ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ-ಕಾವಲು
-
ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ-ಕಾವಲು
ಕಾಯಬೇಕು ಪೈರು
ಕಳ್ಳ ಬೇಲಿ ನಡುವೆ
ನಸುಳಿ ಬರದಂತೆ
The post ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ-ಕಾವಲು appeared first on .
ಫೋಟೋದೊಳಗಿನ ಅವನ ಬಣ್ಣಗಳು ತರಹೇವಾರಿ..
-
ರೇವಣಸಿದ್ದಪ್ಪ ಜಿ ಆರ್ ** ಹಳೆಯ ಕಾಲದ ಕಪ್ಪು ಬಿಳಿ ಫೋಟೋ ಅಚ್ಚುಕಟ್ಟಾದ ಕಟ್ಟಿನಲಿ ಬಂಧಿ.
ಫೋಟೋದೊಳಗಿನ ಅವನ ಬಣ್ಣಗಳು ತರಹೇವಾರಿ. ಗೋಡೆಗೊರಗಿದ ಫೋಟೋದ ಸುತ್ತ ಓಲಾಡುವ ಮುದಿಯಾದ ಹಾರ.
ಹ...
ಬೇಸಿಗೆಯ ಬೇಗೆಗೆ ನೆನಪುಗಳ ಸಿಂಚನ: ಚಂದ್ರಮತಿ ಸೋಂದಾ ಸರಣಿ
-
ವಸಂತ ಋತುಗಳನ್ನು ಎಲ್ಲ ಕಾಲಕ್ಕೂ ಕವಿಗಳು ಹಾಡಿಹೊಗಳುತ್ತ ಬಂದಿದ್ದಾರೆ. ಮಾವಿನ ಚಿಗುರು,
ಕೋಗಿಲೆಯ ಕುಕಿಲು, ಮುಂಗಾರಿನ ಆರ್ಭಟ ಎಲ್ಲವೂ ಅವರ ವರ್ಣನೆಗೆ ಕಾರಣವಾಗಿವೆ. ಅದೇಕೋ
ಬಿರುಬೇಸಗೆಯ, ...
ಅಜ್ಜಿಯ ಬೆಕ್ಕು
-
ಅಜ್ಜಿಯ ಹಿಂದೆ ಓಡಾಡುವುದು
ಪಟ್ಟಾಪಟ್ಟೆ ಕರಿಬೆಕ್ಕು
ಹುಲಿ ಎಂದೇ ತಿಳಿದಿದೆ ತನ್ನನ್ನು
ಅಬ್ಬಾ ಎಂತಹ ಸೊಕ್ಕು!
ಮಜ್ಜಿಗೆ, ಹಾಲು, ಏನೇ ಇರಲಿ,
ಕೃಷ್ಣನಿಗೊಂದು ಪಾಲು!
ಬೆಣ್ಣೆಯ ಕಡೆಯಲು ಕೂತ...
ನಮಸ್ತೇ ಶಾರದಾ ದೇವಿ ಕಾಶ್ಮೀರಪುರವಾಸಿನಿ
-
ನಮಸ್ತೇ ಶಾರದಾ ದೇವಿ ಕಾಶ್ಮೀರಪುರವಾಸಿನಿ…! ಕಾಶ್ಮೀರಪುರವಾಸಿನಿಯಾದ ಶಾರದಾ ದೇವಿಯನ್ನು
ಅಭಿನಮಿಸುವ ಈ ಶ್ಲೋಕವನ್ನು ಬಾಲ್ಯದಲ್ಲಿ ನಾವು ಕರ್ನಾಟಕದ ಯಾವುದೋ ಮೂಲೆಯಲ್ಲಿರುವ
ಕವಿತೆ: ಮಳೆ ಬಂತು ಮಳೆ
-
– ಶ್ಯಾಮಲಶ್ರೀ.ಕೆ.ಎಸ್. ಮಳೆ ಬಂತು ಮಳೆ ನಮ್ಮೂರ್ನಾಗು ಮಳೆ ಸುಯ್ಯೆಂದು ಸುರಿಯಿತು
ಗುಡುಗುಡು ಸದ್ದಿನ ಸಪ್ಪಳ ಕೇಳಿ ಬಂತು ಮಿರ್ರನೆ ಮಿರುಗುವ ಬೆಳ್ಳನೆ ಮಿಂಚು ಬಾನೆಲ್ಲಾ
ಬೆಳಗಿತು ಇಬ್ಬೇ...
ರಾಜಕೀಯ ಪದದ ಅರ್ಥ ( Meaning of political word )
-
*ರಾ - ರಾ*ಜ್ಯಕ್ಕೆ
*ಜ *- *ಜ*ನತೆಗೆ
*ಕೀ *- *ಕೀ*ರ್ತಿಯನ್ನು
ಮತ್ತು
*ಯ *- *ಯ*ಶಸ್ಸನ್ನು ತಂದು ಕೊಡುವ *ಉತ್ತಮ ರಾ ಜ ಕೀ ಯ ಪಕ್ಷವನ್ನು* ಆಯ್ಕೆ ಮಾಡುವುದು
ನಮ್ಮ ಕೈಯಲ್ಲಿದೆ ಆದ್ದರಿಂದ ...
ರಾಜಕೀಯ ಪದದ ಅರ್ಥ ( Meaning of political word )
-
*ರಾ - ರಾ*ಜ್ಯಕ್ಕೆ
*ಜ *- *ಜ*ನತೆಗೆ
*ಕೀ *- *ಕೀ*ರ್ತಿಯನ್ನು
ಮತ್ತು
*ಯ *- *ಯ*ಶಸ್ಸನ್ನು ತಂದು ಕೊಡುವ *ಉತ್ತಮ ರಾ ಜ ಕೀ ಯ ಪಕ್ಷವನ್ನು* ಆಯ್ಕೆ ಮಾಡುವುದು
ನಮ್ಮ ಕೈಯಲ್ಲಿದೆ ಆದ್ದರಿಂದ ...
ನಾವು ನಾವಾಗಿರಲು ಬಿಡಿ
-
ರಚನೆ: ಶ್ರೀಮತಿ ಜ್ಯೋತಿ ಕೋಟಗಿ ಬಿ ಆರ್ ಪಿ ಚ ಕಿತ್ತೂರು ಯಾಕೆಂದರೆ ನಾವು ಎಳೆಯರು.. ನಮಗೂ
ಕೊಡಿ ನಿಮ್ಮ ಸಮಯ ಸ್ನೇಹ ಪ್ರೀತಿ ತುಂಬಿದ ಒಲುಮೆಯ ನಿಮ್ಮ ಒತ್ತಡಗಳಿಗೆ ನಮ್ಮ ನೂಕದಿರಿ
ನಮ್ಮ ...
ಲಭ್ಯ ಪುಸ್ತಕಗಳು.....
-
ಪುಸ್ತಕಗಳ ಪ್ರತಿಗಳು ಮಿತಿಯಲ್ಲಿವೆ.
9448625794 ಈ ನಂಬರಿಗೆ ಗೂಗಲ್ ಪೇ ಇದೆ. (ಉಜ್ಜೀವನ್ ಬ್ಯಾಂಕ್ ಅಥವಾ ಕೆನರಾ ಬ್ಯಾಂಕ್)
ಪೇ ಮಾಡಿದ ಬಳಿಕ ನಿಮ್ಮ ವಿಳಾಸ ಮತ್ತು ಪಾವತಿ ವಿವರಗಳನ್ನು...
-
ಭಾರತದ ಚುನಾವಣೆಯ ಬಗ್ಗೆ ಲ೦ಡನ್ನಿನ ಪ್ರಖ್ಯಾತ ದಿನಪತ್ರಿಕೆ ‘ದಿ ಗಾರ್ಡಿಯನ್’ ದೃಷ್ಟಿಕೋನ:
ಭಿನ್ನಾಭಿಪ್ರಾಯವನ್ನು ಕಾನೂನುಬಾಹಿರಗೊಳಿಸುವ ಮೂಲಕ ಅನೈತಿಕ ಗೆಲುವು ಸಾಧಿಸುವುದು
ಪ್ರಜಾ...
ಪುಸ್ತಕ ದಾಸೋಹದ ಹಲವು ರೂಪ
-
ಈ ವಾರದ "ಸುಧಾ"ದಲ್ಲಿ (25/04/2024) ಪ್ರಕಟವಾಗಿರುವ ನನ್ನ ಚಿತ್ರ ಲೇಖನ:
*ಪುಸ್ತಕ* *ದಾಸೋಹದ* *ಹಲವು* *ರೂಪ*
ಕೆಲ ತಿಂಗಳುಗಳ ಹಿಂದೆ ಊಟಿಯ ಗ್ರಂಥಾಲಯವೊAದರಲ್ಲಿ ಅಮೂಲ್ಯ ಗ...
ಪರ್ಸೆಂಟೇಜಿಗಿಂತ ಬದುಕು ದೊಡ್ಡದು
-
*14 ಏಪ್ರಿಲ್ 2024ರ ʻಉದಯವಾಣಿʼ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನ.*
ಹಿರಿಯರೊಬ್ಬರು ಮುಖದ ತುಂಬ ನೋವು ಹೊತ್ತುಕೊಂಡು ಹೇಳುತ್ತಿದ್ದರು: ‘ಈ ರಿಸಲ್ಟುಗಳು
ಯಾಕಾದರೂ ಬರುತ್ತವೋ.....
ರಾಮ ನವಮಿ : ಪಾನಕ + ಕೋಸಂಬರಿ
-
ರಾಮ ನವಮಿ ಬೇಸಿಗೆಯಲ್ಲಿ ಬರುವುದು. ದೇಹ ತಂಪಾಗಿರಿಸಲು ಪಾನಕ ಮತ್ತು ಕೋಸಂಬರಿ
ಮಾಡುತ್ತೇವೆ.
ಪಾನಕ:
ನೀರು, ಬೆಲ್ಲ, ನಿಂಬೆ ಹಣ್ಣು, ಶುಂಠಿ, ಕರಿಮೆಣಸಿನ ಕಾಳು, ಏಲಕ್ಕಿ.
ನೀರಲ...
ಶ್ರೀ ರಾಮನವಮಿ..ಪಾನಕ ಕೋಸಂಬರಿ
-
ರಾಮ ನವಮಿ ಬೇಸಿಗೆಯಲ್ಲಿ ಬರುವುದು. ದೇಹ ತಂಪಾಗಿರಿಸಲು ಪಾನಕ ಮತ್ತು ಕೋಸಂಬರಿ
ಮಾಡುತ್ತೇವೆ.
ಪಾನಕ:
ನೀರು, ಬೆಲ್ಲ, ನಿಂಬೆ ಹಣ್ಣು, ಶುಂಠಿ, ಕರಿಮೆಣಸಿನ ಕಾಳು, ಏಲಕ್ಕಿ.
ನೀರಲ್...
ಒಂದು ಬಿಂದು
-
ಬಿಂದು ಎಂದರೆ, ಹನಿ... ಅದೇ ಸಣ್ಣದು, ಗಾತ್ರದಲ್ಲಿ ಚಿಕ್ಕದಾದದ್ದು, ಸೂಕ್ಷ್ಮವಾದದ್ದು.
ಆಕಾರದಲ್ಲಿ ಚಿಕ್ಕದಾಗಿದ್ದರೂ ದೊಡ್ಡ ಆಶೋತ್ತರಗಳನ್ನು ಹೊತ್ತಿಕೊಂಡಿರುವಂಥದು!
ಈ ಅರಿವು ಮೂಡಿದ್...
ಉತ್ತಿ ಬಿತ್ತಿದ್ದು
-
ಹಲ್ಲು ಬಿತ್ತೆಂದು ಅಳಬೇಡ ಮಗಳೇ
ಅವು ಹಾಲುಹಲ್ಲು, ಬೀಳಲೆಂದೇ ಹುಟ್ಟಿದವು
ವರುಷವೇಳಾಯ್ತಲ್ಲ ನಿನಗೆ, ಬೀಳುವವು ಹೀಗೆ ಒಂದೊಂದೇ
ಹುಟ್ಟುವುವಲ್ಲಿ ಹೊಸ ಹಲ್ಲು
ಫಳಫಳ ಹೊಳೆವ ಬಿಳಿಬಿಳಿ ಹಲ್ಲು...
ಆಗಿದ್ದೆಲ್ಲ ಒಳ್ಳೆಯದಕ್ಕೆ ಎನ್ನುವ ಆಶಾಭಾವನೆ ಇರಲಿ
-
*ನಾವು ಮನುಷ್ಯರು ಭಾವುಕ ಜೀವಿಗಳು, ನಮ್ಮ ಮನಸ್ಸು ಪ್ರತಿಯೊಂದು ಕ್ರಿಯೆಗೂ
ಸ್ಪಂದಿಸುತ್ತದೆ. ನಮ್ಮಲ್ಲಿ ರಾಗ ದ್ವೇಷ ಅಸೂಯೆ ದುಃಖ ಸುಖ ಶಾಂತಿ ಸಂತೋಷ ಎಲ್ಲವೂ ಇವೆ.
ಯಾವುದನ್ನು ಆಯ್ಕೆ ಮಾ...
ಸಂಕ್ಷಿಪ್ತ ಕನ್ನಡ ಪದ್ಯ ರಾಮಾಯಣ
-
ವಾಲ್ಮೀಕಿ ಮಹರ್ಷಿ 24000 ಶ್ಲೋಕಗಳ ರಾಮಾಯಣವನ್ನು ಬರೆದ ನಂತರ ಅದು ಭರತವರ್ಷದ ಎಲ್ಲ
ಭಾಷೆಗಳಲ್ಲಿಯೂಅದರ ಕಥೆಯನ್ನ ಮತ್ತೆ ಮತ್ತೆ ಹೇಳಿದವರ ಸಂಖ್ಯೆ ನೂರಾರು, ಸಾವಿರಾರು.
ಅಷ್ಟೇಕೆ, ಹೊರ...
ನನ್ನ ಭರವಸೆ
-
ಪ್ರತಿದಿನ ಒಂದೊಂದು ಹೆಜ್ಜೆ
ಅಭಿವೃದ್ಧಿಯ ಕಡೆಗೆ,
ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ
ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ ,
ನನ್ನ ಕೆಲಸದಲೆಂದು ಅವ್ಯವಸ್ಥೆಯ ಸಹಿಸಲಾರೆ.
ಕಲೆಯ...
ಪ್ರೊ. ಬಿ ಎ ವಿವೇಕ್ ರೈ ಎಂಬ ಸಾಹಿತ್ಯಪಾಕ ಬಾಣಸಿಗ
-
ಇಂದು ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಜಯಂತ್ ಕಾಯ್ಕಿಣಿ ಅವರ "ತಾರಿ ದಂಡೆ" ಹಾಗೂ
ಪ್ರೊ. ಬಿ. ಎ. ವಿವೇಕ್ ರೈ ಅವರ "ಬದುಕು ಕಟ್ಟಿದ ಬಗೆಗಳು" ಎಂಬ ಎರಡು ಹೊತ್ತಿಗೆಗಳ ಅನಾವರಣ
ಕಾರ್ಯ...
ಈಗೊಂದು ಸೋನೆ ಮಳೆ
-
ತಲ್ಲಣ ಒಂದೆಡೆ,
ಜ್ವಾಲಾಗ್ನಿ ಒಂದೆಡೆ,
ಹೊತ್ತಿ ಉರಿಯುತಿತ್ತು
ಹೃದಯ...
ಹೊರಗೊಂದು ನಗು,
ಒಳಗೆ ಖಾಲಿ ಚಿಂತೆ
ಉತ್ತರವಿರದ ಪ್ರಶ್ನೆಗಳು,
ಬೆವರಿಳಿಸುವ ಕಲ್ಪನೆ
ಮಾತು ಮಾತಿಗೂ ಮೌನ
ಮೌನದೊಳಗೆ ಆಕ...
ಕಣ್ಣು ಮಿಟುಕಿಸದೇ ನೋಡಿಸಿಕೊಳ್ಳುವ 'ಬ್ಲಿಂಕ್'
-
*ಡಾ. ಅಶೋಕ್. ಕೆ. ಆರ್*
ಟೈಂ ಟ್ರಾವೆಲ್ ಹಿನ್ನೆಲೆಯ ಕಲ್ಪನಾತ್ಮಕ - ವೈಜ್ಞಾನಿಕ (?) ಚಿತ್ರಕ್ಕೆ ಹೆಚ್ಚಿನ ಬಜೆಟ್
ಅತ್ಯವಶ್ಯವಿದೆ ಎನ್ನುವ ಸಾಮಾನ್ಯ ತಿಳುವಳಿಕೆಯನ್ನು ಸುಳ್ಳಾಗಿಸುವ ಚಿ...
ಪುಸ್ತಕ ಪರಿಚಯ - ೨೫
-
ಪುಸ್ತಕ ಪರಿಚಯ
ಕಾದಂಬರಿ - "ರಸಾತಳ"
ಕಾದಂಬರಿಕಾರರು - ಕೂಡ್ಲು ತಿಮ್ಮಪ್ಪ ಗಟ್ಟಿ.
ಪ್ರಕಟಿತ ವರ್ಷ: ೧೯೯೮
ಕ್ರಯ: ₹೬೦.
ಪ್ರಕಾಶಕರು: ರಾಜಾ ಚೆಂಡೂರು
ನೆಮ್ಮದಿ ಪ್ರಕಾಶನ
೮೮ "ನೆಮ್ಮದಿ"
ಪಟ್ಟ...
ಬಿಡುಗಡೆ
-
"ಶಶಾಂಕ್ , ನಂಗೆ ನಿನ್ನತ್ರ ಒಂದು ವಿಷಯ ಹೇಳಬೇಕು. " ರಶ್ಮಿ ಮೆಲ್ಲಗೆ ಹೇಳಿದಳು."ಹ್ಮ್.
ಹೇಳು " ಹಾಸಿಗೆಯ ಮೇಲೆ ದಿಂಬಿಗೊರಗಿ ಕಾಲು ನೀಡಿ ಕುಳಿತು ಮೊಬೈಲ್ ನೋಡುತ್ತಿದ್ದ ಶಶಾಂಕ್
ಅವಳತ್ತ ...
ದೇಸಿ ಪ್ರತಿಭೆ
-
ಸ ರಿ ಗ ಮ ಪ - ಸೀಜನ್ ನಲ್ಲಿ ಹೊಸಹೊಸ ಅಂಶಗಳು ಮನ ಸೆಳೆಯುತ್ತಿವೆ. ಎಸ್ ಪಿ
ಬಾಲಸುಬ್ರಹ್ಮಣ್ಯಂ ಸರ್ ಹೇಳುತ್ತಿದ್ದ ರಾಕ್ಷಸ ಪ್ರತಿಭೆಗಳು ಎನ್ನುವ ಪದ ಇಲ್ಲಿ ಸೂಕ್ತ.
ಡ್ರಮ್ ಅರುಣ್ ...
ಹಣದ ಜಾಡು ಹಿಡಿಯುವುದು
-
ಹಣದ ಜಾಡು ಹಿಡಿಯುವುದು
ಚಿತ್ರ ಕೃಪೆ: ಅಂತರ್ಜಾಲ
ನಾವು ಸಂಪಾದಿಸಿದ ಹಣ ಎಲ್ಲಿ ಹೋಗುತ್ತದೆ, ಯಾವುದಕ್ಕಾಗಿ ಬಳಸಲಾಗುತ್ತದೆ, ಎಲ್ಲಾದರೂ
ಹಣದ ಸೋರಿಕೆ ಆಗುತ್ತಿದೆಯಾ ಹಾಗೂ ಇದರ ಮೂ...
ಗೊಂಚಲು - ನಾಕ್ನೂರಿಪ್ಪತ್ತಾರು.....
-
*ಇದು ನಿನ್ನ ತಿಂಗಳು.....(**ನೀ ನಿನ್ನ ನಗೆಯ ಮರೆಯಬಹುದೇ - ತೊರೆದದ್ದು ಹೇಗೆ
ನೀನು...?!)*
*ನನ್ನ ಸಿಟ್ಟು ನಿನ್ನ ಬದುಕ ಎಷ್ಟು ಸುಟ್ಟಿತ್ತೋ - ನಿನ್ನ ಸಾವೀಗ ನನ್ನ ಸುಡುತಿದೆ....*
...
ಭಾಷಾ ಅಜ್ಞಾನ
-
ಬ್ರೆಕ್ (break) ಮತ್ತು ಬ್ರೇಕ್ (brake) ಇವುಗಳ ನಡುವಿನ ವ್ಯತ್ಯಾಸವೇನು, ಗೆಳೆಯರೆ?
ನಿಮಗೆಲ್ಲರಿಗೂ ಗೊತ್ತಿರುವಂತೆ ಬ್ರೆಕ್ (break) ಅಂದರೆ ತುಂಡು ಮಾಡುವುದು, ಮುರಿಯುವುದು
ಇತ್ಯಾದಿ...
ಅನಂತ ಸೇತು
-
ಕಾಲದ ಅನಂತತೆಯ ಅಳೆದವವರ್ಯಾರು
ಕಾಲದ ದಾರಿಯ ಮೈಲುಗಲ್ಲುಗಳು ನಾವುಗಳು
ಹಿಂದೆ ಬಂದವರಿಗೆ ನಾವು ದಾರಿ
ಮುಂದೆ ಬರುವವರಿಗೆ ಅವರು ದಾರಿ
ಹಿಂದೆನವರು ಮುಂದಿನವರಿಗೆ ಹಿಂದೆ
ಮುಂದಿನವ...
ಅಕ್ಷರಗಳನ್ನು ತಿಳಿಸುವ ಪಾತರಗಿತ್ತಿಗಳು
-
ಬಣ್ಣದ ರೆಕ್ಕೆಗಳುಳ್ಳ ಪಾತರಗಿತ್ತಿ (ಪತಂಗ)ಗಳನ್ನು ನಾವು ಗಿಡದ ಮೇಲೊ, ಗೋಡೆಗಳಲ್ಲಿಯೋ
ನೋಡಿ ಖುಷಿ ಪಟ್ಟುಕೊಳ್ಳುತ್ತವೆ. ಆದರೆ ಈ ರೆಕ್ಕೆಗಳಲ್ಲಿ A ದಿಂದ Z ವರೆಗಿನ ಅಕ್ಷರಗಳು ೦
ದಿಂದ ೯ರವ...
ಬಿರಿಯಾನಿಗೆ ಜಾತಿ, ಮತ ಎಲ್ಲಿದೆ?
-
ಭಾರತದ ವೈವಿಧ್ಯತೆಯಲ್ಲಿ ಆಹಾರ ಸಂಸ್ಕೃತಿಯೂ ಒಂದು. ವಿಧ ವಿಧವಾದ ಖಾದ್ಯಗಳ ರುಚಿ
ಕಾಣಸಿಗುವುದು ನಮ್ಮ ದೇಶದಲ್ಲೇ... ಅದರಲ್ಲಿ ಮುಖ್ಯವಾಗಿ ಮಾಂಸಹಾರ ತುಂಬಾ ಜನರು
ಇಷ್ಟಪಟ್ಟರೂ ಸೇವಿಸುವ ಆ...
ಶಿವಲಿಂಗದ ಮರ
-
“ಮನೆಯ ಗೇಟ್ ದಾಟಿ ಆಫೀಸ್ ದಾರಿ ಹಿಡಿಯುತ್ತಿದ್ದಂತೆಯೆ ನನಗೆ ಮನೆಯೊಂದು ಇದೆ ಅಂತಲೇ ಮರೆತು
ಹೋಗುತ್ತದೆ” ಕೆಲಸದ ಮೇಲಿನ ತನ್ನ ಶ್ರದ್ಧೆಯ ಬಗೆಗೆ ನನ್ನ ವರ್ಕೋಲಿಕ್ ಗಂಡ ಆಗಾಗ್ಗೆ
ಹೆಮ್ಮೆಯ...
ಹೊಸವರ್ಷದ ಶುಭಾಶಯಗಳು
-
ವಿಜ್ಞಾನ ಸಂವಹನ ಚಟುವಟಿಕೆಗಳ ದೃಷ್ಟಿಯಿಂದ ೨೦೨೩ ಬಹಳವೇ ಖುಷಿಕೊಟ್ಟ ವರ್ಷ. ನನ್ನಂತಹ
ಅನೇಕರಿಗೆ ಮಾರ್ಗದರ್ಶಕರಾಗಿದ್ದ ಅಡ್ಯನಡ್ಕ ಕೃಷ್ಣಭಟ್ ಅವರ ಪ್ರಾತಿನಿಧಿಕ ಬರಹಗಳ ಸಂಕಲನ
ಲೋಕಾರ್ಪಣ...
ಪ್ರೀತಿ ಎಂದರೆ ಎನೂ ಅಲ್ಲ ಆದರೂ ಎಲ್ಲವೂ..ಹೌದು..!
-
ಪ್ರೀತಿ ಎಂದರೆ...
ಎನೂ ಅಲ್ಲ..
ಆದರೂ ಎಲ್ಲವೂ ಹೌದು..!!
ಪ್ರೀತಿ ಎಂದರೆ...
ನಾನು ಮತ್ತು ನೀನು
ಬೇರೆ ಏನೋ
ಅಂದರೂ ಹೌದು..!!
ಪ್ರೀತಿ ಎಂದರೆ...
ಎಲ್ಲವೂ ಇರುವ
ಆ ಭಾನ...
Privacy Policy
-
Privacy Policy
Last updated: December 07, 2023
This Privacy Policy describes Our policies and procedures on the
collection, use and disclosure of Your in...
ಶೋಲಾ ಸುಂದರಿ 'ನೀಲಕುರಿಂಜಿ'
-
ತೇಜಸ್ವಿಯವರ ಕರ್ವಾಲೋ ಓದಿದವರಿಗೆ ಗುರುಗಿ ಹಳುವಿನ ಬಗ್ಗೆ ವಿಶೇಷ ಪರಿಚಯ ಮಾಡಿಕೊಡಬೇಕಾದ
ಅಗತ್ಯವಿಲ್ಲ. ನೀಲ ಕುರಿಂಜಿ ಎಂದೇ ಚಿರಪರಿಚಿತವಾದ ಇವುಗಳು ಪಶ್ಚಿಮ ಘಟ್ಟಗಳ ಶೋಲಾ
ಕಾಡುಗಳಲ್ಲಿ ಕ...
ವಿಷಾದೋಕ್ತಿ
-
ಒಂದು ಕಡೆಯಲ್ಲಿ ಯಕ್ಷಗಾನವಾಗುವಾಗ ಅಲ್ಲಿಗೆ ಊರಿನ ಹವ್ಯಾಸಿ ಕಲಾವಿದರನ್ನು ಜತೆಗೆ ವೇಷಭೂಷಣ
ಎಲ್ಲವನ್ನೂ ಕಟ್ಟಿಕೊಂಡು ಬಂದವರಲ್ಲಿ ಆದಿನದ ಪ್ರಸಂಗದ ಬಗ್ಗೆ ಒಂದು ಅಭಿಪ್ರಾಯ ಹೇಳುವ
ಸಂದರ್ಭ...
ಬೆಲೆ ಇರುವ ಕಡೆಗಳಲ್ಲಿ ಬದುಕೋಣ
-
ವಯಸ್ಸಾಗಿ ಹಾಸಿಗೆ ಹಿಡಿದಿದ್ದ ತಂದೆ ತನ್ನ ಮಗಳನ್ನು ಕರೆದು “ಮಗಳೇ, ನಾನು ನಿನ್ನನ್ನು
ಕಷ್ಟಪಟ್ಟು ಓದಿಸಿ ವಿದ್ಯಾವಂತೆ ಮಾಡಿದೆ. ನಾನು ಸತ್ತರೆ ನಿನ್ನ ಜೀವನಕ್ಕಾಗಿ ಯಾವ
ಆಸ್ತಿಯನ್ನೂ ಮಾಡಲ...
From those days
-
In the initial stages of www content sharing ment making available books,
music, video etc was taken up both free and paid.
The competition was high and...
ಮೌನಜ್ವಾಲೆ
-
ಹಾಡು ಬರೆಯಬೇಕು
ಅಳುವ ಮರೆಯಬೇಕು
ಮಾತು ಮುಗಿದ ಮೇಲೆ
ವಿರಹ ಮೌನಜ್ವಾಲೆ!
ಯಾವ ಭೀತಿಯಲ್ಲಿ
ಯಾರ ಪ್ರೀತಿಯಲ್ಲಿ
ಏನೂ ಹೇಳಲಾರೆನು
ಕೂಡಿ-ಕಳೆಯಲಾರೆನು!
ಅಂದವಾದ ಮೈಸಿರಿ
ಕಳೆದುಕೊಂಡ...
ಪೊಱೆಯೆನ್ನ ನೀನೆಂದು ಪೊಡಮಡುವೆನು (ಭಾವಾನುವಾದ)
-
ಹಿಂದಿ ಮೂಲ ಗೀತೆಯ ಧಾಟಿಯಲ್ಲೇ (tune) ಸಾಗುವ ಕನ್ನಡದ ಭಾವಾನುವಾದ.
*ಚಿತ್ರ: ಆಯೀ ಮಿಲನ್ ಕೀ ಬೇಲಾ (1964)*
*ಸಾಹಿತ್ಯ: ಹಸರತ್ ಜೈಪುರಿ*
*ಸಂಗೀತ: ಶಂಕರ್ ಜೈಕಿಷನ್*
*ಗಾಯನ: **ಲತಾ ...
125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.
-
*ಇವರು ನಮ್ಮ ಹಿರಿಯರು*
ನಾಗರಾಜ್ ಎಂ.ಎನ್. ಅಜ್ಜಂಪುರದಲ್ಲಿ 60 70 ದಶಕದಲ್ಲಿದ್ದ ಪ್ರಾಥಮಿಕ ಶಾಲಾ ಅಧ್ಯಾಪಕರು.
ಇವರಿಂದ ಕಲಿತ ಅನೇಕರು ಇಂದು ಉನ್ನತ ಸ್ಥಿತಿಯಲ್ಲಿದ್ದಾರೆ. ಅವರು ತಮ್ಮ ...
ಹಳೆಯದನ್ನು ಮೆಲುಕುಹಾಕಲು
-
ಹಳೆಯದನ್ನು ಮೆಲುಕುಹಾಕಲು ಹುರುಪು ಮತ್ತೆ ಮರಳದು
ಹೊಸತು ಈ ದಿನ ಹಬ್ಬ ಹರಿ ದಿನ ಖುಷಿಗೆ ಕಾರಣವಾಗದು
ಕಳೆದ ಬಾಲ್ಯದ ತೆರೆದ ದೃಶ್ಯವು ಕಣ್ಣ ಎದುರಲಿ ಓಡಿದೆ
ಆಧುನಿಕತೆಯು ಮಬ್ಬ ಹರಿಸಲು ...
Apps to find cheap gas in USA
-
I used 4 apps to find out which app provides best discount on Gas. All have
their pros and cons.
To know more about these apps and their pros and cons, ...
ಆ ಕ್ಷಣದಲ್ಲಿ ಶರತ್ ಸಾವಿನೆದುರು ಅದೆಷ್ಟು ಅಸಹಾಯಕ!!
-
*ಸಾವು ಸೆಳೆದುಕೊಳ್ಳಲು ಹೊಂಚು ಹಾಕಿ ಕುಳಿತಿತ್ತು. ನಿನ್ನ ಕನಸುಗಳೇನು, ನಿನ್ನ
ಉದ್ದೇಶವೇನು, ಬದುಕಿನಲ್ಲಿ ನಿನ್ನ ಮುಂದಿರುವ ಜವಾಬ್ದಾರಿಗಳೇನು, ನೀನು ನನ್ನೊಂದಿಗೆ ಬಂದರೆ
ನಿನ್ನನ್ನು ನ...
ಸತೀಸ ಹಾಗೂ ಇತರೆ ಹೆಸರಿನ ಅವಾಂತರಗಳು
-
ಇದು ನನಗಿರುವ ಅನೇಕ ಹೆಸರುಗಳಿಂದಾದ ಅವಾಂತರಗಳ ಸರಮಾಲೆಯ ಕಥೆ. ಆಂಧ್ರಪ್ರದೇಶದ ಅಥವಾ
ತಮಿಳುನಾಡಿನ ಜನರ ಉದ್ದುದ್ದ ಹೆಸರುಗಳ ಕಥೆಯನ್ನು ಕೇಳಿ ನಗುತ್ತಿದ್ದ ನನಗೂ ಅದೇ ಪರಿಸ್ಥಿತಿ
ಬಂದ...
-
ಯೂಸ್ಲೆಸ್ ಕವಿತೆ
ಬೆಟ್ಟದಲ್ಲಿ ಕಳೆದು ಹೋದ
ಕೆಂಪು ಹೂವ ಘಮಲು
ಕೈಜಾರಿ ಠಳ್ಳನೆ ಬಿದ್ದ
ಕಡುವೈನಿನ ಚಿತ್ತಾರದ ಅಮಲು
ಚಂದ್ರ ಕಳೆದ ಬತ್ತಲೆ ರಾತ್ರಿ
ಸುರಿಸಿದ ಉಲ್ಕೆಗಳ ಬಣ್ಣ ಸಾವಿರ
ತಂಗಾ...
-
*ಇವರು ತುಂಬಾನೇ ಸ್ಪೆಷಲ್! ಇವರ ಜೊತೆ ಮಾತನಾಡಿದರೆ ಏನೋ ಒಂತರ ಖುಷಿ. ಮನಸ್ಸಿಗೆ ಏನಾದ್ರು
ಬೇಜಾರಾದ್ರೆ ಅದನ್ನ ಇವರ ಜೊತೆ ಹೇಳಿಕೊಂಡರೆ ಅದೇನೋ ಒಂತರಾ ಸಮಾಧಾನ, ಮನಸಿನ ಭಾರ
ಕಳೆದುಕೊಂಡ ಹಾಗ...
ಜ್ಞಾನದ ಮರು ಪಯಣವೀ ಶಾರದಾ ಯಾತ್ರೆ
-
*ಜ್ಞಾನದ ಮರು ಪಯಣವೀ ಶಾರದಾ ಯಾತ್ರೆ*
"ಯಾ ಕುಂದೇಂದು ತುಷಾರ ಹಾರ ಧವಳಾ, ಯಾ ಶುಭ್ರ ವಸ್ತ್ರಾವೃತಾ |
ಯಾ ವೀಣಾ ವರದಂಡ ಮಂಡಿತ ಕರಾ, ಯಾ ಶ್ವೇತ ಪದ್ಮಾಸನಾ |
ಯಾ ಬ್ರಹ್ಮಾಚ್ಯುತ...
ಸಾವಿರ ವರ್ಷಗಳ ನಿರ್ಮಲ ಪ್ರಾರ್ಥನೆ…
-
'ರಾಕೆಟ್ ಸೈ೦ಟಿಸ್ಟ್' - ಚೀನಾದಲ್ಲಿ ಅವನ ವೃತ್ತಿ ಏನೆಂದು ಕೇಳಿದವರಿಗೆಲ್ಲ ಶಿ
ಹೇಳುತ್ತಿದ್ದುದು. ಈಗ ನಿವೃತ್ತನಾಗಿದ್ದೇನೆ ಎಂದು ಬೆರಗುಗಣ್ಣಿನಿಂದ ನೋಡುತ್ತಿದ್ದ ಜನರಿಗೆ
ತುಸು ಸಂಕೋಚದಿಂ...
ಈ ಕ್ಷಣ
-
ನನ್ನ ನಾಳೆಯ ಕುರಿತು ನನಗಲ್ಲ, ಈ ಭೂಮಿ ಯಾವುದೇ ಜೀವಿಗೂ ಪ್ರವಚಿಸಲು ಸಾಧ್ಯವಿಲ್ಲ.
ಅಷ್ಟಕ್ಕೂ ಯಾವತ್ತೂ ಬಾರದ ನಾಳೆಯ ಬಗ್ಗೆ ನಂಗೇನು ಅಷ್ಟು ಕುತೂಹಲವಿಲ್ಲ. ಈ ಬದುಕು ಈ
ಕ್ಷಣದ್ದು ಅಷ್ಟೇ ...
ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ,
-
ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ, ತನಗಾಗಿ ತಾನೇ ಹಂಬಲಿಸುವ ಜೀವಚೈತನ್ಯದ ಮಕ್ಕಳವರು.
ನಿಮ್ಮ ಮೂಲಕ ಅವರು ಬರುತ್ತಾರೆಯೇ ವಿನಾ ನಿಮ್ಮಿಂದ ಅಲ್ಲ, ಅವರು ನಿಮ್ಮೊಂದಿಗಿದ್ದರೂ ನಿಮಗೆ
ಸೇರಿದವರಲ...
ಬದುಕಿನ ಮತ್ತೊಂದು ಪುಟ ತೆರೆದುಕೊಳ್ಳುವ ಮುನ್ನ...
-
*ಬೆಳಗಾದರೆ ೩೧ನೇ ವಸಂತಕ್ಕೆ ಕಾಲಿಡುತ್ತಿದ್ದೇನೆ. ದಿನವೂ ತೆರೆದುಕೊಳ್ಳುವ ಬರೆದ
ಸಾಲುಗಳನ್ನೆ ಮತ್ತೆ ಮತ್ತೆ ಓದುತ್ತಾ ಇದು ಹೀಗಿರಲಿಲ್ಲ ಇದು ಹೀಗೇ ಆಯಿತಲ್ಲಾ
ಎಂದುಕೊಳ್ಳುತ್ತಾ ಇರುವ ದಿನಗ...
ಮಾರ್ಕ್ಸ್ವಾದ ʻಅನ್ಯʼ ತತ್ತ್ವಶಾಸ್ತ್ರವೇ?
-
ಕೆಲವರು ಕೆಲವು ವಿಚಾರಗಳತ್ತ ಬೊಟ್ಟು ಮಾಡಿ, ʻʻಇದು ಪರದೇಶದ ಚಿಂತನೆ, ಇದು ಪರದೇಶದ
ತತ್ವʼʼ, ʻʻಅವುಗಳು ನಮ್ಮ ದೇಶಕ್ಕೆ ಹೊಂದಿಕೆಯಾಗುವುದಿಲ್ಲʼʼ ಎಂದು ಹೇಳುತ್ತಾರೆ.
ಪ್ರತಿಯೊಂದು ದೇಶದ ತತ...
ಮಾಸಿದ ಕೋಟು
-
ಸುಮಾರು ೭ ವರುಷಗಳ ನಂತರ ‘ತಿಥಿ’ ಚಲನಚಿತ್ರವನ್ನು ಮತ್ತೆ ನೋಡುವ ಮನಸ್ಸಾಯಿತು. ತುಂಬಾ
ನೆನಪಿನಲ್ಲಿ ಉಳಿಯುವಂಥ, ಹಾಗು ಇನ್ನೂ ಇಷ್ಟವಾಗಿಯೇ ಉಳಿದಿರುವಂಥ ಬೆರಳೆಣಿಕೆಯಷ್ಟು
ಸಿನೆಮಾಗಳಲ್ಲಿ...
ನಾನು ಜಾನ್ ವೂ.
-
*ಅದು ಅಂದಾಜು 10 ಗಂಟೆಗಳ ವಿಮಾನ ಹಾರಾಟದ ಅವಧಿ. ಅವರು ಕೊರಿಯಾದ ಸಿಯೋಲ್ನಿಂದ ಅಮೇರಿಕ
ಸಂಯುಕ್ತ ಸಂಸ್ಥಾನದ ಸ್ಯಾನ್ ಫ್ರಾನ್ಸಿಸ್ಕೋಗೆ ಹೋಗುತ್ತಿದ್ದರು.*
*ಆ ಪುಟ್ಟ ತಾಯಿ ವಿಮ...
ಗಗನದ ಸೂರ್ಯ
-
ನಿನಗೆ ಹಣೆಗೆ ಬಿಂದಿ ಹಚ್ಚಿಕೊಳ್ಳಲು ಆ ಆಫೀಸಿನಲ್ಲಿ ಅದೆಷ್ಟೋ ಗಾಜಿನ ಗೋಡೆಗಳಿದ್ದವು.
ಆದರೂ ನೀನು ನನ್ನೆದುರು ಇದ್ದ ಗಾಜಿನ ಮುಂದೆಯೇ ಪ್ರತೀ ಸಲವೂ ಬಂದು ನಿಲ್ಲುತ್ತಿದ್ದೆ. ಏಕೆ?
...
-
*ಕಾಲಭೈರವನ ಚಿತ್ರದ ಜಾಡುಹಿಡಿದು........ *
ಹಿಂದಿನ ಸಂಚಿಕೆಗಳಲ್ಲಿ ಪ್ರಕಟಿಸಿದ ಉದ್ದೇಶಗಳ ಅನ್ವಯ, ಶ್ರೀಕಾಲಭೈರವ ದೇವತೆಯ
ಚಿತ್ರಕ್ಕೆ ಸಂಬಂಧಿಸಿದಂತೆ, ಕೆಲವು ಆಸಕ್ತಿಕರ ಸಂಗತಿಗಳನ...
ಮಸುಕಾದ 2022ರ ಡೈರಿಯಿಂದ....
-
-1-
ನವ ವರುಷ ಬಂತೆಂದರೆ ಒಂದಷ್ಟು ಸಂಭ್ರಮ,
ಕಳೆದ ವರ್ಷದ ನೋವುಗಳೆಲ್ಲವನ್ನೂ
ಮನದ ಮೂಲೆಗೆ ತಳ್ಳಿ ದೂ....ರದಲ್ಲಿ
ಸಿಡಿದು ಮಿನುಗುವ ಬೆಳಕಿನ ಪುಂಜಗ...
ಪ್ರತಿ ಬೆಳಗೂ ಹೊಸತನ....
-
ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ
ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತು ಕಾಫಿಯ
ಬೆಸು...
ಸಿರಿವೆನ್ನಲ - ಅಮವಸನಿಶಿಯಲ್ಲುದಿಸಿದ ಪೂರ್ಣಚಂದಿರ
-
೨೦ ಮೇ ೧೯೫೫ - ೩೦ ನವಂಬರ್ ೨೦೨೧
ನಾವೆಲ್ಲ ಸಿನೆಮಾಗಳಲ್ಲಿ ನಾಯಕನನ್ನೋ, ನಾಯಕಿಯನ್ನೋ, ನಿರ್ದೇಶಕನನ್ನೋ ಮೊದಲ ಬಾರಿ
ದೊಡ್ಡಮಟ್ಟದಲ್ಲಿ ಲಾಂಚ್ ಮಾಡುವುದು ಕೇಳಿದ್ದೇವೆ. ಮೊದಲ ಚಿತ್ರ ಹಿಟ್...
ಮತ್ತೆ ಬರೆಯಲೇನು ನಿನ್ನ ಹೆಸರ
-
ಮತ್ತೆ ಬರೆಯಲೇನು ನಿನ್ನ ಹೆಸರಅಚ್ಚಳಿಯದಂತೆ ಎದೆಯ ಗೋಡೆಯ ಮೇಲೆ ದಿಕ್ಕು ತಪ್ಪಿದ
ನಾವಿಕನಂತೆಕಡಲ ತೀರವ ಸೇರಲು ಹಾತೊರೆಯುತಿರುವೆಮರಳಿ ಬಂದು ದಾರಿ ತೋರುಪ್ರೀತಿಯ ತೀರಕೆ
ಸೆಳೆದುಕೊಂಡು ಹೋಗು ...
7 ದಿನಕ್ಕೆ 7 ಹೆಣ್ಣುಗಳು - ಸಮಗ್ರ ಧಾರವಾಹಿ (107 ಪುಟ)
-
* ಏಳು ದಿನಕ್ಕೆ ಏಳು ಹಣ್ಣುಗಳು! (ಯಾರಿಗುಂಟು, ಯಾರಿಗಿಲ್ಲಾ?)*
ಹೌದು...ದಿನಕ್ಕೊ೦ದರಂತೆ ವಾರಕ್ಕೆ ಏಳು ಸುರಸುಂದರಿ ಹಣ್ಣುಗಳು ಸಿಕ್ಕಿದರೆ ಎಂತಾ ಸೌಭಾಗ್ಯ
ಅಲ್ಲವೆ?
ಅಂತಾ ಒಬ್ಬ ಸೌಭಾಗ್...
ಮಡಿಕೇರಿ ಟಿಪ್ಪಣಿಗಳು
-
[ಕಳೆದ ಒಂದು ವರ್ಷದಲ್ಲಿ ವಿವಿಧ ಕೌಟುಂಬಿಕ ಕೂಟಗಳ ನೆಪದಲ್ಲಿ ನನಗೆ ಹುಟ್ಟೂರು -
ಮಡಿಕೇರಿಗೆ, ಕೆಲವು ಭೇಟಿ ಕೊಡುವುದು ಅನಿವಾರ್ಯವಾಯ್ತು. ಆಗ ಮೂಡಿದ ಸಾಮಾಜಿಕ ಕಾಳಜಿಯ
ಸಾಮಯಿಕ ಟಿಪ್ಪಣಿಗಳನ...
ಸಹಸ್ರ'ನಾಮ'
-
*ಅಮ್ಮ ಬಹಳ ಕಟ್ಟುನಿಟ್ಟು. ಹಲ್ಲುಜ್ಜದೇ ಕಾಫಿ ಇಲ್ಲ ಸ್ನಾನ ಸಂಧ್ಯಾವಂದನೆ ಇಲ್ದೆ ತಿಂಡಿ
ಇಲ್ಲ.ಸಂಜೆ ಸಂಧ್ಯಾವಂದನೆ ಸಹಸ್ರನಾಮ ಆದ್ಮೇಲಷ್ಟೇ ಊಟ. ತಿನ್ನೋದೇ ಆಟಕ್ಕೆ ಸಮನಾದ ಫೇವರೆಟ್
ನ...
ಊರಿಂದ ಹೊರಟಾಗ...
-
ಹೆದ್ದಾರಿಯಲ್ಲಿ ಓವರ್ ಟೇಕ್ ಮಾಡುವ ವಾಹನಗಳ ವೇಗ ಮನಸ್ಸಿನಲ್ಲಿ ಕಳೆದ ವಾರದ ಸವಿನೆನಪುಗಳ
ಓಘ..ಕಡಲತಡಿಯಲಿ ಕಳೆದ ಮಧುರ ಸಂಜೆ ಎಲ್ಲರನ್ನೂ ಮತ್ತೆ ಭೇಟಿಮಾಡಿಸಿದ ಮುಂಜಿ ರಾತ್ರಿ ನೋಡಿದ
ತೇರು,...
ದೇವರು ಕಾಣೆಯಾಗಿದ್ದಾನೆ..!
-
ಅವನ ಖಾಯಂ ಕೋಣೆಯ ಠಾಣೆಯಿಂದ ಎಂದೋ ಪರಾರಿ.
ದೇವಾಲಯ ಇಂದು ಬ್ರಾಹ್ಮಣ್ಯದ ಬಯಲುರಂಗ ಮಂದಿರ,
ಅರ್ಚಕನ ಅಂಗಡಿ.
ಭಕ್ತಿಯ ಭಯೋತ್ಪಾದನೆಗೆ
ಈಗ ಭರ್ಜರಿ ವ್ಯಾಪಾರ.
ಭಕ್ತಿ ಭಯಕ್ಕೆ ಭಕ್ತ ಬೆಂಕಿಗಾಹು...
ಮಾತಿನ ಶಕ್ತಿ.
-
ನಮ್ಮ ಮಾತಿಗೆ ನಮ್ಮ ಜೀವನವನ್ನು ಬದಲಾಯಿಸುವ ಶಕ್ತಿಯಿದೆ. ಹೀಗಾಗಿ ನಾವೇನು ಮಾತನಾಡುತ್ತೇವೆ
ಎಂಬ ಪ್ರಜ್ಞೆ ನಮ್ಮಲ್ಲಿ ಇರಬೇಕು. ನಮಗೆ ಬಹಳ ಹತ್ತಿರ ಇರುವವರ ಜೊತೆಗೆ ನಾವು ಹೆಚ್ಚು
ಮಾತನಾಡುವ...
ಮೊಲದ ಹಲ್ಲಿನ ಪೋರಿ
-
ಕುಮಟೆಯಲ್ಲಿ ಇದ್ದಾಗಲೆಲ್ಲ ಗೋಕರ್ಣಕ್ಕೆ ಅಲೆಮಾರಿಯಂತೆ ಹೋಗುವುದು ನನ್ನ ಖಯಾಲಿ.
ಒಮ್ಮೊಮ್ಮೆ ಪೈ ರೆಸ್ಟೊರಂಟಿನ ಈರುಳ್ಳಿ ಭಜೆ ಮತ್ತು ವಡಾಪಾವ್ ಸವಿಯುವುದು ನೆಪವಾದರೆ,
ಕೆಲವೊಮ್ಮೆ ತ...
ಕಂಡರೂ ಕಾಣದಂತೆ
-
ಒಂದು ಗುಡುಗು
ಒಂದು ಸಿಡಿಲು
ಸ್ವಲ್ಪ ಬಿರುಗಾಳಿ
ಸ್ವಲ್ಪ ಮಳೆ
ಒಂದು ಕ್ಷಣ
ಅಲ್ಲೊಲ ಕಲ್ಲೋಲ
ಆಕ್ರಂದನದ ಸದ್ದುಗಳು
ಒಂದು ಭಾಗದಲ್ಲಿ
ಕೇಳಲಾರಂಭಿಸುತ್ತವೆ
ಯಾಕೋ
ಪ್ರಕೃತಿ ಮಾತೆ
ಮಂಕಾಗಿದ್ದಾ...
ರಸ್ತಾವಧೂತ
-
ಹೆಬ್ಬಾವಿನ ಹಾಗೆ ಊರುದ್ದ ಮಲಗಿರುವ ಸೋಮಾರಿ ರಸ್ತೆಯ ನಿರ್ಭಾವುಕ ಮೌನವೇ ಒಂದು ಸೋಜಿಗ...
ತುಳಿದವರೆಷ್ಟು ಬಾಯಿಗೆ ಕವಳ ಹಾಕಿ ಉಗಿದವರೆಷ್ಟು
ಮೂರೂ ಬಿಟ್ಟು ಚಡ್ಡಿ ಬಿಚ್ಚಿ ಉಚ್ಚೆ ಮಾಡಿದ...
ನೋವಿಲ್ಲದ ಸಾವು
-
ಹೃಷಿಕೇಶ್ ಭಾರತದ ತುತ್ತ ತುದಿ ಹಿಮಾಲಯದ ಬುಡದಲ್ಲಿರುವ ಪುರಾತನ ಸ್ಥಳ. ಅನಾದಿಕಾಲದಿಂದಲೂ
ಋಷಿ ಮುನಿಗಳು ಅವದೂತರು ಸನ್ಯಾಸಿಗಳು ಅಘೋರಿಗಳು ಎನ್ನುತ್ತ ಅಧ್ಯಾತ್ಮದ ಲೋಕದಲ್ಲಿರುವ
ಮನುಷ...
ಹೇರ್ ಕಟ್ಟೂ.. ಹಾಲು ಹಲ್ಲೂ .. ಟೂತ್ ಫೇರಿಯೂ..
-
ಮಗಳ ಕೂದಲು ತುಂಬಾ ಉದ್ದ ಗಿಡ್ಡ ಬೆಳೆದಿದ್ದರಿಂದ ಕಟ್ ಮಾಡಿಸಬೇಕೆಂದು ನಿನ್ನೆ ಬ್ಯೂಟಿ
ಪಾರ್ಲರ್ ಗೆ ಕರೆದುಕೊಂಡು ಹೋಗಿದ್ದೆ. ಒಂದೇ ಅಳತೆ ಕಟ್ ಮಾಡುವಾಗ ತುಸು ಜಾಸ್ತಿಯೇ ಆಯಿತು.
ಮೊ...
ಕೈಲಾಸ ಮಾನಸ ಸರೋವರ ಯಾತ್ರೆ
-
ಕೈಲಾಸ ಮಾನಸ ಸರೋವರ ಯಾತ್ರೆಯ ನ್ನು ಒಂದು ವಾಕ್ಯದಲ್ಲಿ ವಿವರಿಸಿ ಎಂದರೆ ಶ್ರದ್ಧಾಳುಗಳಿಗೆ
ಅದು ದೇವರ ವಾಸಸ್ಥಾನ ,ಪ್ರಕೃತಿಯ ಆರಾಧಕರಿಗೆ ಸೌಂದರ್ಯದ ಖಜಾನೆ, ಯಾತ್ರಿಕರಿಗೆ
ಅನಿಶ್ಚಿತತೆಗಳ...
ದಯವಿಟ್ಟು ಪ್ರವಾಸ ಹೋಗಬೇಡಿ-ಪ್ರಯಾಣ ಮಾಡಿ!
-
We have nothing to lose and a world to see
*
ಕಾಶಿಯ ಗಲ್ಲಿಯಲ್ಲಿ ಸಿಕ್ಕ ವೃದ್ಧರೊಬ್ಬರು “ಏನ್ರಯ್ಯ ನೀವುಗಳು ಕ್ಯಾಮರಾ ಹಿಡಿದ
ಭಯೋತ್ಪಾದಕರು” ಎಂದು ಗದರಿದರು. ನಾನು ಅವರೆದುರ...
ಯಾಕ ಮಾಡುತಿ ಲೋಕದ ಚಿಂತಿ?
-
ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ
ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ?
ನೂರಕ್ಕೆ ನೂರು ಹೌದು...
ಒಲವು
-
ಹಸಿದಾಗ ನೀಡದ ಅನ್ನ,
ಬೇಡಿದಾಗ ನೀಡದ ಆಸರೆ,
ದುಃಖದಲ್ಲಿದ್ದಾಗಾ ಹೇಳದ ಸಾಂತ್ವನ,
ಬಯಸಿದಾಗ ಒದಗಿಸದ ಒಲವು ,
ಸಮಯ ಕಳೆದ ಮೇಲೆ
ನೀಡ ಬಯಸಿದರೆ,
ಅದಕ್ಕಿಂತ ನಿಶ್ಪ್ರ ಯೋಜಕತೆ ಮತ್ತೊಂದಿ...
ಬೆಂಗಳೂರಿನ ಬಸ್ಸಿನ ಪುರಾಣ
-
ಜಗತ್ತಿನಲ್ಲಿರುವ ಜನರಲ್ಲಿ ಅರ್ಧದಷ್ಟು ಜನರು ಬೆಂಗಳೂರಿನಲ್ಲೇ ಇದ್ದಾರೇನೋ ಎನಿಸುವದು
ಅಲ್ಲಿಯ ಬಸ್ಸನ್ನು ನೋಡಿದಾಗ, ಜನರು ಮನೆಯಲ್ಲಿರುವದಕ್ಕಿಂತ ಹೆಚ್ಚಿನ ಸಮಯ
ಬಸ್ ಪ್ರಯಾಣದಲ್ಲಿಯೇ ಕಳ...
ತೇಜಸ್ವಿ ಎಂಬ ಪ್ರಜ್ಞೆ!
-
ಬೆಳಿಗ್ಗೆ ಚೆನ್ನೈಗೆ ತೇಜಸ್ವಿ ಬಂದಿದ್ರು. ನಾನು ಹೀಗೆ ಹೊರಗೆ ಅಡ್ಡಾಡೋಣೆಂದು ಹೋಗಿದ್ದೆ.
ಅಡ್ಯಾರ್ ಹತ್ರ ಆಟೋಗೆ ಕಾಯ್ತಿದ್ರು. ನಾನು ಮಾತಾಡ್ಸೋಕೂ ಮುಂಚೆ ಎರೆಡೆರೆಡು ಸಲ ಕನ್'ಫರ್ಮ್
ಮ...
ಭವ ಕಳೆವ ಶಿವ ಸತ್ಯ
-
ಭವ ಕಳೆವ ಶಿವ ಸತ್ಯ ಭವದ ವ್ಯಾಪಾರದೊಳು ಚಿರಮಾವುದಿಲ್ಲಿ ಪೇಳ್ ಜವರಾಯನೈತರಲು ಒಬ್ಬಂಟಿ
ನಾನು ಅವನಮ್ಮವಿವನಮ್ಮವೆನುವುದೆಲ್ಲವು ಭ್ರಾಂತಿ ಭವ ಕಳೆವ ಶಿವ ಸತ್ಯ ಜಾಣಮೂರ್ಖ// ಈ
ನಮ್ಮ ಬದುಕ...
ಅವಸ್ಥೆ
-
ಅವಸ್ಥೆ
ಸುತ್ತ ನಡೆಯುತ್ತಿದೆ ವ್ಯಾಪಾರ
ಎಂದಿನ ಹಾಗೆಯೇ
ಅವನು ಮಾತ್ರ ಇದ್ದೂ ಇಲ್ಲದಂತೆ
ಎಲ್ಲೋ ದೃಷ್ಟಿ ನೆಟ್ಟು ಕೂತಿದ್ದಾನೆ.
ಸಂತೆ ಗದ್ದಲದ ಯಾವ ಪರಿಚಿತ ದನಿಯೂ
ಅವನನ್ನು ತಾಕಿದಂತೆ ಕಾಣ...
Songs for Siva: Vacanas of Akka Mahadevi
-
Songs for Siva: Vacanas of Akka Mahadevi - Vinaya Chaitanya ಅವರು ಅಕ್ಕ
ಮಹಾದೇವಿಯ ವಚನಗಳನ್ನು ಇಂಗ್ಲೀಷಿಗೆ ಅನುವಾದಿಸಿರುವ ಕೃತಿ. ಅಕ್ಕಮಹಾದೇವಿಯ ವಚನಗಳನ್ನು
ಇಂಗ್ಲೀಷ ...
ಅಂಬಾಬಾಯಿಯವರು ಹಾಗೂ ಭದ್ರಾವತಿ :
-
*ದಾಸ ಸಾಹಿತ್ಯಕ್ಕೆ ಕೊಡುಗೆಯನ್ನು ಕೊಟ್ಟ ಮಹಿಳೆಯರಲ್ಲಿ ಅಂಬಾಬಾಯಿಯವರೂ
ಪ್ರಮುಖರಾಗಿರುವರು. ಇವರು ಬಹುದಾನ ಸಂವತ್ಸರದ ವಿಜಯದಾಸರ ಆರಾಧನೆಯ ದಿನದಂದು ತಮಗೆ ೩೬
ವರ್ಷಗಳು ತುಂಬಿದವೆಂದು ತ...
ಜಂಬುನೇರಳೆ ಹಣ್ಣಿನ ಉಪ್ಪಿನಕಾಯಿ
-
*ಬೇಕಾಗುವ ಸಾಮಗ್ರಿಗಳು*
ಜಂಬು ನೇರಳೆಹಣ್ಣುಗಳು - 25
ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ - (ಇಷ್ಟು ಪ್ರಮಾಣದ ಹಣ್ಣಿಗೆ ಸುಮಾರು 1 ಚಮಚ
ಹುಡಿಯುಪ್ಪು ಹಾಗೂ 3 ಚಮಚ ಬೆಲ್ಲವನ್ನು ...
ಹೊಸ ಕೃಷಿ ಕಾಯ್ದೆಯ ಬಗ್ಗೆ ಕೆಲವು ವಿವರಣೆಗಳು
-
ಹೊಸ ಕೃಷಿ ಕಾಯ್ದೆಯ ಬಗ್ಗೆ ಕೆಲವು ವಿವರಣೆಗಳು:
ಅದಾನಿ, ಅಂಬಾನಿ ಮತ್ತು ಇತರ ಕಾರ್ಪೊರೇಟ್ಗಳು ಭಾರತದ ಬೃಹತ್ ಆಹಾರ ಧಾನ್ಯ ಮಾರುಕಟ್ಟೆಯ
ಮೇಲೆ ಕಣ್ಣಿಟ್ಟಿದ್ದರು. ಆದರೆ ರೈತರ ಹೊಲಕ್ಕೆ ಲ...
ವಿದಾಯ ಗೀತೆ
-
ಕಳೆದು ಹೋದ ದಿನಗಳೆಂದೂ ಮತ್ತೆ ಮರಳವು
ನಿನ್ನ ಪಯಣ ಬೇರೆ ಕಡೆಗೆ, ನಮಗೆ ದಿಕ್ಕು ಕಾಣವು
ಮಾಡಲಾರೆ ನಿನಗೆಮುಂದೆ ನಾವೇನೂ ಸಹಾಯ
ಹೆತ್ತು ಹೊತ್ತು ಸಾಕಿ ಸಲಹಿದ ಜೀವಕಿದೋ ವಿದಾಯ…
ನೀನು ಮಗಳು, ಮ...
ಎತ್ತರ (ಕತೆ)
-
ರಾಜೇಶ ಬೆಳಿಗ್ಗೇನೆ ಫೋನ್ ಮಾಡಿ 'ಲೇ, ನಿಮ್ಮ ಸುಕುಮಾರ್ ಮೇಲೆ
ಹೋದರಂತೆ?' ಅಂತ ಹೇಳಿ ಹೌದೋ ಅಲ್ಲವೋ ಅನ್ನುವಷ್ಟು ಸಣ್ಣದಾಗಿ ನಕ್ಕಿದ್ದ. ಮೇಲಕ್ಕೆ
ಅನ್ನುವುದನ್ನು ಅವನು ...
-
ಒಂದು ಪ್ರೇಮದ ಆಯಸ್ಸು ಎಷ್ಟು?
ಇದೊಂದು ಪ್ರಶ್ನೆಯನ್ನೊಬ್ಬ ನಿನ್ನೆ ನನ್ನ ವಾಟ್ಸಪ್ ಗೆ ತಳ್ಳಿದ.
ನಾನು ಕ್ಷಣಕಾಲ ಈ ಪ್ರಶ್ನೆ ಕುರಿತು ಯೋಚಿಸಿದೆ.
ಅಮೇಲೆ ನನ್ನ ಕೆಲಸಗಳಲ್ಲಿ ಕಳೆದುಹೋದೆ...
ಕಾಲುಗಳಿಲ್ಲದೆ ಏರಿದ್ದು ಸಾಧನೆಯ ಶಿಖರ
-
ಕಾಲುಗಳಿಲ್ಲದೆ ಏರಿದ್ದು ಸಾಧನೆಯ ಶಿಖರ
ಇಲಿನಾಯ್ಸ್ ಪಟ್ಟಣದ ಆ ದಂಪತಿಗೆ ಜನಿಸಿದ ಎರಡನೆಯ ಮಗುವೂ ಹೆಣ್ಣಾಗಿತ್ತು. ಅದಕ್ಕಾಗಿ
ಅವರಿಗೆ ಬೇಸರವಿರಲಿಲ್ಲ. ಆದರೆ ಹುಟ್ಟಿದ ಮಗುವಿಗೆ ಮೊಣಕಾಲುಗಳಿರ...
ದುಡಿಮೆ ಎಂಬ ದೊಂಬರಾಟ
-
ಸೂರ್ಯ ಕಣ್ಣು ಬಿಡುವ ಮೊದಲೇನನ್ನ ಅರ್ಧ ದಿನ ಕಳೆದಿದೆ..ಬಿಸಿಲು ನೆತ್ತಿಗೇರುವ ಮೊದಲೇಪಟ್ಟಣ
ತಲುಪಬೇಕಿದೆ.. ಪಾತ್ರೆ ಪಗಡೆ ಹೊತ್ತು ನಾನುಬಿರಬಿರನೆ ನಡೆದೆ..ಕೊಕ್ಕರೆ ಕಾಲು
ಹಾಕಿನದಿಯನ್ನೂ ದ...
ಮರಣಶಾಸನ ಕಾಯ್ದೆಗಳು
-
ಹಿಂದೆ ಇದ್ದ ಉಳುವವನೆ ಒಡೆಯ ಇಂದು ಉಳ್ಳವನೇ ಒಡೆಯ ಎಂಬಂತೆ ನಮ್ಮ ಸರ್ಕಾರಗಳು ಕೃಷಿ ಮತ್ತು
ಭೂಸುಧಾರಣಾ ಕಾಯಿದೆಗಳನ್ನ ತರತೂರಿಯಲ್ಲಿ ಯಾವುದೇ ಚರ್ಚೆಗಳನ್ನ ಮಾಡದೆ ಸುಗ್ರಿವಾಜ್ಞೆಯ
ಮೂಲಕ ತ...
ಪ್ರೀತಿಯಿಲ್ಲದ ಮೇಲೆ
-
ಪ್ರೀತಿಯ ಮೊಳಕೆಯೊಡೆದುಸಲುಗೆಯ ಸಸಿಯೊಡೆದುಹಚ್ಚ ಹಸಿರು ತೆನೆಯೊಡೆದುಹೆಮ್ಮರವಾಗಿ
ಟಿಸಿಲೊಡೆದುಆಕಾಶದೆತ್ತರಕೆ ತಲೆಯೆತ್ತಿ ಹೊರಟಿರಲುಬಿಳಲುಗಳು ಭೂಮಿಯತ್ತ
ಚಾಚುತಲಿರಲುಕೊಡಲಿಯಿಂದ ಭಾಹುಗಳ ಕ...
"ನೀ ಕಾಚ ಹಾಕ್ಕುಂಡಿದ್ಯನೇ???"
-
ಶೀರ್ಷಿಕೆ ಓದಿ 'ಇದು ಮಾಚಿಕೊಪ್ಪ ಬ್ಲಾಗ್ ಹೌದೋ ಅಲ್ಲವೋ' ಎಂದು ಆಶ್ಚರ್ಯಪಡಬೇಡಿ.
ಇದು ನನ್ನದೇ ಬ್ಲಾಗ್. ಶಾಲಾ ದಿನಗಳಲ್ಲಿ ನಮ್ಮ ಕನ್ನಡ ಪ್ರಶ್ನೆ ಪತ್ರಿಕೆಗಳಲ್ಲಿದ್ದ *'ಸಂದರ್ಭದ...
ಪೂರ್ತಿ ನೋಡು
-
*ಪ್ಲೀಸ್ ಪೂರ್ತಿ ನೋಡು*
*ನನಗೆ ಗೊತ್ತು ನಾನು ತಪ್ಪು ಮಾತಾಡಿದ್ದೀನಿ ಅದರ ಬಗ್ಗೆ ನನಗೆ GUILTY ಇದೆ. ದಯವಿಟ್ಟು
ಕ್ಷಮಿಸಬೇಕು. ನನಗೆ ಗೊತ್ತಿಲ್ಲ ಇನ್ನೂ ಹೇಗೆ ಕ್ಷಮೆ ಕೇಳ್ಬೇಕು ಅಂತ ಹೇಗೆ...
ಕೆಮಿಸ್ಟ್ರಿ ಮಿಸ್ಸಿಗಿಷ್ಟು ಪ್ರಶ್ನೆಗಳು
-
*ಕೆಮಿಸ್ಟ್ರಿ ಮಿಸ್ಸಿಗಿಷ್ಟು ಪ್ರಶ್ನೆಗಳು*
(ವಿ.ಸೂ. ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ಒಂದಕ್ಕಿಂತ ಹೆಚ್ಚು ಮುತ್ತುಗಳಲ್ಲಿ
ಉತ್ತರಿಸತಕ್ಕದ್ದು)
ಎರಡು ಪೆಗ್ಗನು ಕುಡಿದೆನೆಂದು
ಮುನಿದ ನಿನ...
ಮೃತ ಸಮುದ್ರ || Dead Sea
-
ಅನೇಕ ವರ್ಷಗಳಿಂದ ಅಸಂಖ್ಯಾತ ಯಾತ್ರಿಕರ ಕುತೂಹಲದ ತಾಣವೆನಿಸಿರುವ ಮೃತ ಸಮುದ್ರವು ಸಮುದ್ರವೇ
ಅಲ್ಲದಿದ್ದರೂ ಸಮುದ್ರದ ಹೆಸರಿನಲ್ಲಿ ಜಗತ್ತಿನ ಭೂಪಟದಲ್ಲಿ ವಿರಾಜಮಾನವಾಗಿರುವ ಒಂದು
ವಿಶಾಲವಾದ...
ಕೊಟ್ಟಷ್ಟು ಪಡೆವ.. ಪಡೆದಷ್ಟು ಕೊಡುವ..!
-
ದೂರವಿದ್ದಷ್ಟು ಹೊತ್ತಿನ ಕ್ಷಣಕ್ಷಣಗಳನ್ನು ಲೆಕ್ಕವಿಡುವ ನನಗೆ, ನೀನು ಸಿಕ್ಕಿದ ಕೂಡಲೇ
ಸಮಯದ ಲೆಕ್ಕವೇ ತಪ್ಪಿ ಹೋಗುತ್ತದೆ ನೋಡು.. ಓಡಿ ಬಂದು ನಿನ್ನ ತೋಳಲ್ಲಿ ಹುದುಗುವಾಗ
ಜಗತ್ತೆಲ್ಲವನ್ನೂ...
ದೂರ ‘ತೀರದ ‘ ಯಾನ!!!
-
ಮೊಬೈಲ್ ಫೋನ್ ರಿಂಗಾಯಿತು... ಕೆಲಸದಲ್ಲಿ ಮಗ್ನಳಾಗಿದ್ದ ಅಕ್ಷತಾ ಮೊಬೈಲ್ ಸ್ಕ್ರೀನ್
ಮೇಲಿದ್ದ ಅನುಜ್ ನ ವಿಡಿಯೋ ಕಾಲ್ ನೋಡಿ ಮುಗುಳ್ನಗುತ್ತಾಳೆ... “ ಹೆಲೋ, ಈಗ ಹತ್ತು ನಿಮಿಷದ
ಮೊದಲಷ್ಟೇ ...
-
CREDAI ಪುಂಗಿಗೆ ತಲೆದೂಗುವ ಸರ್ಕಾರ
ಕ್ರೆಡೈ (CREDAI) ಯವರು ಹೇಳಿದರು ಎನ್ನುವ ಕಾರಣಕ್ಕೆ ರೈಲುಗಳನ್ನು ರದ್ದುಪಡಿಸಿ, ಅವರ
ಜೀತಕ್ಕೆ ವಲಸೆ ಕಾರ್ಮಿಕರ ಲಭ್ಯತೆಯನ್ನು ಖಾತ್ರಿಪಡಿಸಿದ ಘ...
-
ನೆನಪು, ಕನಸು ಮತ್ತು ನಾನು
ಇನ್ನೇನು ನಗಬೇಕು , ಅಷ್ಟರಲ್ಲಿ ಯಾರೋ ಬಾಗಿಲು ತಟ್ಟಿದ ಸದ್ದು . ಹೊತ್ತಲ್ಲದ
ಹೊತ್ತಿನಲ್ಲಿ ಯಾರು ಬಂದಿರಬಹುದು ಎಂಬ ಯೋಚನೆ ಸುಳಿದು ಹೋಯಿತು. ಬಹುಶಃ ನೆನಪು ಬಂ...
ಕರೋನ ದಿನಗಳು ..
-
ಎಂಬತ್ತರ ದಶಕದಲ್ಲಿ ಹುಟ್ಟಿದವನು ನಾನು, ನನ್ನ ಬಾಲ್ಯದ ದಿನಗಳಲ್ಲಿ ಪ್ರತಿಯೊಂದು ಹೊಸ
ಆವಿಷ್ಕಾರಗಳನ್ನು ,ಬದಲಾವಣೆಗಳನ್ನು ಕಂಡಾಗ ಅತೀವ ಸಂತಸ ಪಡುತ್ತಿದ್ದೆ. ನನಗೆ ತುಂಬಾ
ಪರಿಣಾಮಕಾರಿಗಳೆನ...
Resume
-
CURRICULUM VITAE
A self evaluation:
Experiences from the journey from a backward village like Karatgi in
Gangavathi Taluk of Hydearabad-Karnataka regi...
ಸ್ಪೂರ್ತಿ
-
ಮುಂಜಾನೆ ಎದ್ದು ಸ್ನಾನ ಮಾಡಿ ಬಂದು ಮೊಬೈಲ್ ನೋಡಿದರೆ ಆರು ಮಿಸ್ಸ್ಡ್ ಕಾಲ್ಸ್ ಇದ್ವು.
ಕರೆ ಮಾಡಿದೆ. ಆಚೆಯಿಂದ "ಅಕ್ಕ ಇವತ್ತು ಏಕ್ಸಾಮ್ ಬರೀಲೀಕ್ಕೆ ಬರ್ತಿದ್ದೀರಿ ತಾನೇ ?"
ಎಂದು ಹುಡುಗ...
ದಾಖಲೆ ಸಮಯದಲ್ಲಿ ಆಸ್ಪತ್ರೆ
-
ಕೊರೊನ ರೋಗಿಗಳಿಗಾಗಿ ೧೦೦೦ ಹಾಸಿಗೆಗಳ ಆಸ್ಪತ್ರೆ ಚೀನಾ ಕಟ್ಟಿದ್ದು ಕೇವಲ ೧೦ ದಿನಗಳಲ್ಲಿ.
ಈ ಮೊದಲು ೨೦೦೩ ರಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ ಸಾರ್ಸ್ ಗಾಗಿ ಕಟ್ಟಿದ ಆಸ್ಪತ್ರೆಗೆ
ಬೇಕಾದದ್...
ನಾಗೇಶ್ವರ ದೇವಾಲಯ - ಲಕ್ಕುಂಡಿ
-
ನಾಗೇಶ್ವರ ದೇವಾಲಯವು ಎರಡು ಕಂಬಗಳ ಹೊರಚಾಚು ಮುಖಮಂಟಪ, ನವರಂಗ, ತೆರೆದ ಅಂತರಾಳ ಹಾಗೂ
ಗರ್ಭಗುಡಿಯನ್ನು ಹೊಂದಿದೆ. ಮುಖಮಂಟಪದ ಇಳಿಜಾರಿನ ಮಾಡಿನ ಸ್ವಲ್ಪ ಭಾಗ ಮಾತ್ರ ಉಳಿದಿದೆ.
ಎರಡು ಕಂಬಗ...
Sand Balls Game Apk Download
-
Do you want to download the Sand Balls Game Apk File so you just visit the
right place. If you are a fan of arcade games so obviously you really like
the...
ಮರೆಯಲಾರದ ತಾಳಮದ್ದಳೆ
-
ಯಕ್ಷಗಾನದ ಸೆಳೆತವೇ ಹಾಗೆ.. ವೈವಿಧ್ಯಮಯ ವ್ಯಕ್ತಿತ್ವವುಳ್ಳ ಹಲವರನ್ನು ಒಂದೆಡೆ
ಒಟ್ಟುಗೂಡಿಸುವ ಅಪೂರ್ವ ಶಕ್ತಿ ಈ ಕಲಾಪ್ರಕಾರದ್ದು. ಬಹುಶ ಇನ್ಯಾವ ಕಲಾ ಪ್ರಕಾರದಲ್ಲೂ ಈ
ರೀತಿಯ ಗುಣವನ್ನು ...
ಮೊದಲ ರಾತ್ರಿಯ ಅನುಭವ!
-
'ಟ್ರಿಣ್.. ಟ್ರಿಣ್..'
ಜೇಬಿನಲ್ಲಿದ್ದ ನನ್ನ ಮೊಬೈಲ್ ರಿಂಗಾಗುತ್ತಿತ್ತು. ಆಗೆಲ್ಲ ಇವತ್ತಿನ ಹಾಗೆ ತರಹೇವಾರಿ
ರಿಂಗ್ ಟೋನುಗಳು ಇರಲಿಲ್ಲ. ಅದು ಆಗಷ್ಟೇ ಪಾಲಿಫೋನಿಕ್ ಟೋನುಗಳು ಮೊಬೈಲಿಗೆ ಕಾ...
ಮೈಸೂರಿನಲ್ಲಿ ನವೆಂಬರ್ 10 ರಂದು ಬಿಡುಗಡೆ
-
ನಮ್ಮ ಪ್ರಕಾಶನದ ಡಾ ಎಚ್ ಎಸ್ ಅನುಪಮಾ ಅವರ ನಾನು ಕಸ್ತೂರ್ - ಜೀವನ ಕಥನ ಪುಸ್ತಕವು
ನವೆಂಬರ್ 10 ರಂದು ಸಾಯಂಕಾಲ 4 ಗಂಟೆಗೆ
ಮೈಸೂರಿನ ಮೂಡಾ ಹತ್ತಿರದ ರೋಟರಿ ಹಾಲ್ ನಲ್ಲಿ ಬಿಡುಗಡೆ.
ನಿಮ್...
ಕಪ್ಪೆಗಳ ಸಂತಾನೋತ್ಪತ್ತಿ
-
ಮಳೆಗಾಲ ಶುರುವಾದ ಒಂದು ದಿನ ಮುಂಜಾನೆ ಹೀಗೆ ಒಂದು ಒಣಗಿದ್ದ ಕೆರೆಯಲ್ಲಿ ನಮ್ಮ ಕಪ್ಪೆಗಳ
ಹುಡುಕಾಟ ನಡೆದಿತ್ತು. ರಾತ್ರಿಯೆಲ್ಲಾ ಸುರಿದ ಮಳೆಯಿಂದಾಗಿ ಅಲ್ಲಲ್ಲಿ ನೀರು ನಿಂತಿತ್ತು...
ಮೋಡಿ ಮಾಡಿದ ಡಾರ್ಕ್ ಮೋಡ್
-
*ಟಿ. ಜಿ. ಶ್ರೀನಿಧಿ*
ಹಲವು ವರ್ಷಗಳ ಹಿಂದೆ ವಾಹನಗಳ ನಂಬರ್ ಪ್ಲೇಟು ಕಪ್ಪು ಬಣ್ಣದಲ್ಲಿರುತ್ತಿತ್ತು. ಅದರ ಮೇಲೆ
ಬಿಳಿಯ ಅಕ್ಷರ ಬರೆಯುವ ಪರಿಪಾಠವನ್ನು ಬದಲಿಸಿ ಆಮೇಲೆ ಯಾವಾಗಲೋ ಬಿಳಿಯ ನಂಬ...
ಕಾಗದ-ಪತ್ರ
-
ಪ್ರೀತಿಯ ಸುಬ್ರಾಯ,
ನಿನ್ನ ಅಮ್ಮ ಮಾಡುವ ಆಶೀರ್ವಾದಗಳು. ನಾನು ಕ್ಷೇಮ, ನೀನು ಕ್ಷೇಮ ಎಂದು ಬಾವಿಸುತ್ತೇನೆ.
ನೀನು ಬೆಂಗಳೂರಿಗೆ ಹೋಗಿ ತಿಂಗಳಾದರೂ ಕಾಗದ ಹಾಕಲಿಲ್ಲ. ಅದಕ್ಕಾಗಿ ನಾನೇ ನಿನ್ನ...
ದುಬೈ ಫ್ಲೈಟ್ ಹತ್ತುವ ಮುನ್ನ
-
ಎಷ್ಟೋಜನ ನಾವು ದುಬೈ ಗೆಬರಬೇಕು , ಕೆಲಸ ಸಿಗುತ್ತಾ ಎಂದುಕೇಳುತ್ತಾರೆ . ಗಗನ ಚುಂಬಿ
ಕಟ್ಟಡಗಳು , ಲೈಟ್ ಗಳಿಂದ ಜಗಮಗಿಸುವ ಕಟ್ಟಡಗಳು, ಎಲ್ಲ ರೀತಿಯ ವೈಭೋಗ ಸಿಗುವ ರಸಮಯ
ರಾತ್ರಿಗಳು , ಸುಂದ...
ಬೆಂಗಳೂರಿಗರಿಗೆ ದಯವಿಟ್ಟು ನೀರು ಕೊಡಬೇಡಿ...!
-
ಬೆಂಗಳೂರಿಗರಿಗೆ ದಯವಿಟ್ಟು ನೀರು ಕೊಡಬೇಡಿ...!
ಯಾಕೆಂದರೆ ಅವರಿಗೆ ನೀರಿನ ಮಹತ್ವ ಗೊತ್ತಿಲ್ಲ.
ರಾಜ್ಯದ ಎಷ್ಟೋ ಕಡೆ, ಸ್ನಾನ ಮಾಡುವುದಿರಲಿ ಕುಡಿಯಲೂ ನೀರಿಲ್ಲ ಅಂತ ಅವರಿಗೆ ದೇವರಾಣೆಗೂ
ಗೊತ್...
ಅಗ್ನಿಯ ಬಟ್ಟಲು
-
ಹೆಣ ಸುಡುವ ಬಿಸಿಲು
ಕಾಯುತಿತ್ತು ಹೆಣ ಸುಡಲು
ನೆಲವ ಅಗೆದು ಯಾರೋ
ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು
ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು
ವಿವಿಧ ಭಕ್ಷ್ಯ
ಹೆಣದ ಮಾಂಸದ ಜೊತೆಗೆ .
ಕಾ...
ನಮ್ಮ ಶಂಕರ ನ ನೆನಪೇ ಸ್ಮಾರಕ!
-
ಶಂಕರ್ನಾಗ್ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರು. ಚಿತ್ರ ನಟರಾಗಿ,
ನಿರ್ದೇಶಕರಾಗಿ, ರಂಗಕರ್ಮಿಯಾಗಿ ಹಾಗೂ ತಂತ್ರಜ್ಞರಾಗಿ ಭಾರತೀಯ ಚಿತ್ರರಂಗ ಮತ್ತು ಕನ್ನಡ
ಚಿತ್ರ...
-
ಬೇಸಿಕಲಿ ನಾನೊಬ್ಬ ಬರಹಗಾರ. ಹಲ್ಲುಮುಡಿ ಕಚ್ಚಿ ಕುಳಿತರೆ ಭರಪೂರ
ಬರೆದುಬಿಡಬಲ್ಲೆ.ಅಂಥದ್ದೊಂದು ಆತ್ಮವಿಶ್ವಾಸ ನನ್ನಲ್ಲಿದೆ. ಹತ್ತು ವರ್ಷ ಎಲೆಕ್ರ್ಟಾನಿಕ್
ಮೀಡಿಯಾದಲ್ಲಿ ಕೆಲಸ ಮಾಡುವಾಗ ಬ...
ಮದುವೆಯಾಗಿ ಕಳೆದ ಎರಡು ಮಳೆಗಾಲ
-
'ಮನೆಯಿಂದ ದೊಡ್ಡೋರ್ ಯಾರೂ ಬರ್ಲಿಲ್ವಾ' ಅಂತ ಅನುಮಾನದಿಂದಲೇ ಆಹ್ವಾನ ನೀಡುತ್ತಾ ಹುಡುಗಿಯ
ಚಿಕ್ಕಪ್ಪ!! ಪಂಜೆ ಮೇಲೆತ್ತಿ ಕಟ್ಟಿಕೊಂಡರು.
ಒಬ್ಬನೇ, ನನ್ನ ಕಜಿನ್ ಬ್ರದರ್ ಶ್ರೀಧರನ ಜೊತೆಗೆ ಮ...
ಆರ್ಯನ್ ಆಗಮನ ಎಂಬ ಬುರಡೆ ಸಿದ್ಧಾಂತ
-
ನಮ್ಮ ಭಾರತೀಯರಲ್ಲಿ ಒಗ್ಗಟ್ಟು ಏಕೆ ಇಲ್ಲ, ನಮ್ಮಲ್ಲಿ ಕೀಳು ಹಾಗು ಮೇಲು ಎಂಬ ಭಾವನೆ ಏಕೆ
ಇದೆ, ಮತ್ತು ಇದನ್ನು ನಾವು ಹೇಗೆ ಸರಿಗೊಳ್ಳಿಸಬೇಕು ಎಂಭ ಪ್ರಶ್ನೆ ಸಾಮಾನ್ಯವಾಗಿ ಎಲ್ಲ
ಭಾರತೀಯರಿಗ...
ಕರ್ನಾಟಕ ರಕ್ಷಣಾ ವೇದಿಕೆಯ ಹೆಸರು ಮತ್ತು ಲಾಂಛನ
-
ಕರ್ನಾಟಕ ರಕ್ಷಣಾ ವೇದಿಕೆಯ ಹೆಸರು ಮತ್ತು ಲಾಂಛನವನ್ನು ಅನಧಿಕೃತವಾಗಿ ಬಳಸಿದರೆ ಅಥವಾ
ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು
The post ಕರ್ನಾ...
ನಮ್ಮೂರಿನ ಜನರಿಗೆ ರೈಲು ಪ್ರಯಾಣ ಯಾತಕ್ಕೆ ಬೇಡ?
-
- *ಹರೀಶ ಮಾಂಬಾಡಿ*
www.bantwalnews.com
*ಈ ಹಿಂದೆ ಈ ವಿಷಯವನ್ನು ನಾವು ಚರ್ಚಿಸಿದ್ದೆವು. ಇದು ಅದರ ಮುಂದುವರಿದ ಭಾಗವಷ್ಟೇ. ಕರಾವಳಿ
ಮೂಲದ ಸಾಕಷ್ಟು ಹೋರಾಟಗಾರರ ಪ್ರಯತ್ನದಿಂ...
-
[image: Image result for bald head]
*👴ಬೊಕ್ಕ ತಲೆ 👴*
ವಯಸ್ಸಾಯಿತು ಎಂದರು ಎಲ್ಲರೂ,
ಯಾರಿಗೆ ಎಂದೆ ನಾನು ಹುಬ್ಬೇರಿಸಿ!😏
ನೋಡುತ್ತಿದ್ದರು ಜನ ನನ್ನ "ಮಧ್ಯಪ್ರದೇಶ"ದ ಹೊಟ್ಟೆ
ಹಾಗ...
ಅವನು-ಅವಳು: ಗುರುತು
-
#filch-fiction
---
ನೀನು ಸರಿ ಇಲ್ಲಾ... ಬೆಡ್ರೂಂನಿಂದ ಅಪ್ಪಳಿಸಿದ ಅವಳ ಧ್ವನಿಯಲ್ಲಿ ಕೋಪವಿತ್ತು.
ಥ್ಯಾಂಕ್ಸ್... ಆದ್ರೆ ಇವಾಗ ಈ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಟ್ಟಿದ್ದು ಯಾಕೆ ಅಂಥಾ...
''ಜಿಲೇಬಿ''ಎಂಬ ಮಾಟಗಾತಿ
-
ತುಂಬಾ ದಿನಗಳ ನಂತರ ಬ್ಲಾಗಿಗೆ ಕಾಲಿಡುತ್ತಿದ್ದೇನೆ.. ...... ಜಿಲೇಬಿ ರುಚಿಯೊಂದಿಗೆ..
ಈಗಾಗಲೇ ನಾನು ನನ್ನ ಜಿಲೇಬಿ ಕೃಷಿಯಲ್ಲಿನ ಪ್ರಯೋಗಗಳನ್ನ ತಮ್ಮೆಲ್ಲರಿಗೂ ಆಗಾಗ
ತಿಳಿಸುತ್...
ವಿಕಿಪೀಡಿಯ ತರಬೇತಿ ೨೦೧೮ @ ರಾಂಚಿ
-
ಈ ಬಾರಿ ಜಾರ್ಖಂಡ್ ರಾಜ್ಯದ ’ರಾಂಚಿ’ ನಗರದಲ್ಲಿ ವಿಕಿಪೀಡಿಯಾದ ’ಮುಂದುವರೆದ ತರಬೇತಿ
ಕಾರ್ಯಾಗಾರ’ವನ್ನು (Wikipedia Advanced Training, 2018) ಆಯೋಜಿಸಲಾಗಿತ್ತು.
ವಿಕಿಪೀಡಿಯಾ ಒಂದು ಸ...
-
*ಅಜ್ಜಿಯ ಮೌನ*
ನನ್ನಪ್ಪನ ಅಮ್ಮ ನನ್ನಜ್ಜಿಗೆ ತೊಂಬತ್ತು ವರ್ಷ
ಅವಳನ್ನು ಕಂಡಾಗಲೆಲ್ಲಾ ಹುಟ್ಟಿತ್ತಿರುತ್ತದೆ
ಮತ್ತೆ ಅದೇ ಪ್ರಶ್ನೆ, ಅಂದಿನವರೆಲ್ಲಾ ಹೇಗಿದ್ದರು?
ಹೇಗೆ ಬಾಳಿದ್ದರು, ಬದುಕ...
ಬೆಳಗು - ಬೆರಗು
-
2014 ರ ಏಪ್ರಿಲ್ ತಿಂಗಳ ನಂತರ ಇಲ್ಲಿನ ನನ್ನ ಬರವಣಿಗೆಗೆ ಅಲ್ಪ(?) ವಿರಾಮ ದೊರೆತಿರುವುದರ
ಅರಿವಿದ್ದರೂ ಸಹ ಅದು ನಾಲ್ಕು ವರ್ಷಗಳಷ್ಟು ಸುದೀರ್ಘವಾಗಿದೆ ಎಂಬುದರ ಪರಿವೆಯೇ ಇರಲಿಲ್ಲ!
ದಿನಗಳು...
ಕುಂಡದೊಳಗಿಟ್ಟು ನಾವು ಸಾಕುತ್ತಿರುವ ಸೌಹಾರ್ದ!
-
*ಇತ್ತೀಚೆಗೆ ಕರಾವಳಿಯಲ್ಲಿ ಜಿಲ್ಲಾ ಮಟ್ಟದ ಒಂದು ಕ್ರಿಕೆಟ್ ಪಂದ್ಯ ‘ಸೌಹಾರ್ದ’
ಕಾರಣಕ್ಕಾಗಿ ಸುದ್ದಿಯಾಯಿತು. ಈ ಪಂದ್ಯದ ಪ್ರಮುಖ ನಿಯಮಾವಳಿ ಏನೆಂದರೆ ‘ಭಾಗವಹಿಸುವ ಪ್ರತೀ
ತಂಡದಲ್ಲಿ ಎಲ್...
ನಿಮ್ಮ ಕಾಲ ಕೆಳಗೆ ಏನಿದೆ?... ಇಲ್ಲಿ ನೋಡಿ!
-
*"ನೀವು ಹಾಕಾಂಗ್ ನಲ್ಲಿ ನೆಲ ಹೊಕ್ಕರೆ ದ-ಅಮೇರಿಕಾದಲ್ಲಿ ಹೊರಬರಬ**ಹುದು!"*
ನಿಮಗೆಲ್ಲಾ ಚಿಕ್ಕಂದಿನಿಂದಲೂ ಒಂದು ಆಸೆ ಇರಬಹುದು, ಕೆಲವರಿಗೆ ಈಗ ಅರಿವಾಗಿರಬಹುದು. ನಮ್ಮ
ಕಾಲ ಕೆಳಗಿನಿಂದ...
ಹರಿಗೆ ಕೊಡು ಗಾಂಡಿವವ....
-
ಭಾಗ ೧
ಮನುಷ್ಯನ ವರ್ತನೆಗಳು ಹೊರಗಿನ ಘಟನೆಗಳಿಂದ ಕೆಲವೊಮ್ಮೆ, ಬೇರೆಯವರ ಮಾತುಗಳಿಂದ
ಕೆಲವೊಮ್ಮೆ, ನಮ್ಮದೇ ಆದ ಊಹೆಗಳಿಂದ ಕೆಲವೊಮ್ಮೆ ಪ್ರಚೋದಿತವಾಗುತ್ತವೆ. ಒಂದು ಘಟನೆ ಅಥವಾ
ಮಾತು ಅಥ...
ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!
-
ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು
ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ.
ಕಾಮತ್) ಅಲ್ಲದೆ ಬೇ...
ನಮ್ಮ ಮಾತು ಕೇಳಿಸಿಕೊಳ್ಳುವಷ್ಟು ಅವರಿಗೆಲ್ಲಿ ತಾಳ್ಮೆ?
-
ಹೊಸ್ತಿಲಾಚೆ ಬೆತ್ತಲೆ - 12
ಅವಳು ಹತ್ತನೇ ಕ್ಲಾಸ್. ಇನ್ನೊಂದು ಆರು ತಿಂಗಳು ಹೀಗೆ ದಾಟಿದರೆ ಹದಿನಾರು ದಾಟುತ್ತದೆ. ಏನೂ
ಆರಿಯದ ಹುಡುಗಿಯೇನಲ್ಲ! ಅವಳಿಗೊಬ್ಬ ತಮ್ಮನಿದ್ದಾನೆ. ಏಳನೇ ಕ್ಲಾಸ...
ಮಾರುವುದು ಹೂಗಳನ್ನು,ಮುಳ್ಳುಗಳನ್ನಲ್ಲಾ
-
ಮಾರುವುದು ಹೂಗಳನ್ನು,ಮುಳ್ಳುಗಳನ್ನಲ್ಲಾ
"ನನ್ನ ಮಗನ ಮುಖ ನೋಡಿ ನನಗೆ ನಗು ಬರುತ್ತಿತ್ತು,ಆದರೆ ಮೊಮ್ಮಗನ ಎದುರು ನಗೋದು
ಚೆನ್ನಾಗಿರಲ್ಲ ಅಂತ ಸುಮ್ಮನಿದ್ದೆ...
ಶ್ರೀಮತಿ ಕಿಶೋರಿ ಅಮೋಣಕರ
-
ಎಪ್ರಿಲ್ ೪
ಬೆಂಗಳೂರು
ನಮ್ಮ ದಾದಾ (ತಂದೆ), ರೇಡಿಯೋದಲ್ಲಿ ಬರುವ ಹಿಂದುಸ್ತಾನಿ ಗಾಯನಕ್ಕೆ ತಲೆದೂಗುತ್ತಾ
ನಮ್ಮನ್ನೂ(ಅಕ್ಕ,ಅಣ್ಣ) ಅಲೆಯಾಗಿ ಬರುತ್ತಿರುವ ಧ್ವನಿಯನ್ನು ಕೇಳಲೂ ಹೇಳುತ್ತಿದ್...
ಬೇಕಿದೆ ನಮಗೆ ಹಸಿರು ರಾಜಕಾರಣ
-
'ಈ ಭೂಮಿ ಪ್ರತಿಯೊಬ್ಬ ಮನುಷ್ಯನ ಅಗತ್ಯತೆಗಳನ್ನು ಪೂರೈಸಬಲ್ಲದು, ಆದರೆ ಪ್ರತಿಯೊಬ್ಬ
ಮನುಷ್ಯನ ದುರಾಸೆಗಳನ್ನಲ್ಲ' *- ರಾಷ್ಟ್ರಪಿತ ಮಹಾತ್ಮ ಗಾಂಧೀಜಿ *
ಗಾಂಧೀಜಿಯ ಈ ಮಾತು ಈಗ ಪ್ರತಿದಿನ...
-
ನೀರಿಂಗಿಸೋಣ ಬನ್ನಿ
ನಮ್ಮ ಊರು ಹೊಸಹಳ್ಳಿ, ಇರುವುದು ಸಾಗರದಿಂದ ೧೫ ಕೀಮೀ ದೂರದಲ್ಲಿ ಅಪ್ಪಟ ಮಲೆನಾಡು
ಪಶ್ಚಿಮಘಟ್ಟದ ತಪ್ಪಲಿನ ನೀರ ನೆಮ್ಮದಿಯ ತಾಣ.
ನಮಗೆ ನೀರೆಂದರೆ ಅಗ್ಗದ ವಸ್ತು ಇತ್ತೀಚೆಗ...
-
*ಆಕಸ್ಮಾತ್ತಾಗಿ ಬಂದ ಗೆಳೆಯನಿಗೊಂದು ಮಾತು *
ಗೆಳೆಯಾ ..
ಕರಾವಳಿಯಲಿ ದಿನಗಟ್ಟಲೆ ಸುರಿದ ಮಳೆನೀರು
ಕಲ್ಲುಭೂಮಿಯ ಕೃಪೆಗೆ ಶರಧಿಯ ಪಾಲು
ಮುಗಿಲಾ ಹರ್ಕೊಂಡ ಬಿದ್ದ ಮಳೆಯೊಳು ಹೇಗೆ ಹೋಗಿ ತರ...
ಗಂಗಾ ದಶಹರಾ - ಭಾಗಿರಥಿ ಜಯಂತೀ
-
ಸನಾತನ ವೈದಿಕ ಧರ್ಮದ ಮೂರ್ತಿಮಂತ ಜಲರೂಪೀ ಪ್ರತೀಕವೇ ಗಂಗಾನದಿ. ಗಂಗೆ ನಮ್ಮ ದೇಶದ ಜೀವ
ನದಿ, ಧರ್ಮ ನದಿ, ಆಧ್ಯಾತ್ಮ ನದಿ, ದೇವ ನದಿ. ನಮ್ಮ ಶಾಸ್ತ್ರ-ಪುರಾಣಗಳಲ್ಲಿ ಗಂಗೆಗೆ
ಕೊಟ್ಟಿರುವ ಮಹತ...
ಎಂಟು ಸಣ್ಣ ಕತೆಗಳು!
-
1. ಅವನ ಬಳಿ ಕೆಲವು ಚಿಲ್ಲರೆ ನಾಣ್ಯಗಳು ಮಾತ್ರ ಇದ್ದವು, ಮಳೆಯಲ್ಲಿ ತೋಯುತ್ತಾ
ಆಟವಾಡುತ್ತಾ ತನ್ನನ್ನು ತಾನೇ ಮರೆತ. ಕಿಸೆಯ ತುಂಬಾ ನೋಟುಗಳನ್ನು ತುಂಬಿಸಿಕೊಂಡಿದ್ದವರು
ಆಶ್ರಯದಾಣಕ್ಕೆ ಹುಡ...
ಕಾಣದ ಬೇಡಿ: ಬಂಧನದ ಹಂಗಿಲ್ಲ
-
ಚಿತ್ರ ಕೃಪೆ: ಮದನ್ ಕುಮರ್ ಆ ದೈತ್ಯ ಬಿಲ್ಡಿಂಗಿನ ಒಂಬತ್ತನೇ ಮಹಡಿಯ ಒಂದು ಬೃಹತ್ ಗಾಜಿನ
ಕಿಟಕಿಯ ಒಳ ಇಣುಕಿದರೆ ಎದುರಾಗುವುದು ಶುಭ್ರ ಬಿಳಿಯ ವಾತಾವರಣವುಳ್ಳ ಕೊಠಡಿ. ಅಲ್ಲಿರುವ
ಪ್ರತಿ...
ಅವಳಂತರಂಗ
-
ಪುಟ 1
ಬೆಳಗ್ಗೆ ಸಮಯ 7.30
ಅರ್ಧ ಗಂಟೆ ಮೊದಲು ರೈಲ್ವೇ ನಿಲ್ದಾಣದಲ್ಲಿ ಇರಬೇಕು ...ಅಂದುಕೊಂಡ ಮನೆಯ ಕೆಲಸ ಎಲ್ಲಾ
ಮುಗಿದಿದೆ. ಅವತ್ತು ಅವನನ್ನು ಭೇಟಿ ಆಗೋ ಸಂತಸದ ದಿನವದು. .
ಎಷ್ಟೋ ಸಮ...
ಕಂದಾ ನಿನ್ನ ತೋಳಿನಲ್ಲಿ ಅಮ್ಮಾ ನಾನು…
-
‘’ಅಮ್ಮಾ, ನಂಗೆ ಈ ಚಿವ್ವಲ್ (ಸಿಲ್ವರ್) ಕಲಲ್(ಕಲರ್) ಬಟ್ಟಲಲ್ಲಿ ಜೀಜಿ (ನೀರು) ಕೊಡು.’’
ನನ್ನಮೂರು ವರ್ಷದ ಮಗ ವಿವಸ್ವಾನ ಅಡಿಗೆ ಕೋಣೆಗೆ ಬಂದು ನನ್ನ ಎಳೆಯತೊಡಗಿದ.
“ಅದೆಲ್ಲ ಈಗ ಬೇಡ. ನ...
ಮತ್ತೆ ಮತ್ತೆ ಕವಿತೆ
-
ಹರಿದು ಬಿಡು ಸುಮ್ಮನೆ ಕಣ್ಣೀರು ನನ್ನೆದೆ ತಲುಪದಂತೆ ಬರೆದುಬಿಡು ಒಮ್ಮೆಗೆ ಕವಿತೆ ಮತ್ತೆ
ನೆನಪಾಗಿ ಕಾಡದಂತೆ ನನ್ನ ಮೋಡದ ಬುಟ್ಟಿ ತಳಒಡೆದು ಹನಿಸುವಲ್ಲಿ ನಿನ್ನ ಒನಪಿನ ಕುಡಿಕೆ ಮನದ
ಮುಗಿಲೊ...
ಪ್ರೇಮವೆಂಬ ಭ್ರಮೆ
-
ಎದುರು ಬಂದ ಪ್ರತಿ ಮುಖದಲ್ಲಿಯೂ
ಪ್ರತಿ ಮಾತಿನಲ್ಲಿಯೂ ನಿನ್ನನ್ನು ಹುಡುಕಿದ್ದು
ನನ್ನದೇ ತಪ್ಪು ಗೆಳೆಯಾ
ಅದು ಇಂದು ನನ್ನ ಕುತ್ತಿಗೆಗೇ ನೇಣಾಗಿ
ಉಸಿರುಗಟ್ಟಿಸುವ ನೋವಾಗಿ
ಅಣು ಅಣುವಾಗಿ ಸಾಯಿ...
ಪಂಜರದ ಗಿಳಿ
-
ಹೊಸ ಲಿಫ್ಟ್ ನ ಕೆಲಸ ಭರದಿಂದ ಸಾಗಿದೆ .....ಆಹಾ! ಮುದ್ದಾದ ಹಕ್ಕಿಗಳೆರಡು ಲಿಫ್ಟ್ ನ
ಸರಳುಗಳ ಅಂತರವೇ ಅರಿಯದಂತೆ ಒಂದರಿಂದ ಇನ್ನೊಂದಕ್ಕೆ ಹಾರುತ್ತಿವೆ. ಹೋ ! ಎಷ್ಟು ಸುಲಭ-
'ಗಾಳಿಯಲ್ಲಿ ಒ...
-
ಆ ಎರಡು ಗಂಟೆಯಲ್ಲಿ ಬಯಲಾಗಿತ್ತು `ಅವರ’ ಅಸಲಿಯತ್ತು!
ಭರತ್ ರಾಜ್
ವರದಿಗಾರ, ಬಿಟಿವಿ ನ್ಯೂಸ್, ಮಂಗಳೂರು
ಪತ್ರಕರ್ತನಾಗಿ ಆರು ವರ್ಷಗಳಲ್ಲಿ ಈವರೆಗೆ ಯಾರ ವಿರುದ್ದವೂ ಪೊಲೀಸ್ ಠಾಣೆಗೆ ದೂರು
...
-
Uma Prakash: ' ಸಾವು'
ಇಂದೇಕೋ ನನ್ನನ್ನು ಸಾವು ತುಂಬಾ ಕಾಡುತ್ತಿದೆ ಅನ್ನಿಸಿತು. ಸಾವಿನ ಬಗ್ಗೆ ಬಹಳ ತೀವ್ರವಾಗಿ
ಆಲೋಚಿಸಿದೆ! ಈ 'ಸಾವು' ಅಂದರೆ ಏನು? ಯಾತಕ್ಕಾಗಿ ಹುಟ್ಟಿರುವ ಪ್ರತಿ ಜೀ...
ಕವಿತೆ
-
ಇದೊಂದು ಪುಟ್ಟ ಕವಿತೆ. ಹೃದಯವನ್ನು ಬೇಸರವು ಆವರಿಸಿದಾಗ ಮೂಡುವ ಭಾವನೆಗಳಿಂದ
ರಚಿಸಲ್ಪಟ್ಟದ್ದು. ನೀನು ಒಂದು ಹನಿ ಒದ್ದೆಯಾಗದೆಯೂ ನದಿಯನ್ನು ದಾಟಬಹುದೇನೋ? ಆದರೆ,
ಕಣ್ಣುಗಳು ಒದ್ದೆಯಾಗದೆಯೇ...
ಕೆಂಪು ಕೆಂಪು ಕೂಲ್ ಕೂಲ್
-
ಆಗಸ್ಟ್ ಹದಿನೈದು ನಮ್ಮ ಮಲೆನಾಡಿನಲ್ಲಿ ಜಿಟಿಜಿಟಿ ಮಳೆಗಾಲ. ಅಮ್ಮ ಅಪ್ಪಂಗೆ ತ್ರಾಸುಕೊಟ್ಟು
ಹೊಲಿಸಿಕ ೊಂಡ ಹೊಸ ಡ್ರೆಸ್ ಧರಿಸಿ ಪ್ರಭಾತ್ಪೇರಿ ಎಂಬ ಮಜದಲ್ಲಿ ಪಾಲ್ಗೊಂಡು ಚಾಕಲೇಟ್
ತಿಂದು ಮ...
-
*ಕಾಲ ಗರ್ಭದಲಿ...*
ಊರ ತೊರೆದ ಮಗನ
ಕಡೆವರೆಗೂ ಅದೇ ಪ್ರೀತಿಯಲಿ
ಕಾಯೋ ಕಣ್ಣು ಅಮ್ಮನದು..
ತೊರೆದ ಮಗನ ಹಿತವ ಬಯಸಿ
ನೂರಾರು ದೇವರುಗಳ ಹರಕೆ
ತೀರಿಸುತಲೇ, ಸಾಗುತಿರುವ ಬದುಕು ಅವಳದು..
ಆದರೂ ಇದ...
ಅಂಕಣ: ನವನೀತ
-
ಕಂತು 51: ಪಾಪಯೋನಿ ಎಂಬುದು ಏನನ್ನು ಸೂಚಿಸುತ್ತದೆ? ಪ್ರೊ. ರಾಜಾರಾಮ ಹೆಗಡೆ ಭಗವದ್ಗೀತೆಯ
9ನೆಯ ಅಧ್ಯಾಯದ 32ನೆಯ ಶ್ಲೋಕದಲ್ಲಿ ಬರುವ ಪಾಪಯೋನಿ-ಪುಣ್ಯಯೋನಿ ಎಂಬ ಶಬ್ದಗಳ ಕುರಿತು
ಇತ್ತೀಚೆಗ...
-
ಶಿರಾಡಿಯಲ್ಲಿ ಆ ಮೂರು ಗಂಟೆಗಳು !
ಬಾಯಾರಿದ ಬಯಕೆಗಳಲಿ ಥಳಥಳಿಸುವ ನೀರು ಕಣ್ಣಿಗೆ ಥಣ್ಣಗೆ ಮುತ್ತಿಡುತಿದೆ ಪ್ರೀತಿಯಂತ ಹಸಿರು
….
ಶಿರಾಡಿ ! ನೀವು ಈ ಹೆಸರು ಕೇಳಿಯೇ ಇದ್ದೀರಿ. ಬೆಂಗಳೂರಿನ...
6 ಜಿಬಿ ಒನ್ಪ್ಲಸ್ 3
-
*ಒನ್ಪ್ಲಸ್ 3*
ಒನ್ಪ್ಲಸ್ ಕ೦ಪನಿ ತನ್ನ ನಾಲ್ಕನೇ ಮೊಬ್ಯೆಲನ್ನು ಬಿಡುಗಡೆ ಮಾಡಿದೆ. ಆದರೆ ಹೆಸರು ಮಾತ್ರ
ಒನ್ಪ್ಲಸ್ 3. ಒನ್ಪ್ಲಸ್ 1, ಒನ್ಪ್ಲಸ್ 2 ಹಾಗೂ ಒನ್ಪ್ಲಸ್ ಎಕ್ಸ್ ಈಗಾಗಲೇ
...
-
ಕನಸಿನ ಕುದುರೆ ಏರಿ ಭಾಗ ೪
ಕನಸಿನ ಮಾತು ನಾವ್ ಕೇಳ್ಬಾರ್ದು ನಮ್ ಮಾತು ಕೇಳೋತರ ಕನಸು ಇರಬೇಕು.. Lets start....
ನಾಗನಿಧಿಯ ಗುಂಗಲ್ಲಿ ಪುಲ್ ಟೈಟ್ ಆಗೋವಷ್ಟು ಕುಡಿದು ಕಾರಲ್ಲಿ ...
ಭರವಸೆ
-
ಕಾದ ನೆಲ, ಮೈ, ಮನಸ್ಸು, ಉದುರಿದ ಎಲೆ...
ಎಲ್ಲಾ ಕಾಯುವುದು ಅದೋ ಆ ಮಳೆಗಾಗಿಯೇ
ಮೋಡ ಕಟ್ಟಿಯೂ ಕಟ್ಟೇ ಇಲ್ಲವೇನೋ ಎಂಬಂತೆ ಕಂಡ ಆಗಸ
ಬಂದ ಮೇಲೇ ಬಂತೆನಬೇಕಷ್ಟೆ.. ಆಗೆಲ್ಲೋ ಅರ್ಧ ರಾತ್ರಿಯಲ್ಲಿ ...
ಬಿಸಿಲ ಬೇಗೆ
-
ಚೈತ್ರ ಮಾಸ ಬಂದಿತೀಗ
ವನದ ಸೊಬಗ ನೋಡಿರಿ
ಬಿಸಿಲ ಬೇಗೆಯಿಂದ ಬಳಲಿ
ಮನವು ಕಳವಳಗೊಳುತಿಹೆ||ಪ||
ಹಳೆಯುಗವು ಕಳೆದು ಮತ್ತೆ
ಹೊಸ ಯುಗಕೆ ಕಾಲಿಡುತಿಹೆ
ಸಿಹಿ ಕಹಿಯನುಂಡು ಎಲ್ಲಾ
ನೋವು ನಲಿವಿ...
ಬೇವಿನ ಕಹಿ ಕಳೆದು ಬೆಲ್ಲದ ಸಿಹಿ ಬರಲಿ...
-
ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ..
ಯುಗಾದಿ ಹಬ್ಬ ಬಂದಾಗಲೆಲ್ಲ ಈ ಹಾಡು ನೆನಪಾಗುತ್ತದೆ.. ಯುಗಾದಿ ವರ್ಷದ ಆರಂಭ. ಭೂಮಿ ತನ್ನ
ಸೂರ್ಯನ ಸುತ್ತ ಇನ್ನೊಮ್ಮೆ ಸುತ್ತಲು ತಯಾ...
ಕವಿತೆಯ ದಿನದ ನೆಪದಲ್ಲಿ ಮಿಸ್ತ್ರಾಲ್
-
ನಾವು ಅನೇಕ ತಪ್ಪುಗಳನ್ನು ಮಾಡಬಹುದು. ಆದರೆ ಮಕ್ಕಳ ಬಗ್ಗೆ ಅಸಡ್ಡೆ ತೋರುವುದು ಎಲ್ಲಕ್ಕಿಂತ
ದೊಡ್ಡ ಅಪರಾಧ, ಜೀವನದ ತಳಹದಿಯ ಬಗ್ಗೆಯೇ ತಳೆವ ಉದಾಸೀನ. ಮಾಡಬೇಕಾದ ಅನೇಕ ಕೆಲಸಗಳನ್ನು
ಆಮೇಲೆ ಮ...
ಗಾಳ ಹಾಕು ನೀ.. ಸುಮ್ಮನೆ!
-
PC: Naveenkumar J- Couple in Goa- ಸಾಂದರ್ಭಿಕ ಚಿತ್ರ
ಕನಸಿನ ರಾಣಿಯ ಬಗ್ಗೆ ಕನಸು ಕಂಡಾಗ
ಗೊತ್ತಿರಲಿಲ್ಲ ನನಗೆ ನೀನೇ ಸಿಗುತ್ತೀಯ ಎಂದು,
ನೀನಾಗಿಯೇ ತೆರೆದೆ ನನ್ನ ಹೃದಯದ ಬೀಗ
ನಾನೇ ನ...
ಮಂಗಳೂರಿನ ನಗರ ಬಸ್ಸಿನ ಮಾರ್ಗ ಸಂಖ್ಯೆಗಳು:
-
ಮಂಗಳೂರಿನ ನಗರ ಬಸ್ಸಿನ ಮಾರ್ಗ ಸಂಖ್ಯೆಗಳು: 1 State Bank – Car Street – Mannagudda
– Ladyhill – Chilimbi – Urva Stores – Kavoor – MCF colony – Kunjathbail. 1A
Sta...
ಇನ್ನೂ ಮುಂದೈತೆ ಮಾರಿ ಹಬ್ಬ..
-
ರಾಜಸ್ಥಾನದಲ್ಲಿ ಹುಟ್ಟಿದೆ ಎನ್ನಲಾದ ವಿಚಿತ್ರ ಆಕಾರದ ಮಗು ನೋಡಿ ನನಗನ್ನಿಸಿದ್ದು...
ಮಕ್ಕಳು ಈ ರೀತಿ ಜನಿಸುವುದು ಅಪರೂಪ. ಅಷ್ಟೊಂದು ಅಶ್ಚರ್ಯಪಡುವಂತಹ ಘಟನೆಯೇನಲ್ಲ. ಮುಂದೆ
ಇಂತಹ ಘಟನೆಗಳು...
ಯಾಕೆ ಹೀಗಾಯ್ತೋ ನಾನು ಕಾಣೆನು
-
*ಭಾವಜೀವಿಯಾದ ನನಗೆ ಪ್ರೀತಿಯ ನೋಟ, ಒಡನಾಟ, ಮುದ್ದು-ಮುದ್ದಾಗಿ ಹರಟೆ ಎಂದರೆ ಎಲ್ಲಿಲ್ಲದ
ಇಷ್ಟ ನಿನ್ನಿಂದ ಬಯಸಿದ್ದೂ ಅದೇ ನಾನು. ಅದರ ನನ್ನ ಆಸೆ ಈಡೇರಲಿಲ್ಲ.*
ಗಿರೀಶ್ ಕೆ.ಎಸ್ ಕೋರೇಗಾಲ
ಪಕ್ಷ ಮಾಡೋದು :)
-
ನಮಸ್ಕಾರ , ಇವನ್ಯಾವನೋ ಅಮಾವಾಸ್ಯೆಗೊಂದ್ಸಲ ಹುಣ್ಣಿಮೆಗೊಂದ್ಸಲ ಕಾಣಿಸ್ಕೊತಾನೆ ಅಂತಾರಲ್ಲಾ
ಹಾಗೇ ನಾನು ಈ ಅಮಾವಾಸ್ಯೆಯ ದಿನ ಮತ್ತೆ ಕಾಣಿಸ್ಕೊತಿದ್ದೀನಿ :) ಇರ್ಲಿ ವಿಷ್ಯಕ್ಕೆ ಬರೋಣ
ನಿನ್ನೆ...
ಭಾರತ ರಮ್ ರಾಜ್ಯವಾಗಲಿ....
-
*ಯುಪಿಎ ಸರಕಾರದ ಅವಧಿಯಲ್ಲಿ ಅಣ್ಣಾ ಹಝಾರೆ ಅವರ ಸತ್ಯಾಗ್ರಹ ತಾರಕಕ್ಕೇರಿದೆ ಸಂದರ್ಭ. ಇದೇ
ಸಮಯದಲ್ಲಿ ಅವರ ಗಾಂಧಿವಾದದ ಸತ್ಯಾಸತ್ಯತೆಯೂ ಚರ್ಚೆಗೆ ಒಳಗಾಗಿತ್ತು. ಕುಡುಕರನ್ನು ಮರಕ್ಕೆ
ಕಟ್ಟ...
ಬಾಗಿಲ ಕೆಳಗಡೆ ಬೆರಳು : ಕಣ್ಣುಗಳಲ್ಲಿ ಅಶ್ರುಧಾರೆ
-
ಮಗುವಿನ ಮುದ್ದು ನೋಟ ಎಂತ ಕಟುಕನಲ್ಲೂ ಕರುಣೆ ಹರಿಸಬಲ್ಲುದು. ಮಗುವಿನ ನಗು, ಒಂದು
ನಿಷ್ಕಲ್ಮಶ ಸಮುದ್ರ ಧಾರೆ. ಸಂತೋಷಕ್ಕಷ್ಟೇ ಜಾಗ. ನೋವನ್ನು ಮರೆಸುವ ನಲಿವನ್ನು ಬೆಳೆಸುವ
ಮಹಾ ಸಂಜೀವಿ...
ಕತ್ತಲೆ.................
-
*ಆಗಿನ್ನೂ*
*ನನಗೆ ಮದುವೆ ಆಗಿಲ್ಲವಾಗಿತ್ತು..*
*ಏಕಾಂತದಲ್ಲಿ *
*ಸ್ನಾನ ಮಾಡುವದೆಂದರೆ ನನಗೆ ಎಲ್ಲಿಲ್ಲದ ಖುಷಿ..*
*ಸ್ನಾನ *
*ಮುಗಿಸುವದಕ್ಕೆ ನನಗೆ ಬಹಳ ಸಮಯ ಬೇಕಾಗಿತ್ತು...*
*ಅರಮನೆಯ...
ಸಾಹಿತ್ಯ” ಪೋಷಣೆಯಲ್ಲಿ ಬ್ಲಾಗ್ ಗಳ ಕೊಡುಗೆ.
-
– ಸುನಿಲ್ ಕುಮಾರ್ ಎ೦.ಎಸ್ ಇದು ನೆ೦ಟರ್ ನೆಟ್ ಯುಗ.ನೆ೦ಟ್ ಯುಗದಲ್ಲಿ ಅತಿ ಬೇಗ
ಪ್ರತಿಕ್ರಿಯೆಗಳು ಬರುತ್ತವೆ. ಅವು ಸ್ವಾಗರ್ತಹ ಹಾಗೂ ಹೆಚ್ಚು ಪರಿಣಾಮಕಾರಿಯಾಗಿಯೂ
ಇರಬಹುದು. ಅಸ೦ಖ್ಯಾತ ಜನರ...
ಬಲರಾಮ ತರುವ ಕೊಳಲು.
-
೧ ಆ ಒಂದು ಸಂಜೆ ಕೊಳಲಲ್ಲಿ ನಾದ ಬರಲಿಲ್ಲವೆಂದು ಕೊರಗಿ ಸಿರಿ ಕೃಷ್ಣ ಬಂದು ದೂರಿತ್ತ
ತಾಯ್ಗೆ; ತಾಯಿ ಕೂಡ ಮರುಗಿ ಬಲರಾಮ ಬಲ್ಲ ಹೊಸಕೊಳಲ ತರುವ ಎಂದೆಲ್ಲ ಪೇಳಲಿಂತು ಮನೆಯಾಚೆ
ಹೋಗಿ ತನ್ನಣ್ಣ...
ನೆನಪಿನಂಗಳದಿಂದ...
-
ಅದೊಮ್ಮೆ ಸರಿ ತಪ್ಪಿನ ನಡುವಿನ ವ್ಯತ್ಯಾಸವೇ
ತಿಳಿದಿರದ ಸಮಯ... ಚಿಕ್ಕದೊಂದು ತಪ್ಪು ಮಾಡಿದ್ದೆ
(ಕ್ಷಮಿಸಿ, ನನ್ನ ದೃಷ್ಟಿಯಲ್ಲಿ ಅಲ್ಲ)
ಅಪ್ಪ ಹೊಡೆದಿದ್ದ...
ಮೊದಲ ಬಾರಿ ಅಪ್ಪ "ಕ್ರೂರಿ"ಯಂತ...
” ತು೦ಟಾಟ” ದ ಲೇಖನಗಳ ” ಸರಣಿ”
-
ಸಾಹಿತ್ಯ | ಕಾರ೦ಜಿ A Blog Paper For Literature… Presents ” ತು೦ಟಾಟ” ದ ಲೇಖನಗಳ ”
ಸರಣಿ” ಶಾಲೆ-ಕಾಲೇಜಿನ ಹಾಸ್ಯ ಪ್ರಸ೦ಗಗಳು, ನೈಜ ಘಟನೆಗಳ ಹಾಸ್ಯ ಸನ್ನಿವೇಶಗಳು,
ಚಿಕ್ಕದೊಡ್ಡವರ ...
ನಮ್ಮ ‘ಸವಿ’ ಮನೆಯ ಸದಾನಂದ ಕನವಳ್ಳಿ
-
ಸದಾ ಆನಂದವನ್ನೇ ಹಂಚುತ್ತಿದ್ದ ನಮ್ಮ ‘ಸವಿ’ ಮನೆಯ ಸದಾನಂದ ಕನವಳ್ಳಿ
ಘಾಟಿ ಮನುಷ್ಯ....ಗಟ್ಟಿ ಮನುಷ್ಯ..... ನೇರ ಮಾತು.....ಅಷ್ಟೇ ಮೃದು ಹೃದಯ.... ಬೆನ್ನು
ತಟ್ಟಿ ಹುರಿದುಂಬಿಸುವ ಗುಣ.....
’photos which thought me lesson
-
It is life journey with all not individual
This tree guided me stand firm show your stillness
It is hard work with people not with plant
At last monetar...
ಗಂಟಿಗೆ ನಂಟು
-
ಮೂರು ಗಂಟಾಕಿ
ಮುತೈದೆಯಾಗಿಸಿದೆ
ಮೂರು ತಿಂಗಳಿಗಷ್ಟೆ
ಮೂವತ್ತಾಯಿತು ಎನಗೆ
ಮೂರು ವರುಷ
ನಿನ್ನ ಕಂದನಿಗೆ
ಕೂತು ತಿನ್ನಲು
ಗಂಟೇನು ಮಾಡದಿದ್ದರೂ
ಮೂರು ತಿಂಗಳ
ನಂಟು ಜನುಮ
ಪೂರ ನೆನಪಿಸುತ್ತೆ
ಒಂ...
ಪಾಪಪ್ರಜ್ಞೆ
-
*ನಾನು ಅಡ್ಮಿಟ್ ಆಗಿದ್ದೆ. ನನ್ನ ಪಕ್ಕದ ಬೆಡ್ಡಿನ ಮೇಲೆ ಸುಮಾರು ಮುವತೈದು ಮೂವತ್ತಾರು
ವಯಸ್ಸಿನ ಮಹಿಳೆಯೊಬ್ಬರು ಅಡ್ಮಿಟ್ ಆಗಿದ್ದರು. ಸಿಸ್ಟರ್ ಬಂದು ಅವರಿಗೆ ಏನೇನೊ ಟೆಸ್ಟು ಗಳು
ಅದ...
ಐತಿಹಾಸಿಕ ಪ್ರಾಮುಖ್ಯತೆಯುಳ್ಳ ಸ್ಥಳಗಳು
-
ಆತ್ಮೀಯ ಸ್ಪರ್ದಾರ್ಥಿಗಳೇ ,
"ದೇಶ ಸುತ್ತಿ ನೋಡು , ಕೋಶ ಓದಿ ನೋಡು " ಎಂಬ ಮಾತು ಬಹಳ ಜನಜನಿತವಾಗಿದೆ . ಅದೇ ರೀತಿ
ಸ್ಪರ್ದಾರ್ತಿ ಗಳಾಗಿ, ಜ್ನಾನಾರ್ಥಿ ಗಳಾಗಿ, ಒಬ್ಬ ನಾಗರಿಕರಾಗಿ ಕೆ...
ತಂಬಾಕು ನಿಷೇಧದ ಗುಮ್ಮ 409 ವರ್ಷಗಳಷ್ಟು ಹಳೆಯದು
-
ತಂಬಾಕು ನಿಷೇಧ ಕುರಿತು ವದಂತಿ ಮತ್ತು ಸುದ್ದಿ ಜೋರಾಗಿ ಹಬ್ಬಿದೆ. ಭಾರತದ ಕೆಲವೊಂದು
ರಾಜ್ಯಗಳಲ್ಲಿ ತಂಬಾಕು ಆಂಶಿಕ ನಿಷೇಧ ಹೊಂದಿದೆ. ಬಿಹಾರ ರಾಜ್ಯ ಈ ಕುರಿತು ಹೊಸ ಕಾನೂನು
ತಂದರೂ ಈ ಕಾನೂ...
ನಿಮಗೆ ನಿಮಗಿಂತ ಉತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ!
-
ಅನೇಕರಲ್ಲಿ ಒಂದು ಗುಣವಿದೆ. ಅದೇನೆಂದರೆ ತಮ್ಮ ಎಲ್ಲ ಗೋಳು, ಸಂಕಟಗಳನ್ನು ಸ್ನೇಹಿತರು,
ಬಂಧು-ಬಾಂಧವರು ಹಾಗೂ ಸಹೋದ್ಯೋಗಿಗಳ ಮುಂದೆ ಹರಡಿಕೊಳ್ಳುತ್ತಾರೆ, ಹೇಳಿಕೊಳ್ಳುತ್ತಾರೆ.
ಹಾಗೆ ಹೇಳಿಕೊ...
ಏನಿದು FSSAI ?
-
ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ
ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ :
- ಇದ...
ಚೌತಿ ಹಬ್ಬಕ್ಕೆ ಹೂ ಕೊಯ್ಯಲು ಹೋದ ಸಂದರ್ಭ
-
ಹೊವ್ದು ಆಗೆಲ್ಲ ಪೇಟೆಯಿಂದ ಹೂ ತೆಕಂಡ್ ಬಂದ್ರೆ ಖರ್ಚು ಜಾಸ್ತಿ ಹೇಳಿ ಮನೆಯವೆಲ್ಲ ಸೇರಿ
ಬೆಟ್ಟಕ್ಕೆ ಹೋಗಿ ಕೋಟೆ ಹೂ ಕೊಯ್ದು ಬರ್ತಿದ್ವಿ. ಮನೆಯ ಹೂ ಕೊಯ್ಯುವ ಜವಾಬ್ದಾರಿ ಸಣ್ಣ
ಮಕ್ಕಳಿಗೆ, ...
ಜೈ ರಾಘವೇಂದ್ರ…
-
ಅವತ್ತು ಅವನು ನಂಗೆ ಫೋನ್ ಮಾಡಿ ಸುಮ್ಮನೆ ಬಾಯಿಗೆ ಬಂದಿದ್ದೇ ಮಾತಾಡ್ತಾ ಇದ್ದ. `ನನ್ನ
ಬಗ್ಗೆ ಯಾಕೆ ಏನೆಲ್ಲಾ ಮಾತಾಡ್ತೀರ..? ಏನ್ ಹೇಳೋದಿದ್ರೂ ನಂಗೇ ಹೇಳಿ. ಇದೆಲ್ಲಾ ಸರಿ ಅಲ್ಲ.
ಹಂಗೇ ಹಿ...
ಫೇಸು ಬುಕ್ಕು.... ಏಸುಬುಕ್ಕೂ
-
ಸಾಕಷ್ಟು ಜನರು ನನ್ನ ಜೊತೆ ಮಾತಾಡುವುದಾಗಲಿ, ಚರ್ಚಿಸುವುದಾಗಲಿ ಮಾಡಲ್ಲ.. ಆ ವಿಷಯದಲ್ಲಿ
ಸೇಫ್ ನಾನು.. ಗಂಭೀರ ಬರಹಗಾರರು ಅಂದ್ರೆ ... ಜಾಸ್ತಿ ದೂರ ನಾನು. ನೇರವಾಗಿ ಹೇಳೋದಾದರೆ
ಪುಸ್...
ಬಂದೇ ಬರುತಾವ ಕಾಲ
-
ಮೊಬ್ಯೆಲಿಗೊಂದು ಸಂದೇಶ... ನೀನು ಇಂದಿಗೂ ಅಂದಿನಷ್ಟೇ, ಪ್ರೀತಿಸುತ್ತೀಯಾ...? ಹಾಗಿದ್ದರೆ,
ನನಗೊಂದು ಕರೆ ಮಾಡುವ ಸೌಜನ್ಯವಿದೆಯಾ...?, ಈ ಸಂದೇಶ ಯಾರದು ಅನ್ನೋ ಕುತೂಹಲ ಅವನಲ್ಲಿ...
ಇರಬಹ...
ಮಹಾಸ್ಫೋಟದ ಮೊದಲ ಕಂಪನಗಳ ಮಹತ್ತರ ಶೋಧನೆ
-
ನಮ್ಮ ವಿಶ್ವ ಹಿಗ್ಗುತ್ತಿದೆಯೇ?
ನಮ್ಮ ವಿಶ್ವ ಅಸ್ತಿತ್ವಕ್ಕೆ ಬಂದಾಗಿನಿಂದ ಸದಾ ಹಿಗ್ಗುತ್ತಿದೆಯೇ? ಅದು ಅಸ್ತಿತ್ವಕ್ಕೆ ಬಂದ
ಕ್ಷಣಾರ್ಧದಲ್ಲಿ ಅತಿವೇಗದಿಂದ ಹಿಗ್ಗಿದೆಯೇ? ಅಥವಾ ಜಗತ್ತಿಗೆ ಮ...
ಏರ್ಪೋರ್ಟ್ನಲ್ಲಿ ಎರಡೂವರೆ ಘಂಟೆ....
-
ನಮಸ್ಕಾರ ಫ್ರೆಂಡ್ಸ್... ಬರೆದು ಜಾಸ್ತಿ ದಿನ ಆಯಿತು.. ಏನಾದ್ರೂ ಬರೀಬೇಕು ಅಂತ ಮನಸ್ಸು
ಹೇಳ್ತಾ ಇತ್ತು.. ಆದ್ರೆ ಸಮಯ ವಿಷ್ಯ ಎರಡು ಸಿಗ್ತಿರ್ಲಿಲ್ಲ.... :) ಹಂಗೆ ಒಂಚೂರು ಇರ್ಲಿ
ಅಂತ ಈಗ ...
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
-
*ಸಾಹಿತ್ಯ: ಚನ್ನವೀರ ಕಣವಿ*
*ಸಂಗೀತ: ಸಿ. ಅಶ್ವಥ್*
*ಗಾಯಕರು: ಬಿ.ಆರ್.ಛಾಯ*
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು
ಅದಕೇ ಹಿಮ್ಮೇಳವನೆ ಸೂಸಿಪ...
ಅಲೆಗಳು
-
1.
ಮೌನದೇಣಿಯ ಏರಿ ಈ ಸಂಜೆ
ಮಾತಾಡಬೇಕಿದೆ ಕಣ್ಣಲ್ಲೆ
ಬಂದು ಬಿಡು ಬೇಗನೆ!
2.
ಕನಸೂ ಒಪ್ಪದ ಕಥೆಗೆ
ಮನಸ್ಸು ಅಂತ್ಯವಾಡಿಲ್ಲ!
3.
ಓಲೆಗಳೊಳಗೆ ವಿರಹದ ಹನಿಗಳಿವೆ,
ಜಾರಿ ಹೋಗುವ ಮುನ್ನ ಓದಿ...
ಬೆಳಕಿನ ಬಾಗಿಲು ತೆರೆದ ಎಲ್ಲ ಮಹಾನುಭಾವರಿಗೂ Thanks!!!
-
ಧಡಾರ್ ಅಂತ ಸದ್ದು! ಏನು ಅಂತ ಕೂಡ ನೋಡಲಾಗದ ಜಡತ್ವ! ಎರಡು ನಿಮಿಷ ಸುಧಾರಿಸಿಕೊಂಡು
ಯೋಚಿಸಿದರೆ ನನ್ನದೇ ಕನಸಿನ ಗೋಪುರ ಸಿಡಿದು ಬಿದ್ದಿತ್ತು!!!
“ಇನ್ನು ನಿನ್ನೊಂದಿಗೆ ನನಗೆ ಬದುಕಲಾಗದು; ಯ...
ಬಾಯಿ ಮಾತು !!
-
ಬೊಟ್ಟು ನಿನ್ನದು ಎದೆಗೆ ಜಾರಿ
ಕಣ್ಣ ಕೊರೆಯಿತು ಸೀಮೆ ಹಾರಿ|
ಕರೆದು ಹೇಳದೆ ವಿಧಿಯೆ ಇಲ್ಲ
ತೆರೆದ ಮನಸದು ಕಪಟವಿಲ್ಲ|
ಬಾಯಿಬಡುಕನಾ ಭಾಷೆ ಕೆಂಪು
ಅದರ ಮರುಳಿಗೆ ನೀ ಲಜ್ಜೆಗೆಂಪು|
ತತ್ತ್ವ ಸತ...
ವಿರಹದ ಪರಿ
-
ಬಿರುಬಿಸಿಲೀ ಬೆಳುದಿಂಗಳು
ಬರಹೇಳೆ ಸಖೀ ಇನಿಯನ
ಸೊರಗಿಹ ಈ ಕಂಗಳಿಗೆ
ದೊರೆ ಕಾಣದೇ ತಣಿಯೆ ನಾ..
ಜಾರಚೋರ ಸ್ವಾಮಿ ನನ್ನ
ಪಾರು ಮಾಡೋ ವಿರಹದಿಂ
ದೂರ ತೀರ ಸೇರುವಾಸೆ
ಕಾರಿರುಳ ನೀ ಸರಿಸು ಬಾ..
The First International Tulu Movie "NIREL"
-
ಈ ಚಿತ್ರದಲ್ಲಿ ಇರುವವರು ಯಾರು ಗೊತ್ತೇ..?? ಮತ್ತಾರೂ ಅಲ್ಲ ಮೊತ್ತ ಮೊದಲು ದುಬೈನಲ್ಲಿ
ನಿರ್ಮಾಣವಾಗಿರುವ "ನಿರೆಲ್" ತುಳು ಚಿತ್ರದ ಮುಖ್ಯ ಹಾಸ್ಯ ಕಲಾವಿದರು ದೀಪಕ್ ಪಾಲಡ್ಕ ಮತ್ತು
ಶು...
ಬಾಲ್ಯದ ಭೂತ .. !!
-
*ಬಾಲ್ಯದ ಭೂತ .. !!*
*ಕಥೆಯನ್ನು ಬರೆಯಲು ವಿಭಿನ್ನ ವಿಚಾರಗಳ ಚಿಂತನೆಯಲ್ಲಿರುವಾಗ ನೆನಪಾದದ್ದು ನನ್ನ ಬಾಲ್ಯದ
ಕೆಲವು ಕ್ಷಣಗಳು .. ಅದಕ್ಕೆ ಕೆಲವು ದಿನಗಳು ಅದರ ಬಗ್ಗೆ ಹೆಚ್ಚಾಗಿ ಆಲೋಚನೆ...
ನಾಗರಿಕರ ’ಅನಾಗರಿಕ’ತೆ
-
ಬೆಂಗಳೂರೆಂಬ ಮಹಾನಗರ(ನರಕ)ದಲ್ಲಿ ನಾನು ಕಾಣುತ್ತಿರುವ ಎರಡನೇ ದೀಪಾವಳಿಯಿದು. ರಾಜ್ಯದ
ರಾಜಧಾನಿ ಎನಿಸಿಕೊಂಡಿರುವ ಈ ನಗರದಲ್ಲಿ, ನಮ್ಮ ಸಂಸ್ಕೃತಿ ಬಿಂಬಿಸುವ ಹಬ್ಬದಾಚರಣೆಗಳು ತಮ್ಮ
ಮೂಲಾ...
ಇಂದು ವಿಶ್ವ ಪರಿಸರ ದಿನ: ಬದ್ಧತೆ ಬೇಡಿದೆ ಪ್ರಕೃತಿ
-
ಕಾಲಚಕ್ರ ಉರುಳುತ್ತಿವೆ... ಪ್ರಕೃತಿ ಪ್ರಿಯರ ದಿನ ಮತ್ತೊಮ್ಮೆ ಬಂದಿದೆ.
ಇಂದು ಜೂನ್ 5, ವಿಶ್ವ ಪರಿಸರ ದಿನ. ಈ ಬಾರಿಯ ಆಚರಣೆ ನಲವತ್ತನೆಯದು. ಈ ನಾಲ್ಕು
ದಶಕಗಳಲ್ಲಿ ನಾವು ವಿಶ್ವ ಪರಿಸರ ದ...
ಮುಂಬೈ ಡೈರಿ- ನೆನಪಿನಾಳದಿಂದ -1
-
*ನಾನು ಎಂದಿನಂತೆ ಅಂಧೇರಿ ರೈಲು ನಿಲ್ದಾಣದಲ್ಲಿ ನೂಕು ನುಗ್ಗಲಿನ ನಡುವೆ ಹೇಗೋ ಹರಸಾಹಸ
ಮಾಡಿ ಚುರ್ಚ್ ಗೇಟ್ ಗೆ ಹೋಗುವ ರೈಲಿನಲ್ಲಿ ಸೀಟು ಗಿಟ್ಟಿಸಿಕೊಂಡು ಕುಳಿತುಕೊಂಡಿದ್ದೆ.
ಮುಂಬಯಿ...
ಅವಳು ಅವನು ಮತ್ತೆ ನಾವು...!
-
ಕಾಲೇಜ್ ಡೈರಿ ಎಂಬ ಹೊಚ್ಚ ಹೊಸ ಮಾಸ ಪತ್ರಿಕೆಯಲ್ಲಿ ನಾನು ಬರೆದ ಲೇಖನ.... ನಿಮಗೆ
ಇಷ್ಟವಾಗುತ್ತದೆ ಎಂದೂ ಭಾವಿಸಿದ್ದೇನೆ... ಈ ಪತ್ರಿಕೆಯ ರೂವಾರಿ Gubbachchi Sathish
ರವರಿಗೆ ಶುಭವಾಗಲ...
ಮೈಕೇಲ್ ಫ್ಯಾರಡೆ
-
ಈಗ ಸೌತ್ವಾರ್ಕ್ನ ಲಂಡನ್ ಬರೋದ ಭಾಗವಾಗಿರುವ ನೆವಿಂಗ್ಟನ್ ಬಟ್ಸ್ ಎಂಬಲ್ಲಿ
ಫ್ಯಾರಡೆ ಜನಿಸಿದ; ಆದರೆ ಈ ಪ್ರದೇಶವು ಅಂದು ಲಂಡನ್ ಸೇತುವೆಗೆ ಒಂದು ಮೈಲುಗಳಷ್ಟು
ದಕ್ಷಿಣಕ್ಕಿದ್...
ಎರಡನೆ ವರ್ಷದ ಸಂಭ್ರಮದಲ್ಲಿ
-
ಈ ಡಿಸೆಂಬರ್ *16-12-2011ರ [ಎರಡು ವರ್ಷ]* ದ ಹೊತ್ತಿಗೆ ಸರಿಯಾಗಿ ನನ್ನ ಕರ್ನಾಟಕಪರಂಪರೆ
ಬ್ಲಾಗ್ ವಿಶ್ವದಾದ್ಯಂತ *"23000+" * ಬಾರಿ ತೆರೆದುಕೊಂಡಿದೆ.
ಕರ್ನಾಟಕಪರಂಪರೆ ಬ್ಲಾಗ್ನಿಂದ...
ಕನಸಿನ ಪಚೀತಿ....
-
ನಿನ್ನ ಕಂಗಳಲ್ಲಿ ಚಂದ್ರನ ಬಿಂಬ ಕಂಡೆ..
ನಿನ್ನ ಕೆನ್ನೆಯಲಿ ಹಾಲಿನ ಕೆನೆಯ ಕಂಡೆ..
ನಿನ್ನ ಆ ತುಟಿಯಲಿ ಜೇನಿನ ಸಿಹಿ ಕಂಡೆ
ನಿನ್ನ ನಗುವಲಿ ಹೂವಿನ ಅರಳುವ ಚಂದ ಕಂಡೆ..
ನಿನ್ನ ಮೊಗದಲಿ ...
ನನ್ನ ನೆರಳು - ಜೊತೆಗಿನ ಬದುಕು
-
*ನನ್ನ ನೆರಳು - ಜೊತೆಗಿನ ಬದುಕು *
ಬದುಕಿನ ಆರಂಭದಿಂದ ಅಂತ್ಯದವರೆಗೆ
ಪ್ರತಿ ದಿನ ಪ್ರತಿ ಕ್ಷಣ ನೀನಿರುವೆ ಜೊತೆಗೆ
ಈ ಭೂಮಿಯಲಿ ನನಗಾರು ಇಲ್ಲ ಎನಿಸಿದರೆ
ನನ್ನ ಎದುರಲೇ ನಿಂತು ನಾನಿರು...
ನನ್ನ ಜಡೆ
-
ಭಾನುವಾರ ಬಂತೆಂದರೆ ಸಾಕು, ಕೊಬ್ಬರಿ ಎಣ್ಣೆಯ ದೊಡ್ಡ ಬಾಟಲನ್ನೇ ಹಿಡಿದು ಅಮ್ಮ ಜಗುಲಿ ಮೇಲೆ
ಕೂರುವಳು. ನನಗಿನ್ನೂ ಏಳೆಂಟು ವರ್ಷ. ತಲೆಗೆ ಹಾಗೇ ಎಣ್ಣೆಯನ್ನು ಸುರಿದು, ತಲೆತುಂಬಾ
ಎಣ್ಣೆಯ ...
ಗಾಜಿನಾ ಗೋಪುರದಲ್ಲೊಂದು ಮನೆಯ ಮಾಡಿ!
-
*ಘಟನೆ ೧*
*ಇ*ದು ಸುಮಾರು ನಾಲ್ಕು ವರ್ಷಗಳ (ಅಕ್ಟೋಬರ್ ೨೬, ೨೦೦೬) ಹಿಂದಿನ ಮಾತು. ಎಚ್. ಡಿ.
ಕುಮಾರಸ್ವಾಮಿ ಅಂದಿನ ಮುಖ್ಯಮಂತ್ರಿ. ಬೆಂಗಳೂರಿನ ಎಂ. ಜಿ. ರಸ್ತೆಗೆ ಹೊಂದಿಕೊಂಡಂತೆ ಇರುವ ...
ನಮ್ಮ ಡ್ರೈವರ್ ಗಳ ನೆನೆಯುತ್ತಾ....
-
ಆ ದಿನ ಆಫೀಸ್ಯಿಂದ ಹೊರಡುವ ಹೊತ್ತಿಗೆ ತಡವಾಗಿ ಹೋಗಿತ್ತು. ಆಫೀಸ್ ಕ್ಯಾಬ್ ನ ಮಿಸ್
ಮಾಡಿಕೊಂಡ ಮೇಲೆ, ಸರಿ volvoಗೆ ಹೋಗೋಣ ಅಂತ ಕಾದೆ.ಎಷ್ಟು ಹೊತ್ತು ಕಾದರೂ volvo ಬರಲೇ
ಇಲ್ಲ. ಇನ್ನೇನು ...
-
ಗೂಗಲ್ IME ತಂತ್ರಾಶವು ಡೌನ್ಲೋಡ್ ಮಾಡಿಕೊಳ್ಳಲು ಲಭ್ಯವಿದೆ. ಈ ತಂತ್ರಾಶದ ಸಹಾಯದಿಂದ ನೀವು
ಕನ್ನಡವನ್ನು ಅತ್ಯಂತ ಸುಲಭವಾಗಿ ಟೈಪಿಸಬಹುದು. ಇದರಲ್ಲಿ ಪದ-ಪೂರ್ತಿ, virtual ಕೀಲಿಮಣೆ
ಮುಂತ...
ನಾನೂ ಅವನು ಮತ್ತು ಹೇಳದೇ ಉಳಿದ ಕತೆ
-
ಚಳಿಗಾಲ ಕೊನೆಯಾಗುತ್ತಾ ಬರುತ್ತಿರುವ ಒಂದು ಮುಸ್ಸಂಜೆಯಲ್ಲಿ ನಾನೂ ಅವನೂ ಕತೆ ಹೇಗೆ
ಹುಟ್ಟುತ್ತದೆ ಎಂದು ಮಾತಾಡುತ್ತಾ ಕೂತೆವು. ವಿಧಾತ್ರಿಯ ನಿಟ್ಟುಸಿರಿಗೆ ಮೋಹನನ ಪ್ರೀತಿ
ಆವಿಯಾಗಿ ಹೋಯಿತು...
ಸ್ನಿಗ್ಧ ನಗೆಯ... ಮುದ್ದು ಮುಖದ ಹುಡುಗಿ..
-
ಮೈಸೂರಿನ ರೈಲು ನಿಲ್ದಾಣ....
ಕಾವೇರಿ ಎಕ್ಸ್ ಪ್ರೆಸ್ ಪ್ಲಾಟ್ಫಾರಂಗೆ ಬರ್ತಾ ಇದ್ದಂಗೆ ಜನ ಸೀಟ್ ಹಿಡಿಯಲು
ನುಗ್ಗತೊಡಗಿದರು...ನಾನೂ ನುಗ್ಗಿದೆ. ಕಿಟಕಿ ಪಕ್ಕ ಕುಂತ್ರೆ ನಿದ್ದೆ ಚೆನ್ನಾಗಿ
ಮ...
ಭಾವಾಂತರಂಗ- ೭
-
"ಈ ಪ್ರೀತಿ ಹೀಗೇನಾ...."
ಅಪ್ಪನಿಂದ ಬೈಸಿಕೊಂಡರೂ ಸರಿಯೇ.. ಅಮ್ಮನಿಂದ ಉಗಿಸಿಕೊಂಡರೂ ಸರಿಯೇ.. ಅಣ್ಣನಿಂದ
ಹೊಡೆಸಿಕೊಂಡರೂಸರಿಯೇ.. ವರ್ಷಕ್ಕೆ ಒಂದೇ ದಿನ ಬರೋದು 'ವ್ಯಾಲೆನ್ ಟೈನ್ಸ್ ಡೇ" ನಾ...
ಸಂಚಾರ ದಟ್ಟಣೆಗೆ ಏನು ಪರಿಹಾರ ?
-
ನಮ್ಮ ಬೆಂಗಳೂರು ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ
ವಾಹನಸಂಖ್ಯೆಗಳಿಂದಾಗಿ ವಾಹನದಟ್ಟಣೆ ಹೆಚ್ಚಾಗುತ್ತಿದೆ. ವಾಯು ಹಾಗೂ ಶಬ್ದ
ಮಲಿನಗೊಳ್ಳುತ್ತಿದೆ. ಅಪಘಾತಗಳು ಜಾಸ್ತಿ...
ತೇಜಸ್ವಿ ನನ್ನ ಮೊಬೈಲ್ ನಂಬರ್ ಮರೆಯದಿರಲಿ ದೇವರೇ….
-
[ವ್ಯಂಗ್ಯಚಿತ್ರ ಕೃಪೆ:ಗುಜ್ಜಾರಪ್ಪ] ಗೊಂದಲಗೇರಿಯ ಕ್ಯಾಂಟೀನ್ ಹೋಟ್ಲಿನಿಂದ ಪಾರ್ಸಲ್ ತಂದ
ಬಿರಿಯಾನಿ ತಿಂದು ಮುಗಿಸಿ ಕೈತೊಳೆದು ಮುಖ ನೋಡಿ ಕನ್ನಡಿಯಲ್ಲಿ ಯಾವುದೋ ಅಜ್ಞಾತ
ಹಲ್ಲಿಯನ್ನು ಕಂಡ...
KannadaBlogListಗೆ ೫೦೦+ ಬ್ಲಾಗ್ ಗಳನ್ನೂ ಹಾಗೂ ೫೦+ ಕನ್ನಡ ಅಂತರ್ಜಾಲ ತಾಣಗಳನ್ನ ಸೇರಿಸಲಾಗಿದೆ. ಇದು ಕನ್ನಡಬ್ಲಾಗ್ ಗಳ್ಳ ಪೂರ್ಣ ಪಟ್ಟಿ ಅಲ್ಲ, ನಿಮ್ಮ ಸಲಹೆ-ಸೂಚನೆಗಳಿಗೆ ಸದಾ ಸ್ವಾಗತ. ನಮ್ಮ e-mail ID:- kannadabloglist@gmail.com
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ