್ತಿತ್ತು. ಅವಳು ನಮ್ಮ ಸ್ಕೂಲಲ್ಲ , ಅವರಪ್ಪ ನಮ್ಮಂಗಡಿಗೆ ಬರುತ್ತಲೂ ಇರಲಿಲ್ಲ. ಆದರೂ
ನನಗೆ ಅವಳ ಹೆಸರು ‘...
ಬೆಂಕಿ ಮತ್ತು ಪತಂಗ
-
ಅದು ಯಾರ ತಪ್ಪೂ ಆಗಿರಲಿಲ್ಲ
ಅದು ಎಲ್ಲರ ತಪ್ಪೂ ಆಗಿತ್ತು.
ಕ್ಯಾಮೆರಾ ಇದೆಯೆಂದು ಸೆಲ್ಫೀ ತೆಗೆಯುವ ಖಯಾಲಿ
ಜಲಪಾತದ ಎದುರು ಮೊಬೈಲ್ ಫೋನ್ ಹಿಡಿದು ನಿಂತವಳು
ತನ್ನನ್ನೇ ನೋಡುತ್ತಾ ನೋಡುತ್...
-
*A Kannadiga's Lament: How National Politics is Eroding Our Identity*
As I watch this latest controversy unfold - Tamil politicians claiming
ownership over...
ಕನಸು - ಜೀವನ
-
✍🏻ದೀಪಲಕ್ಷ್ಮಿ ಭಟ್, ಮಂಗಳೂರು
ದೂರದಲ್ಲಿ ಯಾರೋ ಮಾತಾಡುತ್ತಿರುವ ಹಾಗೆ ಕೇಳಿಸುತ್ತಿದೆ. ಅದೇನೋ ನನ್ನನು ಹಿಡಿದುಕೊಳ್ಳಿ,
ನೀರು ತನ್ನಿ ಅಂತೆಲ್ಲ ಕೇಳಿಸುತ್ತಿತ್ತು. ಎಲ್ಲರೂ ತುಂಬಾ ಗಲಿ...
ಕನಸು - ಜೀವನ
-
✍🏻ದೀಪಲಕ್ಷ್ಮಿ ಭಟ್, ಮಂಗಳೂರು
ದೂರದಲ್ಲಿ ಯಾರೋ ಮಾತಾಡುತ್ತಿರುವ ಹಾಗೆ ಕೇಳಿಸುತ್ತಿದೆ. ಅದೇನೋ ನನ್ನನು ಹಿಡಿದುಕೊಳ್ಳಿ,
ನೀರು ತನ್ನಿ ಅಂತೆಲ್ಲ ಕೇಳಿಸುತ್ತಿತ್ತು. ಎಲ್ಲರೂ ತುಂಬಾ ಗಲಿ...
ಶಾಂತಿ ಕದಡಿದ ಶಾರದೆಯ ನಾಡು
-
ಈ ವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಹತ್ತಿರದಲ್ಲಿನ ಬೈಸರನ್ ಎಂಬ ಪ್ರವಾಸಿ
ಸ್ಥಳದಲ್ಲಿ ಮುಸ್ಲಿಮ್ ಭಯೋತ್ಪಾದಕರ ಸಂಘಟನೆ ಒಂದು ಆಯೋಜಿತವಾದ ಮತ್ತು ಹೇಯವಾದ ಧಾಳಿಯನ್ನು
ನಡ...
ಕೊಟ್ಟಷ್ಟೂ ಹೆಚ್ಚುವ ಸಂತೋಷ!
-
*ಘಟನೆ 1:*
ಅದು ಮಧ್ಯಾಹ್ನದ ಬಿಸಿಲು. ಊಟದ ಹೊತ್ತಾದ್ದರಿಂದ ಮಂಗಳೂರು ನಗರದ ಕಂಕನಾಡಿ ಟ್ರಾಫಿಕ್
ಸಿಗ್ನಲ್ ಬಳಿ ವಾಹನಗಳು ಸಾಲುಗಟ್ಟಿದ್ದವು. ವಾಹನ ಸವಾರರ ಮುಖದಲ್ಲಿ ಎಲ್ಲಿಗೋ ತಲುಪುವ ...
ದಯವಿರಬೇಕು ಸಕಲ ಪ್ರಾಣಿಗಳಲಿ
-
ಮಹಾವೀರ ಜಯಂತಿಯ ಈ ಶುಭ ಸಂದರ್ಭದಂದು ಸುಮಾರಷ್ಟು ಸದ್ಧರ್ಮ ಬಂಧುಗಳ ವಾಟ್ಸಾಪ್
ಸ್ಟೇಟಸ್ಸಿನಲ್ಲಿ ಮಹಾವೀರರ ವಾಣಿ ಅನುರಣಿಸಿದ್ದು ಕಂಡು ಖುಷಿಯ ಜೊತೆಜೊತೆಗೆ ಒಂದು ಪ್ರಶ್ನೆ
ತಲೆಯೊಳಗೆ ಓಡಾಡ್...
ಕನ್ನಡ ಒಳನುಡಿಗಳ ಕೆಲವು ಹೊತ್ತಗೆಗಳು
-
ಊರಿಂದ ಊರಿಗೆ ಯಾವುದೇ ನುಡಿಯಾಗಲಿ ಆಯ ಊರುಗಳಲ್ಲಿ ಆ ನುಡಿಯನ್ನು ಮಾತನಾಡುವ ಮಂದಿ ಮಾತು
ಕೇಳಿದರೆ ಕೆಲವು ಬೇರ್ಮೆಗಳು ಕಾಣುತ್ತವೆ. ಇದು ಹೆಚ್ಚುಕಡಿಮೆ ಎಲ್ಲ ನುಡಿಗಳಿಗು ಒಪ್ಪುವ
ಮಾತು. ...
ಚಂದಮಾಮದ ಚಿತ್ರಗಳು
-
ಸುಮಾರು 1970ಕ್ಕಿಂತ ಮೊದಲು ಜನಿಸಿದವರಲ್ಲಿ ಚಂದಮಾಮದ ಚಿತ್ರಗಳನ್ನು ಇಷ್ಟಪಡದಿರುವವರು
ಯಾರೂ ಇರಲಾರರು. ಹಳೆಯ ಸಂಚಿಕೆಯೊಂದು ಸಿಕ್ಕಿದರೆ ಮೊದಲು ಮುಖಪುಟದ ಚಿತ್ರವನ್ನು ಆಸ್ವಾದಿಸಿ
ಹಳೆಯ...
"ಹೆಸರೆ ಇಲ್ಲದವರೂರಿನಲ್ಲೊಂದು ಕೊಲೆಯಾದ ಕಥೆ" ೨
-
"ಹೆಸರೆ ಇಲ್ಲದವರೂರಿನಲ್ಲೊಂದು ಕೊಲೆಯಾದ ಕಥೆ"
೨
ನನ್ನ ವೃತ್ತಿಯ ಆರಂಭದ ದಿನ ರಾಜ್ಯದ ಮುಖ್ಯಮಂತ್ರಿ ಕೆಲಿನ್ ಹಜಾ಼ನ್ ಪುಲೋಂಗ್ ರಾಜಧಾನಿ
ಬಿಟ್ಟು ಆಗಲೆ ಎರಡು ವಾರಗಳ ಮೇಲಾಗಿತ್ತು. ಸ್ವತಂತ...
ಹುಚ್ಚು ಜೀವನ ಪ್ರೀತಿಯ ಕನವರಿಕೆಗಳು.....
-
ಈ ವರ್ಷದ ರೆಸೊಲ್ಯೂಷನ್ ತಿಂಗಳಿಂಗೊಂದಾದ್ರು ತೋಚಿದ್ದನ್ನು ಗೀಚಬೇಕು ಅನ್ನೋದು, ಹೋದ
ತಿಂಗಳು ಉಸಿರಾಡಲು ಕಷ್ಟ ಅನಿಸೋಕೆ ಶುರುವಾಯ್ತು, ಕೂತ್ರೆ ನಿಂತ್ರೆ ಅಂಕ್ಸೈಟಿ, ವಿಪರೀತ
ಒತ್ತಡ, ಹೇಳಿ...
ಸಿದ್ಧರ ಬೆಟ್ಟ
-
ಇದು ರಸಸಿದ್ಧರ ಗುಹೆಗಳ ಬೀಡುಇಲ್ಲಿದೆ ಔಷಧೀಯ ಸಸ್ಯಗಳ ಕಾಡು ರಸದೌತಣ ನೀಡುವ ಹಕ್ಕಿಗಳ
ಹಾಡುಸಿದ್ದೇಶ್ವರನ ಭಕ್ತರ ಸಂಖ್ಯೆ ಅಪಾರಬರಿಗಾಲಿನಲಿ ಹತ್ತಿಳಿವರು ಮೆಟ್ಟಿಲುಗಳ
ನೂರಾರಲೆಕ್ಕಿಸದೆ ಬಿರ...
ಇಂದಿನ ಈ ರಾತ್ರಿ
-
ಪರ್ಷಿಯನ್ ಕವಿ ಹುಷಾಂಗ್ ಎಬ್ತೆಹಾಜರ ಕವಿತೆ
Tonight at night ನ ನನ್ನ ಭಾವಾನುವಾದ
ಈ ಸರಿರಾತ್ರಿ
ಈ ಸರಿರಾತ್ರಿ ನನ್ನ ಹೃದಯವನ್ನು ಆಲಿಸು
ನಾಳೆ ಯಾವುದೋ ಕತೆಯಂತೆ ಮರೆವೆ
ಈ ನನ್ನ ಬಾ...
ಪೋಷಕರೇ ಗಮನಿಸಿ……!
-
ಆತ್ಮೀಯ ಪೋಷಕರೇ ಗಮನಿಸಿ.ಈ ಮಾಹಿತಿಯನ್ನು ಪ್ರತಿದಿನ ಕನಿಷ್ಠ ಒಂದು ಭಾರಿ ಆದರೂ
ಓದಲೇಬೇಕು. 🙏ಎಚ್ಚರ ವಹಿಸುವುದು ಅಗತ್ಯ. 🙏 ತಂದೆ ತಾಯಿಗಳಿಗೆ ಕೈ ಮುಗಿದು ನಮಸ್ಕರಿಸಿ
ಮಾಡುತ್ತಿರುವ ವಿನ...
ಆಕಾಶ ಭೂಮಿ
-
ನೀ ಆಕಾಶ ಆಕರ್ಷಕ ಮೋಡಗಳ ಮಾಲೆ ಚಂಚಲೆ ನಾ ಭೂಮಿ ಒರಟು ಸ್ಥಿರ ಕಾಲನ ಬೆಂಕಿಗೆ
ಕಾದು ನನ್ನೊಲವ ಒರತೆ ಆವಿಯಾಗಿ ನಿನ್ನ ಸೇರಿದೆ ಸ್ವೀಕರಿಸು ಅನುಭವಿಸು ನಿನ್ನ ಪ್ರೇಮ
ಧಾರೆಯ ಸುರಿಸು
ವಾಹ್
-
ಸಂಕ್ರಾಂತಿ ಹಬ್ಬದ ವಾರದಲ್ಲಿ ಕೆಚ್ಚಲು ಕತ್ತರಿಸಿಕೊಂಡ ಗೋವುಗಳದ್ದೇ ನೆನಪಲ್ಲಿ ಉಳಿದು
ಮನಕ್ಕೆ ಬೇಜಾರಾಗಿತ್ತು. ಸುಗ್ಗಿ ಹಬ್ಬದ ಹರ್ಷ ಇಲ್ಲದಂತಾಗಿತ್ತು. ಅದು ಬಿಡಿ ಮನುಷ್ಯನ
ಕ್ರೌರ...
ವಾಹ್
-
ಸಂಕ್ರಾಂತಿ ಹಬ್ಬದ ವಾರದಲ್ಲಿ ಕೆಚ್ಚಲು ಕತ್ತರಿಸಿಕೊಂಡ ಗೋವುಗಳದ್ದೇ ನೆನಪಲ್ಲಿ ಉಳಿದು
ಮನಕ್ಕೆ ಬೇಜಾರಾಗಿತ್ತು. ಸುಗ್ಗಿ ಹಬ್ಬದ ಹರ್ಷ ಇಲ್ಲದಂತಾಗಿತ್ತು. ಅದು ಬಿಡಿ ಮನುಷ್ಯನ
ಕ್ರೌರ...
ಮ್ಯಾಮೋತ್ ಕೇವ್ ನ್ಯಾಷನಲ್ ಪಾರ್ಕ್ ಚಾರಣ
-
*ನಾನೂರು ಮೈಲು ದೊಡ್ಡ ಗುಹೆ!*
Mammoth Cave Historic Tour Entranceತುಮಕೂರಿನ ಸಿದ್ದರ ಬೆಟ್ಟ, ಕೋಲಾರದ ಅಂತರಗಂಗೆ ,
ಉತ್ತರ ಕನ್ನಡದ ಯಾಣ, ಬಾದಾಮಿಯ ಗುಹಾಂತರ ದೇಗುಲಗಳು , ಎಲಿಫೆಂಟ...
ಬಾಲದಂಡೆ ಹಕ್ಕಿ (Paradise Flycatcher)
-
"ಮೋಹಕ ಬಾಲದ ಬಲದಂಡೆ ಹಕ್ಕಿ"
ಪ್ರಾಣಿ ಪಕ್ಷಿಗಳ ಲೋಕ ವಿಸ್ಮಯಗಳ ಆಗರ. ಚಳಿಗಾಲದ ಭಾನುವಾರದ ಮುಂಜಾನೆ ಕ್ಯಾಮರಾ ಹೆಗಲೇರಿಸಿ
ಹಡಗಲಿಯ ಸಮೂಹ ಸಂಪನ್ಮೂಲ ಕೇಂದ್ರ ಮತ್ತು ಅದಕ್ಕೆ ಹೊಂದಿ ಕೊ...
ಮಕ್ಕಿ ದಿ ರೋಟಿ, ಸರಸೊನ್ ದಾ ಸಾಗ್
-
December 8, 2024
sarson da saag - makki ki roti
ಸಾಸಿವೆ ಸೊಪ್ಪಿನ ಪಲ್ಯ...ಮಕ್ಕಿ ಹಿಟ್ಟಿನ (maize flour) ರೊಟ್ಟಿ
ಇದು ಪಂಜಾಬ್ ನ ಪ್ರಖ್ಯಾತ ಖಾದ್ಯ ಪದಾರ್ಥ.
ಚಳಿಗಾಲದಲ...
ನನ್ನ ನಲವಿನ ಬಳ್ಳಿ
-
ನನ್ನ ನಲವಿನ ಬಳ್ಳಿ ಮೈದುಂಬಿ ನಲಿವಾಗ ಲೋಕವೇ, ಹೀರದಿರು ದುಂಬಿಯೊಲು ಹೂವ ಬಾಳಿನ ಕಷ್ಟಗಳ
ಬಲು ಘೋರ ಪಯಣದಲಿ ಚಣದೊಂದೇ ಕನಸಿದುವೆ, ಬೆರಸದಿರು ನೋವ || ೧ || ಸವಿ ಸುಖದಿ ಗಳಿಗೆ ಬಂದು
ಮೆಲ್ಲಗ...
A Tiger Hunting Hero stone in Tekkalakote
-
Hi, Namaskar today I am going to introduce you A tiger hunting herostone.
Tekkalakote has monuments of many royal dynasties and one of them is this
Tiger ...
ಅಲೆವ ದುಂಬಿ
-
ಚಿತ್ರಕೃಪೆ : ಅಂತರ್ಜಾಲ
ಕಣ್ಣ ತುಂಬ ಹಸಿರು ತುಂಬಿ
ಮನಸು ಈಗ ಅಲೆವ ದುಂಬಿ!
ಜೀಪು ಹತ್ತಿ ಕುಳಿತೆವು..
ಅಗ್ಗು ತಗ್ಗು ಜಿಗಿದವು!!.
ಧೂಳು ದಣಿವು ಅಂಟಲಿಲ್ಲ
ಕೂಡಿ ನಡೆದು ...
ಕೂಸಮ್ಮ
-
*ಮನಸು ದೇಹ ಎರಡು ಒಂದಾದಮೇಲೆ ನಿನ್ನ ಬಿಟ್ಟು ಇರಲು ಆಗುತ್ತಾ ಇಲ್ಲ ನೀನು ಹೇಗೆ ಇರ್ತಾ
ಇದ್ದೀಯ .ಪ್ರತಿದಿನ ಅಲ್ಲ ಪ್ರತಿ ಕ್ಷಣ ಒಂತರ ನರಕಯಾತನೆ ಉಸಿರುಗಟ್ಟುವ ಸ್ಥಿತಿ ಆಗುತ್ತಾ
ಇದೆ .ನ...
-
ನನ್ನೂರು ಅಜ್ಜಂಪುರದ ಅತ್ಯಂತ ಹಿರಿಯ ಚುನಾಯಿತ ಪ್ರತಿನಿಧಿ ಶ್ರೀ ಗೋಪಾಲಪ್ಪ ಒಬ್ಬರು ಇವರ
ಪರಿಚಯ ಈಗಿನ ಬಹುತೇಕ ಜನರಿಗೆ ತಿಳಿದೇ ಇಲ್ಲ ಅಜ್ಜಂಪುರ ಪುರಸಭೆಯ ಇತಿಹಾಸದಲ್ಲಿ ಪ್ರಸ್ತುತ
ಇರುವ...
ನನ್ನ ನವರಾತ್ರಿ
-
ಒಂಭತ್ತು ದಿನ ಎಲ್ಲಿ ನೋಡಿದರೂ ನವರಾತ್ರಿ ವೈಬ್ಸು. ನವರಾತ್ರಿಯನ್ನು ಆಚರಿಸಲಿ ಬಿಡಲಿ, ಮೊಬೈಲನ್ನಂತೂ
ವ್ರತ ತೊಟ್ಟವರ ಹಾಗೆ ಕೈಯಲ್ಲೇ ಹಿಡಿದಿರುತ್ತೇನಲ್ಲ! ಹೀಗಾಗಿ ತಿಳಿದೋ ತಿಳಿಯದೆಯೋ ಪ್...
ನನ್ನ ನವರಾತ್ರಿ
-
ಒಂಭತ್ತು ದಿನ ಎಲ್ಲಿ ನೋಡಿದರೂ ನವರಾತ್ರಿ ವೈಬ್ಸು. ನವರಾತ್ರಿಯನ್ನು ಆಚರಿಸಲಿ ಬಿಡಲಿ, ಮೊಬೈಲನ್ನಂತೂ
ವ್ರತ ತೊಟ್ಟವರ ಹಾಗೆ ಕೈಯಲ್ಲೇ ಹಿಡಿದಿರುತ್ತೇನಲ್ಲ! ಹೀಗಾಗಿ ತಿಳಿದೋ ತಿಳಿಯದೆಯೋ ಪ್...
A glimpse of human life without a computer.
-
Your life without a computer: what does it look like? A life without a
computer might feel both freeing and challenging. Without constant digital
distracti...
ಆಮಂತ್ರಣ ಪರಿವಾರ
-
*ಆಮಂತ್ರಣ ಪರಿವಾರ *
ಆಮಂತ್ರಣ ಇದು ಭಾವನೆಗಳ ಲಹರಿ ಹೊಸತನಗಳನ್ನು ಯೋಚಿಸುತ್ತಾ ಯೋಜನೆ ರೂಪಿಸುವ ಪರಿವಾರ
ಇದಾಗಿದೆ. ದೇವರ ಮಕ್ಕಳ ಕೆಲವೊಂದು ಚಟುವಟಿಕೆಗಳನ್ನು ಮಾಡುತ್ತಾ ಬರುತ್ತಿರುವ ಸ...
ಸಮ್ಮನಸ್ಸಿಗೆ ಶರಣು
-
ಪಡುಬಿದ್ರೆ ಸನಿಹದ ಅಕ್ಷರ ಪ್ರೇಮಿ ಆನಂದ್ ನನ್ನ ಕೃಷಿ ಸಂಬಂಧಿ 'ಮಣ್ಣಿಗೆ ಮಾನ' ಹಾಗೂ
ಯಕ್ಷಗಾನ ಕುರಿತಾದ 'ಮಣಿಸರ' ಎರಡು ಪುಸ್ತಕಗಳನ್ನು ಖರೀದಿಸಿದ್ದರು. ಅವರು ನನ್ನ ಬಹುತೇಕ
ಪುಸ್ತಕಗಳ ...
ಕವನಗಳು ಮನದಲ್ಲರಳುವ ಸ್ಪೆಷಲ್ ಫ್ಲಾವರ್ಸ್
-
*-ಪ್ರಧಾನ್ ಎನ್. ನಂದಾ*
ರಜೆ ಸಿಕ್ಕು ಮನೆಗೆ ಹೋದರೆ ಅಲ್ಲಿ ಯಾವ ಪುಸ್ತಕ ಓದುವುದು ಎಂಬ ಗೊಂದಲದಲ್ಲೇ ಎಷ್ಟೋ ದಿನಗಳು
ಕಳೆದು ಹೋಗುತ್ತದೆ. ಮನೆತುಂಬ ಪುಸ್ತಕ ತುಂಬಿದ್ದರೆ ಅದೇ ಗತಿ ತಾ...
ನಿಮ್ಮ ಸೃಜನಶೀಲತೆಗೆ ಮುಕ್ತ ವೇದಿಕೆ
-
…….. ಈ ಮೇಲಿನ ಯಾವುದೇ ಒಂದು ವಿಭಾಗದಲ್ಲಿ ನಿಮ್ಮ ಪ್ರತಿಭೆಯನ್ನು ಸೂಕ್ತರೀತಿಯಲ್ಲಿ
ರಚಿಸಿ, ನಿಮ್ಮ ಅಧ್ಯಾಪಕರ ಬಳಿ ಪರಿಶೀಲಿಸಿ, ಒಂದು ನಿಮ್ಮ ಅಂದವಾದ ಚಿತ್ರದೊಂದಿಗೆ ಕೆಳಗಿನ
ಮೇಲ್ ವಿಳಾಸ...
ಪರ್ಸೆಂಟೇಜಿಗಿಂತ ಬದುಕು ದೊಡ್ಡದು
-
*14 ಏಪ್ರಿಲ್ 2024ರ ʻಉದಯವಾಣಿʼ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನ.*
ಹಿರಿಯರೊಬ್ಬರು ಮುಖದ ತುಂಬ ನೋವು ಹೊತ್ತುಕೊಂಡು ಹೇಳುತ್ತಿದ್ದರು: ‘ಈ ರಿಸಲ್ಟುಗಳು
ಯಾಕಾದರೂ ಬರುತ್ತವೋ.....
21ನೇ ಶತಮಾನಕ್ಕೊಂದು "ಭಾರತ ಪಥ". ಸುಬ್ರಮಣ್ಯ ಜೈ ಶಂಕರ್.
-
ಬದಲಾಗುತ್ತಿರುವ ಅನಿಶ್ಚಿತ ಜಗತ್ತಿನಲ್ಲಿ ಭಾರತೀಯ ವಿದೇಶಾಂಗ ನೀತಿಯನ್ನು ಇಷ್ಟು
ಅದ್ಭುತವಾಗಿ ಕಟ್ಟಿಕೊಟ್ಟ ಮತ್ತೊಂದು ಪುಸ್ತಕವನ್ನಾಗಲಿ, ಇಷ್ಟು ಅದ್ಭುತವಾಗಿ ಭಾರತದ
ಹಿತಾಸಕ್ತಿಗಳನ್ನು ...
ಲಕ್ಷ ದ್ವೀಪಗಳ ಮಹಾ ಯಾನ – ೧೬ – ಕಲ್ಪನಾತೀತ ಕಲ್ಪೆನಿ
-
ಅದಾಗಲೇ ದೋಣಿ ಅಗಟ್ಟಿಯಿಂದ ಸುಮಾರು ಅರ್ಧ ಪರ್ಲಾಂಗ್ ದೂರ ಸಾಗಿತ್ತು. ಅಗಟ್ಟಿ ಜಟ್ಟಿಯಿಂದ
ನಮ್ಮ ಕವರತ್ತಿ ನಾವೆ ಕಡೆಗೆ ಹೋಗುತ್ತ ಇದ್ದಾಗ ತಕ್ಷಣ ನೆನೆಪಿಗೆ ಬಂದಿದ್ದು ನಾವು
ಕಿನಾರೆಯಲ್ಲಿ ...
ಬಿರಿಯಾನಿಗೆ ಜಾತಿ, ಮತ ಎಲ್ಲಿದೆ?
-
ಭಾರತದ ವೈವಿಧ್ಯತೆಯಲ್ಲಿ ಆಹಾರ ಸಂಸ್ಕೃತಿಯೂ ಒಂದು. ವಿಧ ವಿಧವಾದ ಖಾದ್ಯಗಳ ರುಚಿ
ಕಾಣಸಿಗುವುದು ನಮ್ಮ ದೇಶದಲ್ಲೇ... ಅದರಲ್ಲಿ ಮುಖ್ಯವಾಗಿ ಮಾಂಸಹಾರ ತುಂಬಾ ಜನರು
ಇಷ್ಟಪಟ್ಟರೂ ಸೇವಿಸುವ ಆ...
ಗುಡಜಿಹ್ವಿಕಾನ್ಯಾಯ
-
ನ್ಯಾಯ - 98
*ಗುಡಜಿಹ್ವಿಕಾನ್ಯಾಯ*
ವಿಷಯವನ್ನು ತಿಳಿಸುವ ಕ್ರಮ ಇದು.
ದೇಹಕ್ಕೆ ಯಾವುದಾದರೂ ಕಹಿಯಾದ, ಖಾರದ ವಸ್ತುವನ್ನು ಸೇವಿಸುವ ಸಂದರ್ಭವು ಬಂದಾಗ ಮೊದಲು
ಸಿಹಿಯನ್ನು ಸೇವಿಸಬೇಕು. ಅನಂತ...
-
*ಇವರು ತುಂಬಾನೇ ಸ್ಪೆಷಲ್! ಇವರ ಜೊತೆ ಮಾತನಾಡಿದರೆ ಏನೋ ಒಂತರ ಖುಷಿ. ಮನಸ್ಸಿಗೆ ಏನಾದ್ರು
ಬೇಜಾರಾದ್ರೆ ಅದನ್ನ ಇವರ ಜೊತೆ ಹೇಳಿಕೊಂಡರೆ ಅದೇನೋ ಒಂತರಾ ಸಮಾಧಾನ, ಮನಸಿನ ಭಾರ
ಕಳೆದುಕೊಂಡ ಹಾಗ...
ಜ್ಞಾನದ ಮರು ಪಯಣವೀ ಶಾರದಾ ಯಾತ್ರೆ
-
*ಜ್ಞಾನದ ಮರು ಪಯಣವೀ ಶಾರದಾ ಯಾತ್ರೆ*
"ಯಾ ಕುಂದೇಂದು ತುಷಾರ ಹಾರ ಧವಳಾ, ಯಾ ಶುಭ್ರ ವಸ್ತ್ರಾವೃತಾ |
ಯಾ ವೀಣಾ ವರದಂಡ ಮಂಡಿತ ಕರಾ, ಯಾ ಶ್ವೇತ ಪದ್ಮಾಸನಾ |
ಯಾ ಬ್ರಹ್ಮಾಚ್ಯುತ...
ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ,
-
ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ, ತನಗಾಗಿ ತಾನೇ ಹಂಬಲಿಸುವ ಜೀವಚೈತನ್ಯದ ಮಕ್ಕಳವರು.
ನಿಮ್ಮ ಮೂಲಕ ಅವರು ಬರುತ್ತಾರೆಯೇ ವಿನಾ ನಿಮ್ಮಿಂದ ಅಲ್ಲ, ಅವರು ನಿಮ್ಮೊಂದಿಗಿದ್ದರೂ ನಿಮಗೆ
ಸೇರಿದವರಲ...
ಗಗನದ ಸೂರ್ಯ
-
ನಿನಗೆ ಹಣೆಗೆ ಬಿಂದಿ ಹಚ್ಚಿಕೊಳ್ಳಲು ಆ ಆಫೀಸಿನಲ್ಲಿ ಅದೆಷ್ಟೋ ಗಾಜಿನ ಗೋಡೆಗಳಿದ್ದವು.
ಆದರೂ ನೀನು ನನ್ನೆದುರು ಇದ್ದ ಗಾಜಿನ ಮುಂದೆಯೇ ಪ್ರತೀ ಸಲವೂ ಬಂದು ನಿಲ್ಲುತ್ತಿದ್ದೆ. ಏಕೆ?
...
7 ದಿನಕ್ಕೆ 7 ಹೆಣ್ಣುಗಳು - ಸಮಗ್ರ ಧಾರವಾಹಿ (107 ಪುಟ)
-
* ಏಳು ದಿನಕ್ಕೆ ಏಳು ಹಣ್ಣುಗಳು! (ಯಾರಿಗುಂಟು, ಯಾರಿಗಿಲ್ಲಾ?)*
ಹೌದು...ದಿನಕ್ಕೊ೦ದರಂತೆ ವಾರಕ್ಕೆ ಏಳು ಸುರಸುಂದರಿ ಹಣ್ಣುಗಳು ಸಿಕ್ಕಿದರೆ ಎಂತಾ ಸೌಭಾಗ್ಯ
ಅಲ್ಲವೆ?
ಅಂತಾ ಒಬ್ಬ ಸೌಭಾಗ್...
ಮಡಿಕೇರಿ ಟಿಪ್ಪಣಿಗಳು
-
[ಕಳೆದ ಒಂದು ವರ್ಷದಲ್ಲಿ ವಿವಿಧ ಕೌಟುಂಬಿಕ ಕೂಟಗಳ ನೆಪದಲ್ಲಿ ನನಗೆ ಹುಟ್ಟೂರು -
ಮಡಿಕೇರಿಗೆ, ಕೆಲವು ಭೇಟಿ ಕೊಡುವುದು ಅನಿವಾರ್ಯವಾಯ್ತು. ಆಗ ಮೂಡಿದ ಸಾಮಾಜಿಕ ಕಾಳಜಿಯ
ಸಾಮಯಿಕ ಟಿಪ್ಪಣಿಗಳನ...
ಸಹಸ್ರ'ನಾಮ'
-
*ಅಮ್ಮ ಬಹಳ ಕಟ್ಟುನಿಟ್ಟು. ಹಲ್ಲುಜ್ಜದೇ ಕಾಫಿ ಇಲ್ಲ ಸ್ನಾನ ಸಂಧ್ಯಾವಂದನೆ ಇಲ್ದೆ ತಿಂಡಿ
ಇಲ್ಲ.ಸಂಜೆ ಸಂಧ್ಯಾವಂದನೆ ಸಹಸ್ರನಾಮ ಆದ್ಮೇಲಷ್ಟೇ ಊಟ. ತಿನ್ನೋದೇ ಆಟಕ್ಕೆ ಸಮನಾದ ಫೇವರೆಟ್
ನ...
ಮಾತಿನ ಶಕ್ತಿ.
-
ನಮ್ಮ ಮಾತಿಗೆ ನಮ್ಮ ಜೀವನವನ್ನು ಬದಲಾಯಿಸುವ ಶಕ್ತಿಯಿದೆ. ಹೀಗಾಗಿ ನಾವೇನು ಮಾತನಾಡುತ್ತೇವೆ
ಎಂಬ ಪ್ರಜ್ಞೆ ನಮ್ಮಲ್ಲಿ ಇರಬೇಕು. ನಮಗೆ ಬಹಳ ಹತ್ತಿರ ಇರುವವರ ಜೊತೆಗೆ ನಾವು ಹೆಚ್ಚು
ಮಾತನಾಡುವ...
ಕಂಡರೂ ಕಾಣದಂತೆ
-
ಒಂದು ಗುಡುಗು
ಒಂದು ಸಿಡಿಲು
ಸ್ವಲ್ಪ ಬಿರುಗಾಳಿ
ಸ್ವಲ್ಪ ಮಳೆ
ಒಂದು ಕ್ಷಣ
ಅಲ್ಲೊಲ ಕಲ್ಲೋಲ
ಆಕ್ರಂದನದ ಸದ್ದುಗಳು
ಒಂದು ಭಾಗದಲ್ಲಿ
ಕೇಳಲಾರಂಭಿಸುತ್ತವೆ
ಯಾಕೋ
ಪ್ರಕೃತಿ ಮಾತೆ
ಮಂಕಾಗಿದ್ದಾ...
ಒಲವು
-
ಹಸಿದಾಗ ನೀಡದ ಅನ್ನ,
ಬೇಡಿದಾಗ ನೀಡದ ಆಸರೆ,
ದುಃಖದಲ್ಲಿದ್ದಾಗಾ ಹೇಳದ ಸಾಂತ್ವನ,
ಬಯಸಿದಾಗ ಒದಗಿಸದ ಒಲವು ,
ಸಮಯ ಕಳೆದ ಮೇಲೆ
ನೀಡ ಬಯಸಿದರೆ,
ಅದಕ್ಕಿಂತ ನಿಶ್ಪ್ರ ಯೋಜಕತೆ ಮತ್ತೊಂದಿ...
ಬೆಂಗಳೂರಿನ ಬಸ್ಸಿನ ಪುರಾಣ
-
ಜಗತ್ತಿನಲ್ಲಿರುವ ಜನರಲ್ಲಿ ಅರ್ಧದಷ್ಟು ಜನರು ಬೆಂಗಳೂರಿನಲ್ಲೇ ಇದ್ದಾರೇನೋ ಎನಿಸುವದು
ಅಲ್ಲಿಯ ಬಸ್ಸನ್ನು ನೋಡಿದಾಗ, ಜನರು ಮನೆಯಲ್ಲಿರುವದಕ್ಕಿಂತ ಹೆಚ್ಚಿನ ಸಮಯ
ಬಸ್ ಪ್ರಯಾಣದಲ್ಲಿಯೇ ಕಳ...
ಭವ ಕಳೆವ ಶಿವ ಸತ್ಯ
-
ಭವ ಕಳೆವ ಶಿವ ಸತ್ಯ ಭವದ ವ್ಯಾಪಾರದೊಳು ಚಿರಮಾವುದಿಲ್ಲಿ ಪೇಳ್ ಜವರಾಯನೈತರಲು ಒಬ್ಬಂಟಿ
ನಾನು ಅವನಮ್ಮವಿವನಮ್ಮವೆನುವುದೆಲ್ಲವು ಭ್ರಾಂತಿ ಭವ ಕಳೆವ ಶಿವ ಸತ್ಯ ಜಾಣಮೂರ್ಖ// ಈ
ನಮ್ಮ ಬದುಕ...
ಹೊಸ ಕೃಷಿ ಕಾಯ್ದೆಯ ಬಗ್ಗೆ ಕೆಲವು ವಿವರಣೆಗಳು
-
ಹೊಸ ಕೃಷಿ ಕಾಯ್ದೆಯ ಬಗ್ಗೆ ಕೆಲವು ವಿವರಣೆಗಳು:
ಅದಾನಿ, ಅಂಬಾನಿ ಮತ್ತು ಇತರ ಕಾರ್ಪೊರೇಟ್ಗಳು ಭಾರತದ ಬೃಹತ್ ಆಹಾರ ಧಾನ್ಯ ಮಾರುಕಟ್ಟೆಯ
ಮೇಲೆ ಕಣ್ಣಿಟ್ಟಿದ್ದರು. ಆದರೆ ರೈತರ ಹೊಲಕ್ಕೆ ಲ...
-
ಒಂದು ಪ್ರೇಮದ ಆಯಸ್ಸು ಎಷ್ಟು?
ಇದೊಂದು ಪ್ರಶ್ನೆಯನ್ನೊಬ್ಬ ನಿನ್ನೆ ನನ್ನ ವಾಟ್ಸಪ್ ಗೆ ತಳ್ಳಿದ.
ನಾನು ಕ್ಷಣಕಾಲ ಈ ಪ್ರಶ್ನೆ ಕುರಿತು ಯೋಚಿಸಿದೆ.
ಅಮೇಲೆ ನನ್ನ ಕೆಲಸಗಳಲ್ಲಿ ಕಳೆದುಹೋದೆ...
ಸಿರಿಗೌರಿಯ ಸದಾಶಿವ- ೭
-
ಅಪರ್ಣಾಳ ಕೈ ಹಿಡಿದು ಕುಳಿತಿದ್ದರು ಮೈನಾವತಿಯವರು. "ಹೌದು ಕಂದಾ, ಕೆಲವೊಮ್ಮೆ ಎಲ್ಲವನ್ನೂ
ಮರೆಯಲು ಸಾಧ್ಯವಾಗದು. ಮರೆವೆಂಬುದು ಕೆಲವೊಮ್ಮೆ ವರವೂ ಹೌದು, ಶಾಪವೂ ಹೌದು. ಕೆಲವೊಮ್ಮೆ
ಮರ...
ಮರಣಶಾಸನ ಕಾಯ್ದೆಗಳು
-
ಹಿಂದೆ ಇದ್ದ ಉಳುವವನೆ ಒಡೆಯ ಇಂದು ಉಳ್ಳವನೇ ಒಡೆಯ ಎಂಬಂತೆ ನಮ್ಮ ಸರ್ಕಾರಗಳು ಕೃಷಿ ಮತ್ತು
ಭೂಸುಧಾರಣಾ ಕಾಯಿದೆಗಳನ್ನ ತರತೂರಿಯಲ್ಲಿ ಯಾವುದೇ ಚರ್ಚೆಗಳನ್ನ ಮಾಡದೆ ಸುಗ್ರಿವಾಜ್ಞೆಯ
ಮೂಲಕ ತ...
ಮೃತ ಸಮುದ್ರ || Dead Sea
-
ಅನೇಕ ವರ್ಷಗಳಿಂದ ಅಸಂಖ್ಯಾತ ಯಾತ್ರಿಕರ ಕುತೂಹಲದ ತಾಣವೆನಿಸಿರುವ ಮೃತ ಸಮುದ್ರವು ಸಮುದ್ರವೇ
ಅಲ್ಲದಿದ್ದರೂ ಸಮುದ್ರದ ಹೆಸರಿನಲ್ಲಿ ಜಗತ್ತಿನ ಭೂಪಟದಲ್ಲಿ ವಿರಾಜಮಾನವಾಗಿರುವ ಒಂದು
ವಿಶಾಲವಾದ...
ಷೋಡಶ ಸಂಸ್ಕಾರ (೮) - ಅನ್ನಪ್ರಾಶನ
-
ಹುಟ್ಟಿದ ಆರು ಅಥವಾ ಎಂಟನೇ ತಿಂಗಳಿನಲ್ಲಿ ಮಗುವಿಗೆ ಅನ್ನಪ್ರಾಶನ ಮಾಡಿಸಬೇಕು. ಸಮಸಂಖ್ಯೆಯ
ತಿಂಗಳು ಯುಕ್ತವೆನ್ನುತ್ತಾರೆ. ಕಶ್ಮಲವನ್ನು ತಿಂದಿದ್ದ ಮಗುವಿನ ಶುದ್ಧಿಗಾಗಿ,
ಆಯುಷ್ಯಾಭಿವೃದ್ಧಿ...
-
CREDAI ಪುಂಗಿಗೆ ತಲೆದೂಗುವ ಸರ್ಕಾರ
ಕ್ರೆಡೈ (CREDAI) ಯವರು ಹೇಳಿದರು ಎನ್ನುವ ಕಾರಣಕ್ಕೆ ರೈಲುಗಳನ್ನು ರದ್ದುಪಡಿಸಿ, ಅವರ
ಜೀತಕ್ಕೆ ವಲಸೆ ಕಾರ್ಮಿಕರ ಲಭ್ಯತೆಯನ್ನು ಖಾತ್ರಿಪಡಿಸಿದ ಘ...
ಮನೆ ಬದಲಿಸಿ ನೋಡು
-
*ಮನೆ ಬದಲಿಸಿ ನೋಡು*
*====================*
ಅಲ್ಲಿರುವುದು ನಮ್ಮನೆ ಇಲ್ಲಿರುವುದು ಸುಮ್ಮನೆ ಎಂಬ ತಾದಾತ್ಮ್ಯ ಭಾವ ನಾವು ಸ್ವಂತ ಮನೆ
ಕಟ್ಟಿ ಕೊಳ್ಳುವವರೆಗೊ ನನ್ನನ್ನು ತಿಗಣೆಯಂತೆ ಕ...
ಇದೆ ನಾಳೆ
-
ಮಗು ನಾನು
ನಿನ್ನೆ ಅಂಗಾತ ಮಲಗಿದರೆ ಹೊರಳುವುದಕ್ಕೂ
ಗೊತ್ತಿಲ್ಲದೆ ಕೈಕಾಲನ್ನಷ್ಟೆ ಬಡಿಯುತ್ತಿದ್ದ ಮಾಂಸಲ
ಮುದ್ದೆ ನಾನು, ಆಮೇಲೆ ನಿನ್ನ
ಎದೆಹಾಲ ಕುಡಿದು ಬೆಳೆದೆನಮ್ಮ
ಹೊರಳಿದೆ, ತೆವಳಿದೆ, ...
ಗಾನ ಯಜ್ಞ
-
*ಕರ್ನಾಟಕ ಗಾನಕಲಾ ಪರಿಷತ್ತಿನ ಸುವರ್ಣ ಮಹೋತ್ಸವ ನರಸಿಂಹರಾಜ ಕಾಲೋನಿ ರಾಮಮಂದಿರದಲ್ಲಿ
ಒಂದು ವಾರದಿಂದ ನಡೆಯುತ್ತಿದೆ. ೫೦ ವರ್ಷಗಳನ್ನು ಪೂರೈಸಿರುವ ಸಂಸ್ಠೆಯು ಈ ವಿಶೇಷ
ಸಮಾರಂಭವನ್ನು ಬಹ...
ಪರಕಾಯ ಪ್ರವೇಶ
-
ಆ ನಡು ರಾತ್ರಿಯಲ್ಲಿ ಕಗ್ಗತ್ತಲ ಕಾಡಿನಲ್ಲಿ ಬಿರ ಬಿರನೆ ಹೆಜ್ಜೆ ಹಾಕುತ್ತಿದ್ದ ಜಟ್ಟ.
ಎಂತವರ ಎದೆಯನ್ನಾದರೂ ನಡುಗಿಸುವ ದಟ್ಟ ಕಾಡು ಅದು. ಆ ಅಮಾವಾಸ್ಯೆಯ ಕತ್ತಲಲ್ಲಿ ಏನು
ಕಾಣಿಸುತ್ತಿರಲಿಲ...
ಶಾಪಿಂಗ್ !!
-
ಗಂಡ ಏನಾದ್ರೂ ಗಿಫ್ಟ್ ತಂದು ಕೊಡಬೇಕು ( ಸರ್ ಪ್ರೈಸ್ ಆಗಿ) ಅಂತ ಎಲ್ಲ ಹೆಂಡತೀರೂ ಆಸೆ
ಪಡ್ತಾರೆ .ಹಾಗಂತ ತಂದು ಕೊಟ್ರೆ ಖುಷಿ ಆಗ್ತಾರೆ ಅಂತಲ್ಲ ! ನಿಜ ಹೇಳ್ಬೇಕು ಅಂದ್ರೆ 95%
ಜನರಿಗೆ ತಂದ...
ಬರ-ನೆರೆ-ಬರೆ
-
ಮೃಗಶಿರೆಯ ಮಳೆಯ ನೆಚ್ಚಿ ಹೊಲವನುತ್ತಿ ಬೀಜ ಬಿತ್ತಿ
ಮುಗಿಲ ನೋಡೆ ಗಗನದೊಡಲು ಬಿಳಿಯ ಮೋಡ ಹಡೆದಿದೆ
ಉರಿವ ಸೂರ್ಯ ಕಾದ ನೆಲವು ಹುರಿದು ಹೋದ ಎಲ್ಲ ಬೀಜ
ಬರಿಯ ಕನಸು ಸುಖದ ಬದುಕ ಬೆಳಕು ಕಾಣದಾಗ...
ತಪ್ಪು ಬಿಗಿದಪ್ಪು
-
ತಪ್ಪು ಒಪ್ಪು ಬಿಗಿದಪ್ಪು
ನೀನು ಹೇಳದೇ ಕೇಳದೇ ಬರಲಿಲ್ಲ
ಕರೆದಾಗ ಬಂದೆನೆಂಬುದೊಂದು ಮಿಥ್
ಮಿಥ್ಯವೂ ಅಲ್ಲ ಸತ್ಯದ ಒಳಗಡಗಿರುವ
ಮಿಥ್ಯ
ಬಯಲ ಆಲಯದೊಳಗೆ ಸಾರಿ ಸಾರಿ
ಹೇಳಲಾಗದು ನೀ...
ಬೆಡಸಗಾವಿಯ ದೇವಸ್ಥಾನಗಳು
-
ಬೆಡಸಗಾವಿ ಒಂದು ಐತಿಹಾಸಿಕ ಸ್ಥಳವೆಂಬುದು ಅಲ್ಲಿರುವ ದೇವಾಲಯಗಳನ್ನು, ದೊರಕಿರುವ
ಶಾಸನಗಳನ್ನು, ವೀರಗಲ್ಲುಗಳನ್ನು ನೋಡುವಾಗಲೇ ಊಹೆ ಮಾಡಬಹುದು. ಈಗಿನ ಬೆಡಸಗಾವಿ, ಹಿಂದೆ
ಬೆಡಸಗಾಮೆ ಆಗಿ ...
ಸಾಧಾರಣ.
-
ನಾನು ಸಾಧಾರಣ.
ಬಾಲ್ಯದಲಿ ಶಾಲೆಯಲಿ..
ಮೊದಲ ಸಾಲಲಿ ಎದೆಯುಬ್ಬಿಸಿ ನಿಲುವವರ ಹಿಂದೆ,
ಕೊನೆಯ ಸಾಲಲಿ ತಲೆತಗ್ಗಿಸಿ ನಿಲುವವರ ಮುಂದೆ,
ಆಟದ ಮೈದಾನಿನಲಿ ಆಟದಲಿ ಗೆದ್ದವರ ಹಿಂದೆ,
ಆಡುವವರ ಮಂದೆಯೊ...
ಮೌನ
-
ಮೌನಕ್ಕೆ ಇತಿ ಮಿತಿ ಇಲ್ಲ
ಮೌನಕ್ಕೆ ಮಾತು ಬೇಕಿಲ್ಲ
ಮೌನದಲಿ ನೀನಿದ್ದರೆ
ಮೌನವೇ ಮಾತಾಗುವುದು.
ಬೇಕೆಂದಾಗ ಬರುವುದಲ್ಲ
ಸಾಕೆಂದಾಗ ಹೋಗುವುದಿಲ್ಲ
ಎಲ್ಲ ಮನಸಿನ ಚಿತ್ತ
ಬುದ್ಧಿ ಅದರ ದಾಸ.
ಯಾರ...
ದ್ವಿಪದಿಗಳು
-
1
ನೋವು ತೋರಿಸದ ನಗುವಿನ ಮುಖಭಾವ ಇಷ್ಟಿಷ್ಟೇ ನಿನ್ನ ಕಣ್ಣ ತುಂಬಿತು
ಬೆಂಕಿಯೇ ಬೆಳಕೆಂದು ಭಾವಿಸಿದ ಮೈತುಂಬ ಹುಟ್ಟಿದ್ದು ಕಪ್ಪುಕವಿತೆಯ ಶಬ್ದ
2
ಯಾವ ಇರುಳೂ ಉರಿವ ದೀಪ ನಂದಿಸಿಲ್ಲ ಇನ್ನೊಂ...
ಅಂದವಾದ ಹೆಣ್ಣಿಗೆ!
-
ಅಂದವಾದ ಹೆಣ್ಣಿಗೆ
ನೂರು ಕಣ್ಣಿನ ಕಾಟವು
ಎಲ್ಲೆ ಮುಂದೆ ಬಂದರು
ಗಂಡು ಮೃಗಗಳ ಸ್ವಾರ್ಥವು
ಎಲ್ಲ ದಾಟಿ ಗೆಲ್ಲುವ
ಹೆಣ್ಣಿಗಿಹುದು ಛಲವು
ಭಂಡ ಗಂಡಿನ ಎದೆಯನು
ಸೀಳಿ ನಿಲ್ಲುವ ಬಲವು
ಅವಳು ಜಾಣ್ಮೆ...
ಸಿಬಿ ಜನುಮದಿನದ ಶುಭಾಷಯಗಳು
-
ಹರಿಯ ದಶಾವತಾರದ ಬಗ್ಗೆ ಓದಿದ್ದೇವೆ..ಕೇಳಿದ್ದೇವೆ.. ಅದೊಂದು ರೀತಿಯಲ್ಲಿ ದಿನ ನಿತ್ಯದ
ವಿಷಯವಾಗಿ ಒಂದಲ್ಲ ಒಂದು ರೀತಿ ನಮ್ಮ ಸುತ್ತಲೂ ಸುತ್ತುತ್ತಲೇ ಇರುತ್ತದೆ.
ಗೆಳೆತನ ಅನ್ನೋದು ಸುಮ್ಮನ...
"ಜೀವನ ವಿಧಿಯ ನಡುವೆ ಹೊರಟ ಅಷ್ಟೆ"
-
ಧನˌ mobile ಗೆ ಇರುವ ಬೆಲೆ ಮನುಷ್ಯರಿಗೆ ಇದಿದ್ದರೇ ಈ ಕಾಲದಲ್ಲಿ ಮನುಷ್ಯನು ಉತುಂಗಕ್ಕೆ
ಏರುತ್ತಿದ್ದˌ ನಿರ್ಮಲ ಜೀವನ ನಡೆಸುತ್ತಿದ್ದˌ ಇದು ಹಿಂದೆ ನಡೆಯುತ್ತಿತ್ತು ಅದರೆ ಈಗ
ಎಲ್ಲವೂ ಕಾ...
ಶಂ ನೋ ದೇವೀರಭೀಷ್ಟಯ . . . .
-
ಶಂ ನೋ ದೇವೀರಭೀಷ್ಟಯ ಆಪೋ ಭವಂತು ಪೀತಯೇ |
ಶಂ ಯೋರಭಿ ಸ್ರವಂತು ನಃ ||
ಹೌದು ಈ ನೀರು ಸ್ವಚ್ಚವಾಗಿದ್ದರೆ ಕಲ್ಮಶರಹಿತವಾಗಿದ್ದರೆ ಅವು ರೋಗ ನಿರೋಧಕಗಳಾಗಿ ಕಾರ್ಯ
ನಿರ್ವಹಿಸುತ್ತವಂತೆ. ನೀರು ...
ಕುಸುಮ-೧ - ಸಖೇ ಸಪ್ತಪದೀ ಭವ
-
ಸಾಮಾನ್ಯ ಜನರಲ್ಲಿ ವೇದದ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಬೇಕೆಂದು ಋಷಿಪರಂಪರೆ
ವಾಟ್ಸಪ್ ಗುಂಪನ್ನು ಆರಂಭಿಸಲಾಗಿದೆ. ವೇದ ಅಂದರೆ ಕೇವಲ ಮಂತ್ರಪಾಠವೆಂದೇ ಹಲವರ ಅಭಿಪ್ರಾಯ.
ಅಲ್ಲದೆ ಇದ...
ತೋಳುಗಳ ನಡುವೆ
-
ಮೊನ್ನೆ ನಿನಗೆಂದು ಬರೆದ ಕವಿತೆಯಲ್ಲಿ
ಏನೋ ಕಮ್ಮಿ ಇತ್ತು,
ನೀನಾದರೂ ಹೇಳಲಿಲ್ಲ ನೋಡು?
ಇತ್ತೀಚೆಗೆ ನಿನಗೆಂಥದೊ ಈರ್ಷೆ,
ತಾಸುಗಟ್ಟಲೆ ನನ್ನ ಮೇಲೆ
ಹಾಡು ಕಟ್ಟಿ ಹಾಡುತ್ತಿ,
ನಾನು ಕಟ್ಟುವ ಪದ...
ಹುಡುಕಾಟ
-
ಅಲ್ಲಿ ಇಲ್ಲಿ ಸುತ್ತಲಲ್ಲಿ
ಗಲ್ಲಿ ಗಲ್ಲಿ ಸುತ್ತುವಲ್ಲಿ
ಮೆಲ್ಲ ದಾಟಿ ಹುಲ್ಲ ಹಾದಿ
ಹುಡುಕಿ ಹರುಷ ಸೆಲೆಯನಲ್ಲಿ
ಮತ್ತೆ ಸುತ್ತಿ ಕತ್ತಲಲ್ಲಿ
ಕಂಡು ಬೆಳಕ ಥಳುಕು ಅಲ್ಲಿ
ಬಿಡದೆ ದುಡಿದು ನಡೆದ...
ಶಿಕ್ಷಕರಿಗೊಂದು ಸಲಾಂ
-
ಸಪ್ಟೆ೦ಬರ್ ೫ ಎ೦ದೊಡನೆ ನೆನಪಾಗುವುದು ಶಿಕ್ಷಕರು.
ಕಾಲೇಜಿನ ಲೆಕ್ಚರುಗಳಿಗಿಂತ ಕನ್ನಡಶಾಲೆಯ, ಹೈಸ್ಕೂಲಿನ ಶಿಕ್ಷಕರೇ ಆಪ್ತರೆನಿಸುವುದು.
ಯಾಕೆಂದರೆ ಅವರೆಲ್ಲ ಬಾಲ್ಯದ ನೆನಪುಗಳಲ್ಲಿ ಬೆರೆತ...
ಮೋಡಿ ಮಾಡಿದ ಡಾರ್ಕ್ ಮೋಡ್
-
*ಟಿ. ಜಿ. ಶ್ರೀನಿಧಿ*
ಹಲವು ವರ್ಷಗಳ ಹಿಂದೆ ವಾಹನಗಳ ನಂಬರ್ ಪ್ಲೇಟು ಕಪ್ಪು ಬಣ್ಣದಲ್ಲಿರುತ್ತಿತ್ತು. ಅದರ ಮೇಲೆ
ಬಿಳಿಯ ಅಕ್ಷರ ಬರೆಯುವ ಪರಿಪಾಠವನ್ನು ಬದಲಿಸಿ ಆಮೇಲೆ ಯಾವಾಗಲೋ ಬಿಳಿಯ ನಂಬ...
ಬೆಂಗಳೂರಿಗರಿಗೆ ದಯವಿಟ್ಟು ನೀರು ಕೊಡಬೇಡಿ...!
-
ಬೆಂಗಳೂರಿಗರಿಗೆ ದಯವಿಟ್ಟು ನೀರು ಕೊಡಬೇಡಿ...!
ಯಾಕೆಂದರೆ ಅವರಿಗೆ ನೀರಿನ ಮಹತ್ವ ಗೊತ್ತಿಲ್ಲ.
ರಾಜ್ಯದ ಎಷ್ಟೋ ಕಡೆ, ಸ್ನಾನ ಮಾಡುವುದಿರಲಿ ಕುಡಿಯಲೂ ನೀರಿಲ್ಲ ಅಂತ ಅವರಿಗೆ ದೇವರಾಣೆಗೂ
ಗೊತ...
ಇರೋದು ಒಂದೇ ಪುಟ್ಟ ಜೀವನ
-
ಹೃದಯದಲಿ ಕೆಟ್ಟ ರಕ್ತದ ಕವಾಟವಿದೆ ಮೆದುಳಿನಲಿ ಕೆಟ್ಟ ಯೋಚನೆಯ ಹುರಿದುಂಬಿಸುವ
ರಾಸಾಯನಿಕವಿದೆ ಆದರೂ ಇವೆಲ್ಲದರ ನಡುವೆ ಒಂದೊಳ್ಳೆ ಮನಸಿದೆ ಎದೆ ಬಡಿತಕ್ಕೆ ಕಿವಿಗೊಟ್ಟು
ಆಲಿಸು ನಿ...
ಅಳಿವು ಉಳಿವಿನ ನಡುವೆ...
-
ನಾನು ಶಾಲೆಗೆ ಹೋಗುವ ಸಮಯದಲ್ಲಿ ಆಗಷ್ಟೇ ದಕ್ಷಿಣ ಕನ್ನಡದಲ್ಲಿ ಇಂಗ್ಲೀಶ್ ಮೀಡಿಯಮ್ ಗಾಳಿ
ಬೀಸತೊಡಗಿತ್ತು. ಹೈಸ್ಕೂಲಿಗೆ ಬರುವಷ್ಟರಲ್ಲಿ ತುಸು ಬಲಪಡೆದುಕೊಂಡೇ ಬೀಸತೊಡಗಿತ್ತು. ಆದರೂ
ಬಹು...
ನಮ್ಮ ಶಂಕರ ನ ನೆನಪೇ ಸ್ಮಾರಕ!
-
ಶಂಕರ್ನಾಗ್ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರು. ಚಿತ್ರ ನಟರಾಗಿ,
ನಿರ್ದೇಶಕರಾಗಿ, ರಂಗಕರ್ಮಿಯಾಗಿ ಹಾಗೂ ತಂತ್ರಜ್ಞರಾಗಿ ಭಾರತೀಯ ಚಿತ್ರರಂಗ ಮತ್ತು ಕನ್ನಡ
ಚಿತ್ರ...
-
ಎಷ್ಟು ಕಾಲ ಆಯ್ತಲ್ಲಾ ನದಿಗಿಳಿದು? ಅಲ್ಮೋಸ್ಟ್ ಹತ್ತು ವರ್ಷಗಳೇ ಕಳೆದುಹೋದವು. ಈ
ಅವಧಿಯಲ್ಲಿ ಎಷ್ಟು ಮಳೆ ಬಂದಿಲ್ಲ. ಎಷ್ಟು ನೀರು ಹರಿದಿಲ್ಲ. ನಾನು ನಿಜ್ಜ ಕಳೆದುಹೋಗಿದ್ದೆ.
ಇವತ್ತು ಇದ...
ಟಿಪ್ಪು ಮತ್ತು ನನ್ನ ಕ್ಯಾಲಿಕಟ್ ಟ್ರಿಪ್ಪು – ೨
-
ಬೇಪೋರ್ ಸೀವಾಕ್
ಬೇಪೋರ್ ಹಾಗೂ ಫೆರೋಕ್. ಕ್ಯಾಲಿಕಟ್ಟಿನ ದಕ್ಷಿಣಕ್ಕೆ ಸ್ವಲ್ಪ ದೂರದಲ್ಲಿ ಚಾಲಿಯಾಮ್ ನದಿ
ಸಮುದ್ರ ಸೇರುವಲ್ಲಿನ ಎರಡು ದಡಗಳು. ಭಾರತದ ಮೊದಲ ಸೀವಾಕ್ ನಿರ್ಮಾಣವಾಗಿದ್ದು ಇ...
ಟಿಪ್ಪು ಮತ್ತು ನನ್ನ ಕ್ಯಾಲಿಕಟ್ ಟ್ರಿಪ್ಪು – ೨
-
ಬೇಪೋರ್ ಸೀವಾಕ್
ಬೇಪೋರ್ ಹಾಗೂ ಫೆರೋಕ್. ಕ್ಯಾಲಿಕಟ್ಟಿನ ದಕ್ಷಿಣಕ್ಕೆ ಸ್ವಲ್ಪ ದೂರದಲ್ಲಿ ಚಾಲಿಯಾಮ್ ನದಿ
ಸಮುದ್ರ ಸೇರುವಲ್ಲಿನ ಎರಡು ದಡಗಳು. ಭಾರತದ ಮೊದಲ ಸೀವಾಕ್ ನಿರ್ಮಾಣವಾಗಿದ್ದು ಇ...
ವಿಚಿತ್ರ ಜೀವಿಗಳು ೪ - ನೀಲಿ ಸಮುದ್ರ ದೇವತೆ
-
ಅನಿಮೇಷನ್ ಕಲಾವಿದನೊಬ್ಬ ಸೃಷ್ಟಿಸಿದ ಕಾಲ್ಪನಿಕ ಜೀವಿಯಂತೆ ಕಾಣುವ ಇದು ಹಿಸ್ಕು ಹುಳುವಿನ
(ಸ್ಲಗ್) ವರ್ಗಕ್ಕೆ ಸೇರಿದ ಜೀವಿ. “ನೀಲಿ ದೇವತೆ”, ನೀಲಿ ಸಮುದ್ರ ದೇವತೆ, ನೀಲಿ ಡ್ರಾಗನ್
, ಇ...
ದೃಶ್ಯ ಮಾಧ್ಯಮ-ಏನಿದೆ ಒಳಗಡೆ?
-
ಆವತ್ತು ಬೆಳಗ್ಗೆ ಟಿವಿ ಹಾಕಿದರೆ, ವಕೀಲರು ಮತ್ತು ಮಾಧ್ಯಮದವರ ನಡುವಿನ ಗಲಭೆಯದೇ ಸುದ್ದಿ.
ರಣರಂಗದಂತೆ ಕಾಣುತ್ತಿದ್ದ ಸಿಟಿ ಸಿವಿಲ್ ಕೋರ್ಟ್ ನ ಆವರಣದಲ್ಲಿ ಗಲಾಟೆಯೋ ಗಲಾಟೆ! ತೂರಿ
ಬರುತ...
Memoirs - 3
-
1. ಟಾಟಾ ವಿಕಾಸ್
ಎಜುಕೇಶನ್ ಕಂಪ್ಲೀಟ್ ಆದಮೇಲೆ, ನಾವುಗಳು ಕೆಲಸಕ್ಕೆ ಸೇರುವ, ಮೊದಲ ಕಂಪನಿಯ, ಮೊದಲ ಕೆಲವು
ದಿನಗಳು ಅವಿಸ್ಮರಣೀಯ ವಾಗಿರುತ್ತವೆ. ಯಾಕಂದ್ರೆ ಲಾರ್ವ ದಿಂದ ಕಪ್ಪೆ ಆಗಿ ಬೆಳವ...
Techno-fat to Techno-fit: Technology and our lives
-
When I was younger, we lived close to the nature. Literally, and
figuratively. Our village was close to the Western Ghats, and tigers roamed
freely at a ...
ಕರ್ನಾಟಕ ರಕ್ಷಣಾ ವೇದಿಕೆಯ ಹೆಸರು ಮತ್ತು ಲಾಂಛನ
-
ಕರ್ನಾಟಕ ರಕ್ಷಣಾ ವೇದಿಕೆಯ ಹೆಸರು ಮತ್ತು ಲಾಂಛನವನ್ನು ಅನಧಿಕೃತವಾಗಿ ಬಳಸಿದರೆ ಅಥವಾ
ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು
The post ಕರ್ನಾ...
-
ಸ್ವಗತ
ಬರವಣಿಗೆ ಒಂದು ಮೋಹಕ ತಾಲೀಮು ಅಂತ ನವೀನ್ ಹೇಳಿದ್ದು ಕೇಳಿ ಅದನ್ನೇ ವ್ರತದಂತೆ ಪಾಲಿಸಿ
ದಿನಾ ಸ್ವಲ್ಪ ಹೊತ್ತು ಬರವಣಿಗೆಯಲ್ಲಿ ತೊಡಗಿಸಿಕೊಳ್ಬೇಕು ಅಂತ ಡಿಸೈಡ್ ಮಾಡಿದ್ದೆ.ಸ್ವಲ್ಪ
...
ಗೋವೆಕಾಯಿ ಕಡುಬು
-
ಕೃಪೆ: ಅಂತರ್ಜಾಲ
ಗೋವೆಕಾಯಿಗೆ ಚೀನಿಕಾಯಿ, ಸಿಹಿಗುಂಬಳ ಕಾಯಿ ಎಂಬಿತ್ಯಾದಿ ಹೆಸರುಗಳಿವೆ. ಗೋವೆಕಾಯಿಯಲ್ಲಿ
ವಿಟಮಿನ್ ಎ ಬಹಳ ಹೆಚ್ಚಿರುತ್ತದೆ. ಅಲ್ಲದೇ, ಇದರೊಳಗಿರುವ ಪೊಟಾಶಿಯಮ್ ಮತ್ತು ಬ...
ಕಡಲ ತಡಿಯ ನಡಿಗೆ
-
ಪ್ರಕೃತಿಯ ಸಾಂಗತ್ಯವು ಎಂದೆoದಿಗೂ ಆಪ್ಯಾಯಮಾನ.ನಾವು ಹೆಚ್ಚು ಹೆಚ್ಚು ಆಧುನಿಕ ಜೀವನಕ್ಕೆ
ತೆರೆದುಕೊಳ್ಳುತ್ತಾ ಹೋದಂತೆ , ಸಹಜ ಪರಿಸರದಿಂದ ದೂರವಾಗುತ್ತಾ ಸಾಗುತ್ತಿರುವುದು
ವಿಪರ್ಯಾಸವೇ ಸ...
ಕಲ್ಲುಗಳು
-
ಬೇಸಿಗೆಯ ಸೆಕೆ ತುಂಬಿದ ರಾತ್ರಿಗಳಲ್ಲಿ ಮನೆಯಿಂದ ಹೊರಗೆ ಬಂದು ಕಲ್ಲು
ಬೆಳೆಯುವದನ್ನು ನೋಡುತ್ತಾ ಕುಳಿತುಕೊಳ್ಳುವುದು ನನಗಿಷ್ಟವಾದ ಕೆಲಸ.
ಬಹುಶಃ ಬೇರೆಲ್ಲ ಕಡೆಗಿಂತ ಈ ಮರುಭೂಮಿಯ ಬಿಸಿ ಮತ್ತ...
ಮಿ ಟೂ ಅಭಿಯಾನ ಮತ್ತು ಉನ್ಮಾದದ ಸಾಹಿತ್ಯ!
-
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ *ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ*
(ವಿಜಯಕರ್ನಾಟಕದಲ್ಲಿ 24.10.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)
ಬಿಳಿಯ ಹಾಳೆ
-
ಬಿಳಿಯ ಹಾಳೆಯ ಮೇಲೆ
ಕಪ್ಪು ಗೆರೆಯೊಂದು
ಮೂಡಬಾರದಿತ್ತು
ಎಳೆದಿದ್ದೇ ಆದಲ್ಲಿ
ಮುಂದುವರೆಸಿ ಚಿತ್ರವೊಂದ
ಬಿಡಿಸಲೇ ಬೇಕು..
ಪೂರ್ಣಗೊಂಡ ಚಿತ್ರಕ್ಕೆ
ಕಲಸಿದ ಬಣ್ಣ
ಬೀಳಬಾರದಿತ್ತು
ಎರಚಿದ್ದೇ ಆದ...
ಬಿಳಿಯ ಹಾಳೆ
-
ಬಿಳಿಯ ಹಾಳೆಯ ಮೇಲೆ
ಕಪ್ಪು ಗೆರೆಯೊಂದು
ಮೂಡಬಾರದಿತ್ತು
ಎಳೆದಿದ್ದೇ ಆದಲ್ಲಿ
ಮುಂದುವರೆಸಿ ಚಿತ್ರವೊಂದ
ಬಿಡಿಸಲೇ ಬೇಕು..
ಪೂರ್ಣಗೊಂಡ ಚಿತ್ರಕ್ಕೆ
ಕಲಸಿದ ಬಣ್ಣ
ಬೀಳಬಾರದಿತ್ತು
ಎರಚಿದ್ದೇ ಆದ...
ಬಿಳಿಯ ಹಾಳೆ
-
ಬಿಳಿಯ ಹಾಳೆಯ ಮೇಲೆ
ಕಪ್ಪು ಗೆರೆಯೊಂದು
ಮೂಡಬಾರದಿತ್ತು
ಎಳೆದಿದ್ದೇ ಆದಲ್ಲಿ
ಮುಂದುವರೆಸಿ ಚಿತ್ರವೊಂದ
ಬಿಡಿಸಲೇ ಬೇಕು..
ಪೂರ್ಣಗೊಂಡ ಚಿತ್ರಕ್ಕೆ
ಕಲಸಿದ ಬಣ್ಣ
ಬೀಳಬಾರದಿತ್ತು
ಎರಚಿದ್ದೇ ಆದ...
ಧಾರಾವಾಹಿಗಳು ಸಮಾಜವನ್ನು ತಿದ್ದಬಹುದೇ ?
-
ಧಾರಾವಾಹಿಗಳು ಎಂದ ತಕ್ಷಣ ನೆನಪಾಗುವುದೇ, ದಾರಿ ಕಾಣುವಷ್ಟು ಉದ್ದಕ್ಕೂ ಚಾಚಿ
ಮಲಗಿರುವ ರೈಲು ಕಂಬಿಗಳು. ಏನೇ ಆಗಲಿ ಏನೇ ಹೋಗಲಿ ಅವು ವರ್ಷವಿಡೀ ಅಲ್ಲೇ ಇರುತ್ತವೆ.
ನೀವು ಇ...
ಧಾರಾವಾಹಿಗಳು ಸಮಾಜವನ್ನು ತಿದ್ದಬಹುದೇ ?
-
ಧಾರಾವಾಹಿಗಳು ಎಂದ ತಕ್ಷಣ ನೆನಪಾಗುವುದೇ, ದಾರಿ ಕಾಣುವಷ್ಟು ಉದ್ದಕ್ಕೂ ಚಾಚಿ
ಮಲಗಿರುವ ರೈಲು ಕಂಬಿಗಳು. ಏನೇ ಆಗಲಿ ಏನೇ ಹೋಗಲಿ ಅವು ವರ್ಷವಿಡೀ ಅಲ್ಲೇ ಇರುತ್ತವೆ.
ನೀವು ಇ...
ಗಣಾರಾಧನೋತ್ಸವ
-
{ }
ಶೂನ್ಯಗಣವೆಂಬುದುಂಟು
ಏನೆಂದರೇನೂ ಇಲ್ಲ
ಗಜಕರ್ಣಾವರಣದ ಹೊರತು
ಎಲ್ಲಾ ಗಣಗಳಲ್ಲೂ ಶೂನ್ಯಗಣವಿದೆ
{ x, y, z}
ನಮಗೆ ಬೇಕಾದಂತೆ ಗಣವಿಂಗಡಣೆ
ಮಾಡಬಹುದು
ಬಿಳಿಯರ ಕರಿಯರ
ಹಿರಿಯರ ಕಿರಿಯ...
-
[image: Image result for insect that glows and blinks] *ಮಿಣುಕು ಹುಳ*
ಇಲ್ಲೊಮ್ಮೆ ಮತ್ತಲ್ಲೊಮ್ಮೆ
ಮಿನುಗಿಸಿ ಮುದವಿಟ್ಟ
ಮಿಣುಕು ಹುಳ ನಾನು
ಕ್ಷಣ ಕ್ಷಣಕೆ ಮಿಂಚಿಸಿ
ನೋಟಕ್ಕೆ ರ...
ಮಲೆನಾಡಿನ ಒಂದು ಮೋಜಿನ ಪ್ರಸಂಗ
-
*ಅದೆಷ್ಟು* *ತಮಾಷೆಯ ಘಟನೆಗಳು ನಡೆಯುತ್ತಿರುತ್ತವೆ/ನಡೆದಿವೆ ಈ
ಮಲೆನಾಡಿನಲ್ಲಿ.* ಅಂತಹವುಗಳಲ್ಲಿ ಇದೂ ಒಂದು. ಅಂದಾಜು *ಮೂರುವರೆ ದಶಕಗಳ ಹಿಂದೆ ನಡೆದ
ಘಟನೆ.* ಕೊಚ್ಚವಳ್ಳಿ ಶ...
ವಿಕಿಪೀಡಿಯ ತರಬೇತಿ ೨೦೧೮ @ ರಾಂಚಿ
-
ಈ ಬಾರಿ ಜಾರ್ಖಂಡ್ ರಾಜ್ಯದ ’ರಾಂಚಿ’ ನಗರದಲ್ಲಿ ವಿಕಿಪೀಡಿಯಾದ ’ಮುಂದುವರೆದ ತರಬೇತಿ
ಕಾರ್ಯಾಗಾರ’ವನ್ನು (Wikipedia Advanced Training, 2018) ಆಯೋಜಿಸಲಾಗಿತ್ತು.
ವಿಕಿಪೀಡಿಯಾ ಒಂದು ಸ...
ಶಾಲೆ ಮುಚ್ಚುವ ಅವಿವೇಕ..
-
ಕಲಿಕೆ ಎನ್ನುವುದು ಯಾಕೆ ಸರ್ಕಾರದ ನಿಯಂತ್ರಣದಲ್ಲಿ ಇರಬೇಕು ಮತ್ತು ಇದೆ ಎನ್ನುವುದನ್ನು
ತುಸು ಅರ್ಥ ಮಾಡಿಕೊಂಡರೆ.. ಶಾಲೆಗಳನ್ನು ಮುಚ್ಚುವ ಸರ್ಕಾರದ ನಿಲುವು ಅದೆಷ್ಟು
ಹೊಣೆಗೇಡಿತನದ್ದು ಎನ...
ಅಡಿಕೆ ನಿಷೇದದ ಬೀತಿಯನ್ನು ದೂರವಾಗಿಸುತ್ತಾ ಮೋದಿ ಸರ್ಕಾರ??
-
ಹೌದು ಅಡಿಕೆ ಮೇಲಿನ ನಿಷೇದದ ತೂಗು ಗತ್ತಿ ದೂರವಾಗುವ ಸಮಯ ಹತ್ತಿರವಾಗುತ್ತಿದೆ. ಮೋದಿಯವರ ಈ
ಒಂದು ನಿರ್ಧಾರ ಅಡಿಕೆ ಬೆಳೆಗಾರರ ಶಾಶ್ವತ ನೆಮ್ಮದಿಗೆ ಕಾರಣವಾಗಲಿದೆ. ಬದುಕು ಹಸನಾಗಲಿದೆ.
ತಂಬಾ...
-
#ಇದೇನಾ_ಪ್ರೀತಿ_ಪ್ರೇಮ...??
ಮೊದಲು ಮಾತನಾಡುವಾಗ ಎಲ್ಲ ಗುಣಗಳೊಂದಿಗು ಹೋಲಿಸಿ, ತಾವಿಬ್ಬರು ಒಬ್ಬರಿಗಾಗಿಯೇ
ಇನ್ನೊಬ್ಬರು ಹುಟ್ಟಿರುವುದೆಂದು , ದೇವರ ಅಪೂರ್ವ ಸೃಷ್ಟಿಯೆಂದು ಹಾಡಿಹೊಗಳ...
ಮಹಾಮಾಯಿಯ ಸನ್ನಿಧಾನದಲ್ಲಿ...
-
ಈ ಪ್ರಕೃತಿಯಲ್ಲಿ ಪ್ರತಿಯೊಬ್ಬ ಮನುಷ್ಯನಲ್ಲೂ ಒಂದಲ್ಲ ಒಂದು ಸಮಯದಲ್ಲಿ ಹುಟ್ಟು ಸಾವಿನ
ಬಗೆಗಿನ ವಿಶ್ಲೇಷಣೆ ಹುಟ್ಟೇ ಹುಟ್ಟುತ್ತದೆ. ಭೌತಿಕ ಜಗತ್ತಿನ ಆತ್ಮರತಿಗಳನ್ನ ಇನ್ನಷ್ಟು
ಮತ್ತಷ್ಟು ...
ಮಹಾಮಾಯಿಯ ಸನ್ನಿಧಾನದಲ್ಲಿ...
-
ಈ ಪ್ರಕೃತಿಯಲ್ಲಿ ಪ್ರತಿಯೊಬ್ಬ ಮನುಷ್ಯನಲ್ಲೂ ಒಂದಲ್ಲ ಒಂದು ಸಮಯದಲ್ಲಿ ಹುಟ್ಟು ಸಾವಿನ
ಬಗೆಗಿನ ವಿಶ್ಲೇಷಣೆ ಹುಟ್ಟೇ ಹುಟ್ಟುತ್ತದೆ. ಭೌತಿಕ ಜಗತ್ತಿನ ಆತ್ಮರತಿಗಳನ್ನ ಇನ್ನಷ್ಟು
ಮತ್ತಷ್ಟು ...
ನಾ ತೆರೆಯ ಸರಿಸೆನು: ಜೈಬ್-ಉನ್-ನಿಸಾ
-
"ನನ್ನ ನೀನು ಗೆಲ್ಲಲಾರೆ.... ತಿಳಿದೂ.... ತಿಳಿದೂ.... ಛಲವೇತಕೇ............?"
ಹೀಗೆ ಹೇಳುತ್ತಾ ಉಡುಪು ತೆಗೆದು, ಹುಡುಗಿ ನಾಚಿದ ಕಾರಣಕ್ಕೆ ಅವಳನ್ನು ಸೋಲಿಸಿದನೆಂದು
ಬೀಗಿದ ಗಂಡಿನ ನ...
ಹೊಸದೊಂದು ಜಾವಳಿ
-
ಜಾವಳಿ ಅನ್ನುವ ಹಾಡಿನ ಪ್ರಕಾರ, ಕರ್ನಾಟಕ ಸಂಗೀತದಲ್ಲಿ ಬಳಕೆಗೆ ಬಂದು ಎರಡು
ಶತಮಾನಗಳಿರಬಹುದು ಅಷ್ಟೇ. ಇವು ಹೈದರ್ ಟಿಪ್ಪೂ ಗಳ ಕಾಲದಲ್ಲಿ ಅಥವಾ ಅದಕ್ಕೆ ತುಸು ನಂತರ
ಮೈಸೂರಿನ ಅರಮನೆಯಲ್ಲಿ...
ಹೌದು, ಗೌರಿ- ಲಂಕೇಶರಂತಾಗಲಿಲ್ಲ ...
-
*ಗೌರಿ ಲಂಕೇಶ್ ತೀರಿದ ದಿನ ಒಂದೇ ಉಸಿರಲ್ಲಿ ಬರೆದ ಲೇಖನ. ಒಂದಿಷ್ಟು
ಹಸಿಯಾಗಿದೆ. ಇವತ್ತು ಯಾಕೋ ಮತ್ತೆ ಕಣ್ಣಿಗೆ ಬಿತ್ತು. ನಿಮ್ಮೊಂದಿಗೆ
ಹಂಚಿಕೊಂಡಿದ್ದೇನೆ. *
*ಅದು ಪಿ. ಲಂಕೇಶರ...
ನಾಥ ಪಂಥ
-
[image: नाथ संप्रदाय और परमसिद्ध नौ नाथों का ...]
*ಮಾನವ ದೇಹದಲ್ಲಿ ಸುಪ್ತವಾಗಿರುವ ಕುಂಡಲಿನೀ ಶಕ್ತಿಯನ್ನು ಚಾಲನಗೊಳಿಸಿ ಎಂಟು ಚಕ್ರಗಳ ಮೂಲಕ
ಒಯ್ದು, ಒಂಭತ್ತನೆಯ ಸಹಸ್ರಾರಚಕ್ರದ...
ಕಾಡಿನಲ್ಲಿ ಒಂಟಿ ವೈಮಾನಿಕ ಭಾಗ-2
-
ತಮ್ಮ ಸೇನೆಯ ಯುದ್ಧ ವಿಮಾನ ನೆಲಕ್ಕುರುಳಿದ ಸುದ್ದಿ ಲಂಡನ್ನಲ್ಲಿದ್ದ ನ್ಯಾಟೋ ಕೇಂದ್ರಕ್ಕೆ
ತಲುಪಿತ್ತು. ಒಂದು ವೇಳೆ ಪೈಲಟ್ ಬದುಕಿದ್ದರೆ, ಸಂಪರ್ಕಿಸಲು ಸಾಧ್ಯವಾಗುವಂತೆ 'US-
Kearsarg...
ಮಗನ ನೋಟ ‘ಯಾಕೆ ಬಂದೆ?’ ಅನ್ನುವ ಹಾಗಿತ್ತು!
-
ಹೊಸ್ತಿಲಾಚೆ ಬೆತ್ತಲೆ - 11
ನಾನು ಈ ನಡುವೆ ದಿನಾ ರಾತ್ರಿ ಒಂದು ಬಾಳೆ ತಿನ್ನುವ ಅಭ್ಯಾಸ ಮಾಡಿಕೊಂಡಿದ್ದೇನೆ. ‘ಗುಡ್
ಒಳ್ಳೆ ಅಭ್ಯಾಸ ಕಣಯ್ಯಾ!’ ಅಂದ್ಕೊಂಡ್ರಾ? ಇಲ್ಲ ಖಂಡಿತ ಇಲ್ಲ. ‘ನೋಡ...
ನೆನಪಿನ ಪಯಣ - ಭಾಗ 9
-
(link is external)ನೆನಪಿನ ಪಯಣ - ಭಾಗ
ನೆನಪಿನ ಪಯಣ - ಭಾಗ 9
ಶೃಂಗೇರಿಯಲ್ಲಿ ನಾನು ಒಬ್ಬಂಟಿಯಾಗಿ ಅಲೆಯುತ್ತಿದೆ.
ಕತ್ತಲು ಕಳೆದು ಎಷ್ಟು ಹೊತ್ತಾದರು ನದಿಯ ದಡದ ಮೆಟ್ಟಿಲ ಮೇಲೆ ಸುಮ...
ನೆನಪಿನ ಪಯಣ - ಭಾಗ 9
-
(link is external)ನೆನಪಿನ ಪಯಣ - ಭಾಗ
ನೆನಪಿನ ಪಯಣ - ಭಾಗ 9
ಶೃಂಗೇರಿಯಲ್ಲಿ ನಾನು ಒಬ್ಬಂಟಿಯಾಗಿ ಅಲೆಯುತ್ತಿದೆ.
ಕತ್ತಲು ಕಳೆದು ಎಷ್ಟು ಹೊತ್ತಾದರು ನದಿಯ ದಡದ ಮೆಟ್ಟಿಲ ಮೇಲೆ ಸುಮ...
ಮನತಾಕಿದ ಅಕ್ಕು ನಾಟಕ
-
*ಮನತಾಕಿದ ಅಕ್ಕು ನಾಟಕ*
ನಾನು ವೈದೇಹಿಯವರ ಅಭಿಮಾನಿ ಓದುಗಳು,ಅವರ ಕಥೆಗಳಲ್ಲಿ ಬರುವ ಪ್ರತೀ ಪಾತ್ರಗಳು ಮನದಲ್ಲಿ
ಅಚ್ಚೊತ್ತಿಬಿಡುವಂತಿರುತ್ತವೆ.ವೈದೇಹಿಯವರು ರಚಿಸಿದ ಕಥೆಗಳಲ್ಲಿ ಬ...
Bengaluru: A foresight of Nadaprabhu Kempe Gowda
-
Bengaluru, which is hailed as ‘Silicon City’, ‘IT capital of India’, ‘Green
City, etc, is a city founded by a visionary ruler Kempe Gowda I in 1537.
Kempe ...
ಮೂಗು ತೂರಿಸೋ... ನೀತಿ ..
-
ಪಾರ್ಕ್ ಬೆಂಚಿನಲ್ಲಿ ಕುಳಿತು
ತನ್ನದೇ ಗುಂಗಿನಲ್ಲಿ ಮರಿತ್ಯಾಂಪ ಚಾಕಲೇಟ್ ಮುಕ್ಕುತ್ತಿದ್ದ.
ಒಂದಾಯ್ತು ಎರಡಾಯ್ತು ಮೂರಾಯ್ತು ನಾಲ್ಕಾಯ್ತು..
ಅವನಲ್ಲಿದ್ದ ಚಾಕಲೇಟ್ ಗಳ ಸಂಖ್ಯೆ ಕಮ್ಮಿಯಾಯ್ತ...
ಗಂಗಾ ದಶಹರಾ - ಭಾಗಿರಥಿ ಜಯಂತೀ
-
ಸನಾತನ ವೈದಿಕ ಧರ್ಮದ ಮೂರ್ತಿಮಂತ ಜಲರೂಪೀ ಪ್ರತೀಕವೇ ಗಂಗಾನದಿ. ಗಂಗೆ ನಮ್ಮ ದೇಶದ ಜೀವ
ನದಿ, ಧರ್ಮ ನದಿ, ಆಧ್ಯಾತ್ಮ ನದಿ, ದೇವ ನದಿ. ನಮ್ಮ ಶಾಸ್ತ್ರ-ಪುರಾಣಗಳಲ್ಲಿ ಗಂಗೆಗೆ
ಕೊಟ್ಟಿರುವ ಮಹತ...
ಎಂಟು ಸಣ್ಣ ಕತೆಗಳು!
-
1. ಅವನ ಬಳಿ ಕೆಲವು ಚಿಲ್ಲರೆ ನಾಣ್ಯಗಳು ಮಾತ್ರ ಇದ್ದವು, ಮಳೆಯಲ್ಲಿ ತೋಯುತ್ತಾ
ಆಟವಾಡುತ್ತಾ ತನ್ನನ್ನು ತಾನೇ ಮರೆತ. ಕಿಸೆಯ ತುಂಬಾ ನೋಟುಗಳನ್ನು ತುಂಬಿಸಿಕೊಂಡಿದ್ದವರು
ಆಶ್ರಯದಾಣಕ್ಕೆ ಹುಡ...
ಇದು ಸಂವಾದದ ಹೊತ್ತು ಆಗಬೇಕಲ್ಲವೇ?
-
ನಾವು ಬದುಕುತ್ತಿರುವ ಸಂದರ್ಭವನ್ನು ‘ಫೇಸ್ಬುಕ್ ಮೂಲಕ ವಿಕಾರಗಳನ್ನು ತೋರಿಸಿಕೊಳ್ಳುವ
ಹೊತ್ತು’ ಎಂದು ಕರೆಯಲು ಅಡ್ಡಿಯಿಲ್ಲ ಅನಿಸುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ
ಕೆಲವು ಚರ್ಚ...
ರಾಯಚೂರಿನ ಕೋಟೆ
-
ರಾಯಚೂರಿನಲ್ಲಿದ್ದ ಪ್ರಾಚೀನ ನುತ್ತು, ಐತಿಹಾಸಿಕ ಸ್ಮಾರಕಗಳಲ್ಲಿ ಆತಿ ಮಹತ್ವದ್ದೆಂದರೆ
೮೦೦ ವರ್ಷಗಳ ಹಿಂದಿನ ಆಲ್ಲಿಯ
ಕೋಟೆ. ಆದರ ಚಿತ್ರವನ್ನು ಮೇಲೆ ಕೊಡಲಾಗಿದೆ. ರೂಢಿಯ ಮಾದರಿಯ ಮ...
ಕಳ್ಳ ಹುಡುಗಿಯರ ಪಾಲಾಗಬಾರದೆಂದು ಕೊಡುತ್ತಿದ್ದೆನ್ನಷ್ಟೆ..!!
-
ಪ್ರೀಯ ಗೆಳತಿ
ನಿನ್ನಿಂದ ತುಸು
ದೂರ ಇರುವಂತೆ ನಟಿಸುತ್ತಿದ್ದ
ನಾನು ;
ಕೊನೆಯವರೆಗೂ
ನನ್ನ ಮನಸಿನಲ್ಲಿರುವ
ಭಾವನೆಗಳನ್ನು ನಿನ್ನ ಮುಂದೆ
ಹೇಳಿಕೊಳ್ಳಲು ಆಗಲೆ ಇಲ್ಲ..!!
.
ಎಷ್ಟೋ ಸಾರಿ
ನಿನ್ನ ...
ಈ ಸಂಭಾಷಣೆ..
-
ಅವ ಬರೋದು ಇನ್ನೆಷ್ಟೊತ್ತಾಗುತ್ತೋ..!! ಕಾಯೋದು ಅಂದ್ರೆ ಅವತ್ತಿನಷ್ಟೇ ಕಷ್ಟ ಇವತ್ತೂ..
ಅದಕ್ಕೆ ಅವನಿಗಾಗಿ ಕಾಯದೇ, ನಾನು ಆರ್ಡರ್ ಮಾಡಿಯಾಗಿತ್ತು.. ನನ್ನಿಷ್ಟದ ಸ್ಕಾಚ್ ನನ್ನ
ಮುಂದಿತ್ತ...
-
ಹಗಲುರಾತ್ರಿಯ ತಂತಿ ಮೀಟಿ
ಮಾತುಮೌನದ ತಂಬೂರಿ
ಒಂದಷ್ಟು ಗಾಯ, ಒಂದಷ್ಟು ಕಚಗುಳಿ
ಮೈಮರೆಸಿ ಹಾಡಿವೆ ರಾಗ
ಕಣ್ಣಿನಾಳದ ಏಕಾಂಗಿತನವೆದ್ದೆದ್ದು ಬಂದು ಕುಣಿದಾಗ.
ಶುರುವಲ್ಲಿ ಖುಲ್ಲಂಖುಲ್ಲಾ
ಖಾಲ...
ಅವಳಂತರಂಗ
-
ಪುಟ 1
ಬೆಳಗ್ಗೆ ಸಮಯ 7.30
ಅರ್ಧ ಗಂಟೆ ಮೊದಲು ರೈಲ್ವೇ ನಿಲ್ದಾಣದಲ್ಲಿ ಇರಬೇಕು ...ಅಂದುಕೊಂಡ ಮನೆಯ ಕೆಲಸ ಎಲ್ಲಾ
ಮುಗಿದಿದೆ. ಅವತ್ತು ಅವನನ್ನು ಭೇಟಿ ಆಗೋ ಸಂತಸದ ದಿನವದು. .
ಎಷ್ಟೋ ಸಮ...
HATS OFF TO KERALA POLICE--PLEASE SHARE THIS
-
HATS OFF TO KERALA POLICE--PLEASE SHARE THIS
Dear All ,
This mail is written with regard to service rendered by Bharat Chandran RTO
neelakal Shabarimala wh...
ಸಮುದಾಯ ಆರನೇ ರಾಜ್ಯ ಸಮ್ಮೇಳನ ಮೈಸೂರು.
-
13ಮತ್ತು 14ನೇ ನವಂಬರ್ 2016 ಮೈಸೂರು ಉದ್ಘಾಟನಾ ಕಾರ್ಯಕ್ರಮ ಸರ್ಕಾರವನ್ನೇ ನಡುಗಿಸಿದ
ದಲಿತರು, ಬಂಡಾಯಗಾರರು- 70ರ ದಶಕವನ್ನು ಸ್ಮರಿಸಿದ ಪ್ರೋ.ಅರವಿಂದ ಮಾಲಗತ್ತಿ. ಹುಲಿ ಮತ್ತು
ಆನೆ ಪರಸ್...
-
ಆ ಎರಡು ಗಂಟೆಯಲ್ಲಿ ಬಯಲಾಗಿತ್ತು `ಅವರ’ ಅಸಲಿಯತ್ತು!
ಭರತ್ ರಾಜ್
ವರದಿಗಾರ, ಬಿಟಿವಿ ನ್ಯೂಸ್, ಮಂಗಳೂರು
ಪತ್ರಕರ್ತನಾಗಿ ಆರು ವರ್ಷಗಳಲ್ಲಿ ಈವರೆಗೆ ಯಾರ ವಿರುದ್ದವೂ ಪೊಲೀಸ್ ಠಾಣೆಗೆ ದೂರು
...
ಚಕ್ರವ್ಯೂಹ.
-
ವ್ಯಾಸರಲ್ಲಿ:
ಕುರುಕ್ಷೇತ್ರ ಯುದ್ಧದ ಹದಿಮೂರನೆಯ ದಿನ ದ್ರೋಣರು ಚಕ್ರವ್ಯೂಹವನ್ನು ರಚಿಸುತ್ತಾರೆ.ಈ
ಚಕ್ರವ್ಯೂಹವನ್ನು ಭೇದಿಸುವ ತಂತ್ರವನ್ನು ಬಲ್ಲವರು ಆ ಕಾಲದಲ್ಲಿ ಕೃಷ್ಣ,
ಅರ್ಜುನ,ಪ್ರದ್...
-
" ಮಹಾ ಗಣೇಶ - ತರ್ಪಣ - ಒಂದು ಚಿಂತನೆ "
ಉಪನೀತನಾದ ಪ್ರತಿಯೊಬ್ಬ ಬ್ರಾಹ್ಮಣನೂ ದೇವ - ಋಷಿ - ಆಚಾರ್ಯ ಮತ್ತು ಪಿತೃ ತರ್ಪಣಗಳನ್ನು
ಕೊಡಬೇಕು. ತರ್ಪಣ " ಎರಡು ವಿಧ ".
೧. ಜಲ ತರ್ಪಣ
೨. ತ...
ಸಮಯಪ್ರಜ್ಞೆ
-
ಸೃಷ್ಟಿ ಗಡಬಡಿಸಿ ಹಾಸಿಗೆಯಿಂದ ಎದ್ದಳು. ಎಲ್ಲರೂ ಆಗಲೇ ಎದ್ದಿದ್ದಾರೆಂಬ ಸೂಚನೆಯಂತೆ
ಬಾತ್-ರೂಮಿನಲ್ಲಿ ನೀರಿನ ಶಬ್ದ, ಅಡಿಗೆಮನೆಯಲ್ಲಿ ವಸ್ತುಗಳೆಲ್ಲ ಕೆಳಗೆ ಬೀಳುತ್ತಿರುವ
ಸದ್ದುಕೇಳಿಸುತ್...
ಸೌಂದರ್ಯವನ್ನರಸಿ..
-
ಮೊನ್ನೆ ತುಂಬಾ ಕೆಲಸಗಳ ಮಧ್ಯೆ ಯಾಕೋ ಬೇಸರವಾಗತೊಡಗಿತ್ತು. ಏನಿದು? ಯಾಕಿಷ್ಟು ಬ್ಯುಸಿ
ಆದೆ? ಎಲ್ಲಿಗೂ ಹೋಗಲು ಆಗದಷ್ಟು ಕೆಲಸ. ಕ್ಯಾಂಪಸ್ ತುಂಬಾ ಕಾಡು ಇದೆ. ಎಷ್ಟು ವರ್ಷವಾಯಿತು
ಸರಿಯಾಗಿ...
ಪೇರಿಪಾರಟಮ್ ಕಾರ್ಡಿಯೊಮಯೋಪತಿ .
-
ಪೇರಿಪಾರಟಮ್ ಕಾರ್ಡಿಯೊಮಯೋಪತಿ, ಈ ಕಾಯಿಲೆ ಗರ್ಭಿಣಿಯಾರಿಗೆ ಬರುವ ಕಾಯಿಲೆ. ಈ ಕಾಯಿಲೆ
ಅಷ್ಟು ಸಾಮಾನ್ಯವಾಗಿ ಕಂಡುಬರುವದಲ್ಲಿ, 1500 ರಿಂದ 2000 ಹೆಣ್ಣುಮಕ್ಕಳಲ್ಲಿ ಒಬ್ಬರಿಗೆ
ಬರುತ್ತದ...
ಕವಿತೆ
-
ಇದೊಂದು ಪುಟ್ಟ ಕವಿತೆ. ಹೃದಯವನ್ನು ಬೇಸರವು ಆವರಿಸಿದಾಗ ಮೂಡುವ ಭಾವನೆಗಳಿಂದ
ರಚಿಸಲ್ಪಟ್ಟದ್ದು. ನೀನು ಒಂದು ಹನಿ ಒದ್ದೆಯಾಗದೆಯೂ ನದಿಯನ್ನು ದಾಟಬಹುದೇನೋ? ಆದರೆ,
ಕಣ್ಣುಗಳು ಒದ್ದೆಯಾಗದೆಯೇ...
ಮಾನವ ಘನತೆಯ ಪ್ರತಿಪಾದಕ: ಬಿಜವಾಡ ವಿಲ್ಸನ್
-
ಮಲಹೊರುವ ಪದ್ದತಿ ತನ್ನ ಕುಲ ಕಸುಬು ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾಗಿದ್ದ
ಯುವಕನೋರ್ವ ತನ್ನ ದೃಡ ನಿರ್ಧಾರದಿಂದ ದೇಶಾದ್ಯಂತ ಮಲ ಹೊರುವ ಅಮಾನವೀಯ ಪದ್ಧತಿ ವಿರುದ್ಧ
ಜನಾಂದೋಲನ ರೂಪಿ...
ಮಾತು ಸುರಿಯಿತು... ಮಾತು ಮುರಿಯಿತು...
-
ಆಕೆ ವಸಂತದಲ್ಲಿ ಚಿಗುರಿದ ಮಾವಿನೆಲೆಯ ಹಾಗೆ ಕೆಂಪಗೆ ತೆಳ್ಳಗೆ ಇದ್ದಳು. ಕಿರಿ ಕಣ್ಣು,
ಇಸ್ತ್ರಿ ಮಾಡಿದ ಗರಿ ಗರಿ ನೇರ ಕೂದಲು, ಚೂರೇ ಚೂರೂ ಕಲೆಗಳೇ ಇಲ್ಲದ ನುಣುಪಾದ ಚರ್ಮ… ವಯಸ್ಸು
ಖಂಡಿ...
ನುಡಿ ಮರಣ / ಭಾಷಾವಸಾನ
-
ನುಡಿ ಮರಣ / ಭಾಷಾವಸಾನ ಮುನ್ನುಡಿ: ಕೆಳಗಿನ ಕವಿತಾ ಸಂಭಾಷಣೆಯ ಮೂಲಕ – ಸಮಸ್ಯೆಯ ಪರಿಚಯ
ಗಮನಿಸಿ ಕನ್ನಡಿಗ: ಓ ತಾಯಿ ನೀನೇಕೆ ಬೇಡುತಿಹೆ ಭಿಕ್ಷೆ ಎಲ್ಲಿ ಹೋಯಿತು ನಿನ್ನ ಮನೆ ಮಂದಿ
ರಕ್ಷ...
ನೆನಪೆ ಆಗುವುದಿಲ್ಲ..?!
-
ಹೆಂಡತಿಯ ಕಾಲಿಗೆ ಶೀತವೆಂದು
ಬೇರೆ ಚಪ್ಪಲಿಯ ಕೊಡಿಸುವ ನಮಗೆ
ಅಪ್ಪನ ಬರಿಗಾಲಿಗೆ ಚುಚ್ಚಿದ ಮುಳ್ಳು
ನೆನಪೆ ಆಗುವುದಿಲ್ಲ...
ತಮ್ಮ ವಿವಾಹ ಮಹೋತ್ಸವಕೆ
ಚಿನ್ನದ ಉಡುಗರೆ ಹೆಂಡತಿಗೆ
ಕೊಡುವಾಗಲೂ,...
ನೆನಪೆ ಆಗುವುದಿಲ್ಲ..?!
-
ಹೆಂಡತಿಯ ಕಾಲಿಗೆ ಶೀತವೆಂದು
ಬೇರೆ ಚಪ್ಪಲಿಯ ಕೊಡಿಸುವ ನಮಗೆ
ಅಪ್ಪನ ಬರಿಗಾಲಿಗೆ ಚುಚ್ಚಿದ ಮುಳ್ಳು
ನೆನಪೆ ಆಗುವುದಿಲ್ಲ...
ತಮ್ಮ ವಿವಾಹ ಮಹೋತ್ಸವಕೆ
ಚಿನ್ನದ ಉಡುಗರೆ ಹೆಂಡತಿಗೆ
ಕೊಡುವಾಗಲೂ,...
6 ಜಿಬಿ ಒನ್ಪ್ಲಸ್ 3
-
*ಒನ್ಪ್ಲಸ್ 3*
ಒನ್ಪ್ಲಸ್ ಕ೦ಪನಿ ತನ್ನ ನಾಲ್ಕನೇ ಮೊಬ್ಯೆಲನ್ನು ಬಿಡುಗಡೆ ಮಾಡಿದೆ. ಆದರೆ ಹೆಸರು ಮಾತ್ರ
ಒನ್ಪ್ಲಸ್ 3. ಒನ್ಪ್ಲಸ್ 1, ಒನ್ಪ್ಲಸ್ 2 ಹಾಗೂ ಒನ್ಪ್ಲಸ್ ಎಕ್ಸ್ ಈಗಾಗಲೇ
...
ಭಾರತೀಯ ಹುಲಿಗಳ ಜೊತೆ ಜಂಬೋ ಸವಾರಿ
-
ಭಾರತೀಯ ಹುಲಿಗಳ ಜೊತೆ ಜಂಬೋ ಸವಾರಿ
ಟೀಂ ಇಂಡಿಯಾದಲ್ಲಿ ಮತ್ತೆ ಫ್ಯಾಬ್ 5 ಯುಗ
ಆತ ಕ್ರಿಕೆಟ್ ಜಗತ್ತಿನ ದೇವರು. ಭತರ್ಿ ಕಾಲು ಶತಮಾನ ಕಾಲ ಭಾರತೀಯ ಕ್ರಿಕೆಟ್ಟನ್ನು
ಅಕ್ಷರಶ: ತನ್ನ ಭುಜದ ಮೇ...
ಅಣ್ಣ ಹಲ್ಲು ತಿಂದಿದ್ದು
-
*ಅಣ್ಣ ಹಲ್ಲು ತಿಂದಿದ್ದು *
ನನ್ನ ಅಣ್ಣನಿಗೆ ಚಿಕ್ಕ ಮಗಳಿದ್ದಳು. ಅವಳ ಹೆಸರು ದಿವ್ಯಾ ಎಂದಾದರೂ ನಾವು ಮುದ್ದಿನಿಂದ
ಅವಳನ್ನು ಪುಟ್ಟಿ ಎಂದು ಕರೆಯುತ್ತಿದ್ದೆವು. ಅವಳು ಬಲು ಚೂಟಿ ಹುಡುಗಿ...
ಕನಸಿನ ಕುದುರೆ ಏರಿ
-
" ಕನಸಿನ ಕುದುರೆ ಏರಿ " ಭಾಗ -೧
ಕನಸು ಎಲ್ಲರಿಗೂ ಇರುತ್ತೆ ಆ ಕನಸಲ್ಲಿ ಏನೇನೋ ಇರುತ್ತೆ.. ಕೆಲವು ನನಸಾಗುತ್ತೆ ಇನ್ನು
ಕೆಲವು ಹಾಗೆ ಉಳಿಯುತ್ತೆ.. ಮುಗ್ದ ಮನಸು ಕನಸಿನ ಆಸೆಗೆ ಎಡವಿ ಬಿದ್ದ...
-
" ಇಂಥವರು ಈಗಲೂ ಇದ್ದಾರೆ !!!!! "
----------------------------------------
ಮೊನ್ನೆ ಯುಗಾದಿ ಹಬ್ಬದ ಹಿಂದಿನ ದಿನ ರಾತ್ರಿ ಆರ್. ಟಿ. ನಗರದ ಮಾರ್ಕೆಟ್ಟಿನ
ಅಂಗಡಿಯೊಂದರಲ್ಲಿ ವಿಜ...
ಸಾಮಾಜಿಕ ಸಾಮರಸ್ಯದಲ್ಲಿ ಯುವಕರ ಪಾತ್ರ
-
ಉತ್ತಮ ಸಮಾಜದ ನಿರ್ಮಾಣ ಮಾಡುವುದಕ್ಕೆ ರಾಷ್ಟ್ರದ ನಿರ್ಮಾಣವೆಂದು ಹೇಳಬಹುದು. ಸಮಾಜವೆಂದರೆ
ಒಬ್ಬನಲ್ಲ. ಪರಸ್ಪರ ಸುಖ ಶಾಂತಿಯನ್ನು ಬಯಸುವುದರ ಮೂಲಕ ತನ್ನ ಮತ್ತು ಸಮಾಜದ ಏಳಿಗೆಯನ್ನು
...
ಕವಿತೆಯ ದಿನದ ನೆಪದಲ್ಲಿ ಮಿಸ್ತ್ರಾಲ್
-
ನಾವು ಅನೇಕ ತಪ್ಪುಗಳನ್ನು ಮಾಡಬಹುದು. ಆದರೆ ಮಕ್ಕಳ ಬಗ್ಗೆ ಅಸಡ್ಡೆ ತೋರುವುದು ಎಲ್ಲಕ್ಕಿಂತ
ದೊಡ್ಡ ಅಪರಾಧ, ಜೀವನದ ತಳಹದಿಯ ಬಗ್ಗೆಯೇ ತಳೆವ ಉದಾಸೀನ. ಮಾಡಬೇಕಾದ ಅನೇಕ ಕೆಲಸಗಳನ್ನು
ಆಮೇಲೆ ಮ...
ಬದುಕ ಪ್ರೀತಿಗೆ…ಅದರ ರೀತಿಗೆ
-
ಅದೊಂದು ಸಂಜೆ ಮನೆಯೆದುರು ಶಟಲ್ ಆಡ್ತಾ ಇದ್ದೆ.ಅಲ್ಲೊಂದು ಜೋಡಿ ಕಂಗಳು ಒಂದು ವಾರದಿಂದ
ನಾವು ಆಟ ಆಡೋದನ್ನ ನೋಡ್ತಾ ನಗುತಿತ್ತು.ನಾನೋ ಎಲ್ಲರನ್ನೂ ಮಾತಾಡಿಸಬೇಕನ್ನೋ, ಅಕ್ಕ
ಪಕ್ಕದವರನ್ನೆ...
-
*************************************************************************************************
ಜಡ್ಡು ದೇಹದ
ಪೊರೆ ಕಳಚುವ ಹಬ್ಬ
ಮನೆ ಮನೆಗೆ ತೆರಳಿ
ಮುದ್ದು ಮುದ್ದ...
ಮುಂಗಾರ ಸೂರಡಿ
-
ಮತ್ತೆ ಬಂದಿದೆ ಮುಂಗಾರುಮಳೆ
ಈ ಸುರಿವ ಸೊಬಗ ಸೂರಡಿ
ಮನಸಾರೆ ನೀರಾಟ ಆಡಬೇಕಿದೆ
ಹಾಳೆ ದೋಣಿಮಾಡಿ
ಹರಿವ ನೀರಲಿ ತೇಲಿಬಿಡಬೇಕಿದೆ
ಸಾಗೋ ದೋಣಿ ಹಿಂದೆ ಓಡಿ ಓಡಿ
ಆಡೋ ಕಾಲವ ಹಿಂದೆ ಹಾಕಿ
ಕಳೆದ ನಿನ...
ಮುಂಗಾರ ಸೂರಡಿ
-
ಮತ್ತೆ ಬಂದಿದೆ ಮುಂಗಾರುಮಳೆ
ಈ ಸುರಿವ ಸೊಬಗ ಸೂರಡಿ
ಮನಸಾರೆ ನೀರಾಟ ಆಡಬೇಕಿದೆ
ಹಾಳೆ ದೋಣಿಮಾಡಿ
ಹರಿವ ನೀರಲಿ ತೇಲಿಬಿಡಬೇಕಿದೆ
ಸಾಗೋ ದೋಣಿ ಹಿಂದೆ ಓಡಿ ಓಡಿ
ಆಡೋ ಕಾಲವ ಹಿಂದೆ ಹಾಕಿ
ಕಳೆದ ನಿನ...
ಗಾಳ ಹಾಕು ನೀ.. ಸುಮ್ಮನೆ!
-
PC: Naveenkumar J- Couple in Goa- ಸಾಂದರ್ಭಿಕ ಚಿತ್ರ
ಕನಸಿನ ರಾಣಿಯ ಬಗ್ಗೆ ಕನಸು ಕಂಡಾಗ
ಗೊತ್ತಿರಲಿಲ್ಲ ನನಗೆ ನೀನೇ ಸಿಗುತ್ತೀಯ ಎಂದು,
ನೀನಾಗಿಯೇ ತೆರೆದೆ ನನ್ನ ಹೃದಯದ ಬೀಗ
ನಾನೇ ನ...
ಮಂಗಳೂರಿನ ನಗರ ಬಸ್ಸಿನ ಮಾರ್ಗ ಸಂಖ್ಯೆಗಳು:
-
ಮಂಗಳೂರಿನ ನಗರ ಬಸ್ಸಿನ ಮಾರ್ಗ ಸಂಖ್ಯೆಗಳು: 1 State Bank – Car Street – Mannagudda
– Ladyhill – Chilimbi – Urva Stores – Kavoor – MCF colony – Kunjathbail. 1A
Sta...
ಇನ್ನೂ ಮುಂದೈತೆ ಮಾರಿ ಹಬ್ಬ..
-
ರಾಜಸ್ಥಾನದಲ್ಲಿ ಹುಟ್ಟಿದೆ ಎನ್ನಲಾದ ವಿಚಿತ್ರ ಆಕಾರದ ಮಗು ನೋಡಿ ನನಗನ್ನಿಸಿದ್ದು...
ಮಕ್ಕಳು ಈ ರೀತಿ ಜನಿಸುವುದು ಅಪರೂಪ. ಅಷ್ಟೊಂದು ಅಶ್ಚರ್ಯಪಡುವಂತಹ ಘಟನೆಯೇನಲ್ಲ. ಮುಂದೆ
ಇಂತಹ ಘಟನೆಗಳು...
ನನ್ನ ಪ್ರೇಮ ಪತ್ರ
-
ನಾ ನೋಡದ, ನಾ ತಿಳಿಯದ
ನನ್ನ ಮನಸ್ಸಿನಾಳದಲ್ಲಿ ಬೇರೂರಿದ
ನನ್ನೊಲವಿನ ನನ್ನವನಿಗೆ
ನಾ ಬರೆಯ ಹೊರಟೆ ಪ್ರೇಮಪತ್ರ
ಏನೆಂದು ಸಂಬೋಧಿಸಲೀ ಅವನ
ಎನ್ನ ಹೃದಯ ಕಲಕಿದವನ
...
ಪಕ್ಷ ಮಾಡೋದು :)
-
ನಮಸ್ಕಾರ , ಇವನ್ಯಾವನೋ ಅಮಾವಾಸ್ಯೆಗೊಂದ್ಸಲ ಹುಣ್ಣಿಮೆಗೊಂದ್ಸಲ ಕಾಣಿಸ್ಕೊತಾನೆ ಅಂತಾರಲ್ಲಾ
ಹಾಗೇ ನಾನು ಈ ಅಮಾವಾಸ್ಯೆಯ ದಿನ ಮತ್ತೆ ಕಾಣಿಸ್ಕೊತಿದ್ದೀನಿ :) ಇರ್ಲಿ ವಿಷ್ಯಕ್ಕೆ ಬರೋಣ
ನಿನ್ನೆ...
ಪಕ್ಷ ಮಾಡೋದು :)
-
ನಮಸ್ಕಾರ , ಇವನ್ಯಾವನೋ ಅಮಾವಾಸ್ಯೆಗೊಂದ್ಸಲ ಹುಣ್ಣಿಮೆಗೊಂದ್ಸಲ ಕಾಣಿಸ್ಕೊತಾನೆ ಅಂತಾರಲ್ಲಾ
ಹಾಗೇ ನಾನು ಈ ಅಮಾವಾಸ್ಯೆಯ ದಿನ ಮತ್ತೆ ಕಾಣಿಸ್ಕೊತಿದ್ದೀನಿ :) ಇರ್ಲಿ ವಿಷ್ಯಕ್ಕೆ ಬರೋಣ
ನಿನ್ನೆ...
ನಾಕುದಾರಿಯಲ್ಲೊಂದು ಮರದ ಕಥೆ
-
ದಟ್ಟನೆಯ ಎತ್ತರೆತ್ತರದ ಮರಗಳ ಕಾಡು, ಅದರ ಜೊತೆಗೂಡಿದ ಜಲಪಾತಗಳ ಸೊಬಗು... ಪರಿಶುದ್ಧ
ಗಾಳಿ... ಮಳೆಗಾಲದ ಎಡೆಯಿಲ್ಲದ ಮಳೆ... ಮಲೆನಾಡಿನ ಮಡಿಲಲ್ಲಿರುವ ನಮ್ಮ ಊರಿನ
ನಿತ್ಯಹರಿದ್ವರ್ಣ ಕಾಡಿನ...
ನಾಕುದಾರಿಯಲ್ಲೊಂದು ಮರದ ಕಥೆ
-
ದಟ್ಟನೆಯ ಎತ್ತರೆತ್ತರದ ಮರಗಳ ಕಾಡು, ಅದರ ಜೊತೆಗೂಡಿದ ಜಲಪಾತಗಳ ಸೊಬಗು... ಪರಿಶುದ್ಧ
ಗಾಳಿ... ಮಳೆಗಾಲದ ಎಡೆಯಿಲ್ಲದ ಮಳೆ... ಮಲೆನಾಡಿನ ಮಡಿಲಲ್ಲಿರುವ ನಮ್ಮ ಊರಿನ
ನಿತ್ಯಹರಿದ್ವರ್ಣ ಕಾಡಿನ...
ಬಾಗಿಲ ಕೆಳಗಡೆ ಬೆರಳು : ಕಣ್ಣುಗಳಲ್ಲಿ ಅಶ್ರುಧಾರೆ
-
ಮಗುವಿನ ಮುದ್ದು ನೋಟ ಎಂತ ಕಟುಕನಲ್ಲೂ ಕರುಣೆ ಹರಿಸಬಲ್ಲುದು. ಮಗುವಿನ ನಗು, ಒಂದು
ನಿಷ್ಕಲ್ಮಶ ಸಮುದ್ರ ಧಾರೆ. ಸಂತೋಷಕ್ಕಷ್ಟೇ ಜಾಗ. ನೋವನ್ನು ಮರೆಸುವ ನಲಿವನ್ನು ಬೆಳೆಸುವ
ಮಹಾ ಸಂಜೀವ...
ಗೋವುಗಳಿಂದ ಗದ್ದೆ ಉಳುವುದೇ? ಶಾಂತಂ ಪಾಪಂ!
-
*ಪ್ರಧಾನಿ ನರೇಂದ್ರ ಮೋದಿಯವರು "ಎರಡನೇ ಹಸಿರು ಕ್ರಾಂತಿ ತುರ್ತಾಗಿ ಆಗಬೇಕಾಗಿದೆ" ಎಂದು
ಕರೆ ಕೊಟ್ಟ ಹಿನ್ನೆಲೆಯಲ್ಲಿ ಬರೆದ ಬುಡಬುಡಿಕೆ. ಜುಲೈ -05-2015ರ ವಾರ್ತಾ ಭಾರತಿ
ದೈನಿಕದಲ್ಲಿ ಪ...
ಕತ್ತಲೆ.................
-
*ಆಗಿನ್ನೂ*
*ನನಗೆ ಮದುವೆ ಆಗಿಲ್ಲವಾಗಿತ್ತು..*
*ಏಕಾಂತದಲ್ಲಿ *
*ಸ್ನಾನ ಮಾಡುವದೆಂದರೆ ನನಗೆ ಎಲ್ಲಿಲ್ಲದ ಖುಷಿ..*
*ಸ್ನಾನ *
*ಮುಗಿಸುವದಕ್ಕೆ ನನಗೆ ಬಹಳ ಸಮಯ ಬೇಕಾಗಿತ್ತು...*
*ಅರಮನೆ...
ಕಾಲಿಂಜರ್ ದುರ್ಗದ ಭೈರವ
-
*ಆತ್ಮೀಯರೇ,*
*ಅಜ್ಜಂಪುರದ ನನ್ನ ಪೂರ್ವಜರು ನಂಬಿ ನಡೆದುಕೊಂಡು ಬಂದ ದೈವದ ಬಗ್ಗೆ ನನ್ನ ಆಸಕ್ತಿ
ಮೂಡಿದ್ದು ಹೇಗೆಂಬುದನ್ನು ಆರಂಭಿಕ ಲೇಖನದಲ್ಲಿ ಹೇಳಿದ್ದೇನೆ. ಹೀಗೆ ಆರಂಭಗೊಂಡ
ಲೇಖನಮಾಲ...
ಸಾಹಿತ್ಯ” ಪೋಷಣೆಯಲ್ಲಿ ಬ್ಲಾಗ್ ಗಳ ಕೊಡುಗೆ.
-
– ಸುನಿಲ್ ಕುಮಾರ್ ಎ೦.ಎಸ್ ಇದು ನೆ೦ಟರ್ ನೆಟ್ ಯುಗ.ನೆ೦ಟ್ ಯುಗದಲ್ಲಿ ಅತಿ ಬೇಗ
ಪ್ರತಿಕ್ರಿಯೆಗಳು ಬರುತ್ತವೆ. ಅವು ಸ್ವಾಗರ್ತಹ ಹಾಗೂ ಹೆಚ್ಚು ಪರಿಣಾಮಕಾರಿಯಾಗಿಯೂ
ಇರಬಹುದು. ಅಸ೦ಖ್ಯಾತ ಜನರ...
ನನ್ನ ಆಸರೆಗೆಂದು ನಿನ್ನ ಹುಡುಕಿದೆ ನಾನು!
-
ನನ್ನ ಆಸರೆಗೆಂದು ನಿನ್ನ ಹುಡುಕಿದೆ ನಾನು ನೂರು ಸಾವಿರ ಕಣ್ಣು ಕೋಟೆಯೊಳಗೆ
ಮನಸಿನಾಸರೆಗಾಯ್ತು ಬಹುಮಾನ ನೋವಿನಲಿ ಕಣ್ಣು ಕಿತ್ತಿತು ನೋಟ, ನಿನ್ನ ನುಡಿಗೆ. ನೀ ನುಡಿವ
ಮೊದಲೇನೆ ಮಾತನಾಡಿದೆ ...
ನನ್ನ ಆಸರೆಗೆಂದು ನಿನ್ನ ಹುಡುಕಿದೆ ನಾನು!
-
ನನ್ನ ಆಸರೆಗೆಂದು ನಿನ್ನ ಹುಡುಕಿದೆ ನಾನು ನೂರು ಸಾವಿರ ಕಣ್ಣು ಕೋಟೆಯೊಳಗೆ
ಮನಸಿನಾಸರೆಗಾಯ್ತು ಬಹುಮಾನ ನೋವಿನಲಿ ಕಣ್ಣು ಕಿತ್ತಿತು ನೋಟ, ನಿನ್ನ ನುಡಿಗೆ. ನೀ ನುಡಿವ
ಮೊದಲೇನೆ ಮಾತನಾಡಿದೆ ...
” ತು೦ಟಾಟ” ದ ಲೇಖನಗಳ ” ಸರಣಿ”
-
ಸಾಹಿತ್ಯ | ಕಾರ೦ಜಿ A Blog Paper For Literature… Presents ” ತು೦ಟಾಟ” ದ ಲೇಖನಗಳ ”
ಸರಣಿ” ಶಾಲೆ-ಕಾಲೇಜಿನ ಹಾಸ್ಯ ಪ್ರಸ೦ಗಗಳು, ನೈಜ ಘಟನೆಗಳ ಹಾಸ್ಯ ಸನ್ನಿವೇಶಗಳು,
ಚಿಕ್ಕದೊಡ್ಡವರ ...
ನಮ್ಮ ‘ಸವಿ’ ಮನೆಯ ಸದಾನಂದ ಕನವಳ್ಳಿ
-
ಸದಾ ಆನಂದವನ್ನೇ ಹಂಚುತ್ತಿದ್ದ ನಮ್ಮ ‘ಸವಿ’ ಮನೆಯ ಸದಾನಂದ ಕನವಳ್ಳಿ
ಘಾಟಿ ಮನುಷ್ಯ....ಗಟ್ಟಿ ಮನುಷ್ಯ..... ನೇರ ಮಾತು.....ಅಷ್ಟೇ ಮೃದು ಹೃದಯ.... ಬೆನ್ನು
ತಟ್ಟಿ ಹುರಿದುಂಬಿಸುವ ಗುಣ.....
’photos which thought me lesson
-
It is life journey with all not individual
This tree guided me stand firm show your stillness
It is hard work with people not with plant
At last monetar...
ಗಂಟಿಗೆ ನಂಟು
-
ಮೂರು ಗಂಟಾಕಿ
ಮುತೈದೆಯಾಗಿಸಿದೆ
ಮೂರು ತಿಂಗಳಿಗಷ್ಟೆ
ಮೂವತ್ತಾಯಿತು ಎನಗೆ
ಮೂರು ವರುಷ
ನಿನ್ನ ಕಂದನಿಗೆ
ಕೂತು ತಿನ್ನಲು
ಗಂಟೇನು ಮಾಡದಿದ್ದರೂ
ಮೂರು ತಿಂಗಳ
ನಂಟು ಜನುಮ
ಪೂರ ನೆನಪಿಸುತ್ತೆ
ಒಂ...
ಕಾರಣಗಳು
-
ಹುಟ್ಟಿಗೆ, ಸಾವಿಗೆ
ಬದುಕಿಗೆ ,ಬಡತನಕ್ಕೆ
ಅಹಂಗೆ, ಗೊಂದಲಕ್ಕೆ
ಗಲಭೆಗೆ,ಘರ್ಷಣೆಗೆ
ಪ್ರೀತಿಗೆ, ವ್ಯಾಮೋಹಕ್ಕೆ
ನಿರಂತರ ಹೋರಾಟಕ್ಕೆ
ಎಲ್ಲಕ್ಕೂ ಕಾರಣಗಳಿವೆ ಇಲ್ಲಿ
ಕಳೆದು ಹೋಗಿದ್ದಕ್ಕೂ
ಸಿಕ್ಕ...
ಪಾಪಪ್ರಜ್ಞೆ
-
*ನಾನು ಅಡ್ಮಿಟ್ ಆಗಿದ್ದೆ. ನನ್ನ ಪಕ್ಕದ ಬೆಡ್ಡಿನ ಮೇಲೆ ಸುಮಾರು ಮುವತೈದು ಮೂವತ್ತಾರು
ವಯಸ್ಸಿನ ಮಹಿಳೆಯೊಬ್ಬರು ಅಡ್ಮಿಟ್ ಆಗಿದ್ದರು. ಸಿಸ್ಟರ್ ಬಂದು ಅವರಿಗೆ ಏನೇನೊ ಟೆಸ್ಟು ಗಳು
ಅದ...
ಕನ್ನಡ ಭಾಷೆ
-
೦೧. "ಕಾವೇರಿಯಿಂದ ಆ ಗೋದಾವರಿಯ ವರಮಿರ್ಪ ನಾಡಲು ಕನ್ನಡದೊಳ್ ಭಾವಿಸಿದ ಜನಪದಂ " ಈ ಉಕ್ತಿ
ಯನ್ನು *"ಕವಿರಾಜ ಮಾರ್ಗ "* ಕೃತಿ ಕಾಣಬಹುದು - ಬರೆದವರು :*ಅಮೋಘವರ್ಷ ನೃಪತುಂಗ * - ಈತ
ರಾಷ್...
ಸಮಾನತೆ - paradox ??
-
ದಿನಗೂಲಿ ಆಳುಗಳು ಪುಸ್ತಕದ ಕಟ್ಟುಗಳನ್ನು ತಲೆಯ ಮೇಲೆ ಹೊತ್ತು ಹೋಗುತ್ತಿದ್ದಾರೆ, ಮೂರು
ದಿನದ ಪುಸ್ತಕ ಪ್ರದರ್ಶನ ಮುಗಿಯಿತಲ್ಲ ಹಾಗೆ..... ಎಲ್ಲದರಂತೆ ಇದು ಒಂದು ಸಾಮಾನು -
ಹೊಟ್ಟೆ ತುಂಬ...
ಲೈಫ್ ಇಸ್ ಬ್ಯೂಟಿಫುಲ್ ...!!!!!
-
ಮೊನ್ನೆ ಪಾರ್ಲರ್ ಗೆ ಹೋದಾಗ ವರುಷಗಳಿಂದ ಪರಿಚಯವಿದ್ದ ಆಕೆ ಹೇಳಿದರು,
'Meternity Period ಲ್ಲಿ ಇದ್ದ್ರಿ ಅಲ್ಲ್ವ? ನಿಮ್ಮ ಮುಖ ತುಂಬಾ ಟ್ಯಾನ್ಆ ಗಿದೆ
facia...
ನಮ್ಮ ದೇಹಕ್ಕೆ ನಾವೇ ಜವಾಬ್ದಾರರು ಎಂದು ಎಚ್ಚರಿಸುವ ಸೈಕಲ್!
-
ನನ್ನದೇ ಮಾರುತಿ ಆಲ್ಟೊ ಕೆ 10ನಿಂದ ತೊಡಗಿ ಕಾರ್ ಉತ್ಪಾದನೆಯಲ್ಲಿ ಅದ್ವಿತೀಯ ಸಾಧನೆ
ಮಾಡಿರುವ ಆಡಿ ಕಂಪನಿಯ ಆಡಿ ಕ್ಯು 7 ಎಸ್ ಯು ವಿ ವರೆಗೆ ಬೇರೆ ಬೇರೆ ವಾಹನ ಚಾಲನೆ ಮಾಡುವ
ಅವಕಾಶ ಸಿಕ್ಕ...
ತಂಬಾಕು ನಿಷೇಧದ ಗುಮ್ಮ 409 ವರ್ಷಗಳಷ್ಟು ಹಳೆಯದು
-
ತಂಬಾಕು ನಿಷೇಧ ಕುರಿತು ವದಂತಿ ಮತ್ತು ಸುದ್ದಿ ಜೋರಾಗಿ ಹಬ್ಬಿದೆ. ಭಾರತದ ಕೆಲವೊಂದು
ರಾಜ್ಯಗಳಲ್ಲಿ ತಂಬಾಕು ಆಂಶಿಕ ನಿಷೇಧ ಹೊಂದಿದೆ. ಬಿಹಾರ ರಾಜ್ಯ ಈ ಕುರಿತು ಹೊಸ ಕಾನೂನು
ತಂದರೂ ಈ ಕಾನೂ...
ನಿಮಗೆ ನಿಮಗಿಂತ ಉತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ!
-
ಅನೇಕರಲ್ಲಿ ಒಂದು ಗುಣವಿದೆ. ಅದೇನೆಂದರೆ ತಮ್ಮ ಎಲ್ಲ ಗೋಳು, ಸಂಕಟಗಳನ್ನು ಸ್ನೇಹಿತರು,
ಬಂಧು-ಬಾಂಧವರು ಹಾಗೂ ಸಹೋದ್ಯೋಗಿಗಳ ಮುಂದೆ ಹರಡಿಕೊಳ್ಳುತ್ತಾರೆ, ಹೇಳಿಕೊಳ್ಳುತ್ತಾರೆ.
ಹಾಗೆ ಹೇಳಿಕೊ...
ಏನಿದು FSSAI ?
-
ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ
ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ :
- ಇದ...
ಬ್ಲಾಗಿಗೊಂದು ಬರ್ತ್ಡೇ ಸ್ಪೆಷಲ್ ..!!!
-
ಎಲ್ಲರಿಗೂ ದಸರೆಯ ಹಾರ್ದಿಕ ಶುಭಾಶಯಗಳು.
ನನ್ನ ಬ್ಲಾಗು ಅನೇಕ ದಿನಗಳಿಂದ ಅನ್ನ, ನೀರು ಕಾಣದೆ ಸೊರಗಿ ಸೊರಗಿ ತೆನಾಲಿ ರಾಮನ
ಬೆಕ್ಕಾಗಿತ್ತು. ಈ ವರ್ಷ ಔಷಧಿಗೆಂಬಂತೆ ಐದೇ ಐದು ಅಪ್ ಡೇಟ್ ...
ಚೌತಿ ಹಬ್ಬಕ್ಕೆ ಹೂ ಕೊಯ್ಯಲು ಹೋದ ಸಂದರ್ಭ
-
ಹೊವ್ದು ಆಗೆಲ್ಲ ಪೇಟೆಯಿಂದ ಹೂ ತೆಕಂಡ್ ಬಂದ್ರೆ ಖರ್ಚು ಜಾಸ್ತಿ ಹೇಳಿ ಮನೆಯವೆಲ್ಲ ಸೇರಿ
ಬೆಟ್ಟಕ್ಕೆ ಹೋಗಿ ಕೋಟೆ ಹೂ ಕೊಯ್ದು ಬರ್ತಿದ್ವಿ. ಮನೆಯ ಹೂ ಕೊಯ್ಯುವ ಜವಾಬ್ದಾರಿ ಸಣ್ಣ
ಮಕ್ಕಳಿಗೆ, ...
ಗುಣಮಟ್ಟದ ಬ್ಲಾಗ್ ಬರವಣಿಗೆ ಮತ್ತು ಓದುಗನ ನಿರೀಕ್ಷೆಗಳು
-
ಅಂತರಜಾಲದಲ್ಲಿ ಅದೆಷ್ಟೋ ಬ್ಲಾಗ್ ಗಳು ಕಾಣ ಸಿಗುತ್ತದೆ. ಬ್ಲಾಗ್ ಗಳು ನಮ್ಮ ವಯುಕ್ತಿಕ
ಅನಿಸಿಕೆಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳುವ ಉತ್ತಮವಾದ ಮಾಧ್ಯಮ. ಇದೊಂದು ನಿರಂತರ
ಬರವಣಿಗೆಯಲ್ಲಿ...
ಜೈ ರಾಘವೇಂದ್ರ…
-
ಅವತ್ತು ಅವನು ನಂಗೆ ಫೋನ್ ಮಾಡಿ ಸುಮ್ಮನೆ ಬಾಯಿಗೆ ಬಂದಿದ್ದೇ ಮಾತಾಡ್ತಾ ಇದ್ದ. `ನನ್ನ
ಬಗ್ಗೆ ಯಾಕೆ ಏನೆಲ್ಲಾ ಮಾತಾಡ್ತೀರ..? ಏನ್ ಹೇಳೋದಿದ್ರೂ ನಂಗೇ ಹೇಳಿ. ಇದೆಲ್ಲಾ ಸರಿ ಅಲ್ಲ.
ಹಂಗೇ ಹಿ...
ಫೇಸು ಬುಕ್ಕು.... ಏಸುಬುಕ್ಕೂ
-
ಸಾಕಷ್ಟು ಜನರು ನನ್ನ ಜೊತೆ ಮಾತಾಡುವುದಾಗಲಿ, ಚರ್ಚಿಸುವುದಾಗಲಿ ಮಾಡಲ್ಲ.. ಆ ವಿಷಯದಲ್ಲಿ
ಸೇಫ್ ನಾನು.. ಗಂಭೀರ ಬರಹಗಾರರು ಅಂದ್ರೆ ... ಜಾಸ್ತಿ ದೂರ ನಾನು. ನೇರವಾಗಿ ಹೇಳೋದಾದರೆ
ಪುಸ್...
ಬಂದೇ ಬರುತಾವ ಕಾಲ
-
ಮೊಬ್ಯೆಲಿಗೊಂದು ಸಂದೇಶ... ನೀನು ಇಂದಿಗೂ ಅಂದಿನಷ್ಟೇ, ಪ್ರೀತಿಸುತ್ತೀಯಾ...? ಹಾಗಿದ್ದರೆ,
ನನಗೊಂದು ಕರೆ ಮಾಡುವ ಸೌಜನ್ಯವಿದೆಯಾ...?, ಈ ಸಂದೇಶ ಯಾರದು ಅನ್ನೋ ಕುತೂಹಲ ಅವನಲ್ಲಿ...
ಇರಬ...
ದೀಪದ ಎಣ್ಣೆ ಎಳ್ಳಣ್ಣೆಯಾಗಿರಬೇಕು
-
ಮನಸ್ಸೆಂಬ ಮಾಯಾಲೋಕ ಶರವೇಗದಲ್ಲಿ ಮುನ್ನೆಡೆಯುತ್ತದೆ. ದೇಹಕ್ಕಿಂತ ಸಹಸ್ರಪಟ್ಟು ವೇಗದ
ಮನಸ್ಸನ್ನು ನಿಯಂತ್ರಿಸದಿದ್ದಲ್ಲಿ ಕೊಂಚ ಕಷ್ಟ ಬದುಕು. ಓಡುವ ತಲೆಯನ್ನು ನಿಲ್ಲಿಸಲು
ನೂರಾರು ತರಹ ನ...
ದೀಪದ ಎಣ್ಣೆ ಎಳ್ಳಣ್ಣೆಯಾಗಿರಬೇಕು
-
ಮನಸ್ಸೆಂಬ ಮಾಯಾಲೋಕ ಶರವೇಗದಲ್ಲಿ ಮುನ್ನೆಡೆಯುತ್ತದೆ. ದೇಹಕ್ಕಿಂತ ಸಹಸ್ರಪಟ್ಟು ವೇಗದ
ಮನಸ್ಸನ್ನು ನಿಯಂತ್ರಿಸದಿದ್ದಲ್ಲಿ ಕೊಂಚ ಕಷ್ಟ ಬದುಕು. ಓಡುವ ತಲೆಯನ್ನು ನಿಲ್ಲಿಸಲು
ನೂರಾರು ತರಹ ನ...
ಮಹಾಸ್ಫೋಟದ ಮೊದಲ ಕಂಪನಗಳ ಮಹತ್ತರ ಶೋಧನೆ
-
ನಮ್ಮ ವಿಶ್ವ ಹಿಗ್ಗುತ್ತಿದೆಯೇ?
ನಮ್ಮ ವಿಶ್ವ ಅಸ್ತಿತ್ವಕ್ಕೆ ಬಂದಾಗಿನಿಂದ ಸದಾ ಹಿಗ್ಗುತ್ತಿದೆಯೇ? ಅದು ಅಸ್ತಿತ್ವಕ್ಕೆ ಬಂದ
ಕ್ಷಣಾರ್ಧದಲ್ಲಿ ಅತಿವೇಗದಿಂದ ಹಿಗ್ಗಿದೆಯೇ? ಅಥವಾ ಜಗತ್ತಿಗೆ ...
ವೋಲ್ವೋ ಬಸ್ ಎಂಬ ಹಲವು ವಿಚಿತ್ರಗಳ ಸಂತೆ !!!!
-
ನಾನು ಬೆಂಗಳೂರಿಗೆ ಬಂದ ಹೊಸತು. ಸುಮಾರು ನಾಲ್ಕು ವರ್ಷಗಳ ಹಿಂದೆ. ಐ.ಟಿ ಉದ್ಯಮ ರಿಸೆಶನ್
ನಿಂದ ತತ್ತರಸಿ ಹೋಗಿದ್ದ ಕಾಲ. ಒಳ್ಳೆಯ ಮಾರ್ಕ್ಸ್ ಇದ್ದರೂ ಕೆಲಸಕ್ಕಾಗಿ ಪರದಾಡುತ್ತಿದ್ದ
ಸಮ...
The tough WOMB
-
A very usual day in one of the villages of Srinivasapura taluk in Kolar
district; 'she' was happily moving along the walk-path of her village's
highway,...
ಏರ್ಪೋರ್ಟ್ನಲ್ಲಿ ಎರಡೂವರೆ ಘಂಟೆ....
-
ನಮಸ್ಕಾರ ಫ್ರೆಂಡ್ಸ್... ಬರೆದು ಜಾಸ್ತಿ ದಿನ ಆಯಿತು.. ಏನಾದ್ರೂ ಬರೀಬೇಕು ಅಂತ ಮನಸ್ಸು
ಹೇಳ್ತಾ ಇತ್ತು.. ಆದ್ರೆ ಸಮಯ ವಿಷ್ಯ ಎರಡು ಸಿಗ್ತಿರ್ಲಿಲ್ಲ.... :) ಹಂಗೆ ಒಂಚೂರು ಇರ್ಲಿ
ಅಂತ ಈಗ ...
ಇನ್ನೂ ಹೆಸರಿಡದ್ದು
-
ಅದೊಂದು ಚಿಕ್ಕ ಊರು. ಅಲ್ಲಿನ ಜನರದ್ದು ಆರಕ್ಕೇರದ,ಮೂರಕ್ಕಿಳಿಯದ ಜೀವನ. ಬಸ್
ನಿಲ್ದಾಣದಿಂದ ಬಲಕ್ಕೆ ತಿರುಗಿ ಹಾಗೆಯೇ ನೇರ ನಡೆದರೆ ಇದುರಿಗೆ ಒಂದು ದೊಡ್ಡ ಅರಳಿ ಮರ
ಕಾಣುತ್ತದೆ. ವಿಶಾಲವಾಗ...
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
-
*ಸಾಹಿತ್ಯ: ಚನ್ನವೀರ ಕಣವಿ*
*ಸಂಗೀತ: ಸಿ. ಅಶ್ವಥ್*
*ಗಾಯಕರು: ಬಿ.ಆರ್.ಛಾಯ*
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು
ಅದಕೇ ಹಿಮ್ಮೇಳವನೆ ಸೂಸಿ...
ಅಲೆಗಳು
-
1.
ಮೌನದೇಣಿಯ ಏರಿ ಈ ಸಂಜೆ
ಮಾತಾಡಬೇಕಿದೆ ಕಣ್ಣಲ್ಲೆ
ಬಂದು ಬಿಡು ಬೇಗನೆ!
2.
ಕನಸೂ ಒಪ್ಪದ ಕಥೆಗೆ
ಮನಸ್ಸು ಅಂತ್ಯವಾಡಿಲ್ಲ!
3.
ಓಲೆಗಳೊಳಗೆ ವಿರಹದ ಹನಿಗಳಿವೆ,
ಜಾರಿ ಹೋಗುವ ಮುನ್ನ ಓದಿ...
ಬೆಳಕಿನ ಬಾಗಿಲು ತೆರೆದ ಎಲ್ಲ ಮಹಾನುಭಾವರಿಗೂ Thanks!!!
-
ಧಡಾರ್ ಅಂತ ಸದ್ದು! ಏನು ಅಂತ ಕೂಡ ನೋಡಲಾಗದ ಜಡತ್ವ! ಎರಡು ನಿಮಿಷ ಸುಧಾರಿಸಿಕೊಂಡು
ಯೋಚಿಸಿದರೆ ನನ್ನದೇ ಕನಸಿನ ಗೋಪುರ ಸಿಡಿದು ಬಿದ್ದಿತ್ತು!!!
“ಇನ್ನು ನಿನ್ನೊಂದಿಗೆ ನನಗೆ ಬದುಕಲಾಗದು; ಯ...
ಖುಷಿಯ ಕಂಪಿನೊಂದಿಗಿಷ್ಟು.....
-
ಬದುಕು ಕಾಣಿಸಿಕೊಟ್ಟ ನೂರು ಕನಸುಗಳಿಗೆ ಒಂದೊಂದಾಗಿ ಒಬ್ಬೊಬ್ಬರು ಒಂದೊಂದು ರೀತಿ ಜೀವ
ತುಂಬಿದ ಜೀವ ಧಾತುಗಳು ನೀವು. ನಿಮ್ಮ ಪ್ರೀತಿಗೆ ನಾನು ಏನು ಹೇಳಲಿ....? ಆಪೇಕ್ಷೆಯಿಂದ
ಬಂದದ್ದಲ್ಲ...
ಬಾಯಿ ಮಾತು !!
-
ಬೊಟ್ಟು ನಿನ್ನದು ಎದೆಗೆ ಜಾರಿ
ಕಣ್ಣ ಕೊರೆಯಿತು ಸೀಮೆ ಹಾರಿ|
ಕರೆದು ಹೇಳದೆ ವಿಧಿಯೆ ಇಲ್ಲ
ತೆರೆದ ಮನಸದು ಕಪಟವಿಲ್ಲ|
ಬಾಯಿಬಡುಕನಾ ಭಾಷೆ ಕೆಂಪು
ಅದರ ಮರುಳಿಗೆ ನೀ ಲಜ್ಜೆಗೆಂಪು|
ತತ್ತ್ವ ಸ...
ವಿರಹದ ಪರಿ
-
ಬಿರುಬಿಸಿಲೀ ಬೆಳುದಿಂಗಳು
ಬರಹೇಳೆ ಸಖೀ ಇನಿಯನ
ಸೊರಗಿಹ ಈ ಕಂಗಳಿಗೆ
ದೊರೆ ಕಾಣದೇ ತಣಿಯೆ ನಾ..
ಜಾರಚೋರ ಸ್ವಾಮಿ ನನ್ನ
ಪಾರು ಮಾಡೋ ವಿರಹದಿಂ
ದೂರ ತೀರ ಸೇರುವಾಸೆ
ಕಾರಿರುಳ ನೀ ಸರಿಸು ಬಾ..
ಆ ಘಟನೆ ನಡೆದು ಇಂದಿಗೆ ಹತ್ತು ವರ್ಷ !
-
ಅಂದು ಅವಳ ನಿಶ್ಚಿತಾರ್ಥ. ಮನೆ ತುಂಬಾ ನಗು ಸಡಗರ. ಅವಳ ಗೆಳತಿಯರೋ ಅವಳನ್ನು ಛೇಡಿಸಿದ್ದೇ
ಛೇಡಿಸಿದ್ದು. ಅವಳ ಗೆಳತಿಯರು ಹಾಗೂ ತಂಗಿಯರದೇ ಕಲರವ ನಿಶ್ಚಿತಾರ್ಥದ ಮನೆ ತುಂಬಾ.
ಹಾಸ್ಯ ನಗು...
ಮಂಗನ ಕಾಯಿಲೆ - ಒಂದು ಬಯಲಾಜಿಕಲ್ ವೆಪನ್ !
-
*ಮಂಗನ ಕಾಯಿಲೆ ಮತ್ತೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ಕಾಣಿಸಿಕೊಂಡಿದೆ.
ಕನ್ನಂಗಿ ಸುತ್ತಮುತ್ತಲ ಗ್ರಾಮಗಳಲ್ಲಿ ಕೆಲವರಿಗೆ ಈ ಕಾಯಿಲೆ ಬಂದಿದ್ದು, ಒಬ್ಬರು
ಮೃತಪಟ್ಟಿರುವು...
ಶುಭ ವಿದಾಯ
-
ಹದಿಮೂರು ಅಶುಭವಂತೆ ಯಾರದೋ ಉವಾಚ ನನಗಾದರೋ ಅದು ಸದಾ ಶುಭ ಶಕುನ ಹನ್ನೆರಡು ಕೊಡದನ್ನು
ಹದಿಮೂರು ಕೊಟ್ಟಿದೆ ಪ್ರೀತಿ ಪ್ರೇಮ ಸಹನೆ ಅಕ್ಕರೆ ಹೆಚ್ಚಿಸಿದೆ ಎರಡು ಜೀವದ ಪ್ರೀತಿಯನು
ಮೂರಾಗಿಸಿದೆ ...
The First International Tulu Movie "NIREL"
-
ಈ ಚಿತ್ರದಲ್ಲಿ ಇರುವವರು ಯಾರು ಗೊತ್ತೇ..?? ಮತ್ತಾರೂ ಅಲ್ಲ ಮೊತ್ತ ಮೊದಲು ದುಬೈನಲ್ಲಿ
ನಿರ್ಮಾಣವಾಗಿರುವ "ನಿರೆಲ್" ತುಳು ಚಿತ್ರದ ಮುಖ್ಯ ಹಾಸ್ಯ ಕಲಾವಿದರು ದೀಪಕ್ ಪಾಲಡ್ಕ ಮತ್ತು
ಶು...
ಬಾಲ್ಯದ ಭೂತ .. !!
-
*ಬಾಲ್ಯದ ಭೂತ .. !!*
*ಕಥೆಯನ್ನು ಬರೆಯಲು ವಿಭಿನ್ನ ವಿಚಾರಗಳ ಚಿಂತನೆಯಲ್ಲಿರುವಾಗ ನೆನಪಾದದ್ದು ನನ್ನ ಬಾಲ್ಯದ
ಕೆಲವು ಕ್ಷಣಗಳು .. ಅದಕ್ಕೆ ಕೆಲವು ದಿನಗಳು ಅದರ ಬಗ್ಗೆ ಹೆಚ್ಚಾಗಿ ಆಲೋಚನೆ...
ನಾಗರಿಕರ ’ಅನಾಗರಿಕ’ತೆ
-
ಬೆಂಗಳೂರೆಂಬ ಮಹಾನಗರ(ನರಕ)ದಲ್ಲಿ ನಾನು ಕಾಣುತ್ತಿರುವ ಎರಡನೇ ದೀಪಾವಳಿಯಿದು. ರಾಜ್ಯದ
ರಾಜಧಾನಿ ಎನಿಸಿಕೊಂಡಿರುವ ಈ ನಗರದಲ್ಲಿ, ನಮ್ಮ ಸಂಸ್ಕೃತಿ ಬಿಂಬಿಸುವ ಹಬ್ಬದಾಚರಣೆಗಳು ತಮ್ಮ
ಮೂಲಾ...
ಇಂದು ವಿಶ್ವ ಪರಿಸರ ದಿನ: ಬದ್ಧತೆ ಬೇಡಿದೆ ಪ್ರಕೃತಿ
-
ಕಾಲಚಕ್ರ ಉರುಳುತ್ತಿವೆ... ಪ್ರಕೃತಿ ಪ್ರಿಯರ ದಿನ ಮತ್ತೊಮ್ಮೆ ಬಂದಿದೆ.
ಇಂದು ಜೂನ್ 5, ವಿಶ್ವ ಪರಿಸರ ದಿನ. ಈ ಬಾರಿಯ ಆಚರಣೆ ನಲವತ್ತನೆಯದು. ಈ ನಾಲ್ಕು
ದಶಕಗಳಲ್ಲಿ ನಾವು ವಿಶ್ವ ಪರಿಸರ ದ...
ಮುಂಬೈ ಡೈರಿ- ನೆನಪಿನಾಳದಿಂದ -1
-
*ನಾನು ಎಂದಿನಂತೆ ಅಂಧೇರಿ ರೈಲು ನಿಲ್ದಾಣದಲ್ಲಿ ನೂಕು ನುಗ್ಗಲಿನ ನಡುವೆ ಹೇಗೋ ಹರಸಾಹಸ
ಮಾಡಿ ಚುರ್ಚ್ ಗೇಟ್ ಗೆ ಹೋಗುವ ರೈಲಿನಲ್ಲಿ ಸೀಟು ಗಿಟ್ಟಿಸಿಕೊಂಡು ಕುಳಿತುಕೊಂಡಿದ್ದೆ.
ಮುಂಬಯಿ...
ಅವಳು ಅವನು ಮತ್ತೆ ನಾವು...!
-
ಕಾಲೇಜ್ ಡೈರಿ ಎಂಬ ಹೊಚ್ಚ ಹೊಸ ಮಾಸ ಪತ್ರಿಕೆಯಲ್ಲಿ ನಾನು ಬರೆದ ಲೇಖನ.... ನಿಮಗೆ
ಇಷ್ಟವಾಗುತ್ತದೆ ಎಂದೂ ಭಾವಿಸಿದ್ದೇನೆ... ಈ ಪತ್ರಿಕೆಯ ರೂವಾರಿ Gubbachchi Sathish
ರವರಿಗೆ ಶುಭವಾಗಲ...
ಮೈಕೇಲ್ ಫ್ಯಾರಡೆ
-
ಈಗ ಸೌತ್ವಾರ್ಕ್ನ ಲಂಡನ್ ಬರೋದ ಭಾಗವಾಗಿರುವ ನೆವಿಂಗ್ಟನ್ ಬಟ್ಸ್ ಎಂಬಲ್ಲಿ
ಫ್ಯಾರಡೆ ಜನಿಸಿದ; ಆದರೆ ಈ ಪ್ರದೇಶವು ಅಂದು ಲಂಡನ್ ಸೇತುವೆಗೆ ಒಂದು ಮೈಲುಗಳಷ್ಟು
ದಕ್ಷಿಣಕ್ಕಿದ್...
ಮಿರ್ಜಾನ್ ಕೋಟೆ.....
-
ಉತ್ತರಕನ್ನಡದ ಗೋಕರ್ಣದಿಂದ ಸುಮಾರು ೧೧ ಕಿಮೀ ದೂರ ಹಾಗು ಹೆದ್ದಾರಿಯಿಂದ ೦.೫ ಕಿಮೀ
ದೂರದಲ್ಲಿ ಮಿರ್ಜಾನ್ ಇದೆ.
ನಾವು ಕಾಣಬಹುದಾದ ಉತ್ತಮ ಕೋಟೆಗಳಲ್ಲಿ ಮಿರ್ಜಾನ್ ಕೋಟೆಯೂ ಒಂದು.
...
ಬದಲಾವಣೆ ಜಗದ ನಿಯಮ...
-
ಬೆಳಗ್ಗೆ ಎಷ್ಟೇ ಬೇಗ ಎದ್ದರೂ 8 ಮುಂಚೆ ಮನೆ ಬಿಡುವ ಪ್ರಶ್ನೆಯೇ ಇಲ್ಲ... ಹಾಗೂ-ಹೀಗೂ
ಸಮಯಕ್ಕೆ ಸರಿಯಾಗಿ ಬಸ್ಸ್ಟ್ಯಾಂಡ್ಗೆ ಹೋದ್ರೆ ಅಲ್ಲಿ ಬಸ್ಸುಗಳೇ ಇರೋದಿಲ್ಲ...
ಅಪ್ಪಿ-ತಪ್ಪಿ ಕಾಲೇಜ...
ಎರಡನೆ ವರ್ಷದ ಸಂಭ್ರಮದಲ್ಲಿ
-
ಈ ಡಿಸೆಂಬರ್ *16-12-2011ರ [ಎರಡು ವರ್ಷ]* ದ ಹೊತ್ತಿಗೆ ಸರಿಯಾಗಿ ನನ್ನ ಕರ್ನಾಟಕಪರಂಪರೆ
ಬ್ಲಾಗ್ ವಿಶ್ವದಾದ್ಯಂತ *"23000+" * ಬಾರಿ ತೆರೆದುಕೊಂಡಿದೆ.
ಕರ್ನಾಟಕಪರಂಪರೆ ಬ್ಲಾಗ್ನಿಂದ...
ಕನಸಿನ ಪಚೀತಿ....
-
ನಿನ್ನ ಕಂಗಳಲ್ಲಿ ಚಂದ್ರನ ಬಿಂಬ ಕಂಡೆ..
ನಿನ್ನ ಕೆನ್ನೆಯಲಿ ಹಾಲಿನ ಕೆನೆಯ ಕಂಡೆ..
ನಿನ್ನ ಆ ತುಟಿಯಲಿ ಜೇನಿನ ಸಿಹಿ ಕಂಡೆ
ನಿನ್ನ ನಗುವಲಿ ಹೂವಿನ ಅರಳುವ ಚಂದ ಕಂಡೆ..
ನಿನ್ನ ಮೊಗದಲಿ ...
ನನ್ನ ನೆರಳು - ಜೊತೆಗಿನ ಬದುಕು
-
*ನನ್ನ ನೆರಳು - ಜೊತೆಗಿನ ಬದುಕು *
ಬದುಕಿನ ಆರಂಭದಿಂದ ಅಂತ್ಯದವರೆಗೆ
ಪ್ರತಿ ದಿನ ಪ್ರತಿ ಕ್ಷಣ ನೀನಿರುವೆ ಜೊತೆಗೆ
ಈ ಭೂಮಿಯಲಿ ನನಗಾರು ಇಲ್ಲ ಎನಿಸಿದರೆ
ನನ್ನ ಎದುರಲೇ ನಿಂತು ನಾನಿರು...
ಸಮಯ ಅನ್ನುವ ಬಕರಾ..
-
ತಪ್ಪು ಮಾಡೋನು ನಾನೇ ಗೆಲುವನರಸೋನು ನಾನೇ
ಕಡೆಗೆ ಸೋಲುವವನು ನಾನೇ ಅದಕೆ ಕಾರಣ ಮಾತ್ರ ಸಮಯ
ಅದಕೆ ನಾನನ್ನುವೆನು ಟೈಮ್ ಸರಿಯಿಲ್ಲ ಮಾರಾಯ
ಸೋತಿದಕ್ಕೊಬ್ಬನ ಮೇಲೆ ಗೂಬೆ ಕೂರಿಸಬೇಕು
ಸಿಕ್ಕಿತಲ್ಲ ...
ನನ್ನ ಜಡೆ
-
ಭಾನುವಾರ ಬಂತೆಂದರೆ ಸಾಕು, ಕೊಬ್ಬರಿ ಎಣ್ಣೆಯ ದೊಡ್ಡ ಬಾಟಲನ್ನೇ ಹಿಡಿದು ಅಮ್ಮ ಜಗುಲಿ ಮೇಲೆ
ಕೂರುವಳು. ನನಗಿನ್ನೂ ಏಳೆಂಟು ವರ್ಷ. ತಲೆಗೆ ಹಾಗೇ ಎಣ್ಣೆಯನ್ನು ಸುರಿದು, ತಲೆತುಂಬಾ
ಎಣ್ಣೆಯ ...
ಗಾಜಿನಾ ಗೋಪುರದಲ್ಲೊಂದು ಮನೆಯ ಮಾಡಿ!
-
*ಘಟನೆ ೧*
*ಇ*ದು ಸುಮಾರು ನಾಲ್ಕು ವರ್ಷಗಳ (ಅಕ್ಟೋಬರ್ ೨೬, ೨೦೦೬) ಹಿಂದಿನ ಮಾತು. ಎಚ್. ಡಿ.
ಕುಮಾರಸ್ವಾಮಿ ಅಂದಿನ ಮುಖ್ಯಮಂತ್ರಿ. ಬೆಂಗಳೂರಿನ ಎಂ. ಜಿ. ರಸ್ತೆಗೆ ಹೊಂದಿಕೊಂಡಂತೆ ಇರುವ ...
ನಮ್ಮ ಡ್ರೈವರ್ ಗಳ ನೆನೆಯುತ್ತಾ....
-
ಆ ದಿನ ಆಫೀಸ್ಯಿಂದ ಹೊರಡುವ ಹೊತ್ತಿಗೆ ತಡವಾಗಿ ಹೋಗಿತ್ತು. ಆಫೀಸ್ ಕ್ಯಾಬ್ ನ ಮಿಸ್
ಮಾಡಿಕೊಂಡ ಮೇಲೆ, ಸರಿ volvoಗೆ ಹೋಗೋಣ ಅಂತ ಕಾದೆ.ಎಷ್ಟು ಹೊತ್ತು ಕಾದರೂ volvo ಬರಲೇ
ಇಲ್ಲ. ಇನ್ನೇನು ...
-
ಗೂಗಲ್ IME ತಂತ್ರಾಶವು ಡೌನ್ಲೋಡ್ ಮಾಡಿಕೊಳ್ಳಲು ಲಭ್ಯವಿದೆ. ಈ ತಂತ್ರಾಶದ ಸಹಾಯದಿಂದ ನೀವು
ಕನ್ನಡವನ್ನು ಅತ್ಯಂತ ಸುಲಭವಾಗಿ ಟೈಪಿಸಬಹುದು. ಇದರಲ್ಲಿ ಪದ-ಪೂರ್ತಿ, virtual ಕೀಲಿಮಣೆ
ಮುಂತ...
ನಾನೂ ಅವನು ಮತ್ತು ಹೇಳದೇ ಉಳಿದ ಕತೆ
-
ಚಳಿಗಾಲ ಕೊನೆಯಾಗುತ್ತಾ ಬರುತ್ತಿರುವ ಒಂದು ಮುಸ್ಸಂಜೆಯಲ್ಲಿ ನಾನೂ ಅವನೂ ಕತೆ ಹೇಗೆ
ಹುಟ್ಟುತ್ತದೆ ಎಂದು ಮಾತಾಡುತ್ತಾ ಕೂತೆವು. ವಿಧಾತ್ರಿಯ ನಿಟ್ಟುಸಿರಿಗೆ ಮೋಹನನ ಪ್ರೀತಿ
ಆವಿಯಾಗಿ ಹೋಯಿತು...
ನಿಮ್ಮನ್ನು ಕಂಡ ಆ ಮೂರು ಘಟನೆಗಳು...
-
ಅರಮನೆ ಮೈದಾನನದಲ್ಲಿ ಕನ್ನಡವೇ ಸತ್ಯ ಕಾರ್ಯಕ್ರಮ... ಮೂವರು ಸ್ನೇಹಿತರೊಂದಿಗೆ ಸಂಜೆ
ನಾಲ್ಕು ಘಂಟೆಗೆ ಹೋದಾಗ ಆಗಲೇ ಅಲ್ಲಿ ಮೈದಾನ ತುಂಬಿತ್ತು... ಹಾಗೂ ಹೀಗೂ ಕಷ್ಟ ಪಟ್ಟು ಜನರ
ಮದ್ಯೆ ತೂ...
ಭಾವಾಂತರಂಗ- ೭
-
"ಈ ಪ್ರೀತಿ ಹೀಗೇನಾ...."
ಅಪ್ಪನಿಂದ ಬೈಸಿಕೊಂಡರೂ ಸರಿಯೇ.. ಅಮ್ಮನಿಂದ ಉಗಿಸಿಕೊಂಡರೂ ಸರಿಯೇ.. ಅಣ್ಣನಿಂದ
ಹೊಡೆಸಿಕೊಂಡರೂಸರಿಯೇ.. ವರ್ಷಕ್ಕೆ ಒಂದೇ ದಿನ ಬರೋದು 'ವ್ಯಾಲೆನ್ ಟೈನ್ಸ್ ಡೇ" ನಾ...
KannadaBlogListಗೆ ೫೦೦+ ಬ್ಲಾಗ್ ಗಳನ್ನೂ ಹಾಗೂ ೫೦+ ಕನ್ನಡ ಅಂತರ್ಜಾಲ ತಾಣಗಳನ್ನ ಸೇರಿಸಲಾಗಿದೆ. ಇದು ಕನ್ನಡಬ್ಲಾಗ್ ಗಳ್ಳ ಪೂರ್ಣ ಪಟ್ಟಿ ಅಲ್ಲ, ನಿಮ್ಮ ಸಲಹೆ-ಸೂಚನೆಗಳಿಗೆ ಸದಾ ಸ್ವಾಗತ. ನಮ್ಮ e-mail ID:- kannadabloglist@gmail.com
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ